Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪವಿತ್ರ ಲೋಕೇಶ್ ಅನ್ನು 4ನೇ ಮದುವೆ ಆಗುವುದಕ್ಕೆ ನಟ ನರೇಶ್ ತನ್ನ 3ನೇ ಪತ್ನಿ ರಮ್ಯಾಗೆ ವಿ.ಚ್ಛೇ.ದ.ನ ನೀಡಲು ಆಫರ್ ಮಾಡಿರುವುದು ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗ್ತೀರಾ.

Posted on January 13, 2023 By Kannada Trend News No Comments on ಪವಿತ್ರ ಲೋಕೇಶ್ ಅನ್ನು 4ನೇ ಮದುವೆ ಆಗುವುದಕ್ಕೆ ನಟ ನರೇಶ್ ತನ್ನ 3ನೇ ಪತ್ನಿ ರಮ್ಯಾಗೆ ವಿ.ಚ್ಛೇ.ದ.ನ ನೀಡಲು ಆಫರ್ ಮಾಡಿರುವುದು ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗ್ತೀರಾ.

 

ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ನಡುವೆ ಇರುವಂತಹ ಸಂಬಂಧ ಇದೀಗ ಖಚಿತವಾಗಿರುವ ವಿಚಾರ ನಿಮಗೆ ತಿಳಿದೇ ಇದೆ. ಕಳೆದ ಆರು ತಿಂಗಳ ಹಿಂದೆ ಎಷ್ಟೇ ನಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲ ನಾವಿಬ್ಬರು ಸ್ನೇಹಿತರಷ್ಟೇ ಅಂತ ಹೇಳಿದ್ದ ಪವಿತ್ರ ಲೋಕೇಶ್ ಇದೇ ವರ್ಷದ ಹೊಸ ವರ್ಷದ ದಿನದಂದು ನರೇಶ್ ಗೆ ಲಿಪ್ ಕಿಸ್ ಮಾಡುವ ಮೂಲಕ ಹಾಗೂ ಕೇಕ್ ಕತ್ತರಿಸುವ ಮೂಲಕ ನಾವಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂಬ ಅಧಿಕೃತ ಮಾಹಿತಿಯನ್ನು ವಿಡಿಯೋ ಶೇರ್ ಮಾಡುವುದರ ಮೂಲಕ ವ್ಯಕ್ತಪಡಿಸಿದ್ದರು.

ಈ ವಿಡಿಯೋ ನೋಡುತ್ತಿದ್ದ ಹಾಗೆ ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾದರು ಇದ್ದಕ್ಕಿದ್ದ ಹಾಗೆ ಪವಿತ್ರ ಇಷ್ಟು ಬದಲಾಗುವುದಕ್ಕೆ ಸಾಧ್ಯವೇನು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು. ಏಕೆಂದರೆ ಇದಾಗಲೇ ಪವಿತ್ರ ಲೋಕೇಶ್ ಗೆ ಎರಡು ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಅವೆಲ್ಲವನ್ನು ತೊರೆದು ಇದೀಗ ನರೇಶ್ ಅವರನ್ನು ಮೂರನೇ ಮದುವೆಯಾಗುತ್ತಿರುವುದು ನಿಜಕ್ಕೂ ಕೂಡ ಅದು ದುಸ್ಥಿತಿ ಅಂತಾನೆ ಹೇಳಬಹುದು.

ಅತ್ತ ಕಡೆ ನರೇಶ್ ಕೂಡ ತನ್ನ ಮೂರು ಜನರನ್ನು ಮದುವೆಯಾಗಿದ್ದು ಇದೀಗ ಪವಿತ್ರ ಅವರನ್ನು ನಾಲ್ಕನೇ ಮದುವೆಯಾಗುವುದಕ್ಕೆ ಸಿದ್ಧರಾಗಿದ್ದಾರೆ. ಇಬ್ಬರು ಹೆಂಡತಿಯರಿಗೆ ವಿ.ಚ್ಛೇ.ದ.ನ ಕೊಟ್ಟು ರಮ್ಯಾ ರಘುಪತಿಯನ್ನು ಮದುವೆಯಾಗಿದ್ದಾರೆ ಆದರೆ ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಬೇಕೆಂದರೆ ರಮ್ಯಾ ರಘುಪತಿ ಅವರಿಗೆ ವಿ.ಚ್ಛೇ.ದ.ನ ನೀಡಬೇಕಾಗುತ್ತದೆ. ಆದರೆ ರಮ್ಯಾ ರಘುಪತಿ ಅವರು ಮಾತ್ರ ಯಾವುದೇ ಕಾರಣಕ್ಕೂ ನಾನು ನರೇಶ್ ಗೆ ವಿ.ಚ್ಛೇ.ದ.ನ ನೀಡುವುದಿಲ್ಲ ಒಂದು ವೇಳೆ ವಿ.ಚ್ಛೇ.ದ.ನ ನೀಡಿದರೆ ಪವಿತ್ರ ಲೋಕೇಶ್ ಅನ್ನು ಮದುವೆಯಾಗುತ್ತೇನೆ.

ಹಾಗಾಗಿ ಅದೆಷ್ಟೇ ಕಷ್ಟ ಆದರೂ ಸರಿ ನಾನು ವಿ.ಚ್ಛೇ.ದ.ನ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಇತ್ತ ಕಡೆ ಪವಿತ್ರ ಲೋಕೇಶ್ ಕೂಡ ನರೇಶ್ ಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ ನೀವು ವಿ.ಚ್ಛೇ.ದ.ನ ನೀಡದೆ ಇದ್ದರೆ ನಾನು ನಿಮ್ಮನ್ನು ಮದುವೆ ಆಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತಂತಹ ನರೇಶ್ ಅವರು ಇದೀಗ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಹೌದು ರಮ್ಯಾ ರಘುಪತಿ ಅವರಿಗೆ ವಿ.ಚ್ಛೇ.ದ.ನ ನೀಡುವುದಕ್ಕೆ ಒತ್ತಾಯ ಮಾಡಿದ್ದು ನೀನು ನನಗೆ ವಿ.ಚ್ಛೆ.ದ.ನ ನೀಡಿದರೆ 200 ಕೋಟಿ ಜೀವನಾಂಶ ನೀಡುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಆದರೆ ರಮ್ಯಾ ರಘುಪತಿ ಅವರು ಮಾತ್ರ ನೀನು ಎಷ್ಟೇ ಕೋಟಿ ರೂಪಾಯಿ ಆಫರ್ ನೀಡಿದರು ಕೂಡ ನಾನು ವಿ.ಚ್ಛೇ.ದ.ನ ನೀಡುವುದಿಲ್ಲ ಎಂದು ಖಡಕ್ಕಾಗಿ ಹೇಳಿ ಬಿಟ್ಟಿದ್ದಾರೆ. ಇದೀಗ ನರೇಶ ಅವರ ಪರಿಸ್ಥಿತಿ ನಿಜಕ್ಕೂ ಕೂಡ ಶೋಚನೀಯ ಅಂತ ಹೇಳಬಹುದು ಒಂದು ಕಡೆ ಮೂರನೇ ಹೆಂಡತಿಯ ಜೊತೆಗೂ ಬಳಲಾಗುತ್ತಿಲ್ಲ. ಅತ್ತ ಕಡೆ ಪವಿತ್ರ ಲೋಕೇಶ್ ಅವರನ್ನು ನಾಲ್ಕನೇ ಮದುವೆ ಆಗಲು ಕೂಡ ಸಾಧ್ಯವಾಗುತ್ತಿಲ್ಲ ಕೋರ್ಟ್ ನಲ್ಲಿ ಇವರ ಪ್ರಕರಣ ಇತ್ಯರ್ಥವಾಗಿಲ್ಲ.

ನರೇಶ್ ಗೆ ರಮ್ಯಾ ರಘುಪತಿಯಿಂದ ಬಿಡುಗಡೆ ಬೇಕಿದೆ ಆದರೆ ರಮ್ಯಾ ರಘುಪತಿ ಅವರು ಮಾತ್ರ ಯಾವುದೇ ಕಾರಣಕ್ಕೂ ವಿ.ಚ್ಛೇ.ದ.ನ ನೀಡುವುದಿಲ್ಲ. ನಾನು ನನ್ನ ಮಗನಿಗೆ ಮಾತನ್ನು ಕೊಟ್ಟಿದ್ದೇನೆ ವಿ.ಚ್ಛೇ.ದ.ನ ನೀಡುವುದಿಲ್ಲ ಎಂದು ಹಾಗಾಗಿ ನರೇಶ್ ಎಷ್ಟೇ ಬಾರಿ ಕೋರ್ಟ್ ನಲ್ಲಿ ಅಪಿಲ್ ಹಾಕಿದ್ದರು ಕೂಡ ನಾನು ಅವೆಲ್ಲವನ್ನು ವಜಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೂ ಕೂಡ ಇಲ್ಲಿ ನರೇಶ್ ಇನ್ನೂರು ಕೋಟಿ ರೂಪಾಯಿಗಳ ಆಫರ್ ನೀಡಿದ್ದು ಮಾತ್ರ ನಿಜಕ್ಕೂ ಕೂಡ ಎಲ್ಲರೂ ಒಂದು ಕ್ಷಣ ಬಿಚ್ಚಿ ಬಿರುಗಾಗುವಂತೆ ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ

Entertainment Tags:Naresh vijay krishna, Pavithra lokesh, Pavithra naresh, Ramya Raghupathi
WhatsApp Group Join Now
Telegram Group Join Now

Post navigation

Previous Post: ಲೈವ್ ಬಂದು ಕಣ್ಣೀರು ಹಾಕಿದ ನಟಿ ಸುಧಾರಾಣಿ ನನ್ನ ಗಂಗಮ್ಮ ತಪ್ಪಿಸಿಕೊಂಡಿದ್ದಾಳೆ. ದಯವಿಟ್ಟು ಯಾರಿಗಾದರೂ ಸಿಕ್ಕರೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಗಂಗಮ್ಮ ಯಾರು ಗೊತ್ತ.?
Next Post: ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore