Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸದಾ ಆರೋಗ್ಯವಾಗಿರಲು ಹಿರಿಯರು ಹೇಳಿದ ಈ 35 ಸಲಹೆ ಪಾಲಿಸಿ.!

Posted on November 8, 2023 By Kannada Trend News No Comments on ಸದಾ ಆರೋಗ್ಯವಾಗಿರಲು ಹಿರಿಯರು ಹೇಳಿದ ಈ 35 ಸಲಹೆ ಪಾಲಿಸಿ.!

 

* ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ ಇದು ಕಾಲರಾ ರೋಗಕ್ಕೆ ಕಾರಣವಾಗಬಹುದು.
* ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.
* ಹಾಲು ಕುಡಿದ ನಂತರ ಕರ್ಜೂರ ತಿಂದರೆ ಮೆದುಳು ಚುರುಕು ಕೊಳ್ಳುತ್ತದೆ.
* ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ಗಳು ದುರ್ಬಲವಾಗುತ್ತವೆ.

* ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ.
* ಬೆಳ್ಳುಳ್ಳಿ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡುವುದ ರಿಂದ ಹೊಟ್ಟೆ ಕಡಿಮೆಯಾಗುತ್ತದೆ.
* ಸೌತೆಕಾಯಿ ತಿನ್ನುವುದರಿಂದ ಮೈದಾಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.
* ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ ಯಾಗುತ್ತದೆ.

* ಉಪವಾಸ ಮಾಡುವುದರಿಂದ ಹೊಟ್ಟೆಯ ರೋಗ ಗುಣವಾಗುತ್ತವೆ.
* ಉಸಿರಾಟದ ತೊಂದರೆ ಇರುವವರು ಬಾರಿಹಣ್ಣು ತಿನ್ನುವುದರಿಂದ ಕಡಿಮೆಯಾಗುತ್ತದೆ.
* ಹಾಗಲಕಾಯಿ ನೀರನ್ನು ಕುಡಿಯುವುದರಿಂದ ಮುಖದ ಮೇಲೆ ಕಲೆಗಳು ಬರದಂತೆ ತಡೆಯುತ್ತದೆ.
* ಬಿಳಿ ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

* ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದ ರಿಂದ ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.
* ಮೂಲವ್ಯಾದಿ ರೋಗ ಇದ್ದರೆ ಮೆಂತೆ ಚಟ್ಟಿ ಮಾಡಿ ತಿನ್ನಿ.
* ಹೆಚ್ಚು ಕಪ್ಪು ಬಟ್ಟೆ ಧರಿಸುವುದರಿಂದ ಮೂಢನಂಬಿಕೆಯ ರೋಗ ಬರುತ್ತದೆ.
* ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಜವೆ ಗೋಧಿಯ ಗಂಜಿ ಮಾಡಿ ತಿನ್ನಿ ಇದರಿಂದ ಮಾನಸಿಕ ದೌರ್ಬಲ್ಯ ನಿವಾರಣೆಯಾಗುತ್ತದೆ.

* ರಾತ್ರಿಯಲ್ಲಿ ಸಿಹಿ ತಿನ್ನುವುದನ್ನು ತಪ್ಪಿಸಿ, ಮತ್ತು ರಾತ್ರಿಯಲ್ಲಿ ಕಡಿಮೆ ಆಹಾರವನ್ನು ಸೇವಿಸಿ.
* ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ರೋಗ ಕಡಿಮೆಯಾಗುತ್ತದೆ.
* ಶೀತ ಕಡಿಮೆ ಆಗದಿದ್ದರೆ ಕಬ್ಬಿನ ಹಾಲಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
* ಬೀಟ್ರೋಟ್ ರಸವನ್ನು ಕುಡಿಯುವುದರಿಂದ ಮುಖ ಎಂದಿಗೂ ಕಪ್ಪಾಗುವುದಿಲ್ಲ.

* ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ಧಿವಂತಿಕೆ ಕಡಿಮೆಯಾ ಗುತ್ತದೆ.
* ದಾಳಿಂಬೆ ತಿನ್ನುವುದು ದೇಹದಲ್ಲಿ ದೌರ್ಬಲ್ಯವನ್ನು ತೆಗೆದು ಹಾಕುತ್ತದೆ.
* ತಣ್ಣನೆಯ ರೊಟ್ಟಿ ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.
* ಪ್ರತಿನಿತ್ಯ ಟಮೋಟ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ.
* ಬೆಳಗ್ಗೆ ನಿಮ್ಮ ಮುಖಕ್ಕೆ ಮೊಸರು ಹಚ್ಚುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ.

* ಗೋಡಂಬಿ ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ.
* ಬಿಕ್ಕಳಿಕೆಯನ್ನು ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ.
* ಹಾಲಿನಲ್ಲಿ ನಿಂಬೆರಸ ಬೆರೆಸಿ ರಾತ್ರಿ ಮುಖಕ್ಕೆ ಹಚ್ಚಿದರೆ ಮುಖ ಸುಂದರವಾಗುತ್ತದೆ.
* ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ ಇದು ನಿಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ.
* ಸಿಹಿಮಾವು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

* ಸಿಹಿ ಬೇವಿನ ಎಲೆಗಳನ್ನು ಬೆಳಗ್ಗೆ ಸಾಯಂಕಾಲ ಅಗಿಯುವುದರಿಂದ ಹಾಗೂ ಬೇವಿನ ಎಲೆಯ ಚೂರ್ಣದಿಂದ ಹಲ್ಲುಜ್ಜುವುದರಿಂದ ಬಾಯಿ ಯ ದುರ್ಗಂಧ ದೂರವಾಗುತ್ತದೆ ಜೊತೆಗೆ ಹಲ್ಲುಗಳ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಅವು ಸದೃಢವಾಗುತ್ತದೆ.
* ನಿಂಬೆಯ ಬೀಜಗಳನ್ನು ವಿನೆಗರ್ ನಲ್ಲಿ ಅರೆದು ಮುಖದಲ್ಲಿ ಕಪ್ಪು ಕಲೆಗಳ ಮೇಲೆ ಲೇಪಿಸುತ್ತಾ ಬಂದರೆ ಕಲೆಗಳು ನಿಧಾನವಾಗಿ ಮಾಯ ವಾಗುತ್ತವೆ ಮುಖ ತಿಳಿಯಾಗುತ್ತದೆ.

* ಕಣ್ಣುಗಳ ಕೆಳಗೆ ಕಪ್ಪು ಛಾಯೆ ಉಂಟಾಗಿದ್ದರೆ ಪ್ರತಿನಿತ್ಯ ಜೇನುತುಪ್ಪದಲ್ಲಿ ನಿಂಬೆರಸವನ್ನು ಸೇರಿಸಿ ಲೇಪಿಸಿ.
* ನಿಂಬೆಯ ರಸ ಮತ್ತು ತುಳಸಿಯರಸ ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ನಿತ್ಯ ಹಚ್ಚುತ್ತಾ ಬಂದರೆ ಮುಖದಲ್ಲಿನ ಕಪ್ಪು ಕಲೆ ಮತ್ತು ಮೊಡವೆಗಳು ದೂರವಾಗಿ ಮುಖದಲ್ಲಿ ಕಾಂತಿ ನೆಲೆಸುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ದೇಹದಲ್ಲಿನ ಕೊಬ್ಬಿನ ಗಂಟುಗಳು ಮಾಯವಾಗಲು ಈ ಮನೆಮದ್ದು ಬಳಸಿ.!
Next Post: ಮೀನ ರಾಶಿಯವರು ತಪ್ಪದೆ ನೋಡಿ‌.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore