Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವರ್ಷಾನುಗಟ್ಟಲೆಯಿಂದ ಡಯಾಬಿಟಿಸ್ ನಿಂದ ನರಳುತ್ತಿದ್ದಿರಾ.? ಚಿಂತೆ ಬಿಡಿ ಈ ಮನೆಮದ್ದು ಸೇವಸಿ ಸಾಕು 15 ದಿನದಲ್ಲಿ ಶುಗರ್ ಕಂಟ್ರೋಲ್ ಆಗುತ್ತೆ.!

Posted on July 19, 2023 By Kannada Trend News No Comments on ವರ್ಷಾನುಗಟ್ಟಲೆಯಿಂದ ಡಯಾಬಿಟಿಸ್ ನಿಂದ ನರಳುತ್ತಿದ್ದಿರಾ.? ಚಿಂತೆ ಬಿಡಿ ಈ ಮನೆಮದ್ದು ಸೇವಸಿ ಸಾಕು 15 ದಿನದಲ್ಲಿ ಶುಗರ್ ಕಂಟ್ರೋಲ್ ಆಗುತ್ತೆ.!

 

ನಮ್ಮಲ್ಲಿ ಹೆಚ್ಚಿನ ಜನಕ್ಕೆ ಡಯಾಬಿಟೀಸ್ ಸಮಸ್ಯೆ ಇದ್ದು ಅದನ್ನು ಅವರು ಸರಿಪಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಉಪಯೋಗಿಸುತ್ತಿರುತ್ತಾರೆ. ಆದರೆ ಅವುಗಳನ್ನು ಸದಾಕಾಲ ಉಪಯೋ ಗಿಸಲು ಸಾಧ್ಯವಿಲ್ಲ ಏಕೆಂದರೆ ಪ್ರತಿ ದಿನ ಪ್ರತಿ ಬಾರಿ ಯಾವಾಗಲೂ ಔಷಧಿಗಳನ್ನು ಉಪಯೋಗಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವೊಂದ ಷ್ಟು ಮನೆಯಲ್ಲಿಯೇ ಮಾಡಿಕೊಳ್ಳುವಂತಹ ಔಷಧಿಗಳನ್ನು ತಯಾರಿಸಿ ಉಪಯೋಗಿಸುವುದು ಒಳ್ಳೆಯದು.

ಆದರೆ ಹೆಚ್ಚಿನ ಜನ ಈ ರೀತಿಯ ಯಾವುದೇ ವಿಧಾನಗಳನ್ನು ಅನುಸರಿಸುವುದಿಲ್ಲ. ಬದಲಿಗೆ ಎಲ್ಲರೂ ಕೂಡ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಂಡು ಉಪಯೋಗಿಸುತ್ತಿರುತ್ತಾರೆ. ಆದರೆ ಅವು ಕೆಲವೊಮ್ಮೆ ನಮಗೆ ಸೈಡ್ ಎಫೆಕ್ಟ್ ಅನ್ನು ಉಂಟುಮಾಡುತ್ತದೆ. ಹೌದು ಎಲ್ಲ ಮಾತ್ರೆಗಳಲ್ಲಿಯೂ ಕೂಡ ಕೆಲವೊಂದಷ್ಟು ಕೆಮಿಕಲ್ ಹಾಕಿರುವುದರಿಂದ.

ಅವು ಕೆಲವೊಮ್ಮೆ ನಮ್ಮ ಆರೋಗ್ಯವನ್ನು ಹಾಳು ಮಾಡಬಹುದು ಆದ್ದರಿಂದ ಅವುಗಳನ್ನು ಅಧಿಕವಾಗಿ ಉಪಯೋಗಿಸುವುದರ ಬದಲು ಈ ರೀತಿಯ ಕೆಲವೊಂದು ಮನೆಮದ್ದುಗಳನ್ನು ಮಾಡಿ ಉಪಯೋಗಿಸು ವುದು ಒಳ್ಳೆಯದು. ಹಾಗಾದರೆ ಈ ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣ ಮಾಡಿ ನಮ್ಮ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವಂತಹ ಮನೆಮದ್ದು ಯಾವುದು.

ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ಉಪಯೋಗಿಸ ಬೇಕು, ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ನೂರರಲ್ಲಿ ಶೇಕಡ 80ರಷ್ಟು ಜನರಿಗೆ ಈ ಒಂದು ಡಯಾಬಿ ಟೀಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹೌದು ಅವರ ಆಹಾರ ಪದ್ಧತಿ ಅವರ ಜೀವನ ಶೈಲಿಯಿಂದ ಈ ಒಂದು ಸಮಸ್ಯೆ ಉಂಟಾಗುತ್ತಿದೆ ಎಂದೇ ಹೇಳಬಹುದು. ಅದರಲ್ಲೂ ನಾವು ಈಗ ಸೇವನೆ ಮಾಡುತ್ತಿರುವಂತಹ ಆಹಾರ ಎಲ್ಲವೂ ಕೂಡ ಕಲುಷಿತವಾಗಿದ್ದು ಅವುಗಳನ್ನು ನಾವು ಹೇಗೆ ಉಪಯೋಗಿಸ ಬೇಕು ಯಾವ ಆಹಾರವನ್ನು ನಾವು ತೆಗೆದುಕೊಂಡರೆ ಅದರಿಂದ ನಮಗೆ ಆರೋಗ್ಯ ಹೆಚ್ಚುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಬದಲಿಗೆ ಯಾರು ಕೂಡ ಈ ಒಂದು ವಿಧಾನವನ್ನು ಅನುಸರಿಸುವುದಿಲ್ಲ. ಈ ರೀತಿಯಿಂದಲೇ ಒಂದು ಸಮಸ್ಯೆ ಉಂಟಾಗು ವುದಕ್ಕೆ ಕಾರಣವಾಗಿರುತ್ತದೆ ಎಂದು ಹೇಳಬಹುದು. ಹಾಗಾದರೆ ಈದಿನ ಡಯಾಬಿಟಿಸ್ ಅನ್ನು ಕೇವಲ 15 ದಿನದಲ್ಲಿ ಹೇಗೆ ನಿಯಂತ್ರಣಕ್ಕೆ ತರುವುದು ಇದನ್ನು ತಡೆಗಟ್ಟಲು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ತಯಾರಿಸಿ ಉಪಯೋಗಿಸುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗುವುದು ಕೇವಲ ಮೂರೇ ಮೂರು ಪದಾರ್ಥ.
• ಜೀರಿಗೆ
• ಅಜ್ವಾನ ಅಂದರೆ ಓಂಕಾಳು
• ಮೆಂತ್ಯ

ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಸಣ್ಣ ಉರಿಯಲ್ಲಿ ಉರಿದು ನುಣ್ಣನೆ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಬೆಳಗಿನ ಸಮಯ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮಲ್ಲಿ ರುವಂತಹ ಡಯಾಬಿಟೀಸ್ ಸಮಸ್ಯೆ ಕೇವಲ 15 ದಿನದಲ್ಲಿಯೇ ನಿಯಂತ್ರಣಕ್ಕೆ ಬರುತ್ತದೆ.

ಹಾಗೂ ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚು ಮಾಡುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ. ಪ್ರತಿ ಯೊಬ್ಬರೂ ಕೂಡ ಇದನ್ನು ಸೇವನೆ ಮಾಡಬಹುದಾಗಿತ್ತು ಯಾವುದೇ ಸಮಸ್ಯೆ ಬಂದ ಮೇಲೆ ಔಷಧಿಯನ್ನು ಪಡೆಯುವುದರ ಮೊದಲು ಬಾರದೆ ಇರುವ ಹಾಗೆ ಈ ರೀತಿಯ ಕೆಲವೊಂದು ಒಳ್ಳೆಯ ಮನೆಮದ್ದು ಗಳನ್ನು ಮಾಡಿ ಸೇವನೆ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Health Tips
WhatsApp Group Join Now
Telegram Group Join Now

Post navigation

Previous Post: ಎಣ್ಣೆ ಜಿಡ್ಡಿನಿಂದ ಕೊಳಕಾಗಿರೋ ಅಡುಗೆಮನೆ ಕಿಟಕಿ ಮತ್ತೆ ಪಳಪಳನೇ ಹೊಳೆಯಲು ಈ ರೀತಿ ಮಾಡಿ.!
Next Post: ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore