Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!

Posted on May 22, 2024 By Kannada Trend News No Comments on ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!

 

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ತಕ್ಷಣಕ್ಕೆ ಹಣದ ಅವಶ್ಯಕತೆ ಎನ್ನುವುದು ಬರುತ್ತದೆ. ಆ ಒಂದು ಸಂದರ್ಭದಲ್ಲಿ ಕೆಲವೊಮ್ಮೆ ಅವರ ಕಷ್ಟಕ್ಕೆ ಸಹಾಯವಾಗುವಂತೆ ಬೇರೆಯವರು ಹಣವನ್ನು ಕೊಡುವುದರ ಮೂಲಕ ಅವರಿಗೆ ಸಹಾಯ ಮಾಡುತ್ತಾರೆ.

ಆದರೆ ಇನ್ನೂ ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನ ಪಟ್ಟರು ಕೂಡ ನಿಮಗೆ ಯಾವುದೇ ರೀತಿಯಾದಂತಹ ಹಣಕಾಸು ನಿಮ್ಮ ಕೈಗೆ ಬಂದು ಸೇರುವುದಿಲ್ಲ. ಅಂದರೆ ತಕ್ಷಣಕ್ಕೆ ನಿಮಗೆ ಹಣದ ಅವಶ್ಯಕತೆ ಇರುವುದರಿಂದ ಒಂದು ಸಂದರ್ಭದಲ್ಲಿ ನಿಮಗೆ ಯಾವುದೇ ಕಾರಣಕ್ಕೂ ಕೂಡ ಹಣ ನಿಮ್ಮ ಬಳಿ ಬಂದು ಸೇರುವುದಿಲ್ಲ. ಅಂತಹ ಒಂದು ಸಂದರ್ಭದಲ್ಲಿ ನಿಮಗೆ ತಕ್ಷಣವೇ ಹಣದ ಅವಶ್ಯಕತೆ ಇದೆ ಎಂದಾಗ.

ಮೊದಲನೆಯದಾಗಿ ಈಗ ನಾವು ಹೇಳುವಂತಹ ಈ ಒಂದು ರೆಮಿಡಿ ಯನ್ನು ನೀವು ಮನೆಯಲ್ಲಿ ಮಾಡಿಕೊಳ್ಳುವುದರಿಂದ ತಕ್ಷಣವೇ ಹಣ ನಿಮ್ಮ ಕೈ ಬಂದು ಸೇರುತ್ತದೆ. ಹಾಗಾದರೆ ಆ ಒಂದು ಮನಿ ಮ್ಯಾಜಿಕ್ ಬೌಲ್ ಅನ್ನು ನಾವು ಹೇಗೆ ಮಾಡುವುದು. ಅಂದರೆ ಒಂದು ಗಾಜಿನ ಬಟ್ಟಲಿನ ಸಹಾಯದಿಂದ ತಕ್ಷಣವೇ ನಾವು ಹಣವನ್ನು ಪಡೆಯಬಹುದು ಹಾಗಾದರೆ ಅದನ್ನು ಹೇಗೆ ಮಾಡಬೇಕು.

ಈ ಸುದ್ದಿ ಓದಿ:- ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!

ಯಾವ ಒಂದು ಸಂದರ್ಭದಲ್ಲಿ ಮಾಡಬೇಕು. ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನಾವು ಹಣವನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಈ ಒಂದು ವಿಧಾನವನ್ನು ಅನುಸರಿಸುವ ಮುಂಚೆ ನಾವು ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಯೋಣ.

* ಮೊದಲು ನೀವು ಈ ಒಂದು ಉಪಾಯವನ್ನು ಮಾಡಬೇಕು ಎಂದರೆ ಬೆಳಗಿನ ಸಮಯ ನೀವು ಸ್ನಾನ ಮಾಡಿ ದೇವರ ಮನೆಯ ಮುಂಭಾಗ ದಲ್ಲಿ ಕೂತು ನೀವು ಈ ಒಂದು ಕೆಲಸವನ್ನು ಮಾಡಬೇಕು ಅಂದರೆ ಮ್ಯಾಜಿಕ್ ಮನಿ ಬೌಲ್ ಅನ್ನು ಮಾಡಬೇಕು.

* ಈ ಒಂದು ಗಾಜಿನ ಬಟ್ಟಲನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡು ಕೆಲವೊಂದು ವಸ್ತುಗಳನ್ನು ಹಾಕಿಕೊಂಡು ಆ ನಂತರ ನಮ್ಮ ಮನಸ್ಸಿನಲ್ಲಿ ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳಬೇಕು ಹಾಗಾದರೆ ಆ ವಸ್ತುಗಳು ಯಾವುದು ಹಾಗೂ ನಾವು ನಮ್ಮ ಮನಸ್ಸಿನಲ್ಲಿ ಯಾವ ಕೆಲವು ವಿಷಯಗಳನ್ನು ಹೇಳಿಕೊಳ್ಳಬೇಕು ಎನ್ನುವುದನ್ನು ಈಗ ನೋಡೋಣ.

ಈ ಸುದ್ದಿ ಓದಿ:- ಈಗ ಸಾಲ ಆಗಿದೆಯಾ.? ಚಿಂತೆ ಬಿಡಿ ಕೇವಲ 3 ರೂಪಾಯಿ ಇಲ್ಲಿ ಬಚ್ಚಿಡಿ ಸಾಕು 21 ದಿನದಲ್ಲೇ ಸಾಲ ತೀರುತ್ತೆ.!

* ಮೊದಲು ಗಾಜಿನ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ 7 ನಾಣ್ಯವನ್ನು ಹಾಕಬೇಕು ಆನಂತರ ಅದಕ್ಕೆ ಒಂದು ಬಟ್ಟಲಿನಷ್ಟು ಕಲ್ಲು ಸಕ್ಕರೆಯನ್ನು ತುಂಬಬೇಕು. ಕಲ್ಲು ಸಕ್ಕರೆ ಇಲ್ಲ ಎನ್ನುವವರು ಪ್ರತಿನಿತ್ಯ ನೀವು ಉಪಯೋಗಿಸುವಂತಹ ಸಕ್ಕರೆಯನ್ನು ಅದರಲ್ಲಿ ಹಾಕಬೇಕು.

ಹಾಗೂ ಮೂರನೆಯದಾಗಿ ಏಳು ಹೂವು ಇರುವಂತಹ ಲವಂಗವನ್ನು ಅದರಲ್ಲಿ ಹಾಕಬೇಕು ಲವಂಗ ಲಕ್ಷ್ಮಿ ದೇವಿಯನ್ನು ಆಕರ್ಷಣೆ ಮಾಡುವ ವಸ್ತುವಾಗಿದ್ದು ಇದು ಬಹಳ ಪ್ರಮುಖವಾದಂತಹ ವಸ್ತು ಎಂದೇ ಹೇಳ ಬಹುದು. ಆನಂತರ ಕೊನೆಯಲ್ಲಿ ಆರು ಕರ್ಪೂರವನ್ನು ಹಾಕಬೇಕು.
ಆನಂತರ ಆ ಬಟ್ಟಲನ್ನು ಎರಡು ಕೈಯಿಂದ ಹಿಡಿದುಕೊಂಡು ಮನಸ್ಸಿ ನಲ್ಲಿ 11 ಬಾರಿ ಓಂ ನಮೋ ನಾರಾಯಣಾಯ ಎಂದು ಹೇಳಬೇಕು.

* ಹಾಗೂ ಶ್ರೀಂ ಎನ್ನುವಂತಹ ಮಂತ್ರವನ್ನು 108 ಬಾರಿ ಮನಸ್ಸಿನಲ್ಲಿ ಪಠಿಸಬೇಕು. ಆನಂತರ ಮನಸ್ಸಿನಲ್ಲಿ ಮಾತೆ ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡುತ್ತಾ ತಾಯಿ ನನಗೆ ಹಣದ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ನನಗೆ ಹಣದ ಸಹಾಯ ಮಾಡು ಎಂದು ಮಾತೆ ಮಹಾಲಕ್ಷ್ಮಿ ಯನ್ನು ಭಕ್ತಿಯಿಂದ ಬೇಡಿಕೊಂಡು ಅದನ್ನು ಲಕ್ಷ್ಮಿ ಫೋಟೋ ಮುಂಭಾ ಗದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮಗೆ 24 ಗಂಟೆಯ ಒಳಗಾಗಿ ಚಮತ್ಕಾರಿ ರೀತಿಯಲ್ಲಿ ಹಣ ನಿಮ್ಮ ಕೈ ಸೇರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!
Next Post: 3 ಮುಖ್ಯವಾದ ಪ್ರಶ್ನೆಗಳಿಗೆ, ಅದ್ಭುತ ಸಮಾಧಾನಗಳು.! ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯಗಳು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore