Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪ್ರೀತಿಯಲ್ಲಿ ಮೋಸ ಸಂಬಂಧಗಳಲ್ಲಿ ಬಿರುಕು ಇದ್ದರೆ ಹೀಗೆ ಮಾಡಿ…||

Posted on January 26, 2024 By Kannada Trend News No Comments on ಪ್ರೀತಿಯಲ್ಲಿ ಮೋಸ ಸಂಬಂಧಗಳಲ್ಲಿ ಬಿರುಕು ಇದ್ದರೆ ಹೀಗೆ ಮಾಡಿ…||

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಪ್ರೀತಿಯ ವಿಷಯದಲ್ಲಿ ಒಂದಲ್ಲ ಒಂದು ರೀತಿಯ ಮೋಸ ನಡೆದೇ ಇರುತ್ತದೆ. ಆದರೆ ಆ ಒಂದು ಸಂದರ್ಭವನ್ನು ಆ ಒಂದು ಸನ್ನಿವೇಶವನ್ನು ನಮ್ಮ ಜೀವನಪರ್ಯಂತ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬಾರದು.

ನಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಕೆಟ್ಟ ಘಟನೆಗಳನ್ನು ಸಹ ನಾವು ನಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು ಆಗ ಮಾತ್ರ ಆ ವ್ಯಕ್ತಿಯ ಜೀವನ ಪರ್ಯಂತ ನೆಮ್ಮದಿಯ ಸುಖಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಹಾಗೇನಾದರೂ ಅವನು ಯಾವುದೇ ರೀತಿಯ ವಿಷಯದ ಬಗ್ಗೆ ಯಾವುದೇ ರೀತಿಯ ಕಷ್ಟದ ಸಂದರ್ಭಗಳನ್ನು ಸದಾ ಕಾಲ ಮನಸ್ಸಿನ ಲ್ಲಿಟ್ಟುಕೊಂಡರೆ ಅವನು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.

ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಬ್ಬ ಪ್ರೀತಿ ವಿಶ್ವಾಸ ವನ್ನು ಹೊಂದಿರುವಂತಹ ಸ್ನೇಹಿತನಾಗಲಿ ಗೆಳೆಯನಾಗಲಿ, ಗೆಳತಿಯ ನ್ನಾಗಲಿ ಒಂದಲ್ಲ ಒಂದು ಸಂದರ್ಭದಲ್ಲಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇಬ್ಬರ ನಡುವಿನ ಬಾಂಧವ್ಯದಲ್ಲಿ ಬಿರುಕು ಎನ್ನುವುದು ಉಂಟಾಗುತ್ತದೆ.

ಈ ಸುದ್ದಿ ನೋಡಿ:- ಫ್ರಿಡ್ಜ್ ನಲ್ಲಿ ಇವುಗಳನ್ನು ಇಡಲೇಬಾರದು………||

ಇಂತಹ ಸಂದರ್ಭದಲ್ಲಿ ಇಬ್ಬರ ಮನಸ್ಸಿನಲ್ಲಿಯೂ ಕೂಡ ಯಾವುದೇ ರೀತಿಯ ಸಮಸ್ಯೆ ಇರಬಾರದು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬದುಕಬಲ್ಲರು ಜೀವಿಸಬಲ್ಲರು ಎನ್ನುವಂತಹ ಮನಸ್ಥಿತಿಯನ್ನು ಇಬ್ಬರು ಹೊಂದಿರಬೇಕು. ಆಗ ಮಾತ್ರ ಅವರಿಬ್ಬರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಇಲ್ಲವಾದರೆ ಇಬ್ಬರೂ ಕೂಡ ಒಂದೇ ವಿಚಾರದ ಬಗ್ಗೆ ಆಲೋಚನೆಯನ್ನು ಮಾಡುತ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಂಡಂತಾಗುತ್ತದೆ.

ಅದರಲ್ಲೂ ಪ್ರೀತಿ ಪ್ರೇಮದ ವಿಚಾರವಾಗಿ ಹೆಣ್ಣು ಅಥವಾ ಗಂಡು ಬೇರೆಯಾಗಿದ್ದರೆ ಆ ಒಂದು ಪ್ರೀತಿಯ ವಿಚಾರದಲ್ಲಿ ಯಾವ ಒಂದು ಕಾರಣಕ್ಕಾಗಿ ನಡೆಯಿತು. ನಮ್ಮಿಬ್ಬರ ನಡುವೆ ಯಾವ ಒಂದು ಪರಿಸ್ಥಿತಿಯಿಂದ ನಾವಿಬ್ಬರೂ ಬೇರೆ ಆದೆವು ಎನ್ನುವುದನ್ನು ಆಲೋಚನೆ ಮಾಡುತ್ತಾ ಕುಂತರೆ ಇಬ್ಬರ ಭವಿಷ್ಯ ಕೂಡ ಹಾಳಾಗುತ್ತದೆ.

ಅದರ ಬದಲು ಈ ಒಂದು ಸಂದರ್ಭವನ್ನು ನಾನು ಹೇಗೆ ಮರೆಯಬೇಕು ಇದನ್ನು ಮರೆಯುವುದರಿಂದ ನನ್ನ ಮುಂದಿನ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ನಾನು ಮುಂದೆ ಏನು ಮಾಡ ಬೇಕು ಎನ್ನುವಂತಹ ಆಲೋಚನೆಯನ್ನು ನಾವು ಮಾಡಬೇಕು. ಹೌದು ನಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಸಮಸ್ಯೆಗೂ ಕೂಡ ಪರಿಹಾರ ಎನ್ನುವುದು ಇದ್ದೇ ಇರುತ್ತದೆ.

ಈ ಸುದ್ದಿ ನೋಡಿ:- ಯಾರೀ ಅಶ್ವಿನಿ ದೇವತೆಗಳು.? ಇವರೇಕೆ ಅಸ್ತು ಎನ್ನುತ್ತಾರೆ………??

ಹಾಗೂ ಆ ಪರಿಹಾರವನ್ನು ನಾವೇ ಸ್ವತಹ ಮಾಡಿಕೊಳ್ಳಬೇಕು. ಅದರಲ್ಲೂ ನಾವು ಮಾಡುವಂತಹ ಕೆಲವೊಂದು ವಿಧಾನಗಳಿಂದ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬಹುದು ಎಂದರೆ ನೀವು ನಂಬುತ್ತೀರಾ ಹೌದು ನೀವು ನಂಬಲೇಬೇಕು.

ನಮ್ಮ ಜೀವನದಲ್ಲಿ ಉಂಟಾಗುವಂತಹ ಎಲ್ಲ ರೀತಿಯ ಸಮಸ್ಯೆಗಳಿಗೂ ಕೂಡ ನಾವೇ ಪರಿಹಾರವನ್ನು ತಂದುಕೊಳ್ಳಬೇಕು. ಯಾವುದೇ ಒಂದು ಸಮಸ್ಯೆ ಬಂದಿದೆ ಎಂದರೆ ಅದನ್ನು ನಾನು ಸರಿಪಡಿಸುತ್ತೇನೆ ಇದೆಲ್ಲವನ್ನು ಸರಿಪಡಿಸಿ ನಾನು ಮುಂದಿನ ಜೀವನವನ್ನು ನಡೆಸ ಬಲ್ಲೆ ಎನ್ನುವಂತಹ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳಬೇಕು.

ಅದರಲ್ಲೂ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಉಂಟಾದಂತಹ ಕೆಲವೊಂದು ಸಂದರ್ಭಗಳನ್ನು ತಮ್ಮ ಮನಸ್ಸಿನಿಂದ ದೂರ ಮಾಡಿಕೊಳ್ಳುವಂತಹ ಶಕ್ತಿ ಇರುವುದಿಲ್ಲ. ಅಂತವರು ಸೂಕ್ತ ವೈದ್ಯರನ್ನು ಸಂಪರ್ಕಿಸಿ ಅವರು ಹೇಳುವಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ತಮ್ಮ ಜೀವನ ದಲ್ಲಿ ಉಂಟಾದಂತಹ ಕೆಲವೊಂದಷ್ಟು ಕೆಟ್ಟ ಸಂದರ್ಭ ಕೆಟ್ಟ ಘಟನೆ ಗಳನ್ನು ಮರೆಯುವುದಕ್ಕೆ ಪ್ರಯತ್ನಿಸಬೇಕು.

ಈ ಸುದ್ದಿ ನೋಡಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!

ಇಲ್ಲದಿದ್ದರೆ ಮುಂದಿನ ಜೀವನವು ಕೂಡ ವ್ಯರ್ಥವಾಗುತ್ತದೆ. ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರೀತಿ ಪ್ರೇಮದ ವಿಚಾರದಲ್ಲಿ ನೀವು ಬಹಳಷ್ಟು ಜಾಗರೂಕತೆಯನ್ನು ವಹಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀವೇ ಮುಂದೆ ನಿಮ್ಮ ಜೀವನವನ್ನು ವ್ಯರ್ಥ ಮಾಡಿಕೊಂಡಂತಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಫ್ರಿಡ್ಜ್ ನಲ್ಲಿ ಇವುಗಳನ್ನು ಇಡಲೇಬಾರದು………||
Next Post: ಧನಸ್ಸು ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2024.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore