Home Blog Page 142

ಹಸ್ತದಲ್ಲಿ ಇರುವ ರೇಖೆಗಳು ಭವಿಷ್ಯವನ್ನು ಸೂಚಿಸುತ್ತವೆ, ಕೈಯಲ್ಲಿ ಈ ರೀತಿ ರೇಖೆ ಇದ್ದರೆ ಎರಡು ಮದುವೆ ಆಗೋದು ಗ್ಯಾರೆಂಟಿ.!

 

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವ ಗಾದೆ ಇದೆ. ಈ ಗಾದೆ ಮಾಡಿದಾಗ ಅರ್ಥ ಏನಿತ್ತೋ ಆದರೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಹಸ್ತವನ್ನು ಕನ್ನಡಿಗೆ ಹೋಲಿಸಬಹುದು. ಯಾಕೆಂದರೆ ನಮ್ಮ ಹುಟ್ಟಿದ ಜನ್ಮ ನಕ್ಷತ್ರ, ರಾಶಿ, ಸಮಯ, ಘಳಿಗೆ ಆಧಾರದ ಮೇಲೆ ಜಾತಕ ಏಕೆ ಸಿದ್ಧವಾಗಿರುತ್ತದೆಯೋ ನಮ್ಮ ಹಣೆಬರಹ ಹೇಗೆ ಬರೆಯಲಾಗಿರುತ್ತದೆ ಅದೇ ರೀತಿಯಾಗಿ ನಮ್ಮ ಕೈ ರೇಖೆಗಳು ಇರುತ್ತವೆ ಎನ್ನುವುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಇಂದಿಗೂ ಕೂಡ ಕೈಯಲ್ಲಿರುವ ಕೈ ರೇಖೆ ತೋರಿಸಿ ಭವಿಷ್ಯವನ್ನು ಕೇಳುವವರು, ಅದನ್ನು ನಂಬಿ ಪಾಲಿಸುವ, ಮತ್ತು ಅದರಂತೆ ಬದುಕಿನಲ್ಲಿ ಘಟನೆಗಳು ನಡೆದಿರುವ ಉದಾಹರಣೆಯನ್ನು ತಿಳಿಸುವ ಸಹಸ್ರಾರು ಮಂದಿ ಇದ್ದಾರೆ. ಹಲವರಿಗೆ ಜಾತಕ ಬರೆಸಲು ಆಗಿರುವುದಿಲ್ಲ, ಇನ್ನು ಕೆಲವರಿಗೆ ತಂದೆ ತಾಯಿ ಅವರು ಹುಟ್ಟಿದ ಸರಿಯಾದ ದಿನಾಂಕವನ್ನೇ ಮರೆತು ಬಿಟ್ಟಿರುತ್ತಾರೆ.

ಗ್ಯಾಸ್ ಸ್ಟವ್ ಬರ್ನರ್ ಹೀಗೆ ಕ್ಲೀನ್ ಮಾಡಿ.!

ಅಂತವರಿಗೆಲ್ಲಾ ಜೀವನದಲ್ಲಿ ಏನಾಗುತ್ತದೆ ಏನಾಗಬಹುದು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಕೈ ರೇಖೆಗಳೇ ದಾರಿದೀಪ ಎಂದು ಹೇಳಬಹುದು. ಕೈಯಲ್ಲಿರುವ ರೇಖೆಗಳು ಹಣ, ವಿದ್ಯೆ, ಆರೋಗ್ಯ, ಸಂಪತ್ತು, ವೈವಾಹಿಕ ಜೀವನ, ಮಕ್ಕಳು ಈ ರೀತಿ ಎಲ್ಲದರ ಬಗ್ಗೆಯೂ ತಿಳಿಸುತ್ತವೆ. ಅವುಗಳು ಬೆಳವಣಿಗೆ ಹೊಂದಿರುವ ಅಥವಾ ಕವಲೊಡೆದಿರುವ ಅಥವಾ ಅವುಗಳ ಉಂಟುಮಾಡುವ ಚಿಹ್ನೆಯ ಮೂಲಕ ಹೀಗೆ ಆಗುತ್ತದೆ ಎಂದು ನಿಖರವಾಗಿ ಹೇಳುತ್ತಾರೆ ತಜ್ಞ ಜ್ಯೋತಿಷ್ಯಿಗಳು.

ಹಾಗೆಯೇ ಇಂದು ಈ ಅಂಕಣದಲ್ಲಿ ಹೇಗೆ ಕೈ ರೇಖೆಗಳು ವಿವಾಹ ಜೀವನದ ಬಗ್ಗೆ ತಿಳಿಸುತ್ತವೆ, ಎರಡನೇ ಮದುವೆ ಯೋಗದ ಬಗ್ಗೆ ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ತಿಳಿಸುತ್ತಿದ್ದೇವೆ. ಸದ್ಯಕ್ಕೆ ಈಗಿನ ಕಾಲಕ್ಕೆ ಹೋಲಿಸಿಕೊಂಡರೆ ಇದನ್ನು ಎರಡನೇ ವಿವಾಹದ ಯೋಗ ಎನ್ನಬೇಕೋ ಅಥವಾ ದೋಷ ಎನ್ನುವ ಬೇಕೋ ಎನ್ನುವ ಕನ್ಫ್ಯೂಷನ್ ಖಂಡಿತ ಉಂಟಾಗುತ್ತದೆ.

ಪ್ರತಿದಿನ ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗ ಇಲ್ಲದೆ ಆರೋಗ್ಯವಾಗಿರುವಿರಿ.!

ಈ ಹಿಂದೆ ಪುರುಷರಿಗೆ ಮಾತ್ರ ಬಹುಪತ್ನಿತ್ವದ ಅವಕಾಶ ಇತ್ತು, ರಾಜ ಮಹಾರಾಜರು ಹೀಗೆ ಹೆಚ್ಚು ಮದುವೆ ಆಗುತ್ತಿದ್ದರು. ಕಾಲ ಕಳೆದಂತೆಲ್ಲ ಪ್ರತಿಯೊಬ್ಬರಿಗೂ ಜೀವನ ಸಂಗಾತಿ ಅನಿವಾರ್ಯ ಆಗಿರುವ ಕಾರಣದಿಂದಾಗಿ ಹೊಂದಾಣಿಕೆ ಸಮಸ್ಯೆ ಉಂಟಾಗಿ ಅಥವಾ ಸಂಗಾತಿ ಅಗಲಿದ ಕಾರಣಕ್ಕಾಗಿ ಅಥವಾ ಪ್ರೀತಿ ಮಾಡುವಾಗ ಮೋಸ ಹೋದ ಕಾರಣ ಮದುವೆಗೆ ಮುಂಚೆ ಮುರಿದ ಸಂಬಂಧದ ಕಾರಣ ಆ ಸಂಗಾತಿಯನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿ ಜೀವನ ನಡೆಸಬೇಕಾದ ಪರಿಸ್ಥಿತಿ ಬರುತ್ತದೆ.

ಈ ರೀತಿ ಯಾವುದೇ ರೂಪದಲ್ಲಿ ಯಾರಾದರೂ ನಮ್ಮ ಜೊತೆ ಸಂಗಾತಿಯಾಗಿ ಬರುವುದಿದ್ದರೂ ಅದನ್ನು ಕೈ ರೇಖೆ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಕೈ ನಲ್ಲಿರುವ ಆರೋಗ್ಯ ರೇಖೆಯ ಕೆಳಗೆ ಹಾಗೂ ಕಿರುಗಳ ಬೆರಳಿನ ಪಕ್ಕದಲ್ಲಿ ಮೂಡಿರುವ ಗೆರೆಗಳು ಇದನ್ನು ಹೇಳುತ್ತವೆ. ಇದರಲ್ಲಿ ಕೆಲವರಿಗೆ ಒಂದೇ ಗಾಢವಾದ ಗೆರೆ ಇರುತ್ತದೆ, ಅಂತಹವರನ್ನು ಏಕ ಪತ್ನಿ ಅಥವಾ ಏಕ ಪತಿ ಹೊಂದಿರುವವರು ಎನ್ನಬಹುದು.

ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!

ಆದರೆ ಕೆಲವರಿಗೆ ಎರಡು ಗಾಢ ರೇಖೆಗಳು ಅಥವಾ ಒಂದು ಗಾಢ ರೇಖೆ ಜೊತೆಗೆ ಎರಡು ಮೂರು ಸಣ್ಣ ರೇಖೆಗಳು ಇರುತ್ತವೆ. ಎಷ್ಟು ರೇಖೆಗಳು ಇರುತ್ತವೋ ಅಷ್ಟು ಸಂಗಾತಿಗಳು ಅವರ ಬದುಕಿನಲ್ಲಿ ಬರುತ್ತಾರೆ ಎಂದು ಹೇಳಬಹುದಾಗಿದೆ. ಹಣೆ ಬರಹದಲ್ಲಿ ಈಗಾಗಲೇ ಬರೆದಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ಮಾತು ಕೂಡ ಇದೆ. ಆದರೆ ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಂಡು, ಪರಿಹಾರಗಳನ್ನು ಮಾಡಿಕೊಂಡು ಮುಂದೆ ಬರುವ ಸಂಕಷ್ಟಗಳನ್ನು ಅರಿತುಕೊಂಡು ಆ ಕುರಿತು ಜಾಗೃತಿಯಾಗಿ ಬದುಕಲು ಪ್ರಯತ್ನಿಸಬಹುದಲ್ಲವೇ.?

ಗ್ಯಾಸ್ ಸ್ಟವ್ ಬರ್ನರ್ ಹೀಗೆ ಕ್ಲೀನ್ ಮಾಡಿ.!

 

ಗ್ಯಾಸ್ ಸ್ಟವ್ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರಬೇಕು ಎಂದರೆ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಮುಖ್ಯವಾ ಗಿರುತ್ತದೆ. ಈ ಟಿಪ್ಸ್ ಗಳನ್ನು ಅನುಸರಿಸುವುದರಿಂದ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ ಎಂದೇ ಹೇಳಬಹುದು. ಆದರೆ ಕೆಲವೊಂದಷ್ಟು ಜನರಿಗೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಿದರೆ ಅದು ಅನುಕೂಲವಾಗುತ್ತದೆ ಎನ್ನುವ ಮಾಹಿತಿ ತಿಳಿದಿರುವುದಿಲ್ಲ.

ಬದಲಿಗೆ ಯಾವುದೇ ರೀತಿಯ ಉಪಯುಕ್ತ ವಾಗುವಂತಹ ವಿಧಾನಗಳನ್ನು ಅನುಸರಿಸುವುದಿಲ್ಲ ಈ ರೀತಿ ನಿರ್ಲಕ್ಷಿಸಿದರೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಗ್ಯಾಸ್ ಹೆಚ್ಚು ದಿನಗಳವರೆಗೆ ಬರಬೇಕು ಎಂದರೆ ಯಾವ ಕೆಲವು ಉಪಯುಕ್ತ ವಾದ ಟಿಪ್ಸ್ ಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.

ಪ್ರತಿದಿನ ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗ ಇಲ್ಲದೆ ಆರೋಗ್ಯವಾಗಿರುವಿರಿ.!

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬರೂ ಕೂಡ ಗ್ಯಾಸ್ ಸ್ಟವ್ ಅನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರುತ್ತಾರೆ ಅಂದರೆ ಅದರ ಮೇಲೆ ಯಾವುದೇ ರೀತಿಯ ಪದಾರ್ಥ ಚೆಲ್ಲಿದರು ಅದನ್ನು ಸ್ವಚ್ಛ ಮಾಡುತ್ತಿರುತ್ತಾರೆ ಆದರೆ ಸ್ಟವ್ ಮೇಲಿನ ಭಾಗದಲ್ಲಿ ಮಾತ್ರ ಸ್ವಚ್ಛ ಮಾಡಿದರೆ ಸಾಧ್ಯವಾಗುವುದಿಲ್ಲ. ಬದಲಿಗೆ ಸ್ಟವ್ ಬರ್ನರ್ ಗಳನ್ನು ಸ್ವಚ್ಛ ಮಾಡುವುದು ಬಹಳ ಮುಖ್ಯ ಹೌದು ನಾವು ಪ್ರತಿನಿತ್ಯ ಅದರ ಮೇಲೆ ಆಹಾರವನ್ನು ತಯಾರಿಸುವುದರಿಂದ ಸಣ್ಣಪುಟ್ಟ ಆಹಾರಗಳು ಧೂಳು ಕಸ ಇವೆಲ್ಲವೂ ಕೂಡ ಸೇರಿರುತ್ತದೆ.

ಇದರಿಂದ ಗ್ಯಾಸ್ ಸ್ಟವ್ ಉರಿ ಜೋರಾಗಿ ಬರುವುದಿಲ್ಲ. ಬದಲಿಗೆ ಸಣ್ಣ ಉರಿಯಲ್ಲಿ ಬರುತ್ತಿರುತ್ತದೆ ಆದರೆ ಹೆಚ್ಚಿನ ಜನ ಅದನ್ನು ಗಮನಿಸುವುದಿಲ್ಲ ಬದಲಿಗೆ ಇಷ್ಟೆ ಉರಿಯುವುದು ಎಂಬ ಅರ್ಥವನ್ನು ಮಾಡಿಕೊಳ್ಳುತ್ತಾರೆ. ಬದಲಿಗೆ ಯಾವ ಒಂದು ಕಾರಣಕ್ಕಾಗಿ ಹೀಗೆ ಉರಿಯುತ್ತಿದೆ ಎನ್ನುವು ದನ್ನು ತಿಳಿದು ತಕ್ಷಣವೇ ನೀವು ಗ್ಯಾಸ್ ಸ್ಟವ್ ಬರ್ನರ್ ಅನ್ನು ಸ್ವಚ್ಛ ಮಾಡುವುದು ಬಹಳ ಮುಖ್ಯ.

ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!

ಹೌದು ಗ್ಯಾಸ್ ಸ್ಟವ್ ಬರ್ನರ್ ಅನ್ನು ನಾವು ತಿಂಗಳಿಗೆ ಒಮ್ಮೆ ಅಥವಾ ಎರಡು ತಿಂಗಳಿಗೆ ಒಮ್ಮೆ ಸಂಪೂರ್ಣವಾಗಿ ಎಲ್ಲವನ್ನು ತೆಗೆದು ಅದನ್ನು ಹಳೆಯ ಬ್ರಷ್ ಸಹಾಯದಿಂದ ಚೆನ್ನಾಗಿ ಕ್ಲೀನ್ ಮಾಡಿ ಅದರಲ್ಲಿ ರುವಂತಹ ಧೂಳು ಕಸ ಅದರಲ್ಲಿ ಸೇರಿರುವಂತಹ ಆಹಾರ ಪದಾರ್ಥ ಎಲ್ಲವನ್ನು ಸಹ ತೆಗೆದು ಹಾಕಬೇಕು. ಈ ರೀತಿ ಮಾಡುವುದರಿಂದ ಹೆಚ್ಚು ದಿನಗಳವರೆಗೆ ಗ್ಯಾಸ್ ಸಿಲಿಂಡರ್ ಬರುತ್ತದೆ ಹಾಗೂ ಗ್ಯಾಸ್ ಸ್ಟವ್ ಕೂಡ ಹಾಳಾಗದಂತೆ ಇರುತ್ತದೆ.

ಹಾಗೂ ಅದೇ ರೀತಿಯಾಗಿ ಬರ್ನರ್ ಅನ್ನು ಸ್ವಚ್ಛ ಮಾಡುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಸ್ಟವ್ ಬರ್ನರ್ ಅನ್ನು ಹೇಗೆ ಸ್ವಚ್ಛ ಮಾಡುವುದು ಎಂದು ನೋಡುವುದಾದರೆ ಒಂದು ಕಟಿಂಗ್ ಪ್ಲೇಯರ್ ಸಹಾಯದಿಂದ ಅಥವಾ ಒಂದು ಸ್ಪಾನರ್ ನಿಂದ ಸ್ಟವ್ ಬರ್ನರ್ ನಟ್ ಅನ್ನು ತೆಗೆಯಬೇಕು. ಆನಂತರ ಅದು ಸಂಪೂರ್ಣವಾಗಿ ಹೊರಬರುತ್ತದೆ ಅದನ್ನು ಒಂದು ಹಳೆಯ ಭ್ರಷ್ ಸಹಾಯದಿಂದ ಚೆನ್ನಾಗಿ ಸ್ವಚ್ಛ ಮಾಡುವುದರಿಂದ ಸ್ಟವ್ ಬರ್ನರ್ ನಲ್ಲಿ ಕಟ್ಟಿಕೊಂಡಿರುವಂತಹ ಎಲ್ಲ ದೂಳು ಕಸ ಎಲ್ಲವೂ ಕೂಡ ಆಚೆ ಬರುತ್ತದೆ.

ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!

* ಹಾಗೂ ಸ್ಟವ್ ನಲ್ಲಿ ಆನ್ ಮಾಡುವಂತಹ ಬಟನ್ ಅನ್ನು ಕಟಿಂಗ್ ಪ್ಲೇಯರ್ ಸಹಾಯದಿಂದ ಬಿಚ್ಚಿ ಅದನ್ನು ಸಹ ಸಂಪೂರ್ಣವಾಗಿ ಸ್ವಚ್ಛ ಮಾಡಿ ಮತ್ತೆ ಜೋಡಣೆ ಮಾಡುವುದರಿಂದ ಸ್ಟವ್ ಅನ್ನು ನಾವು ಸಂಪೂರ್ಣವಾಗಿ ಸ್ವಚ್ಛ ಮಾಡಿದಂತಾಗುತ್ತದೆ. ಹಾಗಾಗಿ ಇಂತಹ ಕೆಲವೊಂದು ಟಿಪ್ಸ್ ಗಳನ್ನು ಪ್ರತಿಯೊಬ್ಬರೂ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಇದು ಎಲ್ಲರಿಗೂ ಕೂಡ ಅನುಕೂಲ ಎಂದು ಹೇಳಬಹುದು.

ಪ್ರತಿದಿನ ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗ ಇಲ್ಲದೆ ಆರೋಗ್ಯವಾಗಿರುವಿರಿ.!

 

ಪ್ರತಿಯೊಬ್ಬ ಮನುಷ್ಯನು ಕೂಡ ಜೀವಂತವಾಗಿ ಇರಬೇಕು ಎಂದರೆ ಅವನಿಗೆ ಬಹು ಮುಖ್ಯವಾಗಿ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ. ಹೌದು ನೀರು ಇಲ್ಲದೆ ಯಾವುದೇ ಪ್ರಾಣಿ, ಪಕ್ಷಿ ಮನುಷ್ಯ ಯಾರು ಕೂಡ ಬದುಕಿರಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ. ಅದರಲ್ಲೂ ನಮಗೆಲ್ಲರಿಗೂ ತಿಳಿದಿರುವಂತೆ ಮನುಷ್ಯನ ದೇಹದಲ್ಲಿ ಶೇಕಡ ಎಪ್ಪತ್ತರಷ್ಟು ನೀರೇ ಇರುವುದರಿಂದ ನೀರಿನ ಅಗತ್ಯತೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ನಾವು ನಮ್ಮ ಜೀವನ ಶೈಲಿಯಲ್ಲಿ ಯಾವ ರೀತಿಯಾಗಿ ನೀರನ್ನು ಕುಡಿಯಬೇಕು ಅಂದರೆ ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಆಹಾರವನ್ನು ಸೇವನೆ ಮಾಡುವಂತಹ ಸಮಯದಲ್ಲಿ ನೀರನ್ನು ಕುಡಿಯುವಾಗ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ನೀರನ್ನು ಕುಡಿಯುವಾಗ ಯಾವ ಕೆಲವು ಅಗತ್ಯವಾದಂತಹ ಮಾಹಿತಿಗಳನ್ನು ತಿಳಿದುಕೊಂಡಿರಬೇಕು, ಹೀಗೆ ಈ ಒಂದು ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಕೂಲಂಕುಶವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತ ವಿಷಯ ಏನು ಎಂದರೆ ನಮ್ಮ ಈ ಒಂದು ಜೀವನದಲ್ಲಿ ನಮ್ಮ ಜೀವವನ್ನು ಕಾಪಾಡಿಕೊಳ್ಳುವುದಕ್ಕೆ ಬೇಕಾಗಿರುವಂತಹ ಬಹಳ ಪ್ರಮುಖವಾದ ವಸ್ತು ಯಾವುದು ಎಂದರೆ ಅದು ನೀರು ಗಾಳಿ ಹಾಗಾಗಿ ಇವೆರಡನ್ನು ಕೂಡ ನಾವು ಬಹಳ ಜೋಪಾನವಾಗಿ ಕಾಪಾಡಿಕೊಳ್ಳುವುದು ಅಂದರೆ ಇವೆರಡನ್ನು ನಾವು ಯಾವುದೇ ರೀತಿಯ ನಾಶವನ್ನು ಮಾಡಬಾರದು.

ಇವೆರಡನ್ನೂ ಸಹ ನಮ್ಮ ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ನಮ್ಮ ಈ ಒಂದು ಪೀಳಿಗೆ ಮುಗಿದ ತಕ್ಷಣ ಇವೆರಡು ನಾಶವಾಗಬಾರದು. ಬದಲಿಗೆ ನಮ್ಮ ಮುಂದಿನ ಪೀಳಿಗೆಗೆ ಇದರ ಅಗತ್ಯತೆ ತುಂಬಾ ಇದೆ ಆದ್ದರಿಂದ ಇದನ್ನು ನಾವು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳಬೇಕು ಅಷ್ಟನ್ನು ಉಪಯೋಗಿಸಿ ಅದನ್ನು ಕಾಪಾಡಬೇಕು ಎನ್ನುವಂತಹ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೀರನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಹಾಗೂ ಯಾವ ರೀತಿಯಾಗಿ ನಾವು ಅದನ್ನು ಸೇವನೆ ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗಿನಂತೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಬೆಳಿಗ್ಗೆ ಎದ್ದ ನಂತರ ಬರಿ ಹೊಟ್ಟೆಯಲ್ಲಿ 1 ಗ್ಲಾಸ್ ಬಿಸಿನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಆ ರೀತಿ ಕುಡಿಯುವುದರಿಂದ ಶರೀರದಲ್ಲಿರುವ ವಿಷ ಪದಾರ್ಥಗಳನ್ನು ಹೊರಗಡೆ ಹಾಕಲು ಸಹಾಯ ಮಾಡುತ್ತದೆ.
* ಸ್ನಾನ ಮಾಡುವ ಅರ್ಧ ಗಂಟೆ ಮೊದಲು ನೀರು ಕುಡಿಯುವುದರಿಂದ ಬ್ಲಡ್ ಪ್ರೆಷರ್ ಅನ್ನು ಕಂಟ್ರೋಲ್ ಅಲ್ಲಿ ಇಡಲು ಸಹಾಯ ಮಾಡುತ್ತದೆ.

ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!

* ನಿದ್ರೆ ಮಾಡುವ ಮುಂಚೆ ಒಂದು ಗ್ಲಾಸ್ ನೀರು ಕುಡಿದು ಮಲಗಿ ಆ ರೀತಿ ಮಾಡುವುದರಿಂದ ಹಾರ್ಟ್ ಅಟ್ಯಾಕ್ ಸಮಸ್ಯೆ ಬಾರದಂತೆ ತಡೆಗಟ್ಟಬಹುದು.
* ಊಟ ಮಾಡಿಕೊಂಡಿರುವಾಗ ಮತ್ತೆ ಊಟ ಮಾಡಿದ ಅರ್ಧ ಗಂಟೆ ವರೆಗೂ ನೀರು ಕುಡಿಯಬಾರದು ಊಟ ಮಾಡಿ ಅರ್ಧ ಗಂಟೆ ಆದ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.
* ಎಕ್ಸರ್ಸೈಜ್ ಅಥವಾ ವರ್ಕೌಟ್ ಮಾಡಿದ ನಂತರ ಖಂಡಿತ ನೀರನ್ನು ಕುಡಿಯಿರಿ ಹಾಗೆ ಮಾಡೋದ್ರಿಂದ ಡಿ ಹೈಡೇಟ್ ಆಗದಂತೆ ತಡೆಗಟ್ಟಬಹುದು.

* ಗಮನಿಸಿ ಯಾವಾಗಲೂ ನೀರನ್ನು ಕುಳಿತುಕೊಂಡೆ ಕುಡಿಯಬೇಕು ಜೊತೆಗೆ ಗಟಗಟ ಅಂತ ಕುಡಿಯಬಾರದು ಸಿಪ್ ಮಾಡಿಕೊಂಡು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಒಬ್ಬ ಮನುಷ್ಯ ಪ್ರತಿದಿನ 2-3 ಲೀಟರ್ ನೀರು ಕುಡಿಯಬೇಕು ಅದಕ್ಕಿಂತ ಜಾಸ್ತಿ ಕುಡಿದರು ಕೂಡ ಇನ್ನೂ ಒಳ್ಳೆಯದೇ ಆದರೆ ಕಡಿಮೆ ಮಾಡಬೇಡಿ. ಪ್ರತ್ಯೇಕವಾಗಿ ಬೇಸಗೆ ಕಾಲದಲ್ಲಿ ನೀರು ಕಡಿಮೆ ಕುಡಿಯುವುದರಿಂದ ಮೂತ್ರ ಉರಿ ಬರುವ ಸಾಧ್ಯತೆ ಹೆಚ್ಚು.

ಸ್ಮಶಾನ ಭೈರವಿ ಮಂತ್ರವನ್ನು ಒಂದು ಬಾರಿ ಪಠಿಸಿ ಸಾಕು ಒಂದೇ ನಿಮಿಷದಲ್ಲಿ ನಿಮ್ಮ ಆಸೆ ಈಡೇರುತ್ತದೆ.! ಪ್ರಯೋಗ ಮಾಡಿ ನೋಡಿ ಬೇಕಾದರೆ.!

ಜೊತೆಗೆ ನೀರು ಕಡಿಮೆ ಕುಡಿಯುವುದರಿಂದ ಶರೀರದಲ್ಲಿರುವ ವಿಷ ಪದಾರ್ಥಗಳು ಹೊರಗಡೆ ಹೋಗಲು ಆಗುವುದಿಲ್ಲ ಮತ್ತೆ ಶರೀರ ಡಿ ಹೈಡ್ರೆಟ್ ಆಗುವ ಚಾನ್ಸ್ ಕೂಡ. ಧಾರಾಳವಾಗಿ ನೀರು ಕುಡಿಯುವುದರಿಂದ ಚರ್ಮಕ್ಕೂ ಕೂಡ ಒಳ್ಳೆಯದು ಆರೋಗ್ಯಕ್ಕೂ ಕೂಡ ಒಳ್ಳೆಯದು.

ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಾತ್ರೂಮ್ ನಲ್ಲಿರುವಂತಹ ಟೈಲ್ಸ್ ಕಡಿಮೆ ಸಮಯದಲ್ಲಿಯೇ ತನ್ನ ಸ್ವಚ್ಛತೆಯನ್ನು ಕಳೆದುಕೊಳ್ಳು ತ್ತದೆ ಹೌದು ನಾವು ಪ್ರತಿನಿತ್ಯ ನೀರನ್ನು ಟೈಲ್ಸ್ ಗೆ ತಾಗಿಸುವುದರಿಂದ ಟೈಲ್ಸ್ ಕಡಿಮೆ ಸಮಯದಲ್ಲಿ ಹಾಳಾಗುತ್ತದೆ. ಅಂದರೆ ಅದು ಕೊಳೆಯಾ ಗುತ್ತಿರುತ್ತದೆ. ಆದ್ದರಿಂದ ಬಾತ್ ರೂಮ್ ಟೈಲ್ಸ್ ಅನ್ನು ನಾವು ವಾರಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡುವುದು ಒಳ್ಳೆಯದು ಹಾಗೇನಾದರೂ ಹಾಗೆ ಬಿಟ್ಟರೆ ಅದನ್ನು ಸ್ವಚ್ಛ ಮಾಡುವುದೇ ಒಂದು ದೊಡ್ಡ ಸಾಹಸ ಎಂದೇ ಹೇಳುತ್ತಿರುತ್ತಾರೆ.

ಹಾಗಾದರೆ ಈ ದಿನ ಬಾತ್ರೂಮ್ ನಲ್ಲಿ ಇರುವಂತಹ ಟೈಲ್ಸ್ ಎಲ್ಲವೂ ಕೊಳೆಯಾಗಿದ್ದರೆ ಅದನ್ನು ಹೇಗೆ ಸ್ವಚ್ಛ ಮಾಡುವುದು ಹಾಗೂ ಯಾವ ಎರಡು ಪದಾರ್ಥವನ್ನು ಉಪಯೋಗಿಸಿ ಅದನ್ನು ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮ ಇಲ್ಲದೆ ಸ್ವಚ್ಛ ಮಾಡಬಹುದು ಹಾಗೂ ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!

ಹಾಗಾದರೆ ಈ ಒಂದು ಅದ್ಭುತವಾದಂತಹ ಮ್ಯಾಜಿಕಲ್ ರೆಮಿಡಿ ಯಾವುದು ಎಂದು ಈ ಕೆಳಗೆ ತಿಳಿಯೋಣ.
ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ
• ಎರಡರಿಂದ ಮೂರು ಚಮಚ ಅಡುಗೆ ಸೋಡ
• ಹೈಡ್ರೋಜನ್ ಪೆರಾಕ್ಸೈಡ್
ಈ ಎರಡು ಪದಾರ್ಥ ಇದ್ದರೆ ಸಾಕು, ನಿಮ್ಮ ಬಾತ್ರೂಮ್ ಟೈಲ್ಸ್ ಅನ್ನು ಸಂಪೂರ್ಣವಾಗಿ ಫಳ ಫಳ ಹೊಳೆಯುವ ರೀತಿ ಸ್ವಚ್ಛ ಮಾಡಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

ಒಂದು ಪಾತ್ರೆಗೆ ಎರಡರಿಂದ ಮೂರು ಚಮಚ ಅಡುಗೆ ಸೋಡವನ್ನು ಹಾಕಿ ಅದಕ್ಕೆ ನಾಲ್ಕು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿ ಮಿಶ್ರಣ ಮಾಡಿದಂತಹ ಈ ನೀರನ್ನು ಬಾತ್ರೂಮ್ ಟೈಲ್ಸ್ ಗೆ ಹಾಕಿ ಉಜ್ಜಿದರೆ ಸಾಕು ಕೊಳೆ ಎಲ್ಲವೂ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ಯಾವುದೇ ರೀತಿಯ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ.

ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!

ಅದರಲ್ಲೂ ಈ ಒಂದು ವಿಧಾನವನ್ನು ನೀವು 15 ದಿನಗಳಿಗೆ ಒಮ್ಮೆ ಮಾಡಿದರೆ ಸಾಕು ನಿಮ್ಮ ಬಾತ್ರೂಮ್ ನಲ್ಲಿ ಇರುವಂತಹ ಟೈಲ್ಸ್ ಎಲ್ಲ ವೂ ಕೂಡ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಬದಲಿಗೆ ಯಾವುದೇ ರೀತಿಯ ಪದಾರ್ಥವನ್ನು ನೀವು ಮಾರುಕಟ್ಟೆಯಿಂದ ಹೆಚ್ಚಿನ ಹಣವನ್ನು ಕೊಟ್ಟು ಖರೀದಿ ಮಾಡಿ ತಂದು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.

ಬದಲಿಗೆ ಕಡಿಮೆ ಹಣದಲ್ಲಿಯೇ ನೀವು ಇವೆರಡನ್ನು ತಂದು ಈ ಒಂದು ವಿಧಾನವನ್ನು ಉಪಯೋಗಿಸಿ ಬಾತ್ರೂಮ್ ಟೈಲ್ಸ್ ಅನ್ನು ಸ್ವಚ್ಛ ಮಾಡಬಹುದಾಗಿದೆ. ಕೆಲಸಕ್ಕೆ ಹೋಗುವಂತಹ ಮಹಿಳೆಯರು ಯಾವ ಕೆಲವು ಕೆಲಸವನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದು ಎಂದು ಪ್ರಯತ್ನಿಸುತ್ತಿರುತ್ತಾರೋ ಅಂಥವರು ಇಂತಹ ಕೆಲವು ವಿಧಾನಗಳನ್ನು ಅನುಸರಿಸು ವುದರಿಂದ ನಿಮಗೆ ಸಮಯದ ಉಳಿತಾಯವಾಗುತ್ತದೆ ಹಾಗೂ ಯಾವುದೇ ರೀತಿಯ ಹೆಚ್ಚು ಶ್ರಮಪಡುವ ಅಗತ್ಯ ಇರುವುದಿಲ್ಲ ಎಂದೇ ಹೇಳಬಹುದು.

ಸ್ಮಶಾನ ಭೈರವಿ ಮಂತ್ರವನ್ನು ಒಂದು ಬಾರಿ ಪಠಿಸಿ ಸಾಕು ಒಂದೇ ನಿಮಿಷದಲ್ಲಿ ನಿಮ್ಮ ಆಸೆ ಈಡೇರುತ್ತದೆ.! ಪ್ರಯೋಗ ಮಾಡಿ ನೋಡಿ ಬೇಕಾದರೆ.!

ಆದ್ದರಿಂದ ಈ ಒಂದು ವಿಧಾನ ಪ್ರತಿಯೊಬ್ಬ ಮಹಿಳೆಗೂ ಕೂಡ ತುಂಬಾ ಅನುಕೂಲಕರವಾಗಿದ್ದು ಪ್ರತಿಯೊಬ್ಬರೂ ಇದನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮೊದಲೇ ಹೇಳಿದಂತೆ ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅಗತ್ಯತೆ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕಡಿಮೆ ಸಮಯದಲ್ಲಿ ಕಡಿಮೆ ಕರ್ಚಿನಲ್ಲಿ ನೀವು ಈ ಒಂದು ವಿಧಾನವನ್ನು ಅನುಸರಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!

 

ಒಬ್ಬ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಹೆಸರಿಸಿ ಹೇಳುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಯು ಕೂಡ ಪ್ರತ್ಯೇಕವಾದ ಒಂದು ಹೆಸರು ಅವಶ್ಯಕತೆ ಇದ್ದೇ ಇದೆ. ಮನುಷ್ಯನಿಗೆ ಮಾತ್ರ ಈ ರೀತಿ ಒಬ್ಬರಿಗೆ ಒಂದೊಂದು ಹೆಸರು ಇಟ್ಟುಕೊಳ್ಳುವ ಅದೃಷ್ಟ ಇರುವುದು. ಈ ಹೆಸರು ಇಟ್ಟುಕೊಳ್ಳುವುದೇ ಅದೃಷ್ಟ ಮಾತ್ರವಲ್ಲದೆ ನಾವು ಇಟ್ಟುಕೊಳ್ಳುವ ಹೆಸರಿನಿಂದಲೂ ಕೂಡ ನಮಗೆ ಪಾಸಿಟಿವ್ ಹಾಗೂ ನೆಗೆಟಿವ್ ವೈಬ್ರೇಶನ್ ಬರುತ್ತದೆ.

ಆದರೆ ಇದನ್ನು ಹಲವರು ನಂಬದೆ ಹೆಸರಿನಲ್ಲಿ ಏನಿದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಸಂಖ್ಯಾಶಾಸ್ತ್ರ ಹೇಳುತ್ತದೆ ನಾವು ಇಟ್ಟುಕೊಳ್ಳುವ ಹೆಸರು ಸರಿ ಇಲ್ಲ ಎಂದರೆ ಅದರ ಕಾರಣದಿಂದಲೇ ಬದುಕು ಹಾಳಾಗಿ ಹೋಗಬಹುದು ಎಂದು, ಅದನ್ನು ಉದಾಹರಣೆಯೊಂದಿಗೆ ನಾವು ತಿಳಿಸುತ್ತಿದ್ದೇವೆ. ಮ್ಮ ಸುತ್ತಲೂ ಈಗ ನಾವು ಉದಾಹರಣೆಯಲ್ಲಿ ಹೇಳುವ ಹೆಸರಿನವರು ಇದ್ದರೆ ನೀವೇ ಪರೀಕ್ಷಿಸಿ ನೋಡಿ.

ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!

10 ರಲ್ಲಿ 9 ಜನರು ಸಮಸ್ಯೆಯಲ್ಲಿಯೇ ಇರುತ್ತಾರೆ. ಆದರೆ ಮನುಷ್ಯ ಎಂದ ಮೇಲೆ ಕಷ್ಟ ಬಂದೇ ಬರುತ್ತದೆ ಅಲ್ಲವೇ ಎಂದು ಪ್ರಶ್ನಿಸಲು ಹೋಗಬೇಡಿ ಯಾಕೆಂದರೆ ನೆಗೆಟಿವ್ ವೈಬ್ರೇಶನ್ ಇರುವ ಹೆಸರುಗಳನ್ನು ಇಟ್ಟುಕೊಂಡರೆ ಅಥವಾ ಸರಿಯಾಗಿ ಹೆಸರನ್ನು ಇಟ್ಟಿಲ್ಲ ಎಂದರೆ ಕ’ಷ್ಟಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ರಾಘು, ರಘು, ರಾಜೇಶ್ ಈ ರೀತಿ ಹೆಸರು ಇಟ್ಟುಕೊಂಡವರಿಗೆ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ದಾಂಪತ್ಯದಲ್ಲಿ ಬಹಳ ನೋವು ತಿನ್ನುತ್ತಾರೆ.

ನೀವು ಬೇಕಾದರೆ ನಿಮಗೆ ಪರಿಚಯ ಇರುವವರನ್ನೇ ಪರೀಕ್ಷಿಸಿ ನೋಡಿ. ಹಾಗೆಯೇ ಮಂಜುಳಾ, ಪುಷ್ಪ, ಮಧು ಈ ರೀತಿ ಹೆಸರು ಇಟ್ಟುಕೊಂಡಿರುವವರ ಜೀವನವನ್ನು ಕೂಡ ನೋಡಿ ಇವರಿಗೂ ಸಹ ಜೀವನದಲ್ಲಿ ಸಮಸ್ಯೆಗಳು ತಪ್ಪುವುದಿಲ್ಲ. ಹಣಕಾಸಿನ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ ಆದರೆ ಇದನ್ನು ಹೇಗಾದರೂ ಪರಿಹರಿಸಬಹುದು, ಆದರೆ ಕೌಟುಂಬಿಕ ಸಮಸ್ಯೆಗಳನ್ನು ನಾವು ಒಬ್ಬರೇ ಹೊರಬೇಕಿರುತ್ತದೆ ಇಂತಹ ಸಮಸ್ಯೆಗಳೇ ನಮ್ಮನ್ನು ಕುಗ್ಗಿಸಿ ಬಿಡುತ್ತದೆ.

ಸ್ಮಶಾನ ಭೈರವಿ ಮಂತ್ರವನ್ನು ಒಂದು ಬಾರಿ ಪಠಿಸಿ ಸಾಕು ಒಂದೇ ನಿಮಿಷದಲ್ಲಿ ನಿಮ್ಮ ಆಸೆ ಈಡೇರುತ್ತದೆ.! ಪ್ರಯೋಗ ಮಾಡಿ ನೋಡಿ ಬೇಕಾದರೆ.!

ಈ ರೀತಿ ದುರ್ಬಲವಾದ ಹೆಸರು ಇಟ್ಟುಕೊಂಡವರಿಗೆ ಯಾರೊಂದಿಗೂ ಹಂಚಿಕೊಳ್ಳಲಾಗದ ಕ’ಷ್ಟಗಳು ಹೆಚ್ಚಿಗೆ ಇರುತ್ತದೆ. ಅವುಗಳನ್ನು ಆ ಹೆಸರಿನ ಕಾರಣ ಅವರೇ ತಿನ್ನುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಹೆಸರಿಡುವಾಗ ಕೆಲವು ಎಚ್ಚರಿಕೆಗಳಿಂದ ಹೆಸರು ಇಡಬೇಕು. ಯಾವಾಗಲೂ ಟು ನೇಮ್ ಕಾನ್ಸೆಪ್ಟ್ ಅಲ್ಲಿ ಹೆಸರು ಇಟ್ಟರೆ ಬಹಳ ಒಳ್ಳೆಯದು.

ಸರ್ ನೇಮ್ ಅಥವಾ ತಂದೆ ಹೆಸರು ಸೇರಿಸಿ ಇಟ್ಟರು ಪರವಾಗಿಲ್ಲ, ಆದರೆ ತುಂಬಾ ದುರ್ಬಲವಾದ ಹೆಸರನ್ನು ಫ್ಯಾಷನ್ ಹೆಸರಿನಲ್ಲಿ ಅರ್ಥವಿಲ್ಲದೆ ಇಟ್ಟರೆ ಅನುಭವಿಸಬೇಕಾದವರು ಆ ಹೆಸರು ಇಟ್ಟುಕೊಂಡವರೇ ಎನ್ನುವುದನ್ನು ಮರೆಯಬಾರದು. ಇತ್ತೀಚೆಗೆ ಸಿಂಗಲ್ ಹೆಸರು ಇಟ್ಟುಕೊಂಡವರಿಗೆ ಪಾಸ್ಪೋರ್ಟ್ ಸಿಗುವುದೇ ಬಹಳ ಕಷ್ಟವಾಗುತ್ತಿರುವ ಉದಾಹರಣೆಯನ್ನು ಕೂಡ ನಾವು ನೋಡಬಹುದು ಜೊತೆಗೆ ಆಧಾರ್ ಕಾರ್ಡ್ ನಲ್ಲಿ ಒಮ್ಮೆ ಹೆಸರು ಸೇರ್ಪಡೆ ಆದರೆ ಅದನ್ನು ಬದಲಾಯಿಸುವುದು ಎಷ್ಟು ಕ’ಷ್ಟ ಅನ್ನುವ ಅರಿವೂ ಕೂಡ ಎಲ್ಲರಿಗೂ ಇರುತ್ತದೆ.

ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!

ಹಾಗಾಗಿ ಮುಂದೆ ಪಶ್ಚಾತಾಪ ಪಡುವ ಬದಲು ಈಗಲೇ ಸರಿಯಾದ ಹೆಸರನ್ನು ಆರಿಸಿ ನಿಮ್ಮ ಮಕ್ಕಳಿಗೆ ಹೆಸರು ಇಡಿ. ಎಷ್ಟೋ ಜನರಿಗೆ ಈ ರೀತಿ ಹೆಸರು ಬದಲಾಯಿಸಿಕೊಂಡ ನಂತರ ಅದೃಷ್ಟ ಬದಲಾಗಿರುವ ಉದಾಹರಣೆಗಳು ಇವೆ. ಇದರಿಂದಲೇ ಹೆಸರಿಗಿರುವ ಶಕ್ತಿ ಎಷ್ಟು ಎನ್ನುವುದನ್ನು ಅರಿತುಕೊಳ್ಳಬಹುದು.

https://youtu.be/n1wBsjr0y_Q?si=srFEIoUYcqXAe4MF

ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!

 

ಮನೆಯಲ್ಲಿರುವಂತಹ ಪ್ರತಿಯೊಬ್ಬ ಹೆಣ್ಣು ಕೂಡ ಮನೆಯಲ್ಲಿ ಅಡುಗೆಗೆ ಬಳಸುವಂತಹ ಸಿಲಿಂಡರ್ ಅನ್ನು ಹೇಗೆ ಕಡಿಮೆ ಪ್ರಮಾಣದಲ್ಲಿ ಉಪ ಯೋಗಿಸಬಹುದು ಅಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹಾಗೂ ಕೆಲವೊಂದಷ್ಟು ಜನರಿಗೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯೂ ಸಹ ತಿಳಿದಿರುವುದಿಲ್ಲ.

ಬದಲಿಗೆ ಅವರು ಹೆಚ್ಚು ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ ಖರ್ಚು ಮಾಡುತ್ತಿರುತ್ತಾರೆ. ಹಾಗೆ ಮಾಡುವುದರ ಬದಲು ಈಗ ನಾವು ಹೇಳುವಂತಹ ಕೆಲವೊಂದು ಟಿಪ್ ಗಳನ್ನು ಅನುಸರಿಸುವುದರಿಂದ ನಿಮ್ಮ ಸಿಲಿಂಡರ್ ಹೆಚ್ಚು ದಿನಗಳ ವರೆಗೆ ಬಾಳಿಕೆಗೆ ಬರುತ್ತದೆ ಹಾಗಾದರೆ ಆ ಟಿಪ್ ಗಳು ಯಾವುದು ಎನ್ನುವುದನ್ನು ಈ ಕೆಳಗಿನಂತೆ ತಿಳಿಯೋಣ.

ಸ್ಮಶಾನ ಭೈರವಿ ಮಂತ್ರವನ್ನು ಒಂದು ಬಾರಿ ಪಠಿಸಿ ಸಾಕು ಒಂದೇ ನಿಮಿಷದಲ್ಲಿ ನಿಮ್ಮ ಆಸೆ ಈಡೇರುತ್ತದೆ.! ಪ್ರಯೋಗ ಮಾಡಿ ನೋಡಿ ಬೇಕಾದರೆ.!

* ಸಾಮಾನ್ಯವಾಗಿ ನಾವು ಯಾವುದೇ ರೀತಿಯ ಕಾಳುಗಳನ್ನು ಬೇಯಿಸಲು ಒಂದು ಪಾತ್ರೆಯಲ್ಲಿ ಹಾಕಿ ಹಾಗೆಯೇ ಬೇಯಿಸುತ್ತಿರುತ್ತೇವೆ ಆದರೆ ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುತ್ತದೆ ಬದಲಿಗೆ ಆ ಪಾತ್ರೆಯಲ್ಲಿ ಕಾಳುಗಳನ್ನು ಇಡುವುದರಿಂದ ಅದರ ಒಳಗಡೆ ಇರುವಂತಹ ಬಿಸಿಯ ಅಂಶವೆಲ್ಲವೂ ಕೂಡ ತಕ್ಷಣವೇ ಹಾರಿ ಹೋಗುತ್ತದೆ ಅದರ ಬದಲು ಕುಕ್ಕರ್ ಒಳಗಡೆ ಕಾಳುಗಳನ್ನು ಹಾಕಿ ಬೇಯಿಸುವುದರಿಂದ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ ಹೆಚ್ಚು ಅವಶ್ಯಕತೆ ಇರುವುದಿಲ್ಲ.

* ನಾವು ರಾತ್ರಿ ಸಮಯ ಅಡುಗೆ ಮಾಡಿ ಸ್ಟವ್ ಆಫ್ ಮಾಡಿರುತ್ತೇವೆ ಆದರೆ ಬೆಳಗ್ಗೆ ಎದ್ದ ತಕ್ಷಣ ನಾವು ರೆಗುಲೇಟರ್ ನಿಂದ ಸ್ಟವ್ ಹಚ್ಚಿದರೆ ಅದು ತಕ್ಷಣವೇ ಹತ್ತುವುದಿಲ್ಲ ಬದಲಿಗೆ ಅದನ್ನು ಆನ್ ಮಾಡಿ ನಾವು ಸುಮ್ಮನೆ ರೆಗುಲೇಟರ್ ನಿಂದ ಹಚ್ಚುತ್ತಿರುತ್ತೇವೆ ಹೀಗೆ ಮಾಡುವುದ ರಿಂದ ಹೆಚ್ಚು ಸಿಲಿಂಡರ್ ಖರ್ಚಾಗುತ್ತದೆ. ಅದರ ಬದಲು ಬೆಳಗ್ಗೆ ಎದ್ದ ತಕ್ಷಣ ನೀವು ಸ್ಟವ್ ಹಚ್ಚಬೇಕು ಎಂದರೆ ಕಡ್ಡಿ ಪೆಟ್ಟಿಗೆಯ ಸಹಾಯದಿಂದ ಹಚ್ಚಿ ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಉಳಿತಾಯವಾಗುತ್ತದೆ.

ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!

* ಹಾಗೂ ನೀವು ಸ್ಟವ್ ಮೇಲೆ ಯಾವುದಾದರೂ ಆಹಾರವನ್ನು ತಯಾರಿಸಬೇಕು ಎಂದರೆ ಆ ಒಂದು ಪಾತ್ರೆಯಿಂದ ಆಚೆ ಬರುವ ರೀತಿ ಉರಿ ಬರುತ್ತಿದ್ದರೆ. ಆ ಪಾತ್ರೆಯನ್ನು ಇಡಬೇಡಿ ಬದಲಿಗೆ ಅದರ ಬಿಸಿ ಅಂಶ ಹೊರಗಡೆ ಹೋಗುತ್ತದೆ. ಬದಲಿಗೆ ದೊಡ್ಡ ಪಾತ್ರೆಯನ್ನು ಇಟ್ಟು ನೀವು ಸ್ಟವ್ ಮೇಲೆ ಇಡುವುದರಿಂದ ಯಾವುದೇ ಆಹಾರ ಪದಾರ್ಥವಾಗಲಿ ಅದು ಬೇಗನೆ ತಯಾರಾಗುತ್ತದೆ. ಇದರಿಂದ ಗ್ಯಾಸ್ ಸಿಲಿಂಡರ್ ಬಳಕೆಯೂ ಕೂಡ ಉಳಿತಾಯವಾಗುತ್ತದೆ.

* ಹಾಗೂ ಫ್ರಿಡ್ಜ್ ನಲ್ಲಿ ಹಾಲನ್ನು ಇಟ್ಟಿದ್ದರೆ ಅದನ್ನು ತಕ್ಷಣವೇ ತೆಗೆದು ಸ್ಟವ್ ಮೇಲೆ ಇಡಬೇಡಿ, ಬದಲಿಗೆ ಅದನ್ನು 10 ನಿಮಿಷಗಳ ಕಾಲ ಹೊರಗೆ ಇಟ್ಟು ಆನಂತರ ಉಪಯೋಗಿಸಿ ಅಥವಾ ನಿಮಗೆ ಸಮಯ ಇಲ್ಲ ಅಂದರೆ ಒಂದು ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಹಾಕಿ ಆನಂತರ ಹಾಲನ್ನು ಬೇರೆ ಪಾತ್ರೆಯಲ್ಲಿ ಕಾಯಲು ಬಿಡಿ ಈ ರೀತಿ ಮಾಡುವುದರಿಂದ ಹೆಚ್ಚು ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇರುವುದಿಲ್ಲ.

ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!

* ಸಾಮಾನ್ಯವಾಗಿ ಪ್ರತಿಯೊಬ್ಬರು ಮಾಡುವಂತಹ ತಪ್ಪು ಏನು ಎಂದರೆ ಯಾವುದೇ ಪಾತ್ರೆಯನ್ನು ತೊಳೆದ ತಕ್ಷಣ ಅದನ್ನು ಸ್ಟವ್ ಮೇಲೆ ಇಟ್ಟು ಅದು ನೀರು ಹೋಗುವವರೆಗೆ ಬಿಸಿ ಮಾಡುತ್ತಿರುತ್ತಾರೆ ಆದರೆ ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಹೆಚ್ಚಾಗುತ್ತದೆ. ಅಂದರೆ ಹೆಚ್ಚು ಗ್ಯಾಸ್ ಬಳಕೆಯಾಗುತ್ತದೆ ಬದಲಿಗೆ ಆ ಪಾತ್ರೆಯನ್ನು ಒಣ ಬಟ್ಟೆಯಲ್ಲಿ ವರೆಸಿ ಆನಂತರ ಅದನ್ನು ಸ್ಟವ್ ಮೇಲೆ ಇಡುವುದು ಒಳ್ಳೆಯದು ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಉಳಿತಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸ್ಮಶಾನ ಭೈರವಿ ಮಂತ್ರವನ್ನು ಒಂದು ಬಾರಿ ಪಠಿಸಿ ಸಾಕು ಒಂದೇ ನಿಮಿಷದಲ್ಲಿ ನಿಮ್ಮ ಆಸೆ ಈಡೇರುತ್ತದೆ.! ಪ್ರಯೋಗ ಮಾಡಿ ನೋಡಿ ಬೇಕಾದರೆ.!

 

ಪ್ರತಿಯೊಬ್ಬರಿಗೂ ಕೂಡ ಎಲ್ಲಾ ದೇವಾನುದೇವತೆಗಳ ಬಗ್ಗೆ ವಿಷಯ ತಿಳಿದೆ ಇದೆ. ಅದರಲ್ಲೂ ಭೈರವ ಎಂದಾ ಕ್ಷಣ ಪ್ರತಿಯೊಬ್ಬರು ಭಯಪಡು ವುದು ಸಹಜ. ಹೌದು ಭೈರವನಿಗೆ ಅಂತಹ ಶಕ್ತಿ ಇದೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಭೈರವ ಎಂದಾ ಕ್ಷಣ ಭಯಪಡುವುದು ಸರ್ವೇ ಸಾಮಾನ್ಯ. ಹಾಗಾದರೆ ಈ ದಿನ ಭೈರವ ಪೂಜೆಯನ್ನು ಮಾಡುವುದ ರಿಂದ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ನಾವು ಪಡೆಯ ಬಹುದು ಹಾಗೂ ಇದರ ಅನುಕೂಲ ಏನು.?

ಹಾಗಾದರೆ ಆ ಒಂದು ಭೈರವ ಮಂತ್ರ ಯಾವುದು ಅದನ್ನು ಯಾವ ಸಮಯದಲ್ಲಿ ಹೇಗೆ ಹೇಳಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಅದರಲ್ಲೂ ಭೈರವ ಪೂಜೆಯ ಮಹತ್ವವನ್ನು ತಿಳಿದರೆ ಪ್ರತಿಯೊಬ್ಬರೂ ಕೂಡ ಈ ಒಂದು ಪೂಜೆಯನ್ನು ಮಾಡುವುದು ಖಚಿತ ಎಂದೇ ಹೇಳಬಹುದು.

ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!

ಹೌದು ಅಷ್ಟು ಶಕ್ತಿಶಾಲಿಯಾಗಿದೆ ಈ ಒಂದು ಭೈರವ ಮಂತ್ರ ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಕುಟುಂಬಕ್ಕೂ ಕೂಡ ಕುಲದೇವರು ಎಂದು ಇರುತ್ತದೆ ಅದೇ ರೀತಿಯಾಗಿ ಕೆಲವೊಂದಷ್ಟು ಕುಟುಂಬ ವರ್ಗದವರಿಗೆ ಭೈರವ ಕೂಡ ಕುಲದೇವರಾಗಿಯೇ ಇದೆ. ಅದರಲ್ಲೂ ಕಲಿಯುಗದಲ್ಲಿ ಭೈರವನನ್ನು ಪೂಜಿಸುವುದರಿಂದ ಭಯ ಬಿಕ್ಕಟ್ಟು ಆತಂಕ ಶತ್ರುಗಳ ಅಡೆತಡೆಗಳಿಂದ ದೂರವಾಗಬಹುದು ಎನ್ನುವಂತಹ ನಂಬಿಕೆ ಇದೆ.

ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಭೈರವನನ್ನು ಆರಾಧಿಸುತ್ತಾರೆ ಅದರಲ್ಲೂ ತಮಗೆ ಒದಗಿರುವಂತಹ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಈ ಒಂದು ಭೈರವ ಪೂಜೆಯನ್ನು ಮಾಡಿಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಭೈರವನನ್ನು ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಆರಾಧನೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಅಂದರೆ ನಿಮಗೆ ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗು ವುದಿಲ್ಲ ಹಾಗೇನಾದರೂ ಅಂತಹ ಪರಿಸ್ಥಿತಿಗಳು ಎದುರಾದರೂ ಅವೆಲ್ಲವನ್ನು ಸಹ ನೀವು ಸುಲಭವಾಗಿ ಜಯಿಸುವಿರಿ ಎಂದೇ ಹೇಳ ಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಭೈರವ ಮಂತ್ರ ವನ್ನು ಪಠಿಸುವುದು ಒಳ್ಳೆಯದು. ಅದರಲ್ಲೂ ಯಾವುದೇ ಒಬ್ಬ ವ್ಯಕ್ತಿ ಯಲ್ಲಿ ಯಾವುದೇ ರೀತಿಯ ಜಾತಕದ ದೋಷ ಇದ್ದರೂ ಶನಿಯ ಕಾಟ ಎಷ್ಟೇ ಇದ್ದರೂ ಅವೆಲ್ಲವನ್ನು ಸಹ ದೂರ ಮಾಡುವಂತಹ ಶಕ್ತಿ ಈ ಒಂದು ಕಾಲಭೈರವನ ಮಂತ್ರಕ್ಕೆ ಇದೆ ಎಂದೇ ಶಾಸ್ತ್ರ ಪುರಾಣಗಳಲ್ಲಿ ತಿಳಿಸಲಾಗಿದೆ.

ಆದ್ದರಿಂದಲೇ ಪ್ರತಿಯೊಬ್ಬರೂ ಇದನ್ನು ಅನುಸರಿಸು ವುದು ಒಳ್ಳೆಯದು ಅದರಲ್ಲೂ ಮೊದಲೇ ಹೇಳಿದಂತೆ ಸ್ಮಶಾನಭೈರವೀ ಮಂತ್ರವನ್ನು ನೀವು ಹೇಳುವುದರಿಂದ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಸಹ ಈಡೇರಿಸಿ ಕೊಳ್ಳಬಹುದು. ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಕಾಣಬೇಕು ಎಂದರೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಲಾಭವನ್ನು ಕಾಣಬೇಕು.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!

ಎಂದರೆ ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಏಳಿಗೆಯನ್ನು ಕಾಣಬೇಕು ಎಂದರೆ ಈ ಒಂದು ಸ್ಮಶಾನಭೈರವಿ ಮಂತ್ರವನ್ನು ಪ್ರತಿನಿತ್ಯ ಹೇಳುವುದು ಒಳ್ಳೆಯದು ಹಾಗೂ ಈ ಒಂದು ಮಂತ್ರಕ್ಕೆ ಅಷ್ಟೇ ಮಹತ್ವ ಇದೆ ಎಂದು ಹೇಳಬಹುದು. ಕೆಲವೊಂದು ತಂತ್ರ ಮಂತ್ರ ವಿದ್ಯೆಗಳಲ್ಲಿ ಇದನ್ನು ಕೆಲವೊಂದು ವಿಧಾನಗಳನ್ನು ಅನುಸರಿಸಿ ಹೇಳುವುದರಿಂದ.

ಆ ಒಂದು ಮಂತ್ರಕ್ಕೆ ಇರುವಂತಹ ಶಕ್ತಿ ಹಾಗೂ ಕೆಲವೊಂದು ತಂತ್ರಗಳನ್ನು ಸಹ ಪಡೆಯಬಹುದು ಎಂಬ ನಂಬಿಕೆ ಇದೆ. ಅದು ಯಾವುದೇ ಇರಲಿ ಈ ಒಂದು ಮಂತ್ರವನ್ನು ಪ್ರತಿಯೊಬ್ಬರೂ ಹೇಳುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಬಹುದು.

ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನೀರಿನ ಕ್ಯಾನ್ ಇದ್ದೇ ಇರುತ್ತದೆ. ಹೌದು ಎಲ್ಲರೂ ಕೂಡ ಫಿಲ್ಟರ್ ನೀರನ್ನು ಈ ನೀರಿನ ಕ್ಯಾನ್ ಮೂಲಕ ತಂದು ಉಪಯೋಗಿಸುತ್ತಿರುತ್ತಾರೆ. ಆದರೆ ಅದರಲ್ಲಿ ಸದಾ ಕಾಲ ನೀರು ಒಳಗಡೆ ಇರುವುದರಿಂದ ಆ ಕ್ಯಾನ್ ಒಳಗಡೆ ಕೊಳೆ ಕೂತಿರುತ್ತದೆ ಹೌದು ಕೆಲವೊಂದಷ್ಟು ಜನ ಅದನ್ನು ಹೋಗಿಸುವ ಸಲುವಾಗಿ ಕೆಲವೊಂದು ಆಸಿಡ್ ಹಾಗೂ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ಸ್ವಚ್ಛ ಮಾಡುತ್ತಿರುತ್ತಾರೆ.

ಆದರೆ ಆ ರೀತಿ ಮಾಡುವುದು ತುಂಬಾ ಅಪಾಯಕಾರಿ ಎಂದು ಹೇಳಬಹುದು ಅವುಗಳನ್ನು ಉಪಯೋಗಿಸುವುದರಿಂದ ಆನಂತರ ಅದರಲ್ಲಿಯೇ ಮತ್ತೆ ನೀರನ್ನು ಹಾಕಿ ನಾವು ಕುಡಿಯುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು. ಆದ್ದರಿಂದ ಈ ರೀತಿಯ ಕೆಲವು ಅನಾರೋಗ್ಯವನ್ನು ಉಂಟುಮಾಡುವ ವಿಧಾನವನ್ನು ಅನುಸರಿಸುವುದರ ಬದಲು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ವಾಟರ್ ಕ್ಯಾನ್ ಅನ್ನು ಹೇಗೆ ಸುಲಭವಾಗಿ ಸ್ವಚ್ಛ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಆ ಒಂದು ವಿಧಾನ ಯಾವುದು ಅದನ್ನು ಹೇಗೆ ಅನುಸರಿಸುವುದು ಎಂದು ಈ ಕೆಳಗೆ ತಿಳಿಯೋಣ.

ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!

1. ಮೊದಲೇ ಹೇಳಿದಂತೆ ಕೆಲವೊಂದಷ್ಟು ಜನ ವಾಟರ್ ಕ್ಯಾನ್ ಅನ್ನು ಸ್ವಚ್ಛ ಮಾಡುವುದಕ್ಕೆ ಅದರ ಒಳಗಡೆ ಮರಳು ನೀರು ಹೀಗೆ ಕೆಲವೊಂದು ಪದಾರ್ಥಗಳನ್ನು ಹಾಕಿ ಅದನ್ನು ಸ್ವಚ್ಛ ಮಾಡುತ್ತಿರುತ್ತಾರೆ ಆದರೆ ಅದು ಒಳಗಡೆಯೇ ಸೇರಿಕೊಳ್ಳಬಹುದು ಆದ್ದರಿಂದ ಈ ವಿಧಾನವನ್ನು ಅನುಸರಿಸುವುದರ ಬದಲು ಯಾವ ಒಂದು ಕ್ಯಾನ್ ಒಳಗಡೆ ಧೂಳು ಕಸ ಇರುತ್ತದೆಯೋ ಅದರ ಒಳಗಡೆ 2 ರಿಂದ 3 ಚಮಚ ಕಲ್ಲು ಉಪ್ಪು ಹಾಗೂ ಸ್ವಲ್ಪ ಪ್ರಮಾಣದ ಐಸ್ ಕ್ಯೂಬ್ ಗಳನ್ನು ಹಾಕಿ ಆ ವಾಟರ್ ಕ್ಯಾನ್ ಮುಚ್ಚಳವನ್ನು ಹಾಕಿ ಚೆನ್ನಾಗಿ ಅಲ್ಲಾಡಿಸಬೇಕು.

ಹೌದು ಇವೆರಡೂ ಕೂಡ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ. ವಾಟರ್ ಕ್ಯಾನ್ ಒಳಗಡೆ ಕಟ್ಟಿರುವಂತಹ ಎಲ್ಲಾ ಹೊಳೆ ಇವೆರಡರ ಸಹಾಯ ದಿಂದ ಬೇರ್ಪಡುತ್ತದೆ. ಹಾಗೂ ಐಸ್ ಕ್ಯೂಬ್ ಮತ್ತು ಕಲ್ಲುಪ್ಪು ಎರಡು ಸಹ ಕರಗಿ ನೀರಾಗಿರುವುದರಿಂದ ಅದಕ್ಕೆ ಯಾವುದೇ ರೀತಿಯ ನೀರನ್ನು ಮಿಶ್ರಣ ಮಾಡಿ ಈ ವಿಧಾನ ಅನುಸರಿಸಬೇಡಿ ಬದಲಿಗೆ ಇವೆರಡನ್ನು ಮಾತ್ರ ಉಪಯೋಗಿಸಿ ಈ ರೀತಿ ಮಾಡಿದರೆ ವಾಟರ್ ಕ್ಯಾನ್ ಒಳಗಡೆ ಇರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ ಆನಂತರ ಬೇರೆ ನೀರಿನ ಸಹಾಯದಿಂದ ಆ ಬಾಟಲ್ ಅನ್ನು ತೊಳೆದು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದಾಗಿದೆ. ಈ ಒಂದು ವಿಧಾನ ತುಂಬಾ ಸುಲಭವಾಗಿದ್ದು.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!

ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸಿ ಬದಲಿಗೆ ಮೊದಲೇ ಹೇಳಿದಂತೆ ಬೇರೆ ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಗಳನ್ನು ಉಪಯೋಗಿಸಿ ಈ ರೀತಿ ಕುಡಿಯುವ ನೀರಿನ ಕ್ಯಾನ್ ಅನ್ನು ಸ್ವಚ್ಛ ಮಾಡಬೇಡಿ. ಇದು ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಹೇಳುತ್ತಿರುವoತಹ ಮಾಹಿತಿಯಾಗಿದ್ದು ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಹೇಳಿ ಅವರು ಕೂಡ ಈ ಒಂದು ವಿಧಾನವನ್ನು ಅನುಸರಿಸುವ ಹಾಗೆ ಮಾಡಿ.

ಆನಂತರ ಅದನ್ನು ಸ್ವಲ್ಪ ಬೆಳಗ್ಗಿನ ಸಮಯ ಬಿಸಿಲಿನಲ್ಲಿ ಇಡುವುದರಿಂದ ಈ ಬಾಟಲ್ ಒಳಗಡೆ ಯಾವುದೇ ರೀತಿಯ ಪಾಚಿ ಯಾವುದು ಕೂಡ ಬರುವುದಿಲ್ಲ ಬಿಸಿಲಿನ ಶಾಖಕ್ಕೆ ಯಾವುದೇ ರೀತಿಯ ಕ್ರಿಮಿ ಕೀಟಗಳು ಇದ್ದರೂ ಕೂಡ ಅವೆಲ್ಲವೂ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ರೂ ಕೂಡ ಈ ಮೇಲಿನ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಾಟರ್ ಟ್ಯಾಂಕ್ ಇದ್ದೇ ಇರುತ್ತದೆ. ಆದರೆ ಅದನ್ನು ಸ್ವಲ್ಪ ದಿನಗಳಿಗೆ ಸ್ವಚ್ಛ ಮಾಡುವುದು ಕಷ್ಟ ಎಂದು ಹೇಳಬಹುದು. ಏಕೆoದರೆ ಟ್ಯಾಂಕ್ ಒಳಗಡೆ ಒಬ್ಬರನ್ನು ಬಿಟ್ಟು ಅವರ ಮೂಲಕ ಟ್ಯಾಂಕ್ ಅನ್ನು ಸ್ವಚ್ಛ ಮಾಡಿಸಬೇಕು. ಆದರೆ ಕೆಲವೊಂದು ಸಂದರ್ಭದಲ್ಲಿ ಕಷ್ಟ ಹೌದು ಕೆಲವೊಂದಷ್ಟು ಜನ ಟ್ಯಾಂಕ್ ಒಳಗಡೆ ಇಳಿದು ಸ್ವಚ್ಛ ಮಾಡುತ್ತಾರೆ ಆದರೆ ಹೆಚ್ಚಿನ ಜನ ಈ ರೀತಿ ಒಳಗಡೆ ಇಳಿದು ಸ್ವಚ್ಛ ಮಾಡುವುದಕ್ಕೆ ಭಯಪಡುತ್ತಾರೆ.

ಹಾಗಾಗಿ ಟ್ಯಾಂಕ್ ಅನ್ನು ಸ್ವಚ್ಛ ಮಾಡುವುದೇ ಒಂದು ಹರಸಾಹಸ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಇತ್ತೀಚಿನ ದಿನದಲ್ಲಿ ಈ ರೀತಿಯಾದಂತಹ ಟ್ಯಾಂಕ್ ಗಳನ್ನು ಸ್ವಚ್ಛ ಮಾಡುವುದಕ್ಕೆ ಎಂದೇ ಕೆಲವೊಂದಷ್ಟು ಜನ ಇರುತ್ತಾರೆ. ಹೌದು ಅವರನ್ನು ಕರೆಯಿಸಿ ಮನೆಯಲ್ಲಿರುವಂತಹ ಟ್ಯಾಂಕ್ ಅನ್ನು ಆರು ತಿಂಗಳಿಗೆ ಒಮ್ಮೆ ಅಥವ ವರ್ಷಕ್ಕೆ ಒಮ್ಮೆ ಸ್ವಚ್ಛ ಮಾಡಿಸಿಕೊಳ್ಳು ತ್ತಾರೆ. ಆದರೆ ಎಲ್ಲರೂ ಕೂಡ ಬೇರೆಯವರನ್ನು ಕರೆಸಿ ಸ್ವಚ್ಛ ಮಾಡಿಸುವುದಕ್ಕೂ ಕೂಡ ಇಷ್ಟಪಡುವುದಿಲ್ಲ.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!

ಹಾಗಾದರೆ ಅಂತಹ ಸಮಯದಲ್ಲಿ ಯಾವ ರೀತಿಯಾಗಿ ಸುಲಭವಾಗಿ ಟ್ಯಾಂಕ್ ಅನ್ನು ಸ್ವಚ್ಛ ಮಾಡಬಹುದು ಹಾಗೂ ಟ್ಯಾಂಕನ್ನು ಸ್ವಚ್ಛ ಮಾಡುವುದಕ್ಕೆ ಯಾವ ಕೆಲವು ವಸ್ತುಗಳನ್ನು ಉಪಯೋಗಿಸಿ ಅದನ್ನ ಸ್ವಚ್ಛ ಮಾಡುವುದು. ಹೇಗೆ ಕಡಿಮೆ ಖರ್ಚಿನಲ್ಲಿ ಯಾವುದೇ ರೀತಿಯ ಹಣಕಾಸು ಖರ್ಚು ಮಾಡದೆ ಮನೆಯಲ್ಲಿಯೇ ಇರುವಂತಹ ವಸ್ತುಗಳನ್ನು ಉಪಯೋಗಿಸಿ ಹೇಗೆ ನಮ್ಮ ಟ್ಯಾಂಕ್ ಅನ್ನು ಸ್ವಚ್ಛ ಮಾಡುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನಾವು ಮನೆಯಲ್ಲಿ ಉಪಯೋಗಿಸುವಂತಹ ಯಾವುದೇ ವಸ್ತುಗಳಾಗಿರಬಹುದು ನಾವು ಉಪಯೋಗಿಸುವಂತಹ ಪದಾರ್ಥಗಳಾಗಿರಬಹುದು ಅದನ್ನು ಇಂತಿಷ್ಟು ಸಮಯ ವರೆಗೆ ಮಾತ್ರ ಉಪಯೋಗಿಸಬೇಕು. ಆನಂತರ ಅದು ತನ್ನ ಒಳ್ಳೆಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ ತದನಂತರ ಅದನ್ನು ಉಪಯೋಗಿಸಿದರೆ ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಈ ರೀತಿಯಾಗಿ ಇರುತ್ತದೆ.! ನಿಮ್ಮ ರಾಶಿ ಗುಣಲಕ್ಷಣದ ಬಗ್ಗೆ ತಿಳಿದುಕೊಳ್ಳಿ.!

ಅದೇ ರೀತಿಯಾಗಿ ನಾವು ದಿನನಿತ್ಯ ಉಪಯೋಗಿಸುವಂತಹ ನೀರಿನ ಟ್ಯಾಂಕ್ ಅನ್ನು ಕೂಡ ಸ್ವಲ್ಪ ದಿನದ ತನಕ ಉಪಯೋಗಿಸಿ ಆನಂತರ ಅದನ್ನು ಸ್ವಚ್ಛ ಮಾಡಿ ಆನಂತರ ಅಲ್ಲಿಗೆ ನೀರನ್ನು ಹಾಕಿ ಉಪಯೋಗಿಸುವುದು ಒಳ್ಳೆಯದು ಇಲ್ಲವಾದರೆ ಅದು ಕೂಡ ನಮ್ಮ ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಟ್ಯಾಂಕನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಹಾಗಾದರೆ ಯಾವ ಒಂದು ವಿಧಾನದ ಮೂಲಕ ನಮ್ಮ ಟ್ಯಾಂಕ್ ಅನ್ನು ಸ್ವಚ್ಛ ಮಾಡಬಹುದು ಎಂದು ನೋಡುವುದಾದರೆ. ಮೊದಲು ಒಂದು ವಾಟರ್ ಬಾಟಲ್ ತೆಗೆದುಕೊಂಡು ಅರ್ಧಕ್ಕೆ ಕತ್ತರಿಸಿ ಅದರ ಮುಂಭಾಗವನ್ನು ಸಣ್ಣ ಸಣ್ಣದಾಗಿ ಕತ್ತರಿಸಬೇಕು. ಆನಂತರ ಅದನ್ನು ಒಂದು ಕರೆಂಟ್ ವಯರ್ ಹಾಕುವಂತಹ ಪೈಪ್ ತೆಗೆದುಕೊಂಡು ಆ ಪೈಪ್ ತುದಿಯಲ್ಲಿ ಹಾಕಿ ಟೇಪ್ ಅನ್ನು ಸರಿಯಾಗಿ ಹಾಕಿ ಟೈಟ್ ಮಾಡಿಕೊಳ್ಳಬೇಕು.

ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!

ಆನಂತರ ಆ ಪೈಪಿನ ಮತ್ತೊಂದು ಭಾಗಕ್ಕೆ ಒಂದು ಪೈಪ್ ಅನ್ನು ಹಾಕಿ ಅದು ಕೂಡ ಗಾಳಿಒಳಗೆ ಹೋಗದಂತೆ ಟೈಟ್ ಆಗಿ ಹಾಕಬೇಕು. ಆನಂತರ ವಾಟರ್ ಬಾಟಲ್ ಹಾಕಿದಂತಹ ತುದಿ ಹಾಗೂ ಈ ಕಡೆ ತುದಿ ಎರಡನ್ನು ಸಮವಾಗಿ ಹಿಡಿದುಕೊಂಡು ಅದಕ್ಕೆ ನೀರನ್ನು ತುಂಬಬೇಕು ಆನಂತರ ಬಾಟಲ್ ಹಾಕಿರುವಂತಹ ತುದಿಯನ್ನು ಟ್ಯಾಂಕ್ ಒಳಗಡೆ ಹಾಕಿ ಒಂದು ಕಡೆಯಿಂದ ಎಲ್ಲವನ್ನು ಸ್ವಚ್ಛ ಮಾಡಿದರೆ ಇನ್ನೊಂದು ಪೈಪ್ ಕಡೆಯಿಂದ ಟ್ಯಾಂಕ್ ಒಳಗಡೆ ಇರುವಂತಹ ಕೊಳೆ ನೀರು ಹೊರ ಹೋಗುತ್ತದೆ. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಸುಲಭವಾಗಿ ಟ್ಯಾಂಕ್ ಸ್ವಚ್ಛ ಮಾಡಬಹುದು.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!

 

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ನಾನು ಇದೇ ರೀತಿಯಾಗಿ ಬದುಕಬೇಕು ನಾನು ಈ ರೀತಿಯ ಜೀವನವನ್ನು ನಡೆಸಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಅವರು ಅಂದುಕೊಂಡ ರೀತಿಯಲ್ಲಿಯೇ ಬದುಕಲು ಸಾಧ್ಯವಾಗುವುದಿಲ್ಲ. ಹೀಗೆ ಹಲವಾರು ಕಾರಣಗಳಿಂದ ಅವರು ತಮ್ಮ ಜೀವನದಲ್ಲಿ ಅವರ ಅಂದುಕೊಂಡಂತಹ ರೀತಿಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ.

ಹಾಗೂ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದಲೂ ಕೂಡ ನಾವು ಸಂಪಾದನೆ ಮಾಡುವಂತಹ ಹಣ ನಮ್ಮ ಕೈಯಲ್ಲಿ ಸರಿಯಾಗಿ ಉಳಿಯುವುದಿಲ್ಲ ಎಂದೇ ಹೇಳಬಹುದಾಗಿದೆ. ಹೌದು ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಕೆಲವೊಂದು ನಿಯಮ ಎನ್ನುವುದು ಇರುತ್ತದೆ ಅದೇ ರೀತಿಯಾಗಿ ನಾವು ಆ ನಿಯಮಗಳನ್ನು ಅನುಸರಿಸಿದರೆ ಮಾತ್ರ ಆ ಒಂದು ಕೆಲಸದಿಂದ ನಾವು ಸರಿಯಾದ ಪ್ರತಿಫಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಈ ರೀತಿಯಾಗಿ ಇರುತ್ತದೆ.! ನಿಮ್ಮ ರಾಶಿ ಗುಣಲಕ್ಷಣದ ಬಗ್ಗೆ ತಿಳಿದುಕೊಳ್ಳಿ.!

ಹಾಗಾದರೆ ನಾವು ಯಾವ ಕೆಲವು ತಪ್ಪುಗಳನ್ನು ಮಾಡುವುದರಿಂದ ನಾವು ಸಂಪಾದನೆ ಮಾಡಿದಂತಹ ಹಣಕಾಸು ನಮ್ಮ ಕೈಯಲ್ಲಿ ಉಳಿಯುತ್ತಿಲ್ಲ ಹಾಗೂ ಇದಕ್ಕೆ ಕಾರಣಗಳು ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

• ಹಿರಿಯರ ಕಾರ್ಯ ಮಾಡದೆ ಇರುವುದು.
• ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಇರುವುದು.
• ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರು ಗಮನಿಸದೇ ಹಾಗೆ ಇರುವುದು.
• ನಾಗರಪೂಜೆ ಮಾಡುವ ಪದ್ಧತಿ ಇದ್ದರು ಅದನ್ನು ಮಾಡದೆ ಇರುವುದು.
• ದೇವರ ಪೂಜಾ ಸಾಮಗ್ರಿಗಳು ಕಪ್ಪಾಗಿದ್ದರೆ ಹಾಗೂ ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುತ್ತಿದ್ದರೆ.
• ಹಾಲು ನೀರನ್ನು ಒಟ್ಟಿಗೆ ತರುವುದು.

ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!

• ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂ ಜೊತೆಯಲ್ಲಿ ಇಟ್ಟು ಆರತಿ ಮಾಡದೆ ಇರುವುದು.
• ಹಾಲು ಕಾಯಿಸುವ ಪಾತ್ರೆ ಸ್ವಚ್ಚವಾಗಿಲ್ಲದೆ ಇರುವುದು.
• ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು.
• ವರ್ಷಕ್ಕೊಮ್ಮೆಯಾದರೂ ನಿಮ್ಮ ಕೈಯಲ್ಲಿ ಆಗುವಂತದ್ದು ಯಾವುದಾದರೂ ಸರಿ ಊಟ, ಬಟ್ಟೆ ದಾನ ಮಾಡದೇ ಇರುವುದು.

• ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು.
• ರೊಟ್ಟಿ ಹಂಚನ್ನು ಅಥವಾ ಕಡಾಯಿಯನ್ನು ಬೋರಲು ಹಾಕಿದರೆ
• ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ ಇದ್ದರೂ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.
• ಮೊಂಡು ಪೊರಕೆಯನ್ನು ಬಳಸುವುದು.

ಬಟ್ಟೆ ಒಗೆಯುವಾಗ ಇದನ್ನು ಸೇರಿಸಿ ನೋಡಿ ಮ್ಯಾಜಿಕ್ ತರ ಎಲ್ಲ ಕೊಳೆ ಮಾಯವಾಗುತ್ತದೆ.!

• ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು.
• ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ಪ್ಲೇಟಿನಲ್ಲಿ ಇಡುವುದು.
• ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.
• ಟವಲ್, ಚಾಪೆ, ಮಣೆ ಯಾವುದು ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು.

• ದೇವರ ದರ್ಶನ ಪಡೆದು ದೇವಸ್ಥಾನದಿಂದ ಮನೆಗೆ ಬಂದ ನಂತರ ಪಾದಗಳನ್ನು ತೊಳೆಯುವುದು.
• ಹಸಿದವರಿಗೆ ಊಟ ಕೊಡದೆ ಕಳುಹಿಸುವುದು.
• ಮುರಿದ ಬಾಚಣಿಕೆಯಿಂದ ತಲೆ ಬಾಚುವುದು, ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.
• ದೇವಸ್ಥಾನದಲ್ಲಿ ಯಾವುದೇ ದಾನ ಮಾಡದೆ ಊಟ ಮಾಡಿ ಬರುವುದು.

ಮದುವೆಗೂ ಮುನ್ನ ಇದನ್ನು ತಪ್ಪದೆ ಎಲ್ಲರೂ ತಿಳಿದುಕೊಂಡಿರಬೇಕು.!

• ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು.
• ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಸ್ಟಿಕ್ಕರ್ ಗಳನ್ನು
ಅಂಟಿಸುವುದು.
• ಮನೆ ಒಳಗೆ ರಾತ್ರಿ ಇಡಿ ಕಸ ಅಥವಾ ಮುಸರೆ ಇಡುವುದು.
• ಆಫೀಸ್ ಬ್ಯಾಗ್ ಅಥವಾ ಪರ್ಸ್ ಇರಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು.

• ಮುಸ್ಸಂಜೆ ಹೊತ್ತು ಮಲಗುವುದು, ಹಲ್ಲನ್ನು ಕಡಿಯುವುದು.
• ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು.
• ಊಟ ಇರುವ ತಟ್ಟೆಯನ್ನು ಮತ್ತು ಪಾತ್ರೆಯನ್ನು ದಾಟುವುದು.
• ಹೊಸ್ತಿಲ ಹೊರಗೆ ಒಂದು ಕಾಲು ಒಳಗೆ ಒಂದು ಕಾಲು ಹಾಕಿ ನಿಲ್ಲು ವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳು ವುದು.
• ಮನೆಯಲ್ಲಿ ಭೇದ ಭಾವ ಮಾಡುವುದು.
• ಊಟದ ತುತ್ತನ್ನು ತೂಕ ಹಾಕುತ್ತಾ ತಿನ್ನುವುದು ಅಥವಾ ಉಂಡೆ ಕಟ್ಟುವುದು.

ಫ್ರೀಡ್ಜ್ ನಲ್ಲಿ ಆಗಾಗ ಐಸ್ ಯಾಕೆ ಕಟ್ಟಿಕೊಳ್ಳುತ್ತದೆಯೇ.? ಇದಕ್ಕೆ ಕಾರಣವೇನು.? ಪರಿಹಾತವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

• ಮನೆಯಲ್ಲಿ ಯಾವಾಗಲೂ ಶಾಪ ಹಾಕುವುದು.
• ಕೆಲಸಗಳನ್ನು ಮುಂದೂಡುವ ಅಭ್ಯಾಸವಿದ್ದರೆ.
• ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ.
• ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿದ್ದರು ಒಗೆಯದೆ ಅದನ್ನೇ ಬಳಸುವುದು.
• ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬಾರದು.