Home Blog Page 113

ಸಾ’ವಿ’ನ ಸೂಚನೆ ನೀಡುವ 5 ಲಕ್ಷಣಗಳು ಇವು.!

 

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆತನ ಬೆನ್ನ ಹಿಂದೆ ನೆರಳಿನಂತೆ ಸಾ’ವು ಇದ್ದೇ ಇರುತ್ತದೆ. ನಾವೆಲ್ಲರೂ ಕೂಡ ಸಾ’ವಿ’ನ ಸರದಿಯಲ್ಲಿ ಇದ್ದೇವೆ. ಆದರೆ ಯಾರ ನಂತರ ಯಾರು ಅಥವಾ ನಮ್ಮ ಸಮಯ ಯಾವಾಗ ಎನ್ನುವುದೇ ನಿಗೂಢ. ಆದರೆ ಯಾರೂ ಕೂಡ ಈ ಸಾ’ವಿ’ನ ಸುಳಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಆ’ತ್ಮ’ಹ’ತ್ಯೆ, ಅ’ಪ’ಘಾ’ತ, ಅ’ನಾ’ರೋ’ಗ್ಯ ಇವೆಲ್ಲ ನೆಪವಾಗಿ ಬಂದು ನಮ್ಮನ್ನು ಕಾಣದೂರಿಗೆ ಕರೆದೊಯ್ಯುತ್ತವೆ. ಕೆಲವರಿಗೆ ಸಾ’ವೆಂ’ದ’ರೆ ಭ’ಯ, ಕೆಲವರಿಗೆ ಅದು ಕ’ಹಿ ಇನ್ನೂ ಕೆಲವರು ತಮ್ಮ ಸಾವಿಗಾಗಿ ಕಾಯುತ್ತಾರೆ. ಇದೊಂದು ರಹಸ್ಯವಾಗಿದ್ದರು ಕೂಡ ಸಾವಿನ ಸೂಚನೆ ಖಂಡಿತ ಸಿಗುತ್ತದೆ. ಕೆಲವರು ಅದನ್ನು ಗುರುತಿಸುತ್ತಾರೆ ಹಾಗಾದರೆ ಯಾವ ಲಕ್ಷಣಗಳು ಈ ಸೂಚನೆ ನೀಡುತ್ತದೆ ಎನ್ನುವುದರ ವಿವರ ಹೀಗಿದೆ ನೋಡಿ…

1. ಒಬ್ಬ ವ್ಯಕ್ತಿಗೆ ಆತನ ಅಂತ್ಯವು ಸಮೀಪವಾಗುತ್ತಿದ್ದಂತೆ ಜೀವನದಲ್ಲಿ ನಡೆದಿರುವ ಎಲ್ಲಾ ಸಿಹಿ ಹಾಗೂ ಕ’ಹಿ ಘಟನೆಗಳು ಕೂಡ ನೆನಪಾಗಲು ಶುರು ಆಗುತ್ತವೆ. ಆತ ತಾನು ಮಾಡಿದ ಪಾ’ಪಕಾರ್ಯಗಳಿಗೆ ಪಶ್ಚಾತ್ತಾಪ ಪಡುತ್ತಾನೆ. ಹೀಗೆ ಬರುವ ಆಲೋಚನೆಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಆತ ಮಾನಸಿಕವಾಗಿ ಬಹಳ ಕುಗ್ಗಿ ಹೋಗುತ್ತಾನೆ. ಅವನ ಮನಸ್ಸು ಚಂಚಲವಾಗುತ್ತದೆ, ಈ ರೀತಿಯಾಗಿ ಲಕ್ಷಣಗಳು ಕಾಣಿಸಿಕೊಂಡರೆ ಆತ ಸಾ’ವಿ’ಗೆ ಬಹಳ ಸಮೀಪದಲ್ಲಿದ್ದಾನೆ ಎಂದು ಅರ್ಥ.

2. ಒಬ್ಬ ವ್ಯಕ್ತಿಯ ಅಂಗೈರೇಖೆಯು ಆತನ ಭವಿಷ್ಯವನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಒಬ್ಬ ವ್ಯಕ್ತಿಯ ಅಂಗೈ ರೇಖೆಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ಅದು ಅಳಿಸಿ ಹೋಗುತ್ತಿದ್ದರೆ ಆತನಿಗೆ ಅಂತ್ಯ ಸಮೀಪವಾಗಿದೆ ಎಂದು ಅರ್ಥ. ಈ ರೀತಿ ಅಂತ್ಯಕಾಲದಲ್ಲಿ ಆತನು ವಿಚಿತ್ರವಾಗಿ ಮಾತನಾಡಲು ಶುರು ಮಾಡುತ್ತಾನೆ.

ಜೀವನದ ಎಲ್ಲಾ ಘಟನೆಗಳನ್ನು ಕೂಡ ನೆನೆಸಿಕೊಳ್ಳುವುದರಿಂದ ಆತ ಈಗ ಯಾವ ಘಟ್ಟದಲ್ಲಿ ಇದ್ದಾನೆ ಎನ್ನುವುದೇ ಆತನಿಗೆ ಗೊಂದಲವಾಗಿ ಯಾವುದೋ ಸಮಯಕ್ಕೆ ಯಾವುದನ್ನೋ ತರ್ಕ ಮಾಡಿ ಮಾತನಾಡುತ್ತಿರುತ್ತಾನೆ. ಕೆಲವೊಮ್ಮೆ ಈ ಮಾತುಗಳು ಅವರ ಮನೆಯವರಿಗೂ ಕೂಡ ಅರ್ಥಮಾಡಿಕೊಳ್ಳಲು ಕ’ಷ್ಟವಾಗುತ್ತದೆ. ಈ ರೀತಿ ಲಕ್ಷಣವೂ ಅವರು ಇನ್ನು ಕೆಲವೇ ದಿನ ಇರುತ್ತಾರೆ ಎನ್ನುವುದರ ಸ್ಪಷ್ಟ ಸೂಚನೆ.

3. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿ ಸ’ತ್ತ ನಂತರ ಅವನಿಗೆ ನಿಗೂಢ ಬಾಗಿಲು ಕಾಣಿಸುತ್ತದೆಯಂತೆ. ಕೆಲವರಿಗೆ ಬೆಂಕಿ ಜ್ವಾಲೆ, ಕೆಲವರಿಗೆ ದೀಪದ ಬೆಳಕಂತೆ ಕಾಣಿಸಿಕೊಳ್ಳುತ್ತದೆ. ಇದು ಅವರವರ ಕರ್ಮದ ಆಧಾರಿತವಾಗಿರುತ್ತದೆ. ಈ ಲಕ್ಷಣವೂ ಅವರು ಕೊನೆ ಘಳಿಗೆ ಎಣಿಸುತ್ತಿರುವಾಗಲು ಕಾಣಿಸಿಕೊಳ್ಳಬಹುದು.

4. ಸಾ’ಯು’ವ ಕೊನೆಯ ಸಂದರ್ಭದಲ್ಲಿ ಆತನ ಎದುರಿಗೆ ಯಮಧರ್ಮ ಅಥವಾ ಯಮಕಿಂಕರರು ಬಂದು ನಿಂತಂತೆ ಆಗುತ್ತದೆ ಎಂದು ಸಹ ಪುರಾಣದಲ್ಲಿ ಹೇಳಲಾಗಿದೆ. ಆ ಸಮಯದಲ್ಲಿ ಕೆಲವರು ವ್ಯಕ್ತಿಗಳು ವಿಚಿತ್ರವಾಗಿ ನಕ್ಕರೆ, ಕೆಲವರು ತಮ್ಮನ್ನು ಯಾವುದೋ ನೆಗೆಟಿವ್ ಎನರ್ಜಿ ಕಾಡುತ್ತಿದೆ ಎನ್ನುವಂತೆ ವರ್ತಿಸುತ್ತಾರೆ.

5. ಒಬ್ಬ ವ್ಯಕ್ತಿಯ ಕನಸಿನಲ್ಲಿ ಪೂರ್ವಜರು ಕಾಣಿಸಿಕೊಂಡು ಅವರು ತಮ್ಮ ಜೊತೆ ಬರುವಂತೆ ಕರೆಯುತ್ತಿದ್ದರೆ ಅದು ಕೂಡ ಸಾ’ವಿ’ನ ಸೂಚನೆ ಎಂದು ಹೇಳಲಾಗುತ್ತದೆ. ಈ ರೀತಿ ಪದೇ ಪದೇ ಕನಸಿನಲ್ಲಿ ಪೂರ್ವಜರು ಬರುವುದು ಮತ್ತು ಅವರು ಅಳುತ್ತಾ ಇರುವುದು ಈ ರೀತಿ ಕನಸುಗಳು ಕೂಡ ಅವರಿಗೆ ಕಡೆ ದಿನಗಳು ಹತ್ತಿರವಾಗಿದೆ ಎನ್ನುವುದನ್ನು ಸೂಚಿಸುವ ಲಕ್ಷಣಗಳು ಎಂದು ಹೇಳಲಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳಿವು ಎಚ್ಚರವಾಗಿರಿ.!

 

ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ಶ್ವಾಸಕೋಶ ಬಹಳ ಪ್ರಮುಖವಾ ದಂತಹ ಅಂಗವಾಗಿದ್ದು. ಇದರ ಕೆಲಸ ನಮ್ಮ ದೇಹದಲ್ಲಿ ಬಹಳ ಪ್ರಮುಖವಾದದ್ದು ಎಂದೇ ಹೇಳಬಹುದು. ಹೌದು ಅದೇನೆಂದರೆ ಗಾಳಿ ಯಲ್ಲಿರುವಂತಹ ಆಕ್ಸಿಜನ್ ಅಂಶವನ್ನು ತೆಗೆದುಕೊಂಡು ಶರೀರದಲ್ಲಿ ರುವ ಕಾರ್ಬನ್ ಡೈಯಾಕ್ಸೈಡ್ ಅಂಶವನ್ನು ಹೊರಹಾಕುತ್ತದೆ.

ಹಾಗಾಗಿ ಈ ಅಂಗದಲ್ಲಿಯೂ ಕೂಡ ಕ್ಯಾನ್ಸರ್ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ನಾವು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಒಟ್ಟಾರೆಯಾಗಿ ಗಮನಿಸು ವುದಾದರೆ ಈ ಒಂದು ಶ್ವಾಸಕೋಶದ ಕ್ಯಾನ್ಸರ್ ಯಥೇಚ್ಛವಾಗಿ ಗಂಡಸರಲ್ಲಿ ಕಾಣಿಸಿಕೊಳ್ಳುತ್ತದೆ‌

ಹಾಗಾದರೆ ಈ ಸಮಸ್ಯೆ ಕಾಣಿಸಿ ಕೊಳ್ಳುವುದಕ್ಕೆ ಪ್ರಧಾನವಾಗಿರುವಂಥ ಕಾರಣಗಳು ಏನು ಎಂದು ನೋಡುವುದಾದರೆ ಹೆಚ್ಚಾಗಿ ಧೂಮಪಾನ ಮಾಡುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಜೊತೆ ಗಾಳಿಯಲ್ಲಿ ಅಂದರೆ ವಾಯುಮಾಲಿನ್ಯದಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಕೆಲವೊಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತಹ ಜನರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಈ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಹಲವಾರು ರೀತಿಯ ವಿಧಾನಗಳು ಕೂಡ ಇದೆ ಹೌದು ಬೇರೆ ಬೇರೆ ಕಾರಣಗಳಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾದರೆ ಶ್ವಾಸಕೋಶದ ಸಮಸ್ಯೆ ಇದ್ದರೆ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ.

* ಪದೇಪದೇ ಕೆಮ್ಮು ಕಾಣಿಸಿಕೊಳ್ಳುವುದು.
* ಕೆಮ್ಮಿದ ಸಮಯದಲ್ಲಿ ಕಫ ಬಂದರೆ ಹಾಗೂ ಅದರಲ್ಲಿ ರಕ್ತ ಕಾಣಿಸಿ ಕೊಂಡರೆ ಇದು ಬಹಳ ಪ್ರಮುಖವಾದ ಲಕ್ಷಣವಾಗಿದೆ.
* ದೇಹದ ತೂಕ ದಿನೇ ದಿನೇ ಕಡಿಮೆಯಾಗುತ್ತಾ ಬರಬಹುದು.
* ದೇಹದ ಯಾವುದೇ ಜಾಗದಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳಬಹುದು.
* ಮೂಳೆಗಳಲ್ಲಿ ನೋವು ಕಾಣಿಸುವುದು.
* ಸ್ವಲ್ಪ ನಡೆದರೂ, ಸ್ವಲ್ಪ ಕೆಲಸ ಮಾಡಿದರೆ ದೇಹದಲ್ಲಿ ಸುಸ್ತು ಕಾಣಿಸಿ ಕೊಳ್ಳುವುದು.

* ಉಸಿರಾಟಕ್ಕೆ ತೊಂದರೆ ಉಂಟಾಗಬಹುದು.
ಈ ಮೇಲೆ ಹೇಳಿದ ಲಕ್ಷಣಗಳು ಕ್ಯಾನ್ಸರ್ ಸಮಸ್ಯೆ ಇದ್ದರೆ ಕಾಣಿಸಿ ಕೊಳ್ಳುವ ಲಕ್ಷಣಗಳಾಗಿವೆ. ಇದರ ಜೊತೆ ಯಾರು ಎತೇಚ್ಛವಾಗಿ ಧೂಮಪಾನ ಮಾಡುತ್ತಿರುತ್ತಾರೋ ಅಂತವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆಯೊ ಅಂತವರಿಗೆ ಕ್ಯಾನ್ಸರ್ ಸಮಸ್ಯೆ ಇದ್ದೆ ಇರುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಇಂತಹ ಯಾವುದೇ ದುಶ್ಚಟಗಳು ನಿಮ್ಮಲ್ಲಿ ಇದ್ದರೆ ಅದನ್ನು ಸಂಪೂರ್ಣ ವಾಗಿ ನಿಲ್ಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹೀಗೆ ಮೇಲೆ ಹೇಳಿದ ಲಕ್ಷಣಗಳು ಇಂಥವರಲ್ಲಿ ಪದೇ ಪದೇ ಕಾಣಿಸಿ ಕೊಳ್ಳುತ್ತಿದ್ದರೆ ತಕ್ಷಣವೇ ನೀವು ಆಸ್ಪತ್ರೆಗೆ ಹೋಗಿ ಅಲ್ಲಿ ವೈದ್ಯರು ಹೇಳುವಂತಹ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುವುದು ಮುಖ್ಯ ಹಾಗೂ ಈ ಸಮಸ್ಯೆ ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಧೂಮಪಾನ ಮಾಡದೇ ಇರುವವರಲ್ಲಿಯೂ ಕೂಡ ಈ ಶ್ವಾಸಕೋಶದ ಕ್ಯಾನ್ಸರ್ ಆಗುವ ಸಾಧ್ಯತೆಗಳು ಇರುತ್ತದೆ. ಇಂಥವರಲ್ಲಿ ಕಾಣಿಸಿ ಕೊಳ್ಳಲು ಕಾರಣ ಏನು ಎಂದು ನೋಡುವುದಾದರೆ ಮೊದಲೇ ಹೇಳಿದಂತೆ ವಾಯು ಮಾಲಿನ್ಯದಿಂದ, ಹೆಚ್ಚು ಹೊಗೆ ಬರುವಂತಹ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಹೀಗೆ ಇವುಗಳಿಂದಲೂ ಕೂಡ ಕೆಲವೊಂದಷ್ಟು ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಆಗುವ ಸಾಧ್ಯತೆಗಳು ಇರುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯಲ್ಲಿ ನಾಲ್ಕು ಸ್ಟೇಜ್ ಇರುತ್ತದೆ.
ಮೊದಲನೇ ಹಂತ ಮತ್ತು ಎರಡನೇ ಹಂತ ಪ್ರಾರಂಭದಲ್ಲಿ ಕಾಣಿಸಿ ಕೊಳ್ಳುವಂತಹ ಸಮಸ್ಯೆಯಾಗಿದ್ದು ಈ ಸಮಸ್ಯೆ ನಿಮಗೆ ತಿಳಿದ ತಕ್ಷಣ ನೀವು ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಹಾಗೂ ಮೂರನೇ ಹಂತ ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ನಮ್ಮ ಇಡೀ ದೇಹವನ್ನು ಹಬ್ಬಿರುತ್ತದೆ ಇದನ್ನು ಕೊನೆಯ ಸ್ಟೇಜ್ ಅಂದರೆ ಕೊನೆಯ ಹಂತದ ಕ್ಯಾನ್ಸರ್ ಎಂದು ಹೇಳಬಹುದು. ಈ ಸಮಯದಲ್ಲಿ ನೀವು ಇದನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ ಬದಲಿಗೆ ಈ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು ಅಷ್ಟೇ.

ಕೇವಲ 2 ನಿಮಿಷದಲ್ಲಿ ಹಳೆ ಬಕೆಟ್, ಜಗ್, ಪ್ಲಾಸ್ಟಿಕ್ ಸಾಮಾಗ್ರಿ ಹೊಸದರಂತೆ ಕಾಣಲು ಈ ಟಿಪ್ಸ್ ಫಾಲೋ ಮಾಡಿ.!

 

ಬಾತ್ರೂಮ್ ನಲ್ಲಿರುವಂತಹ ಬಕೆಟ್ ಅನ್ನು ನಾವು ಪದೇಪದೇ ಸ್ವಚ್ಛವಾಗಿ ತೊಳೆಯುವುದಿಲ್ಲ ಬದಲಿಗೆ ನೀರನ್ನು ಹಾಕಿ ತೊಳೆದು ಹಾಗೆ ಇಡುತ್ತೇವೆ ಅದರಿಂದ ಬಕೆಟ್ ನಲ್ಲಿ ಒಂದು ರೀತಿಯ ಕೊಳೆ ಕಟ್ಟಿಕೊಂಡಿರುತ್ತದೆ. ಈ ಬಕೆಟ್ ನಲ್ಲಿ ನೀರನ್ನು ಹಾಕಿ ನಾವು ಸ್ನಾನ ಮಾಡುವುದರಿಂದ ಅದರಲ್ಲಿ ಇರುವಂತಹ ಕೊಳೆ ಅಂಶವು ನಮ್ಮ ದೇಹಕ್ಕೆ ಸೇರಿ ಹಲವಾರು ರೀತಿಯ ರೋಗಗಳು ಸಹ ಬರಬಹುದು.

ಹಾಗಾಗಿ ನಾವು ಬಾತ್ರೂಮ್ ನಲ್ಲಿರುವಂತಹ ಬಕೆಟ್ ಹಾಗೂ ಚೊಂಬನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಅದರಲ್ಲಿ ಯಾವುದೇ ರೀತಿಯ ಮಣ್ಣು ಕೂರದ ಹಾಗೆ ಅದನ್ನು ಉಜ್ಜಿ ತಿಕ್ಕಿ ತೊಳೆಯುವುದು ಬಹಳ ಮುಖ್ಯವಾಗಿರುತ್ತದೆ.

ಮನೆಯಲ್ಲಿರುವಂತಹ ಕೆಲವೊಂದಷ್ಟು ಜನ ಮನೆಗೆ ಯಾರಾದರೂ ಅತಿಥಿಗಳು ಬರುತ್ತಿದ್ದ ಸಮಯವನ್ನು ನೋಡಿ ಆಗ ಮಾತ್ರ ಬಾತ್ರೂಮ್ ಹಾಗೂ ಅಲ್ಲಿ ಇರುವಂತಹ ವಸ್ತುಗಳನ್ನು ಸ್ವಚ್ಛವಾಗಿ ಇಡಲು ಪ್ರಯತ್ನಿಸುತ್ತಾರೆ. ಆದರೆ ಈ ರೀತಿ ಮಾಡುವುದರ ಬದಲು ಎರಡು ದಿನಗಳಿ ಗೊಮ್ಮೆ ನಿಮ್ಮ ಬಾತ್ರೂಮ್ ಅನ್ನು ಹಾಗೂ ಅಲ್ಲಿರುವಂತಹ ವಸ್ತು ಗಳನ್ನು ಸ್ವಚ್ಛವಾಗಿ ಮಾಡಿಕೊಂಡರೆ ಯಾರೇ ತಕ್ಷಣ ಬಂದರೂ ತಲೆಕೆಡಿಸಿಕೊಳ್ಳುವಂತಹ ಅವಶ್ಯಕತೆ ಬರುವುದಿಲ್ಲ.

ಮನೆಗೆ ತಕ್ಷಣವೇ ಯಾರೇ ಬಂದರೂ ಕೂಡ ನಮ್ಮ ಮನೆ ಸ್ವಚ್ಛವಾಗಿದ್ದರೆ ಅವರು ಕೂಡ ಸಂತೋಷ ಪಡುತ್ತಾರೆ ನಾವು ಕೂಡ ಇದೇ ರೀತಿಯಾಗಿ ಇಟ್ಟುಕೊಳ್ಳ ಬೇಕು ಎಂದು ಪ್ರಯತ್ನಿಸುತ್ತಾರೆ. ಹಾಗಾದರೆ ಈ ದಿನ ಬಾತ್ರೂಮ್ ಹಾಗೂ ಬಾತ್ರೂಮ್ ನಲ್ಲಿ ಇರುವಂತಹ ಬಕೆಟ್ ಹಾಗೂ ಚೊಂಬನ್ನು ಹೇಗೆ ಸ್ವಚ್ಛ ಮಾಡುವುದು ಹಾಗೂ ಅದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ.

ಅದನ್ನು ಯಾವ ವಿಧಾನ ಅನುಸರಿಸಿ ಸಂಪೂರ್ಣವಾಗಿ ಸ್ವಚ್ಛ ಮಾಡ ಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ಬಾತ್ರೂಮ್ ಬಕೆಟ್ ಹಾಗೂ ಚೊಂಬನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು ಎಂದರೆ ಯಾವ ಬಹಳ ಪ್ರಮುಖವಾದ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

* ಅಡುಗೆ ಸೋಡಾ
* ವಿನಿಗರ್
* ಉಪ್ಪು.

ಕೆಲವೊಂದಷ್ಟು ಜನರಿಗೆ ಆಶ್ಚರ್ಯ ಎನಿಸಬಹುದು ಹೌದು. ಏನಿದು ಅಡುಗೆಗೆ ಉಪಯೋಗಿಸುವಂತಹ ಪದಾರ್ಥಗಳನ್ನು ನಾವು ಬಳಸಿ ಕೊಂಡು ಹೇಗೆ ಬಾತ್ರೂಮ್ ನಲ್ಲಿ ಇರುವಂತಹ ಬಕೆಟ್ ಹಾಗೂ ಚೊಂಬನ್ನು ಸ್ವಚ್ಛ ಮಾಡಬಹುದು ಎಂದು. ಆದರೆ ಇದು ಸತ್ಯ ಹೌದು ಈ ಮೂರು ಪದಾರ್ಥದಲ್ಲಿ ಇರುವಂತಹ ಅಂಶ ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಬಾತ್ರೂಮ್ ನಲ್ಲಿ ಇರುವಂತಹ ವಸ್ತುಗಳನ್ನು ಸಹ ಸ್ವಚ್ಛ ಮಾಡುವುದಕ್ಕೆ ಅಷ್ಟೇ ಅನುಕೂಲಕರವೂ ಸಹ ಆಗಿದೆ.

ಹಾಗಾದರೆ ಇದನ್ನು ಹೇಗೆ ಬಳಸುವುದು ಎಂದು ನೋಡುವುದಾದರೆ. ಒಂದು ಬಕೆಟ್ ನಲ್ಲಿ ಉಪ್ಪು ಅಡುಗೆ ಸೋಡಾ ವಿನಿಗರ್ ಇಷ್ಟನ್ನು ಹಾಕಿ ಬಾತ್ರೂಮ್ ನಲ್ಲಿ ಇರುವಂತಹ ಬಕೆಟ್ ಹಾಗೂ ಚೊಂಬಿಗೆ ಸ್ವಲ್ಪ ಉಜ್ಜಿ 5 ರಿಂದ 10 ನಿಮಿಷ ಬಿಟ್ಟು ಆನಂತರ ಮತ್ತೆ ಸ್ವಲ್ಪ ಇದನ್ನು ಹಾಕಿ ಸ್ವಲ್ಪ ಉಜ್ಜಿದರೆ ಸಾಕು ಬಕೆಟ್ ಹಾಗೂ ಚೊಂಬಿನಲ್ಲಿ ಇರುವಂತಹ ಎಲ್ಲಾ ಕೊಳೆಯ ಅಂಶ ಹಾಗೂ ಮಣ್ಣಿನ ಅಂಶ ಸಂಪೂರ್ಣವಾಗಿ ಹೋಗುತ್ತದೆ.

ಈ ವಿಧಾನ ಬಹಳ ಸುಲಭವಾಗಿದ್ದು ಇವುಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಇದನ್ನು ಸ್ವಚ್ಛ ಮಾಡಬಹುದಾಗಿದೆ.

 

https://youtu.be/JhLRdkgD7z4?si=D-LejyrsIpQT_sff

ಗಜಕರ್ಣ // ಕಜ್ಜಿ // ತುರಿಕೆಗೆ // ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೂ ಪರಿಹಾರ.!

0

 

ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಗಜಕರ್ಣ ಅಂದರೆ ಕಜ್ಜಿ, ತುರಿಕೆ, ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಈ ಸಮಸ್ಯೆ ಬಂದರೆ ಅವರಿಗೆ ಜೀವನವೇ ಸಾಕಾಗಿದೆ ಎನ್ನುವ ರೀತಿ ಆಗಿರುತ್ತದೆ. ಹೌದು ಎಲ್ಲೆಂದರಲ್ಲಿ ಎಲ್ಲರ ಮುಂದೆ ಈ ರೀತಿಯ ಸಮಸ್ಯೆ ಕಂಡು ಬಂದರೆ ಅವರಿಗೆ ಒಂದು ರೀತಿಯ ಮನಸ್ಸು ಬೇಜಾರಾಗುತ್ತದೆ.

ಆದ್ದರಿಂದ ಈ ಸಮಸ್ಯೆ ಬಹಳ ತೊಂದರೆಯನ್ನು ಉಂಟುಮಾಡುವಂತಹ ಸಮಸ್ಯೆ ಎಂದೇ ಹೇಳಬಹುದು ಹೌದು ಹೆಚ್ಚಿನ ಜನಕ್ಕೆ ಈ ಸಮಸ್ಯೆ ಬಂದು ಅವರು ಎಲ್ಲೂ ಕೂಡ ಆಚೆ ಹೋಗಲು ಇಷ್ಟಪಡುವುದಿಲ್ಲ. ಕಜ್ಜಿ ತುರಿಕೆ ಆಗಿರುವ ಸ್ಥಳದಲ್ಲಿ ಯಥೇಚ್ಛವಾದ ನವ ಬಂದು ಮತ್ತೆ ಮತ್ತೆ ಅದನ್ನು ಕೆರೆಯುವುದರ ಮೂಲಕ ಆ ಸ್ಥಳದಲ್ಲಿ ರಕ್ತವು ಕೂಡ ಕಾಣಿಸಿಕೊಳ್ಳು ತ್ತಿರುತ್ತದೆ.

ಇದಕ್ಕಾಗಿ ಹೆಚ್ಚಿನ ಜನ ಆಸ್ಪತ್ರೆಗಳಿಗೆ ಹೋಗಿ ಹಲವಾರು ರೀತಿಯ ಕ್ರೀಮ್, ಮಾತ್ರೆ, ಇಂಜೆಕ್ಷನ್, ಇನ್ನೂ ಹಲವಾರು ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಎಷ್ಟೇ ಔಷಧಿ ತೆಗೆದುಕೊಂಡರು ಕೂಡ ಈ ಸಮಸ್ಯೆ ದೂರವಾಗುವುದಿಲ್ಲ. ಹೌದು ಈ ಸಮಸ್ಯೆ ಉಲ್ಬಣವಾಗಿರುವ ಕಾರಣದಿಂದ ಇದು ಎಷ್ಟು ಚಿಕಿತ್ಸೆ ಪಡೆದು ಕೊಂಡರು ದೂರವಾಗುವುದಿಲ್ಲ.

ಕೆಲವೊಂದಷ್ಟು ಜನರಿಗೆ ಈ ಸಮಸ್ಯೆಗೆ ಔಷಧಿ ತೆಗೆದುಕೊಂಡ ನಂತರ ಸ್ವಲ್ಪ ದಿನಗಳವರೆಗೆ ಗುಣವಾಗುತ್ತದೆ. ಆನಂತರ ಮತ್ತೆ ಅದೇ ಸ್ಥಿತಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ದಿನ ಕಜ್ಜಿ, ತುರಿಕೆ, ಈ ಸಮಸ್ಯೆ ಕಾಣಿಸಿಕೊಳ್ಳಲು ಬಹಳ ಪ್ರಮುಖವಾದಂತಹ ಕಾರಣಗಳೇನು ಹಾಗು ಇದನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾವ ಕೆಲವು ಮನೆಮದ್ದುಗಳನ್ನು ಉಪಯೋಗಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಮೊದಲು ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ. ಅಜೀರ್ಣ, ಮಲಬದ್ಧತೆ, ರಕ್ತದ ಅಶುದ್ಧಿ, ವಿರುದ್ಧ ಆಹಾರವನ್ನು ಸೇವನೆ ಮಾಡುವುದು, ಮಾಂಸಾಹಾರ ಸೇವನೆ, ಬಿಡಿ, ಸಿಗರೇಟು, ಇವುಗಳ ದುಶ್ಚಟಗಳಿಂದ ಗಜಕರ್ಣ ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಇದನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ಮನೆಮದ್ದನ್ನು ಬಳಸಬೇಕಾಗುತ್ತದೆ ಎಂದು ನೋಡುವುದಾದರೆ. ನಿಂಬೆ ಹಣ್ಣು ಹೌದು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಿಗುವಂತಹ ಈ ಒಂದು ಪದಾರ್ಥದಿಂದ ಕೇವಲ ಮೂರೇ ಮೂರು ದಿನದಲ್ಲಿ ನೀವು ಗಜಕರ್ಣ, ಕಜ್ಜಿ, ತುರಿಗೆ ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ನಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಅದರ ರಸವನ್ನು ತೆಗೆದುಕೊಂಡು ಅದನ್ನು ಗಜಕರ್ಣ ಆಗಿರುವ ಜಾಗಕ್ಕೆ 3 ದಿನಗಳ ಕಾಲ ಹಚ್ಚುತ್ತಾ ಬರಬೇಕು ಈ ರೀತಿ ಮಾಡುವುದ ರಿಂದ 3 ದಿನದಲ್ಲಿಯೇ ಈ ಸಮಸ್ಯೆ ದೂರವಾಗುತ್ತದೆ. ಹಾಗೂ ಈ ಸಮಸ್ಯೆ ಯಾವುದೇ ಸಮಯದಲ್ಲೂ ಬರಬಾರದು ಎಂದರೆ ಮಣ್ಣಿನ ಸ್ನಾನ ಮಾಡಬೇಕು. ಹೌದು ಇಡೀ ದೇಹಕ್ಕೆ ಮಣ್ಣನ್ನು ಹಚ್ಚಿ ಎಳೆ ಬಿಸಿಲಿನಲ್ಲಿ ನಿಂತು ಆನಂತರ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ.

ಜೊತೆಗೆ ಸಾದ್ವಿಕ ಆಹಾರವನ್ನು ಯಥೇಚ್ಛವಾಗಿ ಸೇವನೆ ಮಾಡಬೇಕು ಹೌದು. ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಹಣ್ಣುಗಳು ಇವುಗಳನ್ನು ನಮ್ಮ ಆಹಾರ ಕ್ರಮದಲ್ಲಿ ಯಥೇಚ್ಛವಾಗಿ ಸೇವನೆ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವು ದಿಲ್ಲ. ಹೀಗೆ ಮೇಲೆ ಹೇಳಿದ ಈ ವಿಧಾನಗಳನ್ನು ನೀವು ಮಾಡುವುದ ರಿಂದ ಕಜ್ಜಿ, ತುರಿಕೆ, ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

https://youtu.be/qSmgbO3S6RI?si=wp4nucQQ0it90eWA

ಜಿರಳೆ ಎರಡು ನಿಮಿಷದಲ್ಲಿ ಮನೆಯಿಂದ ಪರಾರಿ.! ಜಿರಲೆ ಸಮಸ್ಯೆ ಇರುವವರು ತಪ್ಪದೆ ಈ ಟಿಪ್ಸ್ ಫಾಲೋ ಮಾಡಿ.!

 

ಮನೆ ಎಂದ ಮೇಲೆ ಅಲ್ಲಿ ನಾವು ಎಲ್ಲ ರೀತಿಯ ವಸ್ತುಗಳನ್ನು ಆಹಾರ ಪದಾರ್ಥಗಳನ್ನು ಇಡುವುದು ಸರ್ವೇಸಾಮಾನ್ಯ. ಆದರೆ ಆ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಸಣ್ಣಪುಟ್ಟ ಕ್ರಿಮಿ ಕೀಟಗಳು ಕೂಡ ವಾಸಿಸುವುದು ಸರ್ವೇಸಾಮಾನ್ಯ ಆದ ಮಾತ್ರಕ್ಕೆ ಮನೆಯಲ್ಲಿ ನಾವು ವಸ್ತುಗಳನ್ನು ಇಡದೆ ಇರಲು ಸಾಧ್ಯವಿಲ್ಲ.

ನಮ್ಮ ದಿನನಿತ್ಯದ ಆಹಾರ ಪದಾರ್ಥವನ್ನು ತಯಾರು ಮಾಡುವುದಕ್ಕೆ ಆ ವಸ್ತುಗಳು ಕಡ್ಡಾಯವಾಗಿ ಬೇಕಾಗಿರುತ್ತದೆ. ಆದ್ದರಿಂದ ಅವುಗಳನ್ನು ನಾವು ಜೋಪಾನವಾಗಿ ಯಾವುದೇ ಕ್ರಿಮಿಕೀಟಗಳು ಓಡಾಡದೇ ಇರುವ ರೀತಿ ಮುಚ್ಚಿಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವುಗಳನ್ನು ತೆರೆದಿಟ್ಟರೆ ಅಲ್ಲಿ ಜಿರಳೆ, ಹಲ್ಲಿಗಳು ಓಡಾಡುವ ಸಾಧ್ಯತೆ ಇರುತ್ತದೆ.

ಆನಂತರ ನಾವು ಅದೇ ಆಹಾರವನ್ನು ಅಡುಗೆಯಲ್ಲಿ ಉಪಯೋಗಿಸಿ ದರೆ ಅದನ್ನು ಸೇವನೆ ಮಾಡಿದ ನಮಗೂ ಕೂಡ ಕೆಲವೊಂದಷ್ಟು ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಇಂತಹ ಕೆಲವೊಂದಷ್ಟು ವಿಚಾರದ ಬಗ್ಗೆ ಕೆಲವೊಂದಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಮ.ಅದರಲ್ಲೂ ನಾವು ಅಡುಗೆಗೆ ಉಪಯೋಗಿಸುವಂತಹ ಹಲವಾರು ಆಹಾರ ಪದಾರ್ಥ ಗಳನ್ನು ಆದಷ್ಟು ಮುಚ್ಚಿಡುವುದು ತುಂಬಾ ಒಳ್ಳೆಯದು. ಅಡುಗೆ ಮನೆ ಯಲ್ಲಿ ನಾವು ಪಾತ್ರೆ ತೊಳೆಯುವಂತಹ ಸಿಂಕ್ ಕೆಳಭಾಗದಲ್ಲಿ ಹಾಗೂ ಹೆಚ್ಚಾಗಿ ವಸ್ತುಗಳನ್ನು ತೆಗೆದು ಇಡದೆ ಇರುವಂತಹ ಸ್ಥಳದಲ್ಲಿ ಈ ಜಿರಳೆ ಗಳು ಕಾಣಿಸಿಕೊಳ್ಳುವುದು ಸಹಜ.

ಹಾಗೆಂದ ಮಾತ್ರಕ್ಕೆ ಅವು ಸಾಯಲಿ ಎನ್ನುವ ಉದ್ದೇಶದಿಂದ ಮಾರುಕಟ್ಟೆಗಳಲ್ಲಿ ಸಿಗುವ ಕೆಲವೊಂದಷ್ಟು ಕ್ರಿಮಿಕೀಟ ಔಷಧಿಗಳನ್ನು ತಂದು ನಾವು ಅಡುಗೆ ಮನೆಯಲ್ಲಿ ಹಚ್ಚುವು ದರಿಂದ ಕೆಲವೊಂದಷ್ಟು ತೊಂದರೆಗಳು ಉಂಟಾಗುತ್ತದೆ. ಜೊತೆಗೆ ಜಿರಳೆಗಳು ಓಡಾಡಿದಂತಹ ಸ್ಥಳದಲ್ಲಿ ಒಂದು ರೀತಿಯ ವಾಸನೆ ಬರುತ್ತದೆ.

ಅದನ್ನು ನಾವು ತೆಗೆದುಕೊಳ್ಳುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕೂಡ ನಮಗೆ ಬರುವ ಸಾಧ್ಯತೆ ಇದೆ. ಜಿರಳೆಗಳು ಆಹಾರ ಪದಾರ್ಥದ ಮೇಲೆ ಓಡಾಡಿದರು ಕೂಡ ಅದು ನಮಗೆ ತುಂಬಾ ಹಾನಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಅದನ್ನು ಸುಲಭವಾಗಿ ಆಚೆ ಹಾಕಲು ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮನೆಯಲ್ಲಿರುವಂತಹ ಜಿರಳೆಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದರೆ ಈಗ ನಾವು ಹೇಳುವ ಈ ವಿಧಾನ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಈ ವಿಧಾನ ಅನುಸರಿಸಿದ 5 ರಿಂದ 10 ನಿಮಿಷದೊಳಗೆ ಜಿರಳೆಗಳು ಮನೆಯಿಂದ ಆಚೆ ಹೋಗುತ್ತದೆ. ಹಾಗಾದರೆ ಆ ಮನೆಮದ್ದು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಈ ಒಂದು ಮನೆ ಮದ್ದು ಅಂದರೆ ಔಷಧಿಯನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಕರ್ಪೂರ
* ಬೇವಿನ ಸೊಪ್ಪು
* ಇಂಗು
* ನೀಲಗಿರಿ ತೈಲ

ಇಷ್ಟನ್ನು ಸಹ ತೆಗೆದುಕೊಂಡು ಇದನ್ನು ಚೆನ್ನಾಗಿ ಕಲಿಸಿ ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಬೇಕು ಆನಂತರ ಆ ಉಂಡೆಯನ್ನು ಜಿರಳೆಗಳು ಓಡಾಡುವಂತಹ ಸ್ಥಳದಲ್ಲಿ ಇಡುವುದರಿಂದ ಅದರ ವಾಸನೆಗೆ ಜಿರಳೆಗಳು ಹತ್ತಿರವೂ ಕೂಡ ಬರುವುದಿಲ್ಲ. ಮನೆಯಿಂದ ಆಚೆ ಹೋಗುತ್ತದೆ ಹೌದು ಇವೆಲ್ಲದರಲ್ಲಿಯೂ ಕೂಡ ಒಂದು ರೀತಿಯ ಸುವಾಸನೆ ಬರುತ್ತದೆ.

ಇದು ಜಿರಳೆಗಳಿಗೆ ಆಗುವುದಿಲ್ಲ ಆದ್ದರಿಂದ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡದೆ ಇರುವಂತಹ ಈ ಒಂದು ಮನೆಮದ್ದನ್ನು ಮಾಡಿ ನಿಮ್ಮ ಮನೆಗಳಲ್ಲಿ ಜಿರಳೆ ಓಡಾಡುವ ಸ್ಥಳದಲ್ಲಿ ಇಡುವುದು ತುಂಬಾ ಒಳ್ಳೆಯದು. ಈ ಉಂಡೆಯನ್ನು ಒಮ್ಮೆ ಇಟ್ಟರೆ ಸಾಲದು ವಾರಕ್ಕೆ ಒಮ್ಮೆ ಇದನ್ನು ಬದಲಿಸುತ್ತಾ ಇರಬೇಕು. ಆಗ ಮಾತ್ರ ಜಿರಳೆಗಳು ಮನೆಯಿಂದ ಆಚೆ ಹೋಗಲು ಸಾಧ್ಯವಾಗುತ್ತದೆ. ಆದರೆ ಈ ಮನೆ ಮದ್ದು ಅವುಗಳನ್ನು ಸಾಯಿಸುವುದಿಲ್ಲ ಬದಲಿಗೆ ಅದು ಅದರ ವಾಸನೆ ತಾಳಲಾರದೆ ಆಚೆ ಹೋಗುತ್ತದೆ.

https://youtu.be/iKujOW7Ue_s?si=54GHH0BI3ZUVVFkg

ಗೃಹಿಣಿಯರೇ ಮನೆಯಲ್ಲಿ ಈ ತಪ್ಪನ್ನು ಮಾಡಿದರೆ ಏಳಿಗೆ ಆಗುವುದಿಲ್ಲ…!!

 

ವಾಸ್ತು ಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಡುಗೆ ಮನೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡು ವಾಗ ಎಲ್ಲಾ ವಿಷಯಗಳ ಕಡೆಗೂ ಗಮನ ಹರಿಸುವುದು ಮುಖ್ಯವಾಗಿ ರುತ್ತದೆ. ಇಲ್ಲವಾದರೆ ಮನೆಯಲ್ಲಿ ವಾಸ್ತುದೋಷಗಳು ಹೆಚ್ಚಾಗುತ್ತವೆ. ಜೊತೆಗೆ ಬೇರೆ ರೀತಿಯ ತೊಂದರೆಗಳು ಶುರುವಾಗುತ್ತವೆ. ಹಾಗಾದರೆ ಆ ತಪ್ಪುಗಳು ಯಾವುವು ನೋಡೋಣ ಬನ್ನಿ.

* ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿ ಯನ್ನು ಧರಿಸಬಾರದು. ಇದರಿಂದ ಆರ್ಥಿಕ ನಷ್ಟಗಳು ಉಂಟಾಗುತ್ತದೆ.
* ವಾಸ್ತು ಶಾಸ್ತ್ರದ ಪ್ರಕಾರ ಚಾಕು ಕತ್ತರಿ ಮತ್ತು ಇತರೆ ಹರಿತವಾದ ಮತ್ತು ಚೂಪಾದ ವಸ್ತುಗಳನ್ನು ಅಡುಗೆ ಮನೆಯಗೋಡೆಗೆ ನೇತು ಹಾಕಬಾರದು.
* ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಆಹಾರ ಸೇವನೆ ಮಾಡುವುದು ಅನೇಕ ರೀತಿಯ ಗ್ರಹ ದೋಷಗಳಿಂದ ಮುಕ್ತಿಯನ್ನು ನೀಡುತ್ತದೆ.

* ಆದರೆ ಈ ನಿಯಮಗಳನ್ನು ನೆನಪಿಡಿ ಅಡುಗೆಮನೆಯ ಮಧ್ಯದಲ್ಲಿ ಎಂದಿಗೂ ಕೂತುಊಟ ಮಾಡಬಾರದು.
* ಅಲ್ಲದೆ ತಿನ್ನುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕೂರಬಾರದು
* ಇನ್ನೊಂದು ಮುಖ್ಯವಾದ ವಿಷಯವೆಂದರೆ. ರಾತ್ರಿ ಮಲಗೋ ಮುನ್ನ ಒಲೆ ಅಥವಾ ಗ್ಯಾಸ್ ಸ್ಟವ್ ನ ಎಂದಿಗೂ ಸ್ವಚ್ಛವಾಗಿ ಇಡಬೇಕು. ಇಲ್ಲವಾದರೆ ತಾಯಿ ಅನ್ನಪೂರ್ಣ ದೇವಿಗೆ ಕಿರಿಕಿರಿ ಉಂಟಾಗುತ್ತದೆ. ಹಾಗೂ ಆಹಾರ ಧಾನ್ಯಗಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

* ವಾಸ್ತು ಶಾಸ್ತ್ರದ ಪ್ರಕಾರ ಲಟ್ಟಣಿಗೆ ಹಾಗೂ ಮಣೆಗಳು ಎಂದಿಗೂ ಸದ್ದು ಮಾಡಬಾರದು. ಈ ಸದ್ದಿನಿಂದ ಮನೆಯಲ್ಲಿ ಸಮಸ್ಯೆಗಳು ಶುರುವಾಗುತ್ತವೆ.
* ಜೊತೆಗೆ ಆರ್ಥಿಕ ನಷ್ಟ ಕೂಡ ಎದುರಾಗುತ್ತದೆ.
* ಲಟ್ಟಣಿಗೆ ಹಾಗೂ ಚಪಾತಿ ಮಣೆಯನ್ನು ಖರೀದಿಸಲು ಬುಧವಾರ ಮತ್ತು ಗುರುವಾರ ಶುಭ ಎಂದು ಪರಿಗಣಿಸಲಾಗಿದೆ. ಹಾಗೂ ಶನಿವಾರ ಮತ್ತು ಸೋಮವಾರ ಅಶುಭ ಎನ್ನಲಾಗಿದೆ.

* ಕಪ್ಪು ಬಣ್ಣದ ಲಟ್ಟಣಿಗೆ ಅಥವಾ ಮಣೆಯನ್ನು ಅಪ್ಪಿತಪ್ಪಿಯು ಅಡುಗೆ ಮನೆಯಲ್ಲಿ ಬಳಸುವುದು ಒಳ್ಳೆಯದಲ್ಲ. ಇದರಿಂದ ಶನಿದೋಷ ಹಾಗೂ ದುರದೃಷ್ಟ ಬೆನ್ನೇರುತ್ತದೆ.
* ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಈರುಳ್ಳಿಯನ್ನು ಬಳಸಲಾಗುತ್ತದೆ, ಹಾಗೂ ಮಾಂಸ, ಮೀನು ಮುಂತಾದ ತಾಮಸಿಕ ಆಹಾರವನ್ನು ತಯಾರಿಸಲಾಗುತ್ತದೆ.
* ಹಾಗಾಗಿ ದೇವರ ಫೋಟೋ ಅಥವಾ ದೇವರ ವಿಗ್ರಹವನ್ನು ಅಡುಗೆ ಮನೆಯಲ್ಲಿ ಇಡಬಾರದು ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ.

* ಅಡುಗೆ ಮನೆಯಲ್ಲಿ ಎಂಜಲು ಪಾತ್ರೆಯನ್ನು ಎಂದಿಗೂ ಇಡಬಾರದು ಅದನ್ನು ಮನೆಯಿಂದ ಹೊರಗಿಡಬೇಕು ಇಲ್ಲವಾದಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ವಂಚಿತರಾಗುತ್ತೀರಿ.
* ಹಾಲನ್ನು ಎಂದಿಗೂ ತೆರೆದಿಡಬಾರದು ಯಾವಾಗಲೂ ಒಂದು ತಟ್ಟೆಯಿಂದ ಮುಚ್ಚಿಡಬೇಕು. ಈ ರೀತಿ ಮುಚ್ಚಿಡುವುದರಿಂದ ತಾಯಿ ಲಕ್ಷ್ಮಿ ದೇವಿ ಸದಾ ಕಾಲ ನಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ.

* ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಬಾರಿ ಆಹಾರ ತಯಾರಿಸಿದಾಗ ಆ ಆಹಾರವನ್ನು ಒಂದು ಶುದ್ಧ ಪಾತ್ರೆಯಲ್ಲಿ ಇರಿಸಬೇಕು. ಈ ರೀತಿ ಇಡುವುದರಿಂದ ಅನ್ನಪೂರ್ಣೇಶ್ವರಿಯ ಆಶೀರ್ವಾದ ಸಿಗುತ್ತದೆ ಹಾಗೂ ಮನೆಯಲ್ಲಿ ಯಾವುದೇ ಕಾರಣಕ್ಕೂ ಆಹಾರದ ಕೊರತೆ ಉಂಟಾಗುವುದಿಲ್ಲ.
* ಆಹಾರ ತಯಾರಿಸಿದ ನಂತರ ಒಂದು ಶುದ್ಧವಾದ ತಟ್ಟೆಯಲ್ಲಿ ಆಹಾರ ವನ್ನು ಹಸುವಿಗೆ ನೀಡಿ ನಂತರ ಮನೆಯವರು ಸೇವಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

* ಇದು ಸಾಧ್ಯವಾಗದಿದ್ದಲ್ಲಿ ನೀವು ಆಹಾರ ಸೇವಿಸುವ ಮುನ್ನ ಒಂದು ತಟ್ಟೆಯಲ್ಲಿ ಆಹಾರವನ್ನು ಹಾಕಿ ಪಕ್ಕದಲ್ಲಿ ಇಡಬೇಕು.
* ಅಡುಗೆ ಮನೆಯ ಮುಂಭಾಗದಲ್ಲಿ ಸ್ನಾನ ಗೃಹ ಎಂದಿಗೂ ನಿರ್ಮಿಸ ಬಾರದು. ಅಡುಗೆಮನೆ ಮತ್ತು ಸ್ನಾನ ಗೃಹ ಮುಖಾಮುಖಿ ಆದರೆ ವಾಸ್ತುದೋಷ ಸೃಷ್ಟಿಯಾಗುತ್ತದೆ. ಆದ್ದರಿಂದ ಅಡುಗೆ ಮನೆ ಹಾಗೂ ಸ್ನಾನ ಗೃಹ ಆದಷ್ಟು ಸ್ವಲ್ಪ ದೂರ ಇರುವುದು ಉತ್ತಮ.

ಮಹಿಳೆಯರೇ ಮನೆಯಲ್ಲಿ ಈ ವಿಚಾರದ ಬಗ್ಗೆ ಎಚ್ಚರ ವಹಿಸಿ.!

 

ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಹಾಗೂ ಆರೋಗ್ಯದ ವಿಚಾರವಾಗಿ ಮನೆಯ ಏಳಿಗೆಯ ವಿಚಾರವಾಗಿ ವ್ಯಾಪಾರ ವ್ಯವಹಾರದ ವಿಚಾರವಾಗಿ ಪ್ರತಿಯೊಂದರ ಬಗ್ಗೆಯೂ ಕೂಡ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.

ಇಲ್ಲವಾದರೆ ಆ ಎಲ್ಲಾ ಕೆಲಸಗಳಲ್ಲಿಯೂ ಸಹ ಕೆಲವೊಂದಷ್ಟು ಸಮಸ್ಯೆ ಗಳು ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಏನೇ ವಿಷಯ ನಡೆದರೂ ಅದರ ಬಗ್ಗೆ ಹೆಚ್ಚು ಆಲೋಚನೆ ಯನ್ನು ಮಾಡುವಂತಹ ಹಾಗೂ ಅದರ ಬಗ್ಗೆ ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಜವಾಬ್ದಾರಿ ಮನೆಯ ಮಹಿಳೆಗೂ ಕೂಡ ಇರುತ್ತದೆ.

ಆದರೆ ಕೆಲವೊಂದಷ್ಟು ಜನ ಮಹಿಳೆಯರಿಗೆ ಯಾವುದೇ ವಿಚಾರಗಳನ್ನು ಸಹ ತಿಳಿಸುವುದಿಲ್ಲ ಅದು ತಪ್ಪು. ಮನೆಯಲ್ಲಿ ನಡೆಯುವಂತಹ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಕೂಡ ಅವಳು ಗಮನಹರಿಸುವುದು ಮುಖ್ಯವಾಗಿರುತ್ತದೆ. ಇಲ್ಲವಾದರೆ ಅವೆಲ್ಲದರಲ್ಲಿಯೂ ಕೂಡ ಕೆಲವೊಮ್ಮೆ ತೊಂದರೆಗಳು ಉಂಟಾಗುತ್ತಿರುತ್ತದೆ.

ಆದ್ದರಿಂದ ಮಹಿಳೆಯರು ಮನೆಯ ವಿಚಾರವಾಗಿ ಗಂಡನ ವಿಚಾರವಾಗಿ ಮಕ್ಕಳ ವಿಚಾರವಾಗಿ ಅವರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಮನೆಯ ಸದಾ ಕಾಲ ಸಮೃದ್ಧಿ ಯಿಂದ ಇರಬೇಕು ಎಂದರೆ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ಯಾವ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಯಾವ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರ ಬೇಕು ಹಾಗು ಆ ವಿಚಾರಗಳನ್ನು ಅವಳು ತಿಳಿದುಕೊಳ್ಳದೆ ಇದ್ದರೆ ಯಾವ ಕೆಲವು ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಬಲಗೈ ಬೆರಳಿಗೆ ಉಗುರು ಬಣ್ಣ ಹಚ್ಚಲೇ ಬೇಡಿ. ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಸಲುವಾಗಿ
* ಕೂದಲು ಬಿಟ್ಟುಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮಾಡ ಬೇಡಿ. ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು. ಶಾಸ್ತ್ರದ ಪ್ರಕಾರ ದರಿದ್ರ ಈ ರೀತಿಯ ಮಾಡುವವರ ಮನೆಯಲ್ಲಿ ನೆಮ್ಮದಿ ನೆಲೆಸುವುದಿಲ್ಲ.

* ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಔಷಧಿಗಳನ್ನು ಇಡಬೇಡಿ
* ಅಡುಗೆಯನ್ನು ಹೆಚ್ಚಾಗಿ ಮಾಡಿ ತಂಗಳು ತಿನ್ನಬೇಡಿ.
* ಗಡಿಬಿಡಿಯಲ್ಲಿ ಬರಿ ಸ್ಟವ್ ಆಫ್ ಮಾಡಿ ಸಿಲೆಂಡರ್ ನ ರೇಗುಲೇಟರ್ ಆಫ್ ಮಾಡುವುದನ್ನು ಮರಿಬೇಡಿ.
* ಅಡುಗೆ ಮಾಡುವಾಗ ಫೋನನ್ನು ಬಳಸಲೇಬೇಡಿ.

* ಅಡುಗೆ ಮನೆಯಲ್ಲಿ ದೇವರ ಫೋಟೋವನ್ನು ಇಡಲೇಬೇಡಿ.
* ಯಾವುದೇ ಕಾರಣಕ್ಕೂ ಬರ್ನರ್ ಸ್ಟವ್ ಅನ್ನು ಬಳಸಲೇಬೇಡಿ ಇದು ಶಾಸ್ತ್ರದಲ್ಲಿ ನಿಷಿದ್ಧ.
* ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬೇಡಿ.

* ಅತಿಯಾಗಿ ಮೇಕಪ್ ಮಾಡಿಕೊಳ್ಳುವುದು ಹಾಗೂ ಏನು ಕೇರ್ ಮಾಡದೆ ಇರುವುದು ಎರಡು ತಪ್ಪು. ನ್ಯಾಚುರಲ್ ಆಗಿ ತ್ವಚೆಗೆ ಬೇಕಾದ ಆರೈಕೆಯನ್ನು ಮಾಡಲೇಬೇಕು.
* ಪ್ರತಿದಿನ 7-8 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡ.
* ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಮಾಡುವುದು ಒಳ್ಳೆಯದು. ನೀವು ಚೆನ್ನಾಗಿದ್ದರೆ ಮಾತ್ರ ನಿಮ್ಮ ಮನೆಯಲ್ಲಿನ ಎಲ್ಲ ಕೆಲಸಗಳು ಸರಾಗವಾಗಿ ನಡೆಯುವುದು.

* ಗಂಡ, ಮಕ್ಕಳಿಗೆ ಯಾವುದೇ ಕಾರಣಕ್ಕೂ ಲಂಚ್ ಬಾಕ್ಸ್ ಅನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಕಟ್ಟಲೇಬೇಡಿ ಇದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ
* ನಿಮಗೆ ಅಂತ ಸ್ವಲ್ಪ ಸಮಯ ಮೀಸಲಿಡಿ. ಇಲ್ಲದಿದ್ದರೆ ಒಂದಲ್ಲ ಒಂದು ದಿನ ನಿಮಗಾಗಿ ನೀವು ಏನು ಮಾಡಿಲ್ಲವೆಂದು ಕೊರತೆ ಕಾಡುತ್ತದೆ.
* ಅಡುಗೆ ಮನೆಗೆ ಚಪ್ಪಲಿ ಹಾಕಿಕೊಂಡು ಹೋಗಬೇಡಿ.

ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದಿಯೋ ಇಲ್ಲವೋ ತಿಳಿಯಲು ಹೀಗೆ ಚೆಕ್ ಮಾಡಿ ನೋಡಿ.!

 

ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಕೆಲಸಕ್ಕೂ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರಗಳಿಗೆ ಇನ್ಯಾವುದೇ ವ್ಯವಹಾರವಾಗಿರಲಿ ನಮಗೆ ನಮ್ಮ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಹೌದು ಅದರಲ್ಲೂ ನಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಯಾವುದೇ ರೀತಿಯ ಮಾಹಿತಿಗಳು ಕೂಡ ನಮಗೆ ಸರಿಯಾಗಿ ಬರುವುದಿಲ್ಲ.

ನಾವು ಯಾವುದೇ ಒಂದು ಕೆಲಸಕ್ಕೂ ಕೂಡ ನಮ್ಮ ಫೋಟೋ ಆಧಾರ್ ಕಾರ್ಡ್ ವೋಟರ್ ಐಡಿ ಹೀಗೆ ಕೆಲವೊಂದಷ್ಟು ದಾಖಲಾತಿಗಳನ್ನು ನಾವು ಕಡ್ಡಾಯವಾಗಿ ಕೊಡುತ್ತೇವೆ. ಅವೆಲ್ಲ ಮಾಹಿತಿ ನಮಗೆ ಬ್ಯಾಂಕ್ ಗೆ ಬರುತ್ತದೆ ಆದ್ದರಿಂದ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಇರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೆನಾದರೂ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇಲ್ಲ ಎಂದರೆ ಕೆಲವೊಂದಷ್ಟು ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ಯಾವ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಹಾಗೂ ಆಗಿಲ್ಲ ಎಂದರೆ ಯಾವ ವಿಧಾನ ಅನುಸರಿಸುವುದರ ಮೂಲಕ ಲಿಂಕ್ ಆಗಿದೆಯಾ ಆಗಿಲ್ವಾ ಎನ್ನುವುದನ್ನು ತಿಳಿದುಕೊಳ್ಳಬಹುದು ಎನ್ನುವುದನ್ನು ಈ ದಿನ ತಿಳಿಯೋಣ.

ಹಾಗಾದರೆ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವಾ ಎನ್ನುವುದನ್ನು ಹೇಗೆ ಕಂಡುಹಿಡಿಯುವುದು ಎನ್ನುವುದನ್ನು ಪ್ರತಿಯೊಂದು ಒಂದೊಂದು ವಿಧಾನವನ್ನು ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ ನೀವು ಆಧಾರ್ ಕಾರ್ಡ್ ಮೂಲ ವೆಬ್ಸೈಟ್ ಗೆ ಹೋಗಬೇಕು ಹೌದು ಗೂಗಲ್ ಕ್ರೋಮ್ ಗೆ ಹೋಗಿ ಅಲ್ಲಿ ನೀವು UID ಎನ್ನುವಂತಹ ಆಯ್ಕೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಆಧಾರ್ ಕಾರ್ಡ್ ನ ಮೂಲ ವೆಬ್ಸೈಟ್ ತಿಳಿಯುತ್ತದೆ.

ಆನಂತರ ಅಲ್ಲಿ ಮೈ ಆಧಾರ್ ಎನ್ನುವಂತಹ ಆಯ್ಕೆಯನ್ನು ಒತ್ತಬೇಕು. ಆನಂತರ ಅಲ್ಲಿ ಲಾಗಿನ್ ಆಗುವುದಕ್ಕೆ ಒಂದು ಆಯ್ಕೆಯನ್ನು ಕೇಳುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತೀರೋ ಅಲ್ಲಿಗೆ ಒಂದು OTP ಬರುತ್ತದೆ. ಆನಂತರ ನೀವು ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಓಕೆ ಕೊಟ್ಟರೆ ಮತ್ತೆ ಒಂದು ಆಯ್ಕೆ ಬರುತ್ತದೆ.

ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೇಲೆ ಒಂದು ವೆರಿಫಿಕೇಶನ್ ನಂಬರ್ ಎಂದು ಇರುತ್ತದೆ ಅದನ್ನು ಹಾಕುವುದರ ಮೂಲಕ ಓಕೆ ಕೊಟ್ಟರೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ. ಆನಂತರ ಆ OTP ಯನ್ನು ಕೊಟ್ಟು ಲಾಗಿನ್ ಕೊಟ್ಟರೆ ಅಲ್ಲಿ ಹಲವಾರು ಆಯ್ಕೆಗಳು ಬರುತ್ತದೆ.

ಅದರಲ್ಲಿ ನೀವು ಬ್ಯಾಂಕ್ ಅಕೌಂಟ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಕಂಡು ಹಿಡಿಯುವುದಕ್ಕೆ ಅಲ್ಲಿ ಇರುವಂತಹ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಆಯ್ಕೆಯ ಮೇಲೆ ಒತ್ತಬೇಕು ಆನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಯಾವೆಲ್ಲ ಬ್ಯಾಂಕ್ ಗೆ ಲಿಂಕ್ ಆಗಿರುತ್ತದೆಯೋ ಆ ಎಲ್ಲಾ ಮಾಹಿತಿಗಳು ಕೂಡ ಇಲ್ಲಿ ಬರುತ್ತದೆ.

ಹೀಗೆ ಈ ವಿಧಾನ ಅನುಸರಿಸುವುದರ ಮೂಲಕ ನೀವೇ ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಫೋನ್ ಮೂಲಕವೇ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯಾ ಆಗಿಲ್ವವಾ ಎನ್ನುವುದನ್ನು ಸುಲಭವಾಗಿ ತಿಳಿದು ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

https://youtu.be/qB84SiVHGFw?si=A3cwSu2wtFZTId8J

ಪೂಜೆ ಮಾಡುವಾಗ ಈ ತಪ್ಪಗಳನ್ನು ಮಾಡಬೇಡಿ.!

 

ಹಿಂದೂ ಧರ್ಮದಲ್ಲಿ ಪೂಜೆ ಇಲ್ಲದೆ ನಮ್ಮ ದಿನಚರಿ ಪ್ರಾರಂಭವಾಗು ವುದೇ ಇಲ್ಲ ಪೂಜಾ ನಿಯಮಗಳನ್ನು ಪಾಲಿಸಿ ಅಗತ್ಯವಿರುವಷ್ಟು ಪೂಜೆ ಮಾಡುವುದು ಕೂಡ ಬಹಳ ಮುಖ್ಯ. ಪೂಜೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ದಿನನಿತ್ಯ ಮಾಡುವ ಪೂಜೆ ಪುನಸ್ಕಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಸಲ್ಲಿಸಿದ ಪೂಜೆಗೆ ತಕ್ಕ ಪ್ರತಿಫಲ ಸಿಗುತ್ತದೆ.

ಹಾಗಾದರೆ ನಾವು ನಿತ್ಯ ಪೂಜೆ ಮಾಡುವಾಗ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ನಾವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

* ಪ್ರತಿನಿತ್ಯ ಸ್ನಾನ ಮಾಡುವುದು ದೇವರ ಮುಂದೆ ತಲೆ ಬಾಗುವುದು ಕಡ್ಡಾಯವೆಂದು ಪರಿಗಣಿಸಲಾಗಿದೆ.
* ಪ್ರತಿ ತಿಂಗಳು ಹಿಂದೂ ಕ್ಯಾಲೆಂಡರ್‌ನಲ್ಲಿ ಕೆಲವು ವಿಶೇಷ ದಿನಾಂಕ ಗಳನ್ನು ಅಂದರೇ ದೇವರ ಪೂಜೆ ಹಬ್ಬಹರಿ ದಿನಗಳಿಗಾಗಿಯೇ ಅಗತ್ಯವೆಂದು ಮೀಸಲಿಡಬೇಕು.
* ದೇವರನ್ನು ಅಥವಾ ನಿಮಗಿಂತ ದೊಡ್ಡ ವ್ಯಕ್ತಿಯನ್ನು ಎಂದಿಗೂ ಒಂದು ಕೈಯಿಂದ ಆರಾಧಿಸಬೇಡಿ.

* ಮಲಗಿರುವ ವ್ಯಕ್ತಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಬಾರದು ಎನ್ನುವುದು ನೆನಪಿರಲಿ.
* ಪೂಜಿಸಿದ ನಂತರ ಹಿರಿಯರ ಆಶೀರ್ವಾದ ತೆಗೆದುಕೊಳ್ಳುವಾಗ ಹಿರಿಯರ ಬಲಗಾಲನ್ನು ನಿಮ್ಮ ಬಲಗೈಯಿಂದ, ಹಿರಿಯರ ಎಡಗಾಲನ್ನು, ನಿಮ್ಮ ಎಡಗೈಯಿಂದ ಸ್ಪರ್ಶಿಸುವ ಮೂಲಕ ಹಿರಿಯರ ಆಶೀರ್ವಾದ ವನ್ನು ಪಡೆದುಕೊಳ್ಳಿ.
* ಮನೆಯ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನಿಸಿಕೊಂಡ ನಂತರವೇ ದೇವರ ಪೂಜೆಯನ್ನು ಮಾಡಬೇಕು.

* ಜಪ ಮಾಡುವಾಗ ನಾಲಿಗೆ ಅಥವಾ ತುಟಿಗಳು ಚಲಿಸದಂತೆ ನೋಡಿಕೊಳ್ಳಿ. ಇದನ್ನು ಉಪಾಂಶು ಜಪ ಎಂದು ಕರೆಯಲಾಗುತ್ತದೆ. ಇದರ ಫಲಿತಾಂಶ ನೂರು ಪಟ್ಟು.
* ಜಪದ ಹಾರವನ್ನು ಪಠಿಸುವಾಗ ಬಲಗೈಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು ಅಥವಾ ಹಸುವಿನ ಹಾಲನ್ನು ಕೈಗೆ ಹಚ್ಚಿಕೊಳ್ಳ ಬೇಕು.
* ಜಪಿಸಿದ ನಂತರ ಪೀಠದ ಕೆಳಗಿರುವ ಭೂಮಿಯನ್ನು ಅಥವಾ ನೆಲವನ್ನು ಕಣ್ಣುಗಳಿಂದ ಮುಟ್ಟಿ ನಮಸ್ಕರಿಸಬೇಕು ಇದರೊಂದಿಗೆ ಜಪ ಮಾಡುವ ಪೂರ್ಣ ಫಲಿತಾಂಶಗಳನ್ನು ಪಡೆಯಬಹುದು.

* ಪ್ರತಿದಿನ ಮಧ್ಯಾಹ್ನ 12 ಗಂಟೆ ಅಥವಾ 12 ಗಂಟೆಯ ನಂತರ ತುಳಸಿ ಯನ್ನು ಮುಟ್ಟುವುದು ಅಥವಾ ತುಳಸಿಯನ್ನು ಕೀಳುವುದು ಮಾಡಬಾರದು.
* ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ದೀಪವನ್ನು ಬೆಳಗಿಸ ಬೇಕೇ ಹೊರತು ತುಳಸಿಯನ್ನು ಮುಟ್ಟಬಾರದು.
* ಶ್ರಾದ್ಧ ಕಾರ್ಯಕ್ರಮವನ್ನು ಮಾಡುವಾಗ ಬಿಳಿ ಎಳ್ಳನ್ನು ಬಳಸಬಾರದು ಬದಲಾಗಿ ಕಪ್ಪು ಎಳ್ಳನ್ನು ಬಳಸಬೇಕು.

* ಅರಳಿ ಮರಕ್ಕೆ ಪ್ರತೀ ಶನಿವಾರ ನೀರು ಅರ್ಪಿಸಿ 7 ಸುತ್ತು ಪ್ರದಕ್ಷಿಣೆ ಹಾಕಬೇಕು.
* ಯಾವುದೇ ವಸ್ತು ಅಥವಾ ದಾನವನ್ನು ಬಲಗೈಯಿಂದ ನೀಡಬೇಕು. ಬಲಗೈಯಿಂದಲೇ ತೆಗೆದುಕೊಳ್ಳಬೇಕು.
* ಇನ್ನಿತರ ದಿನಗಳನ್ನು ಬಿಟ್ಟು ವಿಶೇಷವಾಗಿ ಏಕಾದಶಿ, ಅಮಾವಾಸ್ಯೆ, ಕೃಷ್ಣ ಚತುರ್ದಶಿ, ಪೌರ್ಣಮಿ ಉಪವಾಸ ಮತ್ತು ಶ್ರಾದ್ಧ ದಿನದಂದು ಕ್ಷೌರ ಮಾಡಬಾರದು.

* ಜನಿವಾರ ಧರಿಸದೆ ಮಾಡುವ ಯಾವುದೇ ಪೂಜೆಯನ್ನು ಫಲಪ್ರದವ ಲ್ಲವೆಂದು ಪರಿಗಣಿಸಲಾಗುತ್ತದೆ.
* ಭಗವಾನ್ ಶಿವನು ಬಿಲ್ವ ಪತ್ರೆಯನ್ನು ಪ್ರೀತಿಸುತ್ತಾನೆ, ಭಗವಾನ್ ವಿಷ್ಣು ತುಳಸಿಯನ್ನು, ಗಣೇಶನು ದುರ್ವಾ ಅಥವಾ ಗರಿಕೆಯನ್ನು, ಲಕ್ಷ್ಮಿಯು ಕಮಲವನ್ನು ಪ್ರೀತಿಸುತ್ತಾಳೆ.
* ಸಾಮಾನ್ಯವಾಗಿ ಶಿವರಾತ್ರಿ ಹೊರತುಪಡಿಸಿ ಬೇರೆ ಯಾವುದೇ ದಿನವೂ ಶಿವನಿಗೆ ಕುಂಕುಮವನ್ನು ಹಚ್ಚುವುದಿಲ್ಲ.

* ಶಿವನಿಗೆ ಕಾಕಾಡ ಮಲ್ಲಿಗೆ ಹೂವನ್ನು, ವಿಷ್ಣುವಿಗೆ ಧಾತುರವನ್ನು, ಸೂರ್ಯದೇವನಿಗೆ ಸುಗಂಧಿ ಹೂವುಗಳನ್ನು ಅರ್ಪಿಸಬಾರದು.
* ನಿಮ್ಮ ಎಡಭಾಗದಲ್ಲಿ ತುಪ್ಪದ ದೀಪವನ್ನು, ಬಲಭಾಗದಲ್ಲಿ ಎಣ್ಣೆಯ ದೀಪವನ್ನು ಇಟ್ಟು ಪೂಜೆ ಮಾಡಬೇಕು.
* ಅಕ್ಕಿಯ ಮೇಲೆ ದೀಪವನ್ನು ಇಟ್ಟು, ದೀಪ ಬೆಳಗಿಸುವುದು ತುಂಬಾ ಶ್ರೇಷ್ಠ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ಈ ಎಲೆಯನ್ನು ಹೀಗೆ ಬಳಸಿ ಸಾಕು ಮೂಲವ್ಯಾಧಿಗೆ 21 ದಿನದಲ್ಲಿ ಶಾಶ್ವತ ಪರಿಹಾರ ಸಿಗುತ್ತೆ.!

0

 

ಮೂಲವ್ಯಾಧಿ ಸಮಸ್ಯೆ ಬಹಳ ನೋವನ್ನುoಟು ಮಾಡುವ ಸಮಸ್ಯೆ ಯಾಗಿದ್ದು ಈ ಸಮಸ್ಯೆ ಬಂದರೆ ಇದನ್ನು ತಕ್ಷಣವೇ ಗುಣಪಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಈ ಸಮಸ್ಯೆ ಹೆಚ್ಚಾದರೆ ಅದರಿಂದ ಹೆಚ್ಚಿನ ಪ್ರಮಾಣದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹೌದು ಕೆಲವೊಂದಷ್ಟು ಜನರಿಗೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಸೀಳು ಬಿಟ್ಟ ಹಾಗೆ ಹಾಗೂ ಕೆಲವೊಂದಷ್ಟು ಜನರಿಗೆ ಮೊಳಕೆ ಬಂದಿರುವ ಹಾಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನೇ ನಾವು ಪಿಸ್ತೂಲ, ಪೈಲ್ಸ್ ಹೀಗೆ ಇನ್ನೂ ಹಲವಾರು ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ.

ಇಂತಹ ಯಾವುದೇ ಮೂಲವ್ಯಾಧಿ ಸಮಸ್ಯೆ ಇದ್ದರೂ ಇದನ್ನು ಈ ಒಂದು ಎಲೆ ಉಪಯೋಗಿಸಿ ಕೇವಲ 21 ದಿನದಲ್ಲಿ ಗುಣಪಡಿಸಿ ಕೊಳ್ಳಬಹುದು. ಹಾಗಾದರೆ ಅಷ್ಟೊಂದು ಅದ್ಭುತವಾದ ಶಕ್ತಿಯನ್ನು ಹೊಂದಿರುವ ಆ ಎಲೆ ಯಾವುದು ಎನ್ನುವುದನ್ನು ಈ ದಿನ ತಿಳಿಯೋಣ.
ಪೈಲ್ಸ್ ಎನ್ನುವಂತಹ ಸಮಸ್ಯೆ ಒಂದೇ ಆಗಿದ್ದರೂ ಅದು ಹಲವಾರು ರೀತಿಯ ವಿಭಿನ್ನವಾದ ತೊಂದರೆಗಳನ್ನು ಉಂಟು ಮಾಡುತ್ತಿರುತ್ತದೆ.

ಅದರಲ್ಲೂ ಪಿಸ್ತೂಲ ಎನ್ನುವಂತಹ ಸಮಸ್ಯೆ ನಿವಾರಣೆಯಾಗುವುದು ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಉಳಿದ ಎಲ್ಲಾ ಸಮಸ್ಯೆ ಬೇಗ ಗುಣಮುಖವಾಗುತ್ತದೆ. ಯಾಕೆ ನಿಧಾನಗತಿಯಲ್ಲಿ ವಾಸಿಯಾಗುತ್ತದೆ ಎಂದರೆ ಅದು ಒಳಗಿನ ಭಾಗದಲ್ಲಿ ಇನ್ಫೆಕ್ಷನ್ ಉಂಟಾಗಿ ಅದು ಬಹಳಷ್ಟು ತೊಂದರೆಯನ್ನು ಕೊಡುತ್ತದೆ.

ಅಂದರೆ ಗುದದ್ವಾರದ ಒಳಗಡೆ ಒಂದು ರೀತಿಯ ಮೊಳಕೆ ಬಂದ ಹಾಗೆ ಬಂದಿರುತ್ತದೆ ಆದ್ದರಿಂದ ಈ ಸಮಸ್ಯೆ ದೂರವಾಗುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾದರೆ ಈ ದಿನ ಈ ಪಿಸ್ತೂಲ ಎನ್ನುವಂತಹ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದು ಹೇಗೆ ಎಂದು ಈ ದಿನ ತಿಳಿಯೋಣ.

ಮೊದಲನೆಯದಾಗಿ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ನೋಡುವುದಾದರೆ ಅಜೀರ್ಣ, ಮಲಬದ್ಧತೆ, ವಿರುದ್ಧ ಆಹಾರ ಪದ್ಧತಿ, ಜೀವನಶೈಲಿಯಲ್ಲಿ ಆಗುವಂತಹ ಅಸಮತೋಲನದಿಂದ ಹೀಗೆ ಹತ್ತು ಹಲವಾರು ಕಾರಣದಿಂದ ಈ ಸಮಸ್ಯೆ ಬರುತ್ತದೆ. ಹಾಗಾದರೆ ಇದಕ್ಕೆ ಪರಿಹಾರ ಏನು ಎಂದೂ ನೋಡುವುದಾದರೆ ಮೊದಲು ಅಜೀರ್ಣ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು ಆಗ ಇಂತಹ ಯಾವುದೇ ತೊಂದರೆಗಳು ಸಹ ಕಾಣಿಸಿಕೊಳ್ಳುವುದಿಲ್ಲ.

ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಒಂದು ಚಮಚ ಮುಟ್ಟಿದರೆ ಮುನಿ ಸೊಪ್ಪಿನ ಚಟ್ನಿ
* ಅರ್ಧ ಚಮಚ ಎಕ್ಕದ ಎಲೆಯ ಚಟ್ನಿ
* ಅರ್ಧ ಚಮಚ ನುಗ್ಗೆ ಸೊಪ್ಪಿನ ಚಟ್ನಿ.
ಇಷ್ಟನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಗುದದ್ವಾರಕ್ಕೆ ಹಾಕಿ ಒಂದು ಬಟ್ಟೆಯನ್ನು ಕಟ್ಟಿಕೊಂಡು ರಾತ್ರಿ ಮಲಗಬೇಕು ಈ ರೀತಿ ನೀವು 21 ದಿನ ಮಾಡಿದ್ದೆ ಆದಲ್ಲಿ ಗುದದ್ವಾರದಲ್ಲಿ ಇರುವಂತಹ ಎಲ್ಲಾ ಕೆಟ್ಟ ಅಂಶಗಳು ಸಹ ಬೀಳುತ್ತದೆ.

* ಜೊತೆಗೆ ಒಂದು ಹಿಡಿ ಮುಟ್ಟಿದರೆ ಮುನಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಅರೆದು 50 ರಿಂದ 60 ಗ್ರಾಂ ನಷ್ಟು ರಸ ತೆಗೆದು ಕೊಂಡು ಒಂದು ಲೋಟ ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಅದನ್ನು ಬೆಳಗ್ಗೆ 5 ರಿಂದ 5:30 ರ ಒಳಗೆ 21 ದಿನ ಸೇವನೆ ಮಾಡಬೇಕು ಈ ರೀತಿ ಸೇವನೆ ಮಾಡಿದರೆ ಎಂತದ್ದೇ ಮೂಲವ್ಯಾಧಿ ಸಮಸ್ಯೆ ಇದ್ದರೂ ಅದು ದೂರವಾಗುತ್ತಾ ಬರುತ್ತದೆ.

https://youtu.be/wyTmlrsKn9I?si=YPaQbsUSrVFP2V24