Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ.? ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು ತಪ್ಪದೆ ತಿಳಿದುಕೊಳ್ಳಿ.!

Posted on January 2, 2024 By Kannada Trend News No Comments on ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ.? ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು ತಪ್ಪದೆ ತಿಳಿದುಕೊಳ್ಳಿ.!

 

ಹೆಣ್ಣು ಈ ಸೃಷ್ಟಿಯ ಒಂದು ವಿಸ್ಮಯ ಎಂದೇ ಹೇಳಬಹುದು. ಹೆಣ್ಣು ನಮ್ಮ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಮಡದಿಯಾಗಿ, ಮಗಳಾಗಿ ಬರುತ್ತಾರೆ ಮನೆಯಲ್ಲಿ ಹೆಣ್ಣು ಮಕ್ಕಳ ಇರಬೇಕು, ಇಲ್ಲದಿದ್ದರೆ ಆ ಮನೆ ಲಕ್ಷಣವೇ ಇರುವುದಿಲ್ಲ ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಸುತ್ತಾರೆ ಮತ್ತು ಹೆಣ್ಣು ಹೂವಿನ ರೀತಿ. ಅವಳ ಮನಸ್ಸು ಅಷ್ಟು ಮೃದು ಹಾಗೂ ಅವಳ ಮನಸ್ಸು ಅಷ್ಟೇ ಸುಂದರ.

ಪ್ರಪಂಚದಲ್ಲಿ ಯಾವ ಹೆಣ್ಣು ಕೂಡ ಕೆಟ್ಟವಳಾಗಿರುವುದಿಲ್ಲ ಆ ರೀತಿ ಏನಾದರೂ ಆಗಿದ್ದರೆ ಅದರ ಹಿಂದೆ ಪುರುಷನೇ ಕಾರಣರಾಗಿರುತ್ತಾರೆ. ಒಂದು ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಪುರುಷನಿಗೆ ಈ ರೀತಿ ಸಾಧನೆಗೆ ಸ್ಫೂರ್ತಿ ಯಾವಾಗಲು ಹೆಣ್ಣೇ ಆಗಿರುತ್ತಾಳೆ. ಅದಕ್ಕಾಗಿ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳುವುದು.

ಇಂತಹ ಮಹಿಳೆಯನ್ನು ಕಾಡುವುದರಿಂದ ಆಕೆಗೆ ವಿನಾಕಾರಣ ತೊಂದರೆ ಮಾಡಿ ಕ’ಣ್ಣೀ’ರು ಹಾಕಿಸುವುದರಿಂದ ಸ್ತ್ರೀದೋಷ ಬರುತ್ತದೆ. ಈ ರೀತಿ ಸ್ತ್ರೀ ಶಾ’ಪ ಹಾಕಿದರೆ ಗುರಿಯಾದವರ ಬದುಕು ನಾ’ಶ ಆದಂತೆ. ಹೆಣ್ಣು ಮಕ್ಕಳು ನೋ’ವಿನಲ್ಲಿ ಕ’ಣ್ಣೀ’ರು ಹಾಕಿಕೊಂಡು ದೇವರ ಮುಂದೆ ಕೈ ಮುಗಿಯುವುದರಿಂದ ಸ್ತ್ರೀ ಶಾ’ಪ ಅಂಟುತ್ತದೆ ಮತ್ತು ಹೆಣ್ಣು ಮಕ್ಕಳ ಮನಸ್ಸಿಗೆ ಬಹಳ ನೋವಾದಾಗ ಆ ದುಃ’ಖವನ್ನು ತಡೆಯಲಾಗುತ್ತೆ ಆ ಸಂಕಟವನ್ನು ಅನುಭವಿಸಲಾಗುತ್ತೆ ಶಾಪ ಕೊಟ್ಟುಬಿಡುತ್ತಾರೆ. ಇಂತಹ ಶಾಪಗಳು ದೇವರನ್ನು ಕೂಡ ಬಿಟ್ಟಿಲ್ಲ, ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳನ್ನು ಕೆಣಕಿ ಈ ರೀತಿ ಶಾಪಕ್ಕೆ ಒಳಗಾಗಬಾರದು. ಸ್ತ್ರೀ ಶಾಪ ತಟ್ಟಿದವರಿಗೆ ಸರ್ಪ ದೋಷವು ಕೂಡ ಅಂಟುತ್ತದೆ. ಈ ಎರಡು ಸೇರಿ ಅವರನ್ನು ಎಷ್ಟು ಕಾಡುತ್ತದೆ ಎಂದರೆ ಈ ಜನ್ಮದಲ್ಲಿ ಅದು ಮುಗಿಯದೇ ಇದ್ದರೆ ಮುಂದಿನ ಜನ್ಮಕ್ಕೂ ಅನುಭವಿಸಬೇಕಾಗುತ್ತದೆ.

ಯಾವ ರೀತಿಯೆಲ್ಲಾ ಈ ಸ್ತ್ರೀ ದೋಷ ಅಂಟುತ್ತದೆ ಎಂದರೆ ಹೆಣ್ಣು ಭ್ರೂ’ಣ’ಹ’ತ್ಯೆ ಮಾಡಿಸುವುದರಿಂದ, ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಆ ಹೆಣ್ಣಿಗೆ ಮೋ’ಸ ಮಾಡಿ ಬೇರೆ ಹೆಣ್ಣನ್ನು ಮದುವೆ ಆಗುವುದರಿಂದ ಅಥವಾ ಮದುವೆ ಆದ ಮೇಲೆ ಹೆಂಡತಿಗೆ ಮೋ’ಸ ಮಾಡಿ ಬೇರೆ ಹೆಣ್ಣಿನ ಸಹವಾಸ ಮಾಡುವುದರಿಂದ, ಇಷ್ಟವಾಗದೇ ಇದ್ದರೂ ಬಲವಂತವಾಗಿ ಮದುವೆ ಆಗುವುದರಿಂದ, ಹೆಣ್ಣು ಮಕ್ಕಳಿಗೆ ಹೊಡೆದು ಬಡಿದು ದೌ’ರ್ಜ’ನ್ಯ ಮಾಡುವುದರಿಂದ ವಯಸ್ಸಾದ ತಾಯಿಯನ್ನು ರಕ್ಷಣೆ ಮಾಡದೇ ಇರುವುದರಿಂದ, ಸಹೋದರಿಯರಿಗೆ ಕೆಟ್ಟ ಮಾತುಗಳನ್ನಾಡಿ ನಿಂದಿಸುವುದರಿಂದ, ಸಹೋದ್ಯೋಗಿಗಳಿದ್ದರೆ ವಿನಾಕಾರಣ ಆ ಹೆಣ್ಣು ಮಗಳಿಗೆ ಕೆಲಸದಲ್ಲಿ ತೊಂದರೆ ಕೊಡುವುದರಿಂದ ಇಂತಹ ಸಾಕಷ್ಟು ರೀತಿಯ ತಪ್ಪುಗಳಿಂದ ಸ್ತ್ರೀದೋಷ ಅಂಟುತ್ತವೆ.

ಇದರ ಪರಿಣಾಮ ಎಷ್ಟು ಘೋ’ರವಾಗಿರುತ್ತದೆ ಎಂದರೆ ಅವರು ಯಾವುದೇ ಕೆಲಸ ಮಾಡಿದರು ಕೈ ಹತ್ತುವುದಿಲ್ಲ, ದಿನದಿಂದ ದಿನಕ್ಕೆ ಹಣಕಾಸಿನ ವಿಷಯದಲ್ಲಿ ಕುಗ್ಗುತ್ತಾರೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಸಂತೋಷಕ್ಕಾಗಿ ಅಲೆದಾಡುತ್ತಾರೆ, ಅವರ ಕಣ್ಣ ಮುಂದೆ ಸಕಲ ಸೌಕರ್ಯಗಳು ಇದ್ದರೂ ಮನಸ್ಸಿನಲ್ಲಿ ಒಂದು ಚೂರು ಕೂಡ ನೆಮ್ಮದಿ ಇರುವುದಿಲ್ಲ, ಯಾರೊಂದಿಗೂ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಅವರು ಅನುಭವಿಸುತ್ತಾರೆ, ಒಟ್ಟಾರೆಯಾಗಿ ಅವರ ಜೀವನ ಬರ್ಬಾದ್ ಆಗಿ ಅವರು ಜೀವಂತ ಶವದಂತೆ ಹಿಂಸೆಗಳನ್ನು ಅನುಭವಿಸುತ್ತಾರೆ. ಇದನ್ನೆಲ್ಲ ತಪ್ಪಿಸಿಕೊಳ್ಳಬೇಕು ಎಂದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಡಬೇಡಿ, ಒಂದು ವೇಳೆ ನಿಮ್ಮ ಕಡೆಯಿಂದ ಗೊತ್ತೋ ಗೊತ್ತಿಲ್ಲದೆಯೋ ಸಮಸ್ಯೆ ಆಗಿದ್ದರೆ ನಿಮ್ಮ ತಿಳುವಳಿಕೆಗೆ ಅದು ಬಂದಮೇಲೆ ಅವರ ಬಳಿ ಮನಸಾರೆ ಕ್ಷಮೆ ಕೇಳಿ. ಅವರ ಕ್ಷಮೆ ಮಾತ್ರ ನಿಮಗೆ ಈ ವಿಷಯದಲ್ಲಿ ಪರಿಹಾರ.

ಹೆಣ್ಣು ಈ ಸೃಷ್ಟಿಯ ಒಂದು ವಿಸ್ಮಯ ಎಂದೇ ಹೇಳಬಹುದು. ಹೆಣ್ಣು ನಮ್ಮ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಮಡದಿಯಾಗಿ, ಮಗಳಾಗಿ ಬರುತ್ತಾರೆ ಮನೆಯಲ್ಲಿ ಹೆಣ್ಣು ಮಕ್ಕಳ ಇರಬೇಕು, ಇಲ್ಲದಿದ್ದರೆ ಆ ಮನೆ ಲಕ್ಷಣವೇ ಇರುವುದಿಲ್ಲ ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಸುತ್ತಾರೆ ಮತ್ತು ಹೆಣ್ಣು ಹೂವಿನ ರೀತಿ. ಅವಳ ಮನಸ್ಸು ಅಷ್ಟು ಮೃದು ಹಾಗೂ ಅವಳ ಮನಸ್ಸು ಅಷ್ಟೇ ಸುಂದರ.

ಪ್ರಪಂಚದಲ್ಲಿ ಯಾವ ಹೆಣ್ಣು ಕೂಡ ಕೆಟ್ಟವಳಾಗಿರುವುದಿಲ್ಲ ಆ ರೀತಿ ಏನಾದರೂ ಆಗಿದ್ದರೆ ಅದರ ಹಿಂದೆ ಪುರುಷನೇ ಕಾರಣರಾಗಿರುತ್ತಾರೆ. ಒಂದು ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಪುರುಷನಿಗೆ ಈ ರೀತಿ ಸಾಧನೆಗೆ ಸ್ಫೂರ್ತಿ ಯಾವಾಗಲು ಹೆಣ್ಣೇ ಆಗಿರುತ್ತಾಳೆ. ಅದಕ್ಕಾಗಿ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳುವುದು.

ಇಂತಹ ಮಹಿಳೆಯನ್ನು ಕಾಡುವುದರಿಂದ ಆಕೆಗೆ ವಿನಾಕಾರಣ ತೊಂದರೆ ಮಾಡಿ ಕ’ಣ್ಣೀ’ರು ಹಾಕಿಸುವುದರಿಂದ ಸ್ತ್ರೀದೋಷ ಬರುತ್ತದೆ. ಈ ರೀತಿ ಸ್ತ್ರೀ ಶಾ’ಪ ಹಾಕಿದರೆ ಗುರಿಯಾದವರ ಬದುಕು ನಾ’ಶ ಆದಂತೆ. ಹೆಣ್ಣು ಮಕ್ಕಳು ನೋ’ವಿನಲ್ಲಿ ಕ’ಣ್ಣೀ’ರು ಹಾಕಿಕೊಂಡು ದೇವರ ಮುಂದೆ ಕೈ ಮುಗಿಯುವುದರಿಂದ ಸ್ತ್ರೀ ಶಾ’ಪ ಅಂಟುತ್ತದೆ ಮತ್ತು ಹೆಣ್ಣು ಮಕ್ಕಳ ಮನಸ್ಸಿಗೆ ಬಹಳ ನೋವಾದಾಗ ಆ ದುಃ’ಖವನ್ನು ತಡೆಯಲಾಗುತ್ತೆ ಆ ಸಂಕಟವನ್ನು ಅನುಭವಿಸಲಾಗುತ್ತೆ ಶಾಪ ಕೊಟ್ಟು ಬಿಡುತ್ತಾರೆ.

ಇಂತಹ ಶಾಪಗಳು ದೇವರನ್ನು ಕೂಡ ಬಿಟ್ಟಿಲ್ಲ, ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳನ್ನು ಕೆಣಕಿ ಈ ರೀತಿ ಶಾಪಕ್ಕೆ ಒಳಗಾಗಬಾರದು. ಸ್ತ್ರೀ ಶಾಪ ತಟ್ಟಿದವರಿಗೆ ಸರ್ಪ ದೋಷವು ಕೂಡ ಅಂಟುತ್ತದೆ. ಈ ಎರಡು ಸೇರಿ ಅವರನ್ನು ಎಷ್ಟು ಕಾಡುತ್ತದೆ ಎಂದರೆ ಈ ಜನ್ಮದಲ್ಲಿ ಅದು ಮುಗಿಯದೇ ಇದ್ದರೆ ಮುಂದಿನ ಜನ್ಮಕ್ಕೂ ಅನುಭವಿಸಬೇಕಾಗುತ್ತದೆ.

ಯಾವ ರೀತಿಯೆಲ್ಲಾ ಈ ಸ್ತ್ರೀ ದೋಷ ಅಂಟುತ್ತದೆ ಎಂದರೆ ಹೆಣ್ಣು ಭ್ರೂ’ಣ’ಹ’ತ್ಯೆ ಮಾಡಿಸುವುದರಿಂದ, ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಆ ಹೆಣ್ಣಿಗೆ ಮೋ’ಸ ಮಾಡಿ ಬೇರೆ ಹೆಣ್ಣನ್ನು ಮದುವೆ ಆಗುವುದರಿಂದ ಅಥವಾ ಮದುವೆ ಆದ ಮೇಲೆ ಹೆಂಡತಿಗೆ ಮೋ’ಸ ಮಾಡಿ ಬೇರೆ ಹೆಣ್ಣಿನ ಸಹವಾಸ ಮಾಡುವುದರಿಂದ, ಇಷ್ಟವಾಗದೇ ಇದ್ದರೂ ಬಲವಂತವಾಗಿ ಮದುವೆ ಆಗುವುದರಿಂದ.

ಹೆಣ್ಣು ಮಕ್ಕಳಿಗೆ ಹೊಡೆದು ಬಡಿದು ದೌ’ರ್ಜ’ನ್ಯ ಮಾಡುವುದರಿಂದ ವಯಸ್ಸಾದ ತಾಯಿಯನ್ನು ರಕ್ಷಣೆ ಮಾಡದೇ ಇರುವುದರಿಂದ, ಸಹೋದರಿಯರಿಗೆ ಕೆಟ್ಟ ಮಾತುಗಳನ್ನಾಡಿ ನಿಂದಿಸುವುದರಿಂದ, ಸಹೋದ್ಯೋಗಿಗಳಿದ್ದರೆ ವಿನಾಕಾರಣ ಆ ಹೆಣ್ಣು ಮಗಳಿಗೆ ಕೆಲಸದಲ್ಲಿ ತೊಂದರೆ ಕೊಡುವುದರಿಂದ ಇಂತಹ ಸಾಕಷ್ಟು ರೀತಿಯ ತಪ್ಪುಗಳಿಂದ ಸ್ತ್ರೀದೋಷ ಅಂಟುತ್ತವೆ.

ಇದರ ಪರಿಣಾಮ ಎಷ್ಟು ಘೋ’ರವಾಗಿರುತ್ತದೆ ಎಂದರೆ ಅವರು ಯಾವುದೇ ಕೆಲಸ ಮಾಡಿದರು ಕೈ ಹತ್ತುವುದಿಲ್ಲ, ದಿನದಿಂದ ದಿನಕ್ಕೆ ಹಣಕಾಸಿನ ವಿಷಯದಲ್ಲಿ ಕುಗ್ಗುತ್ತಾರೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಸಂತೋಷಕ್ಕಾಗಿ ಅಲೆದಾಡುತ್ತಾರೆ, ಅವರ ಕಣ್ಣ ಮುಂದೆ ಸಕಲ ಸೌಕರ್ಯಗಳು ಇದ್ದರೂ ಮನಸ್ಸಿನಲ್ಲಿ ಒಂದು ಚೂರು ಕೂಡ ನೆಮ್ಮದಿ ಇರುವುದಿಲ್ಲ.

ಯಾರೊಂದಿಗೂ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಅವರು ಅನುಭವಿಸುತ್ತಾರೆ, ಒಟ್ಟಾರೆಯಾಗಿ ಅವರ ಜೀವನ ಬರ್ಬಾದ್ ಆಗಿ ಅವರು ಜೀವಂತ ಶವದಂತೆ ಹಿಂಸೆಗಳನ್ನು ಅನುಭವಿಸುತ್ತಾರೆ. ಇದನ್ನೆಲ್ಲ ತಪ್ಪಿಸಿಕೊಳ್ಳಬೇಕು ಎಂದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಡಬೇಡಿ, ಒಂದು ವೇಳೆ ನಿಮ್ಮ ಕಡೆಯಿಂದ ಗೊತ್ತೋ ಗೊತ್ತಿಲ್ಲದೆಯೋ ಸಮಸ್ಯೆ ಆಗಿದ್ದರೆ ನಿಮ್ಮ ತಿಳುವಳಿಕೆಗೆ ಅದು ಬಂದಮೇಲೆ ಅವರ ಬಳಿ ಮನಸಾರೆ ಕ್ಷಮೆ ಕೇಳಿ. ಅವರ ಕ್ಷಮೆ ಮಾತ್ರ ನಿಮಗೆ ಈ ವಿಷಯದಲ್ಲಿ ಪರಿಹಾರ.

Useful Information
WhatsApp Group Join Now
Telegram Group Join Now

Post navigation

Previous Post: ಮಾಂಗಲ್ಯದ ಪಕ್ಕ ಕರಿಮಣಿ ಹಾಕಿದರೆ ಕಷ್ಟ ಕಣ್ಣೀರು.! ಯಾವ ರೀತಿ ಮಂಗಳ ಸೂತ್ರ ಧರಿಸಬೇಕು, ಪ್ರತಿಯೊಬ್ಬ ಗೃಹಿಣಿಗೂ ಈ ಮಾಹಿತಿ ತಿಳಿದಿರಬೇಕು.!
Next Post: ದೇವರ ನಾಮ ಸ್ಮರಿಸಿ ಒಂದು ನಂಬರ್ ಆರಿಸಿ, ನಿಮಗೆ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿ ಯಾವುದೆಂದು ತಿಳಿಯಿರಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore