Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

Posted on April 12, 2024 By Kannada Trend News No Comments on ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

 

ಜನರು ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಗುಣಪಡಿಸಿ ಕೊಳ್ಳುವುದಕ್ಕೆ ಮೊದಲು ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಪ್ರತಿಯೊಂದಕ್ಕೂ ಕೂಡ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುವುದು ತಪ್ಪು ಬದಲಿಗೆ ಅದನ್ನು ನಾವೇ ನಮ್ಮ ಮನೆಯಲ್ಲಿ ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು.

ಅದರಲ್ಲೂ ಕೈಕಾಲು ಸೊಂಟ ಮಂಡಿ ನೋವು ಹೇಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ನಮಗೆ ಕಾಣಿಸಿಕೊಂಡರೆ ಅದನ್ನು ನಾವು ಮನೆಯಲ್ಲಿ ಹೇಗೆ ಕೆಲವೊಂದಷ್ಟು ಆಯುರ್ವೇದ ಔಷಧಿಗಳನ್ನು ಮಾಡಿ ಉಪಯೋಗಿಸಬೇಕು ಎನ್ನುವುದನ್ನು ಸಹ ತಿಳಿದಿರಬೇಕಾಗುತ್ತದೆ

50 60 ವರ್ಷ ದಾಟಿದ ತಕ್ಷಣವೇ ಪ್ರತಿಯೊಬ್ಬರಿಗೂ ಕೂಡ ಕೈಕಾಲು ಮಂಡಿ ನೋವು ಹೇಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನದಲ್ಲಿ 30 ವರ್ಷ ದಾಟಿದ ತಕ್ಷಣವೇ ಇಂಥ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಇದೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಕಿಟಕಿ ಗಾಜು ಹೀಗೆ ಕ್ಲೀನ್ ಮಾಡಿ ಮತ್ತೆ ಹೊಸತಾಗಿ ಶೈನ್ ಆಗುತ್ತೆ….||

ಅವರ ದೇಹದಲ್ಲಿ ನಿಶಕ್ತತೆ ಹೌದು ಅವರು ಸೇವನೆ ಮಾಡುತ್ತಿರುವಂತಹ ಆಹಾರದಲ್ಲಿ ಯಾವುದೇ ರೀತಿಯಾದಂತಹ ಪೌಷ್ಟಿಕಾಂಶ ಅವರಿಗೆ ಸಿಗುತ್ತಿಲ್ಲ. ಆದ್ದರಿಂದ ಅವರು ತಿಂದಂತಹ ಆಹಾರದಿಂದ ಯಾವುದೇ ರೀತಿಯ ಅಂಶ ಸೇರದೆ ಇದ್ದಂತಹ ಸಂದರ್ಭದಲ್ಲಿ ಅವರ ದೇಹದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಅದೇ ರೀತಿಯಾಗಿ ಈ ಮಂಡಿ ನೋವು ಸೊಂಟ ನೋವು ಜಾಯಿಂಟ್ ಪೈನ್ ಇಂತಹ ಸಮಸ್ಯೆಗಳು ಕೂಡ ಒಂದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿ ನೋವು ಸೊಂಟ ನೋವು ಜಾಯಿಂಟ್ ಫೈನ್ ಮುರಿದಿರುವ ಮೂಳೆಯನ್ನು ಸಹ ಜೋಡಿಸಬಲ್ಲದು ಈ ಒಂದು ಎಲೆ.

ಹಾಗಾದರೆ ಇಷ್ಟೆಲ್ಲ ಶಕ್ತಿಯನ್ನು ಹೊಂದಿರುವಂತಹ ಆ ಒಂದು ಎಲೆ ಯಾವುದು ಹಾಗೂ ಅದನ್ನು ಹೇಗೆ ನಾವು ಉಪಯೋಗಿಸುವುದರಿಂದ ಮುರಿದಿರುವ ಮೂಳೆಯನ್ನು ಸೇರಿಸಬಹುದು ಮತ್ತು ಸಂಧಿವಾದ ಸೊಂಟ ನೋವು ಬೆನ್ನು ನೋವು ಇಂತಹ ನೋವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!

ಈಗ ನಾವು ಹೇಳುತ್ತಿರುವಂತಹ ಈ ಒಂದು ಎಲೆಯನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಯಲ್ಲಿ ಅತಿ ಹೆಚ್ಚಾಗಿ ಬಳಸುತ್ತಿದ್ದಂತಹ ಎಲೆಯಾಗಿದೆ. ಹಾಗಾದರೆ ಆ ಒಂದು ಎಲೆ ಯಾವುದು ಎಂದು ನೋಡುವುದಾದರೆ ಮುಳ್ಳು ಅರವೇ ಸೊಪ್ಪು.

ಯಾವುದೇ ಮೂಳೆ ಮುರಿತ ಆಗಿದ್ದರೂ ಮೊದಲು ಅವರು ಆಸ್ಪತ್ರೆಗಳಲ್ಲಿ ತೋರಿಸಿ ಬಂದ ನಂತರ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಈ ಒಂದು ಎಲೆಯ ರಸವನ್ನು ಕುಡಿಯಬೇಕು ಈ ರೀತಿ ಕುಡಿಯುತ್ತಾ ಬಂದರೆ ಕಡಿಮೆ ಸಮಯದಲ್ಲಿಯೇ ನಿಮ್ಮ ಮುರಿದ ಮೂಳೆಗಳು ಬೇಗನೆ ಸರಿಯಾಗುತ್ತದೆ.

ಈ ಸೊಪ್ಪಿನಲ್ಲಿ ಹೇರಳವಾದ ಕಬ್ಬಿಣಾಂಶ ವಿಟಮಿನ್ಸ್ ಮಿನರಲ್ಸ್, ನ್ಯೂಟ್ರಿಯೆಂಟ್ಸ್ ಪಾಸ್ಪರಸ್ ಹೀಗೆ ಇನ್ನೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಇದರಲ್ಲಿ ಇದೆ. ಕೇವಲ ಮೂಳೆಮುರಿತ ಆಗಿರುವವರು ಇದನ್ನು ಸೇವನೆ ಮಾಡುವುದಷ್ಟೇ ಅಲ್ಲದೆ ಸಾಮಾನ್ಯ ಜನರು ಕೂಡ ಈ ಸೊಪ್ಪನ್ನು ಉಪಯೋಗಿಸಿ ಸಾಂಬಾರ್ ಪಲ್ಯ ಹೀಗೆ ಹಲವಾರು ರೀತಿಯ ಅಡಿಗೆಯಲ್ಲಿ ಇದನ್ನು ಉಪಯೋಗಿಸಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳಿಗೆ ಶಕ್ತಿ ಹೆಚ್ಚಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಕಿಟಕಿ ಗಾಜು ಹೀಗೆ ಕ್ಲೀನ್ ಮಾಡಿ ಮತ್ತೆ ಹೊಸತಾಗಿ ಶೈನ್ ಆಗುತ್ತೆ….||
Next Post: ಹಳೆ ಪ್ಯಾಂಟ್ ನಿಂದ ಕುಶನ್ ರೋಲ್ ಮಾಡುವ ಸುಲಭ ವಿಧಾನ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore