* ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ ಇದು ಕಾಲರಾ ರೋಗಕ್ಕೆ ಕಾರಣವಾಗಬಹುದು.
* ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.
* ಹಾಲು ಕುಡಿದ ನಂತರ ಕರ್ಜೂರ ತಿಂದರೆ ಮೆದುಳು ಚುರುಕು ಕೊಳ್ಳುತ್ತದೆ.
* ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ಗಳು ದುರ್ಬಲವಾಗುತ್ತವೆ.
* ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ.
* ಬೆಳ್ಳುಳ್ಳಿ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡುವುದ ರಿಂದ ಹೊಟ್ಟೆ ಕಡಿಮೆಯಾಗುತ್ತದೆ.
* ಸೌತೆಕಾಯಿ ತಿನ್ನುವುದರಿಂದ ಮೈದಾಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.
* ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ ಯಾಗುತ್ತದೆ.
* ಉಪವಾಸ ಮಾಡುವುದರಿಂದ ಹೊಟ್ಟೆಯ ರೋಗ ಗುಣವಾಗುತ್ತವೆ.
* ಉಸಿರಾಟದ ತೊಂದರೆ ಇರುವವರು ಬಾರಿಹಣ್ಣು ತಿನ್ನುವುದರಿಂದ ಕಡಿಮೆಯಾಗುತ್ತದೆ.
* ಹಾಗಲಕಾಯಿ ನೀರನ್ನು ಕುಡಿಯುವುದರಿಂದ ಮುಖದ ಮೇಲೆ ಕಲೆಗಳು ಬರದಂತೆ ತಡೆಯುತ್ತದೆ.
* ಬಿಳಿ ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದ ರಿಂದ ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.
* ಮೂಲವ್ಯಾದಿ ರೋಗ ಇದ್ದರೆ ಮೆಂತೆ ಚಟ್ಟಿ ಮಾಡಿ ತಿನ್ನಿ.
* ಹೆಚ್ಚು ಕಪ್ಪು ಬಟ್ಟೆ ಧರಿಸುವುದರಿಂದ ಮೂಢನಂಬಿಕೆಯ ರೋಗ ಬರುತ್ತದೆ.
* ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಜವೆ ಗೋಧಿಯ ಗಂಜಿ ಮಾಡಿ ತಿನ್ನಿ ಇದರಿಂದ ಮಾನಸಿಕ ದೌರ್ಬಲ್ಯ ನಿವಾರಣೆಯಾಗುತ್ತದೆ.
* ರಾತ್ರಿಯಲ್ಲಿ ಸಿಹಿ ತಿನ್ನುವುದನ್ನು ತಪ್ಪಿಸಿ, ಮತ್ತು ರಾತ್ರಿಯಲ್ಲಿ ಕಡಿಮೆ ಆಹಾರವನ್ನು ಸೇವಿಸಿ.
* ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ರೋಗ ಕಡಿಮೆಯಾಗುತ್ತದೆ.
* ಶೀತ ಕಡಿಮೆ ಆಗದಿದ್ದರೆ ಕಬ್ಬಿನ ಹಾಲಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
* ಬೀಟ್ರೋಟ್ ರಸವನ್ನು ಕುಡಿಯುವುದರಿಂದ ಮುಖ ಎಂದಿಗೂ ಕಪ್ಪಾಗುವುದಿಲ್ಲ.
* ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ಧಿವಂತಿಕೆ ಕಡಿಮೆಯಾ ಗುತ್ತದೆ.
* ದಾಳಿಂಬೆ ತಿನ್ನುವುದು ದೇಹದಲ್ಲಿ ದೌರ್ಬಲ್ಯವನ್ನು ತೆಗೆದು ಹಾಕುತ್ತದೆ.
* ತಣ್ಣನೆಯ ರೊಟ್ಟಿ ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.
* ಪ್ರತಿನಿತ್ಯ ಟಮೋಟ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ.
* ಬೆಳಗ್ಗೆ ನಿಮ್ಮ ಮುಖಕ್ಕೆ ಮೊಸರು ಹಚ್ಚುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ.
* ಗೋಡಂಬಿ ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ.
* ಬಿಕ್ಕಳಿಕೆಯನ್ನು ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ.
* ಹಾಲಿನಲ್ಲಿ ನಿಂಬೆರಸ ಬೆರೆಸಿ ರಾತ್ರಿ ಮುಖಕ್ಕೆ ಹಚ್ಚಿದರೆ ಮುಖ ಸುಂದರವಾಗುತ್ತದೆ.
* ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ ಇದು ನಿಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ.
* ಸಿಹಿಮಾವು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
* ಸಿಹಿ ಬೇವಿನ ಎಲೆಗಳನ್ನು ಬೆಳಗ್ಗೆ ಸಾಯಂಕಾಲ ಅಗಿಯುವುದರಿಂದ ಹಾಗೂ ಬೇವಿನ ಎಲೆಯ ಚೂರ್ಣದಿಂದ ಹಲ್ಲುಜ್ಜುವುದರಿಂದ ಬಾಯಿ ಯ ದುರ್ಗಂಧ ದೂರವಾಗುತ್ತದೆ ಜೊತೆಗೆ ಹಲ್ಲುಗಳ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಅವು ಸದೃಢವಾಗುತ್ತದೆ.
* ನಿಂಬೆಯ ಬೀಜಗಳನ್ನು ವಿನೆಗರ್ ನಲ್ಲಿ ಅರೆದು ಮುಖದಲ್ಲಿ ಕಪ್ಪು ಕಲೆಗಳ ಮೇಲೆ ಲೇಪಿಸುತ್ತಾ ಬಂದರೆ ಕಲೆಗಳು ನಿಧಾನವಾಗಿ ಮಾಯ ವಾಗುತ್ತವೆ ಮುಖ ತಿಳಿಯಾಗುತ್ತದೆ.
* ಕಣ್ಣುಗಳ ಕೆಳಗೆ ಕಪ್ಪು ಛಾಯೆ ಉಂಟಾಗಿದ್ದರೆ ಪ್ರತಿನಿತ್ಯ ಜೇನುತುಪ್ಪದಲ್ಲಿ ನಿಂಬೆರಸವನ್ನು ಸೇರಿಸಿ ಲೇಪಿಸಿ.
* ನಿಂಬೆಯ ರಸ ಮತ್ತು ತುಳಸಿಯರಸ ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ನಿತ್ಯ ಹಚ್ಚುತ್ತಾ ಬಂದರೆ ಮುಖದಲ್ಲಿನ ಕಪ್ಪು ಕಲೆ ಮತ್ತು ಮೊಡವೆಗಳು ದೂರವಾಗಿ ಮುಖದಲ್ಲಿ ಕಾಂತಿ ನೆಲೆಸುತ್ತದೆ.