Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?

Posted on July 31, 2022 By Kannada Trend News No Comments on ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಮೊನ್ನೆಯಷ್ಟೇ ತಡೆ ಕಂಡಿದೆ ಈ ಸಿನಿಮಾ ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ಹೊಂದಿವೆ ಎಂದು ಚಿತ್ರ ತಂಡ ಹೇಳಿದೆ. ಈ ಸಿನಿಮಾವಾಗಿ ಕಿಚ್ಚ ಸುದೀಪ್ ಅವರು ಸುಮಾರು ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ಹಾಡುಗಳಿಗೆ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ವಿಕಾಂತ್ ರೋಣ ಸಿನಿಮಾ ತೆರೆ ಮೇಲೆ ಆವರಿಸಿದಾಗ ಅಭಿಮಾನಿಗಳ ನಿರೀಕ್ಷೆ ಸ್ವಲ್ಪ ಉಸಿಯಾಯಿತು ಅಂತ ಹೇಳಬಹುದು. ಏಕೆಂದರೆ ತುಂಬಾನೇ ನಿರೀಕ್ಷೆ ಇಟ್ಟುಕೊಂಡು ಈ ಒಂದು ಸಿನಿಮಾಗೆ ಅಭಿಮಾನಿಗಳು ಬಂದಿದ್ದರು. ಆದರೆ ಈ ಸಿನಿಮಾನೇ ಕಿಚ್ಚ ಸುದೀಪ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಲ್ಲರೂ ಕೂಡ ಕಿಚ್ಚ ಸುದೀಪ್ ಅವರು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಬಹುದು ಅಂತ ಅಂದುಕೊಂಡಿದ್ದರು ಆದರೆ ಇಲ್ಲಿ ಇವರ ಪಾತ್ರವೇ ಬೇರೆಯಾಗಿದೆ.

ಇದೊಂದು ಕಮರ್ಷಿಯಲ್ ಸಿನಿಮಾ ಆಗಬಹುದು ಅಂತ ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಈ ಸಿನಿಮಾ ರಂಗಿತರಂಗದ ಮುಂದೆ ಬರೆದ ಭಾಗವಾಗಿದೆ. ಈ ಗುಟ್ಟನ್ನು ಚಿತ್ರತಂಡದವರು ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿರಲಿಲ್ಲ ಅಭಿಮಾನಿಗಳು ಈ ಸಿನಿಮಾ ನೋಡಿದ ನಂತರವಷ್ಟೇ ಪ್ರೇಕ್ಷಕರಿಗೆ ಇದು ತಿಳಿಯುತ್ತದೆ. ಅಭಿಮಾನಿಗಳಿಗೆ ಎಲ್ಲೋ ಒಂದು ರೀತಿಯಲ್ಲಿ ಬೇಸರ ಉಂಟಾಗುತ್ತದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಈ ಕಾರಣಕ್ಕಾಗಿಯೇ ಪಬ್ಲಿಕ್ ರಿವ್ಯೂನಲ್ಲಿ ಸಾಕಷ್ಟು ಜನ ಕಿಚ್ಚ ಸುದೀಪ್ ಗೆ ಸರಿ ಹೊಂದುವ ಸಿನಿಮಾ ಇದಲ್ಲ ಎಂದು ನೇರವಾಗಿ ಹೇಳಿದರು. ಆದರೂ ಕೂಡ ಕೆಲವು ಅಭಿಮಾನಿಗಳು ಕನ್ನಡದಲ್ಲಿ ಮೊದಲ ಬಾರಿಗೆ ತ್ರೀಡಿ ಸಿನಿಮಾ ಕಂಡಿರುವುದು ನಿಜಕ್ಕೂ ಕೂಡ ಸಂತಸದ ವಿಚಾರವೇ, ಪರಭಾಷೆಗಳ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ನಮ್ಮ ಭಾಷೆಯ ಸಿನಿಮಾವನ್ನು ನಾವು ಎತ್ತಿ ಹಿಡಿಯಲೇಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಇವೆಲ್ಲವೂ ಒಂದು ಕಡೆಯಾದರೆ ಮತದ ಕಡೆ ನೆನ್ನೆ ಕಿಚ್ಚ ಸುದೀಪ್ ಅವರು ಮಧ್ಯಮ ಒಂದರಲ್ಲಿ ಸಂದರ್ಶನಕ್ಕೆ ಹೋಗುತ್ತಾರೆ ಈ ಸಮಯದಲ್ಲಿ ಸಿನಿಮಾದ ಬಗ್ಗೆ ಹಾಗೂ ಚಿತ್ರತಂಡದ ಬಗ್ಗೆ ಮನಸ್ಸು ಬಿಚ್ವಿ ಮಾತನಾಡುತ್ತಾರೆ. ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರಿಗೆ ಕೆಲವು ರಾಪಿಡ್ ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ನೀಡಿದಂತಹ ಉತ್ತರ ಕೇಳಿ ನಿಜಕ್ಕೂ ಮಂದಿ ಅಚ್ಚರಿಪಟ್ಟಿದ್ದಾರೆ. ಹೌದು ರಾಪಿಡ್ ಪ್ರಶ್ನೆಯಲ್ಲಿ ಕೇಳಿದಾಗ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರ ಹೀಗಿದೆ‌. ಮೊದಲಿಗೆ ಕಿಚ್ಚ ಅವರು ನನಗೆ ಸಿಹಿ ಪದಾರ್ಥಗಳು ಅಂದರೆ ಇಷ್ಟ ಆಗುವುದಿಲ್ಲ ಹಾಗಾಗಿ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವುದಿಲ್ಲ ಅಂತ ಹೇಳಿಕೊಳ್ಳುತ್ತಾರೆ. ಎರಡನೆಯದಾಗಿ ನನಗೆ ಅಡುಗೆ ಮಾಡುವುದು ವಿಶೇಷ ಬಗ್ಗೆ ಆಹಾರಗಳನ್ನು ತಯಾರಿಸಿ ಅದನ್ನು ಬೇರೆಯವರಿಗೆ ತಿನಿಸುವುದು ಎಂದರೆ ಬಹಳನೇ ಇಷ್ಟ ಎಂದು ಹೇಳಿಕೊಂಡಿದ್ದರೆ ಇದು ನನ್ನ ಹವ್ಯಾಸ ಬಿಡುವಿನ ಸಮಯದಲ್ಲಿ ನಾನು ಇದನ್ನು ಮಾಡುತ್ತೇನೆ ಅಂದಿದ್ದಾರೆ.

ಕೊನೆಯದಾಗಿ ನಿಮಗೆ ಕೋಪ ಬರುತ್ತ.? ಕೋಪ ಬಂದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಆ ಸಮಯದಲ್ಲಿ ನನಗೆ ಕೋಪ ಬರುವುದು ತೀರ ಕಡಿಮೆ ನಾ ಒಂದು ವೇಳೆ ನನಗೆ ಕೋಪ ಬಂದರೆ ನನ್ನ ಎದುರು ಇರುವಂತಹ ವ್ಯಕ್ತಿ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. ಸದ್ಯಕ್ಕೆ ಕಿಚ್ಚ ಸುದೀಪ್ ಅವರು ರಾಪಿಡ್ ಪ್ರಶ್ನೆಗೆ ಹೇಳಿದಂತಹ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಿಚ್ಚನ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ನೇರವಾಗಿ ಈ ರೀತಿ ಉತ್ತರ ಹೇಳಿದ್ದಕ್ಕಾಗಿ ಪ್ರಶಂಸೆಯನ್ನು ನೀಡುತ್ತಿದ್ದಾರೆ. ಮತ್ತೊಂದು ಕಡೆ ಕಿಚ್ಚ ಸುದೀಪ್ ಅವರಿಗೆ ಇರುವಂತಹ ಈ ಕೋಪದಿಂದ ಹಾಗೂ ದರ್ಶನ್ ಅವರಿಗೆ ಇರುವಂತಹ ಸ್ವಾಭಿಮಾನದಿಂದಲೇ ಇಬ್ಬರೂ ಕೂಡ ದೂರಾಗಿ ಇಷ್ಟು ವರ್ಷವಾದರೂ ಕೂಡ ಇನ್ನು ಹತ್ತಿರ ಆಗಿಲ್ಲ ಎಂಬ ಮಾತುಗಳನ್ನು ಕೂಡ ಹೇಳುತ್ತಿದ್ದಾರೆ. ಆದರೂ ಕೂಡ ಕೆಲವು ಅಭಿಮಾನಿಗಳು ಇವರಿಬ್ಬರ ಮನಸ್ತಾಪ ಕೋಪ ತಾಪಗಳೆಲ್ಲವನ್ನು ಬದಿಗಿಟ್ಟು ಆದಷ್ಟು ಬೇಗ ಒಂದಾದರೆ ಚೆನ್ನಾಗಿರುತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಬೆಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ‌. ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಮತ್ತೆ ದರ್ಶನ್ ಅವರು ಮತ್ತೆ ಒಂದಾಗ ಬೇಕಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Entertainment Tags:Darshan, Kiccha sudeep
WhatsApp Group Join Now
Telegram Group Join Now

Post navigation

Previous Post: ಮುದುವೆಗೂ ಮುನ್ನ ಗರ್ಭಿಣಿ ಆದ್ರ ನಟಿ ಅನುಪಮ ಗೌಡ, ಏನಿದು ಆಶ್ಚರ್ಯ.
Next Post: ಅಬ್ಬಬ್ಬಾ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿ ಏನ್ ಸ್ಟೆಪ್ ಹಾಕ್ತಾರಪ್ಪ ನೋಡುವುದಕ್ಕೆ ಎರಡು ಕಣ್ಣು ಸಾಲದು, ಈ ಡಾನ್ಸ್ ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore