Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಂಬಿಕೆ ಇಟ್ಟು ಈ ಒಂದು ಮಂತ್ರವನ್ನು ಪಠಿಸಿ ಸಾಕು, 30 ದಿನಗಳಲ್ಲಿ ನಿಮ್ಮ ಎಲ್ಲಾ ಸಾಲಗಳು ತೀರುತ್ತದೆ.! ಪರೀಕ್ಷೆ ಮಾಡಿ ನೋಡಿ ಬೇಕಾದ್ರೆ.!

Posted on December 11, 2023 By Kannada Trend News No Comments on ನಂಬಿಕೆ ಇಟ್ಟು ಈ ಒಂದು ಮಂತ್ರವನ್ನು ಪಠಿಸಿ ಸಾಕು, 30 ದಿನಗಳಲ್ಲಿ ನಿಮ್ಮ ಎಲ್ಲಾ ಸಾಲಗಳು ತೀರುತ್ತದೆ.! ಪರೀಕ್ಷೆ ಮಾಡಿ ನೋಡಿ ಬೇಕಾದ್ರೆ.!

 

ಜೀವನದಲ್ಲಿ ಮನುಷ್ಯನಿಗೆ ಹತ್ತಾರು ರೀತಿಯ ಕಷ್ಟಗಳು ಬರುತ್ತವೆ. ತಾನು ತನ್ನ ಕೈ ಮೀರಿ ಪ್ರಯತ್ನಪಟ್ಟರು ಕೂಡ ಕ’ಷ್ಟಗಳಿಂದ ಪರಿಹಾರ ಸಿಗುತ್ತಿಲ್ಲ ಎಂದರೆ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ. ದೇವರ ಕೃಪೆ ಆಶೀರ್ವಾದ ಇದ್ದರೆ ಕಲ್ಲಿನಂತ ಕ’ಷ್ಟಗಳು ಮುಂಜಿನಂತೆ ಕರಗಿ ಹೋಗುತ್ತವೆ ಹಾಗಾಗಿ ಮನುಷ್ಯ ಸಂಕಟ ಬಂದಾಗ ವೆಂಕಟರಮಣನನ್ನು ನೆನೆಯುತ್ತಾನೆ ಎನ್ನುವ ಗಾದೆ ಕೂಡ ಇದೆ.

ಇಂದು ನಾವು ಸಹ ಈ ರೀತಿಯ ಮನುಷ್ಯ ಸಹಜ ಸಮಸ್ಯೆಗಳಲ್ಲಿ ಒಂದಾದ ಸಾಲದ ಬಾಧೆ ಇದ್ದರೆ ಯಾವ ರೀತಿ ಭಗವಂತನನ್ನು ಸ್ಮರಣೆ ಮಾಡಿ ಆದಷ್ಟು ಬೇಗ ಹೇಗೆ ಆ ಸಮಸ್ಯೆಯಿಂದ ಹೊರ ಬರಬಹುದು ಎನ್ನುವ ಒಂದು ಸುಲಭ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಒಂದು ಶಕ್ತಿಶಾಲಿ ಮಂತ್ರವನ್ನು ಹೇಳುವುದ ಮೂಲಕ ಕೂಡ ಈ ಸಾಲದ ಕೂಪದಿಂದ ಹೊರ ಬರಬಹುದು.

ಇದು ಕಾಲಭೈರವೇಶ್ವರನ ಮಂತ್ರವಾಗಿದೆ. ಈ ಮಂತ್ರವನ್ನು ಜಪ ಮಾಡುವುದರಿಂದ ನಿಮಗೆ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಯಿಂದ ಋಣ ಬಾದೆಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ ನಿಮ್ಮ ಮನೆಯಲ್ಲಿ ನೆಗೆಟಿವ್ ಶಕ್ತಿಗಳ ಸಂಚಾರವಿದ್ದರೆ ಅಥವಾ ನಿಮ್ಮ ಮನೆ ಮೇಲೆ, ಕುಟುಂಬದ ಸದಸ್ಯರ ಮೇಲೆ ಮಾಟ ಮಂತ್ರ ಶಕ್ತಿಗಳ ಪ್ರಯೋಗವಾಗಿದ್ದರೆ ನಿಮಗೆ ಪ್ರಾಣ ಭ’ಯ ಹಾಗೂ ಅ’ಪ’ಮೃ’ತ್ಯುವಿನ ಭ’ಯ ಇದ್ದರೆ ಈ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ.

ಜೊತೆಗೆ ಕಾಲಭೈರವೇಶ್ವರನು ಹೆಸರೇ ಹೇಳುವಂತೆ ಸಮಯ ಸೂಚಕನು ಆಗಿರುವುದರಿಂದ ಕೆಟ್ಟು ಹೋಗಿರುವ ನಿಮ್ಮ ಸಮಯ ಕೂಡ ಸರಿ ಹೋಗಿ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಕಾಣುತ್ತೀರಿ. ಭಾನುವಾರದಂದು ಕಾಲ ಭೈರವೇಶ್ವರನಿಗೆ ಬಹಳ ವಿಶೇಷವಾದ ದಿನ ಎಂದು ಹೇಳಲಾಗುತ್ತದೆ. ಭಾನುವಾರ ಮಾತ್ರವಲ್ಲದೆ ಸೋಮವಾರ, ಶುಕ್ರವಾರ ಹಾಗೂ ಗುರುವಾರ ಕೂಡ ಕಾಲಭೈರವೇಶ್ವರನ ಈ ಒಂದು ಮಂತ್ರ ಜಪ ಮಾಡುವುದರಿಂದ.

ಅಥವಾ ಸಾಧ್ಯವಾದವರು ಪ್ರತಿದಿನವೂ ಕೂಡ ಈ ಮಂತ್ರವನ್ನು 108 ಬಾರಿ ಜಪ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ. ಈ ಮಂತ್ರವನ್ನು ಜಪ ಮಾಡುವುದಕ್ಕೂ ಮುನ್ನ ಇದನ್ನು ಒಂದು ಬಿಳಿ ಹಾಳೆಯಲ್ಲಿ ಬರೆದುಕೊಂಡು ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಹೂ ಇಟ್ಟು ಪೂಜೆ ಮಾಡಬೇಕು ಬಳಿಕ ಯಾವಾಗಲೂ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಈ ಮಂತ್ರವನ್ನು ಜಪಿಸಬೇಕು.

108 ಬಾರಿ ಆಗುವ ವರೆಗೂ ನಿಮಗೆ ಸಾಧ್ಯವಾಗುವಷ್ಟು ದಿನ ಈ ರೀತಿ ಮಾಡಿ ನೀವು ಆರಂಭಿಸಿದ 30 ದಿನಗಳ ಒಳಗೆ ನಿಮಗೆ ಯಾವುದಾದರೂ ರೂಪದಲ್ಲಿ ಸಹಾಯವಾಗಿ ಸಾಲದ ಸಮಸ್ಯೆಗಳಿಂದ ಹೊರ ಬರುತ್ತಿರಿ.
ಮಂತ್ರ:
ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ
ಶೀಘ್ರ ಧನಧಾನ್ಯಂ ಸ್ವರ್ಣಂ ದೇಹಿ ದೇಹಿ ದಸ್ಯ ದಸ್ಯ ಕುರು ಕುರು ಸ್ವಾಹ

ಇನ್ನೊಂದು ಮಂತ್ರವಿದೆ ಈ ಮಂತ್ರವು ಕೂಡ ಕಾಲಭೈರವೇಶ್ವರನಿಗೆ ಸಂಬಂಧಪಟ್ಟ ಮಂತ್ರವಾಗಿದೆ. ಈ ಮಂತ್ರ ಪಠಣೆ ಮಾಡುವುದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ, ಧನಾಕರ್ಷಣೆಯಾಗುತ್ತದೆ.
ಮಂತ್ರ:
ಓಂ ಶ್ರೀಂ ಹ್ರೀಂ ಕ್ಲೀಂ ಓಂ ನಮೋ ಭಗವತೇ ಸ್ವರ್ಣಕರ್ಷಣಾ
ಬೈರವಾಯ ಹಿರಣ್ಯಮ್ ದಾಪಯ ದಾಪಯ ಶ್ರೀಂ ಹ್ರೀಂ ಕ್ಲೀಂ ಸ್ವಾಹಾ.

ಇದರೊಂದಿಗೆ ಭೈರವ ದೀಪಂ ಕೂಡ ಹಚ್ಚಬಹುದು. ಒಂದು ಬಟ್ಟಲಲ್ಲಿ ತುಂಬಾ ಅಕ್ಕಿ ತೆಗೆದುಕೊಂಡು ಅದಕ್ಕೆ ಶ್ರೀಗಂಧಹಾಗೂ ಕುಂಕುಮ ಒಂದು ತೆಂಗಿನ ಕಾಯಿಯನ್ನು ಎರಡು ಹೋಳಾಗಿ ಹೊಡೆದು ಅದಕ್ಕೂ ಕೂಡ ಗಂಧ ಕುಂಕುಮ ಹೂವು ಇಟ್ಟು ಅದರ ಒಳಗೆ ಎಣ್ಣೆ ತುಂಬಿಸಿ ದೀಪ ಹಚ್ಚಬೇಕು. ಇದನ್ನು ಕಾಲಭೈರವಣಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಭೈರವವನ್ನು ಕೃಪಾಕಟಾಕ್ಷ ದೊರೆತು ಸಮಸ್ಯೆಗಳು ಪರಿಹಾರ ಆಗುತ್ತವೆ.

Useful Information
WhatsApp Group Join Now
Telegram Group Join Now

Post navigation

Previous Post: ಲೀಲಾವತಿಯವರ ನಿಜವಾದ ಜೀವನ ಹೇಗಿತ್ತು? ವಿವಾದದ ಬಗ್ಗೆ ಸ್ವತಃ ರಾಜ್ ಕುಮಾರ್ ಮತ್ತು ಲೀಲಾವತಿ ಏನು ಹೇಳಿದ್ದರು ಗೊತ್ತಾ.?…
Next Post: ಹಾಲಿಗೆ ಇವುಗಳನ್ನು ಹಾಕಿ ಕುಡಿದರೆ ಜ್ವರ, ಕೆಮ್ಮು, ನೆಗಡಿ ನಿಮ್ಮ ಹತ್ತಿರವೂ ಬರುವುದಿಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore