Home Blog Page 149

ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!

0

ಹಣ ಯಾರಿಗೆ ಬೇಡ ಹಣ ಮಾಡುವುದು ಹಣ ಗಳಿಸುವುದು ಎಲ್ಲರಿಗೂ ಇಷ್ಟ. ಹಾಗಾಗಿ ಹಣದ ಅಧಿದೇವತೆ ಆಗಿರುವ ತಾಯಿ ಲಕ್ಷ್ಮಿಯನ್ನು ಅನೇಕ ರೀತಿಯಲ್ಲಿ ಪೂಜಿಸಿ ಬೇಡಿ ಪ್ರಾರ್ಥಿಸುತ್ತಾರೆ. ತಾಯಿ ಮಹಾಲಕ್ಷ್ಮಿ ಕೂಡ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸುವವರಿಗೆ, ದಾನ ಧರ್ಮದ ಅನುಕಂಪ ತೋರಿ ಪ್ರಾಮಾಣಿಕತೆಯಿಂದ ಬದುಕುವರಿಗೆ ಒಲಿಯುತ್ತಾರೆ ಹಾಗೂ ಅವರ ಮೇಲೆ ಕೃಪಾಕಟಾಕ್ಷ ತೋರಿ ಅವರ ಮನೆಯಲ್ಲಿ ನೆಲೆಸುತ್ತಾರೆ.

ಆದರೆ ಈ ರೀತಿ ಲಕ್ಷ್ಮಿ ಆಗಮನ ಆಗುವುದಕ್ಕೂ ಮುನ್ನ ಕೆಲವು ಸೂಚನೆಗಳನ್ನು ಕೊಟ್ಟು ಬರುತ್ತಾರೆ ಆದರೆ ಕೆಲವರು ಅದನ್ನು ತಿಳಿಯದೆ ಹಾನಿ ಮಾಡಿ ನ’ಷ್ಟ ಮಾಡಿಕೊಳ್ಳುತ್ತಾರೆ ಹಾಗಾಗಿ ಈ ಅಂಕಣದಲ್ಲಿ ಅಂತಹ ಸೂಚನೆಗಳಲ್ಲಿ ಒಂದರ ಬಗ್ಗೆ ತಿಳಿಸುತ್ತಿದ್ದೇವೆ. ಮನೆಗಳಲ್ಲಿ ಕಡಜಗಳು ಗೂಡು ಕಟ್ಟುತ್ತವೆ ಇದನ್ನು ನೀವು ಗಮನಿಸಿರಬಹುದು. ಮನೆಗೆ ಕಡಜ ಬಂದಾಗ ಅಥವಾ ಗೂಡು ಕಟ್ಟಿದ್ದಾಗ ಕೆಲವರು ಗಾಬರಿಗೊಳ್ಳುತ್ತಾರೆ.

ಕಡಜದ ಗೂಡನ್ನು ಕ್ಲೀನ್ ಮಾಡಲು ಹೋಗುತ್ತಾರೆ ಅಥವಾ ಕಡಜವನ್ನು ಹೊಡೆದು ಹಾಕುವ ಪ್ರಯತ್ನವನ್ನು ಮಾಡುವವರು ಕೂಡ ಇದ್ದಾರೆ. ಇದು ಕಚ್ಚುತ್ತದೆ ಎನ್ನುವ ಭ’ಯ ಕೂಡ ಅನೇಕರಿಗೆ. ಆದರೆ ನೀವು ಅದಕ್ಕೆ ತೊಂದರೆ ಕೊಡದೇ ಇದ್ದರೆ ಅದರಿಂದಲೂ ಕೂಡ ನಿಮಗೆ ತೊಂದರೆ ಆಗುವುದಿಲ್ಲ. ಅದರ ಪಾಡಿಗೆ ಅದು ಯಾವುದೋ ಒಂದು ಮೂಲೆಯಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತದೆ.

ನಿಮ್ಮ ಮನೆಯಲ್ಲಿ ನಿಮ್ಮ ಮನೆ ಸದಸ್ಯರು ಮಾತ್ರಬಲ್ಲದೆ ಸಾಕು ಪ್ರಾಣಿಗಳನ್ನು ಕೂಡ ಸಾಕಿರುತ್ತೀರಿ ಅದರ ಜೊತೆಗೆ ಹಲ್ಲಿ, ದುಂಬಿ, ಕಡಜ, ಇಲಿ ಇವುಗಳು ಕೂಡ ವಾಸಸ್ಥಳ ಮಾಡಿಕೊಂಡಿರುತ್ತವೆ. ಇವುಗಳಿಗೂ ಕೂಡ ಭೂಮಿ ಮೇಲೆ ಬದುಕುವ ಹಕ್ಕಿದೆ ಎಂದರೆ ಭಗವಂತ ಅವುಗಳಿಗೂ ಒಂದು ವಾಸಸ್ಥಾನವನ್ನು ಸೂಚಿಸಿರುತ್ತಾನೆ. ಅವುಗಳ ಋಣ ಇರುವ ಕಾರಣಕ್ಕೆ ಅವು ವಾಸ ಮಾಡುತ್ತಿರುತ್ತವೆ.

ಹಾಗಾಗಿ ಯಾವುದೇ ಕಾರಣಕ್ಕೂ ಅವುಗಳಿಗೆ ಹಾನಿ ಮಾಡಬೇಡಿ. ಅದರಲ್ಲೂ ಕಡಜವಂತು ಅಷ್ಟೊಂದು ದು’ಷ್ಟ ಕೀಟವಲ್ಲ ಅದರ ಪಾಡಿಗೆ ಅದು ಯಾವುದೋ ಮೂಲೆಯಲ್ಲಿ ಇದ್ದು ಕೆಲದಿನ ಆದಮೇಲೆ ಹೊರಟು ಹೋಗುತ್ತದೆ. ಇದು ನಿಮ್ಮ ಮನೆಗೆ ಧನಾಗಮನ ಆಗುವ ತಾಯಿ ಲಕ್ಷ್ಮಿ ನಿಮಗೆ ಒಲಿಯುವ ಸೂಚನೆಯನ್ನು ತಿಳಿಸಲು ಬಂದಿರುತ್ತದೆ. ಆದ ಕಾರಣಕ್ಕಾಗಿ ಕಡಜ ನಿಮ್ಮ ಮನೆಗೆ ಬಂದು ಗೂಡು ಕಟ್ಟಿದರೆ ಅದನ್ನು ಹಾನಿ ಮಾಡಿ ತೊಂದರೆ ಮಾಡಬೇಡಿ.

ಇದು ಎಲ್ಲರ ಮನೆಗೂ ಕೂಡ ಹೋಗಿ ಗೂಡು ಕಟ್ಟುವುದಿಲ್ಲ, ಅದಾಗಿ ಅದು ಹುಡುಕಿಕೊಂಡು ಬಂದು ನಿಮ್ಮ ಮನೆಯಲ್ಲಿ ನೆಲೆಸುತ್ತಿದೆ ಎಂದರೆ ಅದು ನಿಮಗೆ ಒಳ್ಳೆಯದು ಮಾಡುವ ಸೂಚನೆಗೆ ಆಗಿದೆ. ಅದಲ್ಲದೆ ಕಡಜಗಳು ಗೂಡು ಕಟ್ಟುವಾಗ ಬಹಳ ಶುದ್ಧವಾದ ಮಣ್ಣಿನಿಂದ ಕಟ್ಟುತ್ತವೆ ಯಾರು ಕೂಡ ತುಳಿಯದ ಯಾರು ಕೂಡ ಬಳಸದ ವಿಶೇಷ ಮಣ್ಣಿನಿಂದ ಈ ಗೂಡನ್ನು ಕಟ್ಟುವುದರಿಂದ ಅದಲ ಶ್ರೇಷ್ಠತೆ ಎಷ್ಟಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.

ಕಡಜ ಓಡಾಡುತ್ತಿರುವುದು ಇಲ್ಲ ಎನ್ನುವುದನ್ನು ದೃಡಪಡಿಸಿಕೊಂಡಾಗ ಮಾತ್ರ ಆ ಜಾಗವನ್ನು ನೀವು ಕ್ಲೀನ್ ಮಾಡಬಹುದು. ಒಂದು ಪೇಪರ್ ಸಹಾಯದಿಂದ ಮಣ್ಣನ್ನು ಉಜ್ಜಿ ಅದನ್ನು ತೆಗೆದು ಇಟ್ಟುಕೊಂಡು ನಂತರ ಗೋಮೂತ್ರ ಪ್ರೋಕ್ಷಣೆ ಮಾಡಿದರೆ ಸಾಕು ಇದರಿಂದ ಯಾವುದೇ ದೋಷ ಉಂಟಾಗುವುದಿಲ್ಲ. ಬೇಕಾದರೆ ಆ ಗೂಡು ಕಟ್ಟಿದ್ದ ಮಣ್ಣನ್ನು ಪ್ರತಿನಿತ್ಯ ನಿಮ್ಮ ಮನೆಯ ಸದಸ್ಯರು ಹಣೆಗೆ ಧರಿಸಬಹುದು ಇದು ದನಾಕರ್ಷಣೆಯನ್ನು ಸೆಳೆಯುವ ತಂತ್ರವಾಗಿದೆ.

ರೇಷನ್ ವಿತರಣೆಯಲ್ಲಿ ಹೊಸ ಬದಲಾವಣೆ, ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರದ ಮಹತ್ವದ ನಿರ್ಧಾರ, ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಪಡೆಯಲು ಸರ್ವೆ.!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (guarantee Scheme) ಪೈಕಿ ಮಹತ್ವಕಾಂಕ್ಷೆ ಯೋಜನೆಯದ ಅನ್ನಭಾಗ್ಯ ಯೋಜನೆಯಡಿ (Annabhagya) BPL ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯನಿಗೂ ಕೂಡ 10Kg ಉಚಿತ ಪಡಿತರವನ್ನು (10 Kg free ration) ನೀಡಬೇಕು ಎನ್ನುವುದು ಸರ್ಕಾರದ ಅಭಿಲಾಷೆಯಾಗಿತ್ತು.

ಆದರೆ ಆ ಮಟ್ಟದಲ್ಲಿ ದಾಸ್ತಾನು ಲಭ್ಯವಾಗದ ಕಾರಣ ಈಗ ಬದಲಿ ಕ್ರಮವನ್ನು ಸರ್ಕಾರ ಅನುಸರಿಸುತ್ತಿದೆ. ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ನೆರವು ಸಿಗದ ಕಾರಣ ಅಕ್ಕಿ ದಾಸ್ತಾನು ಲಭ್ಯವಾಗುವ ತನಕವೂ ಕೂಡ ಕೇಂದ್ರ ಸರ್ಕಾರದಂತೆ ಎಂದಿನಂತೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಒಬ್ಬ ಸದಸ್ಯನಿಗೆ 170 ರೂಗಳನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ (Annabhagya amount transfer through dbt ) ವರ್ಗಾವಣೆ ಮಾಡುತ್ತಿದೆ.

ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!

ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಯಲ್ಲಿದ್ದು ಅದರಂತೆ ಕೋಟ್ಯಂತರ ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕೂಡ ಇದೇ ರೀತಿ 5Kg ಅಕ್ಕಿ ಹಾಗೂ 5Kg ಅಕ್ಕಿ ಬದಲಿಗೆ ಹಣ ಹಾಕುವ ಪ್ರಕ್ರಿಯೆ ಮುಂದುವರೆದಿದೆ.

ಆದರೆ ಇತ್ತೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food Minister K.H Muniyappa) ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಶೀಘ್ರದಲ್ಲಿ ಅಕ್ಕಿ ವ್ಯವಸ್ಥೆ ಆಗಲಿದೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಅಕ್ಕಿ ಖರೀದಿ ಕುರಿತು ಮಾತನಾಡಿದ್ದೇವೆ. ಸಾಧ್ಯವಾದರೆ ನಮ್ಮ ಬಜೆಟ್ ಗೆ ತಕ್ಕ ಬೆಲೆಯಲ್ಲಿ ಅವರು ಅಕ್ಕಿ ನೀಡಲು ಒಪ್ಪಿದರೆ ಸೆಪ್ಟೆಂಬರ್ ತಿಂಗಳಿಂದಲೇ ಪೂರ್ತಿ 10 ಕೆಜಿ ಪಡಿತರವನ್ನೇ ವಿತರಣೆ ಮಾಡಲು ನಿರ್ಧಾರ ಮಾಡಿದ್ದೇವೆ.

ಇನ್ಮುಂದೆ ಆಸ್ಪತ್ರೆಯಲ್ಲಿ 1 ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ, ಜಾರಿಗೆ ಬಂತು 100% ಕ್ಲೈಮ್ ಯೋಜನೆ.!

10 ಕೆಜಿ ಅಕ್ಕಿ ಬದಲಿಗೆ 8Kg ಅಕ್ಕಿ ಹಾಗೂ 2Kg ಆಯಾ ಭಾಗಗಳಲ್ಲಿ ಬಳಸುವ ಪ್ರಮುಖ ಧಾನ್ಯಗಳಾದ ರಾಗಿ ಅಥವಾ ಜೋಳವನ್ನು ನೀಡುವ ಬಗ್ಗೆ ಕೂಡ ಚಿಂತನೆ ನಡೆಸುತ್ತಿದ್ದೇವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಬರದ ಭೀತಿ ಕಾಣುತ್ತಿರುವುದರಿಂದ ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಆಗಿರುವ 114 ತಾಲೂಕಿನ ಫಲಾನುಭವಿಗಳಿಗಾದರೂ ಪೂರ್ತಿ 10Kg ಅಕ್ಕಿಯನ್ನೇ ಬಿಡುಗಡೆ ನೀಡಿದರೆ ಅನುಕೂಲವಾಗುತ್ತದೆ ಎಂದು ಚರ್ಚೆಯಾಗುತ್ತಿದ್ದೆ ಎನ್ನುವ ಸುದ್ದಿ ಕೂಡ ಇತ್ತು.

ಆದರೆ ಕಳೆದ ಮೂರು ದಿನಗಳಿಂದ ಈ ಕುರಿತು ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಅಕ್ಕಿ ಹಣ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಹೆಚ್ಚುವರಿ ಅಕ್ಕಿ ಹಣವನ್ನು ಪಡೆಯುತ್ತಿರುವುದರಿಂದ ಅದು ಇನ್ನಿತರ ಆಹಾರ ಧಾನ್ಯಗಳನ್ನು ಖರೀದಿಸಲು ಅನುಕೂಲವಾಗುತ್ತದೆ ಆ ಹಣವನ್ನು ವ್ಯರ್ಥ ಮಾಡದೆ ಆಹಾರಕ್ಕಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದರು.

ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?

ಅನೇಕರಿಗೆ ಈ ವ್ಯವಸ್ಥೆ ಪೂರಕವಾಗಿದೆ ಎನ್ನುವ ಭಾವನೆ ಮೂಡಿರುವ ಕಾರಣ ಮತ್ತೊಂದೆಡೆ ಅಕ್ಕಿ ಒದಗಿಸುವುದು ಕಷ್ಟವಾಗುತ್ತಿರುವ ಕಾರಣ ಮಹತ್ವದ ನಿರ್ಧಾರಕ್ಕೆ ಬಂದಿರುವ ಸರ್ಕಾರ ಜಿಲ್ಲಾ ಮಟ್ಟದಲ್ಲಿ ಮನೆ ಮನೆಗೆ ತೆರಳಿದ ಫಲಾನುಭವಿಗಳ ಜೊತೆ ಚರ್ಚಿಸಿ ಸರ್ವೆ (Servey) ಮಾಡಿ ವರದಿ ತಿಳಿಸಲು ಸೂಚಿಸಿದೆ. ಅಕ್ಕಿ ಬೇಕೋ ಅಥವಾ ಹಣ ಬೇಕೋ ಎನ್ನುವುದನ್ನು ಫಲಾನುಭವಿಗಳ ನಿರ್ಧಾರಕ್ಕೆ ಬಿಟ್ಟಿದ್ದು ಸರ್ವೆ ವರದಿ ಬಂದ ನಂತರ ಆ ಪ್ರಕಾರವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!

ಸರ್ಕಾರ (government) ದೇಶದ ನಾಗರಿಕರೆಲ್ಲರಿಗೂ ಆಧಾರ್ ಕಾರ್ಡ್ ಕುರಿತು ಹೊಸ ಆದೇಶ ಹೊರಡಿಸಿದೆ. ಕಳೆದ 10 ವರ್ಷಗಳಿಂದ ಯಾವ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ (Aadhar Card update) ಮಾಡಿಲ್ಲ ಅವರು ಉಚಿತವಾಗಿ ಆಧಾರ್ ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಇದಕ್ಕೆ ಈ ಹಿಂದೆ ಜೂನ್ 14 ರವರೆಗೆ ಉಚಿತವಾಗಿ ಕಾಲಾವಕಾಶ ನೀಡಿತ್ತು.

ಮತ್ತೊಮ್ಮೆ 3 ತಿಂಗಳವರೆಗೂ ವಿಸ್ತರಿಸಿದೆ ಸೆಪ್ಟೆಂಬರ್ 14ರ ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಶುಲ್ಕ ತೆತ್ತು ಪ್ರಕ್ರಿಯೆ ಪೂರ್ತಿಗೊಳಿಸುವ ಸನ್ನಿವೇಶ ಬರಬಹುದು. ನಾಗರಿಕರು ನೇರವಾಗಿ ಆಧಾರ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು ಅದರ ಕುರಿತು ಈ ಅಂಕಣದಲ್ಲಿ ತಿಳಿಸುತ್ತೇವೆ.

ಇನ್ಮುಂದೆ ಆಸ್ಪತ್ರೆಯಲ್ಲಿ 1 ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ, ಜಾರಿಗೆ ಬಂತು 100% ಕ್ಲೈಮ್ ಯೋಜನೆ.!

● ಮೊದಲಿಗೆ UIDAI ನ ಅಧಿಕೃತ ವೆಬ್ಸೈಟ್ ಆದ https://myaadhar.uidai.gov.in/ ಗೆ ಭೇಟಿಕೊಡಿ.
● Login ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ Aadhar ನಂಬರ್ ಹಾಕಿ, Captcha ಕೂಡ ಎಂಟ್ರಿ ಮಾಡಿ send OTP ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗಿರುತ್ತದೆ ಅದನ್ನು ಎಂಟ್ರಿ ಮಾಡಿ Login ಆಗಿ.

● ಆಧಾರ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಹಲವಾರು ಆಪ್ಷನ್ ಗಳು ಇರುತ್ತವೆ. ಸ್ಕ್ರೋಲ್ ಮಾಡುತ್ತಾ ಮುಂದೆ ಹೋದರೆ Document Update ಎನ್ನುವ ಆಪ್ಷನ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ.
● POA, POI ಅಪ್ಡೇಟ್ ಮಾಡಲು ಆಪ್ಷನ್ ಇರುತ್ತದೆ ನೀವು ಈ ಎರಡನ್ನು ಕೂಡ ಅಪ್ಡೇಟ್ ಮಾಡಬಹುದು.
ನೀವು ಯಾವುದನ್ನು ಅಪ್ಡೇಟ್ ಮಾಡಬೇಕು ಅದರ ವಿವರಗಳನ್ನು ಭರ್ತಿ ಮಾಡಿ Verify ಮಾಡಿ Next ಕ್ಲಿಕ್ ಮಾಡಿ.

ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?

● POA, POI ಭರ್ತಿ ಮಾಡಬೇಕು ಅವುಗಳ ವಿವರ ಹಾಗೂ ಭರ್ತಿ ಮಾಡುವುದಕ್ಕೆ guidelines ಇರುತ್ತದೆ ಅದರ ಪ್ರಕಾರ ನೀವು ನಿಮ್ಮ ಬಳಿ ಇರುವ ಪೂರಕ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ನೀವು ಅಪ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ಮೇಲೆ ದಾಖಲೆಗಳ ಲಿಸ್ಟ್ ಬರುತ್ತದೆ. ನಿಮ್ಮ ಬಳಿ ಯಾವ ದಾಖಲೆ ಇದೆ ಅದನ್ನು ಸೆಲೆಕ್ಟ್ ಮಾಡಿ ನಂತರ ಗ್ಯಾಲರಿಗೆ ಹೋಗಿ ನೀವು ಯಾವ ದಾಖಲೆಯನ್ನು ಅಪ್ಲೋಡ್ ಮಾಡುತ್ತಿದ್ದೀರಾ ಅದನ್ನು ಸೆಲೆಕ್ಟ್ ಮಾಡಬೇಕು. ( ಅದಕ್ಕೂ ಮುನ್ನ ಆ ಡಾಕ್ಯುಮೆಂಟ್ ನ್ನು 2Mb pdf formate ನಲ್ಲಿ ರೆಡಿ ಮಾಡಿ ಇಟ್ಟುಕೊಂಡಿರಬೇಕು)

● ಸೆಪ್ಟೆಂಬರ್ 14ರ ವರೆಗೆ ಮಾತ್ರ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಕೊಳ್ಳಲು ಸರ್ಕಾರ ಅವಕಾಶ ನೀಡಿದೆ, ನಂತರ ದಿನಗಳಲ್ಲಿ ಮಾಡುವುದಾದರೆ ನೀವು ಶುಲ್ಕ ಪಾವತಿಸಬೇಕಾಗುತ್ತದೆ.
● ಡಾಕ್ಯುಮೆಂಟ್ Submit ಮಾಡಿದ ತಕ್ಷಣ ನಿಮಗೆ SRN Num ಜನರೇಟ್ ಆಗುತ್ತದೆ ನಿಮ್ಮ aknowledgment copy ಡೌನ್ಲೋಡ್ ಮಾಡಿಕೊಳ್ಳಲು ಆಪ್ಷನ್ ಇರುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ Status Check ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಇದು ಅನುಕೂಲಕ್ಕೆ ಬರುತ್ತದೆ. ಸ್ಕ್ರೋಲ್ ಮಾಡುತ್ತಾ ಮುಂದೆ ಹೋದರೆ ಯಾವ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ರಿಕ್ವೆಸ್ಟ್ ಯಾವ ಸ್ಟೇಜ್ ನಲ್ಲಿ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.

1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!

ಇನ್ಮುಂದೆ ಆಸ್ಪತ್ರೆಯಲ್ಲಿ 1 ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ, ಜಾರಿಗೆ ಬಂತು 100% ಕ್ಲೈಮ್ ಯೋಜನೆ.!

ಮನುಷ್ಯನ ಜೀವನದಲ್ಲಿ ಆರೋಗ್ಯ ಎನ್ನುವುದು ಬಹಳ ಮುಖ್ಯ. ಆರೋಗ್ಯವೇ ಭಾಗ್ಯ ಎನ್ನುವ ಗಾದೆ ಮಾತು ಕೂಡ ಇದರ ಮಹತ್ವವನ್ನು ಸಾಗುತ್ತದೆ. ನಮ್ಮ ಜೀವನದಲ್ಲಿ ನಾವು ಆರೋಗ್ಯವನ್ನು ಎಷ್ಟು ಕಾಳಜಿ ಮಾಡುತ್ತೇವೆಯೇ ಅದರ ಭಾಗವಾಗಿ ಆರೋಗ್ಯ ಹದಗೆಟ್ಟಾಗ ಚಿಕಿತ್ಸೆಗೆ ತಗಲುವ ವೆಚ್ಚಗಳ ಬಗ್ಗೆ ಮುಂದಲೋಚನೆ ಇರಬೇಕು. ಜನಸಾಮಾನ್ಯರ ಅನುಕೂಲ ಮಾಡಿಕೊಡುವ ಸಲುವಾಗಿ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ.

ಅನಾರೋಗ್ಯದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಸರ್ಕಾರೇತರವಾಗಿ ಕೂಡ LIC ಯಂತಹ ಸಂಸ್ಥೆಗಳು ಜೀವಾ ವಿಮೆ ಪಾಲಿಸಿಗಳನ್ನು ತನ್ನ ಗ್ರಾಹಕರ ಹಿತದೃಷ್ಟಿಯಿಂದಲೇ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಂತೂ ಹೆಲ್ತ್ ಇನ್ಸೂರೆನ್ಸ್ ಎನ್ನುವ ವಿಚಾರವು ಹೆಚ್ಚು ಪ್ರಚಲಿತದಲ್ಲಿದೆ.

ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?

ಕೆಲವೊಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಪೂರಕ ವಾತಾವರಣ ಇರಲಿಲ್ಲ ಅಥವಾ ಪರಿಕರ ವ್ಯವಸ್ಥೆ ಇರಲಿಲ್ಲ ಅಂದಾಗ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವಂತೆ ಹೇಳಲಾಗುತ್ತದೆ. ಈ ರೀತಿ ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿ ಹಣಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಹಣದ ಬದಲಾಗಿ ವಿಮೆಗಳಂತ ಸೌಲಭ್ಯ ಹೊಂದಿರುವುದಾಗಿ ತಿಳಿಸಿದರು ಕೂಡ ಅನೇಕ ಬಾರಿ ಇದನ್ನು ನಿರ್ಲಕ್ಷಿಸಲಾಗುತ್ತದೆ ಎನ್ನುವ ದೂರು ಕೇಳಿ ಬರುತ್ತಿದೆ.

ಖಾಸಗಿ ಆಸ್ಪತ್ರೆಗಳ ಇಂತಹ ವರ್ತನೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಬಡವರ ಅಳಲು. ಇದನ್ನೆಲ್ಲಾ ಮನಗಂಡ ಸರ್ಕಾರ ಈ ನಿಟ್ಟಿನಲ್ಲಿ ಒಂದು ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದೆ ಜೊತೆಗೆ ಆರೋಗ್ಯ ವಿಮೆಗಳ ಕಂತುಗಳು ಕೂಡ ದುಬಾರಿ ಆಗಿರುವುದರಿಂದ ಕಡುಬಡವರು ಪಡೆಯಲು ಸಾಧ್ಯವಾಗಬೇಕು ಎನ್ನುವ ಕಾರಣದಿಂದಾಗಿ ಅದರ ಇಳಿಕೆಗೆ ಚಿಂತನೆ ನಡೆಸುತ್ತಿದೆ.

1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!

ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯವು ದೇಶದ ನಾಗರಿಕರಿಗೆ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮವಾದ ಶ್ರೇಷ್ಠ ಮಟ್ಟದಲ್ಲಿ ಸಿಗಬೇಕು ಆಗ ಮಾತ್ರ ದೇಶದ ನಾಗರಿಕರು ಉತ್ತಮ ಮಟ್ಟದ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾದ ಇನ್ಸೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಆಫ್ ಇಂಡಿಯಾ (IRDAI) ವೈದ್ಯಕೀಯ ವೆಚ್ಚಕ್ಕೆ ನಗದು ರಹಿತ ಪರಿಹಾರ ನೀಡಲು ಹಾಗೂ ವಿಮೆಯ ಹೂಡಿಕೆಯ ಮೊತ್ತವನ್ನು ಕೂಡ ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆ.

ವೈದ್ಯಕೀಯ ವೆಚ್ಚದ ಕ್ಲೈಮ್‌ಗಳಿಗಾಗಿ ನೂರಕ್ಕೆ ನೂರರಷ್ಟು ಅನುಕೂಲತೆ ಸಿಗುವಂತಾಗಿ ಚಿಕಿತ್ಸೆಯ ನಂತರ ಆಸ್ಪತ್ರೆ ಕೂಡ ವಿಮೆಯ ಪೂರ್ತಿ ಮೊತ್ತವನ್ನು ಪಡೆಯಲು ಸಾಧ್ಯವಾಗುವಂತಹ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಲು ಸಿದ್ಧತೆ ನಡೆಸಿದೆ ಎನ್ನುವ ಸುದ್ದಿ ಇದೆ, ಇದು ಶೀಘ್ರದಲ್ಲೇ ಜಾರಿಗೆ ಬಂದರೆ ಇನ್ನುಮುಂದೆ ಚಿಕಿತ್ಸೆಗಾಗಿ 1ರೂ. ಕೂಡ ಖರ್ಚು ಮಾಡುವ ಅಗತ್ಯ ಇರುವುದಿಲ್ಲ.

ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!

ದೇಶದ ಬಡ ಜನರು ಉಚಿತವಾಗಿ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದು (IRDAI 100 % Cashless Claim). ಹಾಗೆಯೇ ವಯಸ್ಸಾದವರಿಗೆ ಮತ್ತು ಕಡುಬಡವರಿಗೆ ಈ ವಿಮೆ ಪ್ರೀಮಿಯಂಗಳನ್ನು ಕೈಗೆಟುಕುವಂತೆ ಮಾಡುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಈಗ ವಿಮೆಗಳು ತುಂಬಾ ದುಬಾರಿಯಾಗಿದೆ. ಮತ್ತೊಂದೆಡೆ ವಿಮಾ ಕಂಪನಿಗಳು ಮೊತ್ತವನ್ನು ಕಡಿತಗೊಳಿಸಿದ ನಂತರ ವಿಮಾದಾರರಿಗೆ 10% ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕಡಿತಗೊಳಿಸುತ್ತವೆ.

ಸಮಸ್ಯೆಗಳಿಗೂ ಪರಿಹಾರವಾಗುವ ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಲು IRDAI ಕಾರ್ಯಪ್ರವೃತ್ತವಾಗಿದೆ. ಇದು ಆದಷ್ಟು ಬೇಗ ಜಾರಿಯಾಗಲಿ ಉತ್ತಮವಾದ ಆರೋಗ್ಯ ಚಿಕಿತ್ಸೆಗಳು ದೇಶದಲ್ಲಿ ಇನ್ನಷ್ಟು ಅಗ್ಗವಾಗಿ ಸಿಗುವಂತಾಗಲಿ ಎಂದು ನಾವು ಕೂಡ ಅಶಿಸೋಣ.

ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?

ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?


ನಮ್ಮ ದೇಶದಲ್ಲಿ ಪ್ರತಿದಿನ ಕೂಡ ಕೋರ್ಟ್ ಕಚೇರಿಗಳಿಗೆ ತಮ್ಮ ಆಸ್ತಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಅಲೆದಾಡುತ್ತಿರುವ ಸಾಕಷ್ಟು ಜನರಿದ್ದಾರೆ. ಸದ್ಯಕ್ಕೆ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ದಾವೆಗಳು ಹೂಡಲ್ಪಡುತ್ತಿರುವುದು ಈ ರೀತಿ ಆಸ್ತಿ ಹಂಚಿಕೆಯ ವಿವಾದಗಳ ಕುರಿತೇ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಒಂದು ಕೂಡು ಕುಟುಂಬದಲ್ಲಿ ಆಸ್ತಿ ಹಂಚಿಕೆ ಯಾವ ರೀತಿ ಆಗಬೇಕು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿಕೊಡಲಾಗಿದೆ.

ಒಂದು ವೇಳೆ ತಮಗೆ ಅ’ನ್ಯಾ’ಯವಾಗಿದೆ ಎನ್ನುವುದು ಕಂಡುಬಂದಲ್ಲಿ ನೇರವಾಗಿ ಕೋರ್ಟ್ ಗಳ ಮೊರೆ ಹೋಗುವ ಮೂಲಕ ನ್ಯಾಯವನ್ನು ಕೇಳಬಹುದು. ಇದಕ್ಕೂ ಮೊದಲು ನಾವು ಆಸ್ತಿ ಹಂಚಿಕೆ ಕುರಿತು ಕಾನೂನಿನಲ್ಲಿ ಏನಿದೆ ಎನ್ನುವುದರ ಕುರಿತು ಕನಿಷ್ಠ ಜ್ಞಾನವನ್ನು ಹೋಂದಿರಬೇಕು. ಅದಕ್ಕಾಗಿ ಇಂತಹ ಒಂದು ಉದಾಹರಣೆಯೊಂದಿಗೆ ಈ ಅಂಕಣದಲ್ಲಿ ವಿಶೇಷ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!

ಸಾಮಾನ್ಯವಾಗಿ ಇದೇ ರೀತಿಯ ಅನುಮಾನ ಅನೇಕರಿಗೆ ಬಂದಿರುತ್ತದೆ. ಅದೇನೆಂದರೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದು ಆ ಇಬ್ಬರೂ ಪತ್ನಿಯರಿಗೂ ಕೂಡ ಮಕ್ಕಳಿದ್ದರೆ ಎಲ್ಲರಿಗೂ ಆಸ್ತಿ ಸಮವಾಗಿ ಭಾಗ ಆಗುತ್ತದೆಯೇ ಎಂದು. ಈಗ ಕಾನೂನಿನಲ್ಲಿ ಮೊದಲನೇ ಹೆಂಡತಿ ಬದುಕಿದ್ದಾಗ ಎರಡನೇ ಮದುವೆ ಆಗುವಂತಿಲ್ಲ ಎಂದು ನಿಯಮ ಇದೆ.

ಆದರೆ ಈ ಕಾನೂನು ಬರುವ ಮುಂದೆ ಮದುವೆ ಆಗಿದ್ದವರು ಅಥವಾ ಒಂದು ವೇಳೆ ಮೊದಲ ಹೆಂಡತಿ ಮೃ’ತಪಟ್ಟಿದ್ದು ಆಕೆಗೆ ಮೂರು ಜನ ಮಕ್ಕಳಿದ್ದು ನಂತರ ಎರಡನೇ ಮದುವೆ ಆಗಿದ್ದರೆ ಆ ಮದುವೆ ಕೂಡ ಕಾನೂನಿನಲ್ಲಿ ಮಾನ್ಯವೇ ಆಗುತ್ತದೆ. ಆ ಎರಡನೇ ಹೆಂಡತಿಗೂ ಇಬ್ಬರು ಮಕ್ಕಳಿದ್ದರೆ ಎಂದುಕೊಳ್ಳೋಣ ಆಗ ಮೊದಲ ಹೆಂಡತಿಗೆ ಮೂರು ಮಕ್ಕಳು, ಎರಡನೇ ಹೆಂಡತಿಗೆ ಇಬ್ಬರು ಮಕ್ಕಳರುವುದರಿಂದ ಯಾವ ರೀತಿ ಆಸ್ತಿ ಹಂಚಿಕೆ ಆಗುತ್ತದೆ ಎನ್ನುವುದು ಹಲವರ ಗೊಂದಲ.

ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!

ಇಂತಹ ಪರಿಸ್ಥಿತಿಯಲ್ಲಿ ಆ ತಂದೆ ಆಸ್ತಿ 5 ಎಕರೆ ಇದೆ ಎಂದುಕೊಳ್ಳೋಣ ಅದು ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಒಟ್ಟು 5 ಜನ ಮಕ್ಕಳಿಗೂ ಸಮಭಾಗವಾಗಿ ಅಂದರೆ ಒಬ್ಬ ಮಗನಿಗೆ ಒಂದು ಎಕರೆ ಆಸ್ತಿಯಂತೆ ಎಲ್ಲರಿಗೂ ಹಂಚಿಕೆಯಾಗುತ್ತದೆ. ಇದರಲ್ಲಿ ಮೊದಲನೇ ಹೆಂಡತಿ ಎರಡನೇ ಹೆಂಡತಿ ಮಕ್ಕಳು ಎನ್ನುವ ಯಾವುದೇ ಭೇದಭಾವ ಇಲ್ಲ.

ಒಟ್ಟು ಎಷ್ಟು ಜನ ಮಕ್ಕಳು ಹಾಗೂ ಇರುವ ಆಸ್ತಿ ಎಷ್ಟು ಎನ್ನುವುದಷ್ಟೇ ಕಾನೂನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಎಲ್ಲಾ ಮಕ್ಕಳು ಸಮಾನರು ಎಂದೆ ನೋಡಲಾಗುತ್ತದೆ ಆದರೆ ಒಂದು ವೇಳೆ ಆಸ್ತಿಯು ಆ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಆಗಿತ್ತು ಎಂದಿಟ್ಟುಕೊಳ್ಳೋಣ ಆ ವ್ಯಕ್ತಿಯು ತನ್ನ ಸ್ವಂತ ದುಡಿಮೆಯಿಂದ ಆ 5 ಎಕರೆ ಆಸ್ತಿಯನ್ನು ಸಂಪಾದನೆ ಮಾಡಿದ್ದಲ್ಲಿ ಆತ ಐದು ಜನ ಮಕ್ಕಳಲ್ಲಿ ಯಾವ ಮಕ್ಕಳಿಗೆ ಬೇಕಾದರೂ ತಮ್ಮ ಆಸ್ತಿಯನ್ನು ದಾನ ಪತ್ರದ ಮೂಲಕ ಅಥವಾ ವೀಲ್ ಮಾಡಿ ಕೊಡಬಹುದು.

ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?

ಇಂತಹ ಸಂದರ್ಭಗಳಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಬರುವುದಿಲ್ಲ. ಒಂದು ವೇಳೆ ಆ ವ್ಯಕ್ತಿ ಜೀವಂತವಾಗಿಲ್ಲ ಈ ರೀತಿ ಯಾರಿಗೂ ಸ್ವಯಾರ್ಜಿತ ಆಸ್ತಿಯ ಬಗ್ಗೆ ವೀಲ್ ಮಾಡಿಲ್ಲ ಎನ್ನುವುದಾದರೆ ಆಗಲು ಕೂಡ ಆ ಆಸ್ತಿಯು 5 ಜನ ಮಕ್ಕಳಿಗೆ ಸಮಾನವಾಗಿ ವಿಭಾಗ ಆಗುತ್ತದೆ ಎನ್ನುವುದನ್ನು ಕಾನೂನು ಹೇಳುತ್ತದೆ. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಹತ್ತಿರದ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ಅಥವಾ ಪರಿಚಯದ ವಕೀಲರ ಬಳಿ ಕೇಳಿ ಮಾಹಿತಿ ಪಡೆಯಬಹುದು.

1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!

ಮನೆಗಳಿಗೆ ಅಲಂಕಾರಿಕ ವಸ್ತುವಾಗಿ ಬಳಸುವ ಹೂವಿನ ಹಾರಗಳನ್ನು ಅಂಗಡಿಗಳಲ್ಲಿ ಖರೀದಿಸಲು ಹೋದರೆ ಅದರ ಅಸಲಿ ಬೆಲೆಗಿಂತಲೂ ದುಪ್ಪಟ್ಟು ಹಣ ಹೇಳುತ್ತಾರೆ. ಇದರಿಂದ ಗೃಹಿಣಿಯರು ಬೇಸರಗೊಂಡು ಚೌಕಸಿ ಮಾಡಿ ಸಾಕಾಗಿ ವಾಪಸ್ ಬರುತ್ತಾರೆ. ಅದರ ಬದಲು ಅವರಿಗೆ ಬಿಡುವಿರುವ ಸಮಯದಲ್ಲಿ ಮನೆಯಲ್ಲಿ ಯಾರ ಸಹಾಯವಿಲ್ಲದೆ ಒಬ್ಬರೇ ಕುಳಿತುಕೊಂಡು ಒಂದು ಗಂಟೆಯಲ್ಲಿ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನೇ ಬಳಸಿಕೊಂಡು ನಿಮಗೆ ಇಷ್ಟವಾದ ಡಿಸೈನ್ ನೀವೇ ಮಾಡಿಕೊಳ್ಳಬಹುದು.

ಇದರಿಂದ ನೂರಾರು ರುಪಾಯಿಗಳನ್ನು ಕೂಡ ಉಳಿಸಬಹುದು. ಈ ತೋರಣ ಹಾಗೂ ಹಾರಗಳನ್ನು ಮನೆಯಲ್ಲಿ ಮಾಡುವ ವಿಧಾನ ಹೇಗೆ ಎನ್ನುವುದನ್ನು ಈ ಅಂಕಣದಲ್ಲಿ ನಾವು ತಿಳಿಸುತ್ತಿದ್ದೇವೆ. ಇದನ್ನು ಮಾಡಲು ಬೇಕಾಗಿರುವುದು, ಪ್ಲೇನ್ ಪಾಲಿಸ್ಟರ್ ಬಟ್ಟೆ, ಕಾಟನ್ ದಾರ ಹಾಗೂ ಸೂಜಿ ಮತ್ತು ವೈಟ್ ಅಥವಾ ಗೋಲ್ಡ್ ಬಣ್ಣದ ಬೀಡ್ಸ್ ಗಳು. ನೀವು ಪಾಲಿಸ್ಟರ್ ಬಟ್ಟೆಯನ್ನು ಬೇಕಾದರೆ ಅಂಗಡಿಗೆ ಹೋಗಿ ನಿಮ್ಮ ಆಯ್ಕೆಯ ಬಣ್ಣದನ್ನು ಖರೀದಿಸಿ ತರಬಹುದು.

ಇಲ್ಲವಾದಲ್ಲಿ ಮನೆಯಲ್ಲಿ ಇರುವ ಅರಿಶಿಣ ಕುಂಕುಮಕ್ಕೆ ಕೊಡುವ ಬ್ಲೌಸ್ ಪೀಸ್ ಗಳಿದ್ದರೇ ಅದನ್ನೇ ಬಳಸುವುದು ಉತ್ತಮ. ಯಾಕೆಂದರೆ ಖರ್ಚೇ ಇಲ್ಲದೇ ರೆಡಿ ಆಗುತ್ತದೆ. ಅದರಲ್ಲಿ ಒಂದೇ ತರಹದ ಬಣ್ಣಗಳು ಇರುವ ಬ್ಲೌಸ್ ಪೀಸ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ ಇದು ತುಂಬಾ ಉದ್ದವಾಗಿ ಇದ್ದಷ್ಟು ನಿಮಗೆ ಕೆಲಸಕ್ಕೆ ಸಮಯ ಕಡಿಮೆ ಹಿಡಿಯುತ್ತದೆ
ಹಾಗಾಗಿ ಆದಷ್ಟು ಉದ್ದವಾಗಿ ಫೋಲ್ಡ್ ಮಾಡಿ 2Cm ಗೆ ಅಳತೆ ಮಾಡಿ ಸ್ಕೇಲ್ ಸಹಾಯದಿಂದ ಲೈನ್ ಎಳೆದು ನೀಟಾಗಿ 2Cm ಗೆ ಬಟ್ಟೆಗಳನ್ನು ಟೇಪ್ ರೀತಿ ಕಟ್ ಮಾಡಿಕೊಳ್ಳಿ.

ಮೊದಲಿಗೆ ನೀವು ಸೆಲೆಕ್ಟ್ ಮಾಡುವ ಬಣ್ಣಗಳ ಮೇಲೆ ಗಮನವಿರಲಿ. ಮನೆ ಡೋರ್ ಗೆ ಹಾಕುವ ಹೂವಿನ ಹಾರಗಳಾದರೆ ಅದು ಹೂವಿನ ಮತ್ತು ಎಲೆಯ ಬಣ್ಣದಲ್ಲಿ ಇದ್ದರೆ ಹೆಚ್ಚು ಲುಕ್ ಕೊಡುತ್ತದೆ. ಹಾಗಾಗಿ ಕೇಸರಿ, ಕೆಂಪು, ಗುಲಾಬಿ, ಹಳದಿ, ಕ್ರೀಮ್ ಈ ಬಣ್ಣಗಳನ್ನು ಸೆಲೆಕ್ಟ್ ಮಾಡಿ. ಜೊತೆಗೆ ತಿಳಿ ಹಸಿರು ಅಥವಾ ಗಾಢ ಹಸಿರು ಈ ರೀತಿಯ ಬಟ್ಟೆಯನ್ನು ಕೂಡ ಕಟ್ ಮಾಡಿಕೊಳ್ಳಿ.

ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!

ಮಧ್ಯೆ ಇದನ್ನು ಮಿಕ್ಸ್ ಮಾಡಿದರೆ ಕಾಂಬಿನೇಷನ್ ಇನ್ನೂ ಚೆನ್ನಾಗಿ ಕಾಣುತ್ತದೆ. ಎಲ್ಲಾ ಬಟ್ಟೆಗಳನ್ನು ಮಾರ್ಕ್ ಕಟ್ ಮಾಡಿಕೊಂಡು ಮೇಲೆ ಒಂದು ದೀಪ ಅಥವಾ ಮೇಣದಬತ್ತಿ ಸಹಾಯದಿಂದ ಆದರ ತುದಿಗಳನ್ನು ಸುಡಬೇಕು, ಈ ರೀತಿ ಮಾಡುವುದರಿಂದ ಬಟ್ಟೆ ಎಳೆ ಬಿಟ್ಟುಕೊಳ್ಳುವುದಿಲ್ಲ. ಇದಾದ ಮೇಲೆ ಒಂದು ಕಾಟನ್ ದಾರವನ್ನು ತೆಗೆದುಕೊಳ್ಳಿ ಈಗ ನೀವು ಕಟ್ ಮಾಡಿ ಇಟ್ಟುಕೊಂಡಿರುವ ಬಣ್ಣವನ್ನು ಯಾವ ರೀತಿ ಕಾಂಬಿನೇಷನ್ ಮಾಡಬೇಕು ಎನ್ನುವುದನ್ನು ಲೆಕ್ಕಾಚಾರ ಹಾಕಿಕೊಂಡು ಎಮ್ಮಿಂಗ್ ಮಾಡಿ.

ಮೊದಲಿಗೆ ಎಡಗಡೆಗೆ ಫೋಲ್ಡಿಂಗ್ ಬರುವ ಹಾಗೆ ನಂತರ ಬಲಗಡೆಗೆ ಬರುವ ಹಾಗೆ ಚಿಕ್ಕ ನೆರಿಗೆಗಳನ್ನು ಮಾಡಿ ಸೂಜಿಯ ಸಹಾಯದಿಂದ ಬಟ್ಟೆಯನ್ನು ಪೋಣಿಸಬೇಕು. ಆಗ ಎರಡು ಕಡೆ ಫೋಲ್ಡಿಂಗ್ ಬರುವುದರಿಂದ ಅದು ಫ್ಲವರ್ ಶೇಪ್ ಆಗುತ್ತದೆ, ಮಧ್ಯೆ ಮಧ್ಯೆ ಅದನ್ನು ತಿರುಗಿಸಿಕೊಳ್ಳುವುದರಿಂದ ಇನ್ನೂ ಲುಕ್ ಬರುತ್ತದೆ.

ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?

ಆದಷ್ಟು ಬಿಗಿಯಾಗಿ ಪೋಣಿಸಿ ಮತ್ತು ಒಂದು ಕಲರ್ ನಿಂದ ಇನ್ನೊಂದು ಕಲರ್ ಮಧ್ಯೆ ಸಣ್ಣ ಸಣ್ಣ ಬೀಡ್ ಗಳನ್ನು ಬಳಸಿ ಗ್ಯಾಪ್ ಕೊಡಿ ಇದೇ ಮಾದರಿಯಲ್ಲಿ ಗೊಂಡೆಗಳನ್ನು ತಯಾರಿಸಿಕೊಂಡು ಮ್ಯಾಚ್ ಮಾಡಿಕೊಳ್ಳಿ. ಹೊಸ್ತಿಲು ಮೇಲೆ ತೋರಣ ರೀತಿ ಹಾಕಲು, ಸೈಡ್ ಗೆ ಬಿಡಲು ಅಥವಾ ಫೋಟೋಗಳಿಗೆ ಹಾರ ಮಾಡಿಕೊಳ್ಳಲು ಈ ವಿಧಾನ ಬಹಳ ಸುಲಭ. ಒಮ್ಮೆ ಟ್ರೈ ಮಾಡಿ ನೋಡಿ.

ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!

ಯಾವುದೇ ವಸ್ತುವಾದರೂ ಕೂಡ ಪ್ರತಿದಿನವೂ ಅದನ್ನು ಬಳಕೆ ಮಾಡುತ್ತಿದ್ದಂತೆ ಅದರ ಕಾರ್ಯ ದಕ್ಷತೆ ಕುಗ್ಗುತ್ತದೆ. ಇದನ್ನು ಸರಿಪಡಿಸಿಕೊಂಡು ಅದು ಮೊದಲನಂತೆ ಕೆಲಸ ಮಾಡಬೇಕು ಎನ್ನುವ ಇಚ್ಛೆ ಇದ್ದರೆ ಅದನ್ನು ಸರಿಯಾಗಿ ಮೇಂಟೇನ್ ಮಾಡಬೇಕು. ಇದಕ್ಕೆ ಒಳ್ಳೆಯ ಉದಾಹರಣೆಯಾಗಿ ನಾವು ಗ್ಯಾಸ್ ಸ್ಟವ್ ಕೊಡಬಹುದು. ಮನೆಗೆ ಹೊಸ ಗ್ಯಾಸ್ ಸ್ಟವ್ ಕೊಂಡು ಬಂದಾಗ ಪಳಪಳ ಎಂದು ಹೊಳೆಯುತ್ತಿರುತ್ತದೆ.

ಆದರೆ ಪ್ರತಿನಿತ್ಯವೂ ಕೂಡ ನಾವು ದಿನಕ್ಕೆ ಮೂರು ಬಾರಿ ಅದರಲ್ಲಿ ಅಡುಗೆ ಮಾಡುವುದು, ಮಧ್ಯೆ ಮಧ್ಯೆ ಕಾಫಿ ಚಹಾ ತಯಾರಿಸುವುದು, ಹಬ್ಬ ಹರಿದಿನಗಳಲ್ಲಿ ಅತಿ ಹೆಚ್ಚಾಗಿ ಅಡುಗೆ ಮಾಡಲು, ಮಸಾಲೆ ಪದಾರ್ಥ ಅಥವಾ ಜಿಡ್ಡಿನ ಪದಾರ್ಥಗಳನ್ನು ಮಾಡಲು ಇದೇ ಗ್ಯಾಸ್ ಸ್ಟವ್ ಗಳನ್ನು ಬಳಸುವುದು ಈ ರೀತಿಯೆಲ್ಲಾ ಮಾಡುವುದರಿಂದಾಗಿ ಗ್ಯಾಸ್ ಸ್ಟವ್ ಮೊದಲಿನ ಲುಕ್ ಕಳೆದುಕೊಂಡು ಹಾಳಾಗುತ್ತದೆ.

ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?

ಗ್ಯಾಸ್ ಸ್ಟೌಗಳನ್ನು ಬೇಕಾದರೆ ಉಜ್ಜಿ ತೊಳೆದು ಅದು ಮತ್ತೆ ಹೊಳೆಯುವಂತೆ ಮಾಡಬಹುದು. ಆದರೆ ಬರ್ನರ್ ಗಳಲ್ಲಿ ಈ ಜಿಡ್ಡಿನ ಅಂಶ ಅಥವಾ ಕಸ ಸೇರಿಕೊಂಡರೆ ಮೊದಲಿನಂತೆ ವೇಗವಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಉರಿ ಸರಿಯಾಗಿ ಉರಿಯುವುದಿಲ್ಲ ಇಂತಹ ಸಮಯದಲ್ಲಿ ನಾವು ಬರ್ನರ್ ಗಳನ್ನು ಕೂಡ ಬಿಚ್ಚಿ ಕ್ಲೀನ್ ಮಾಡುತ್ತೇವೆ.

ಈ ರೀತಿ ಮಾಡಿದ ಮೇಲೆ ನಿಮ್ಮ ಗ್ಯಾಸ್ ಫ್ಲೇಮ್ ಸ್ಲೋ ಆಗಿದೆ ಎಂದರೆ ನೀವು ಕ್ಲೀನ್ ಮಾಡುತ್ತಿರುವ ವಿಧಾನದಲ್ಲಿ ಏನೋ ಮಿಸ್ ಮಾಡಿದ್ದೀರಾ ಎಂದು ಅರ್ಥ. ಅದನ್ನೇ ನಾವು ಇಂದು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ನೀವು ಗ್ಯಾಸ್ ಸ್ಟವ್ ಕ್ಲೀನ್ ಮಾಡಿ ಬರ್ನಲ್ ಕ್ಲೀನ್ ಮಾಡಿ ಎಲ್ಲಾ ಪ್ರಯತ್ನಗಳನ್ನು ಮಾಡಿದ ಮೇಲು ಮೊದಲಂತೆ ಉರಿ ಬರುತ್ತಿಲ್ಲ ಎಂದರೆ ಈ ರೀತಿಯಾಗಿ ಕ್ಲೀನ್ ಮಾಡಿ.

ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?

ನೀವು ಬಹಳ ಹುಷಾರಾಗಿ ಈ ರೀತಿ ಟ್ರೈ ಮಾಡಬೇಕು. ಒಂದು ವೇಳೆ ಈ ವಿಧಾನದಲ್ಲಿ ನಿಮಗೆ ಕ್ಲೀನ್ ಮಾಡಲು ಬರಲಿಲ್ಲ ಎಂದರೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಇದರ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಅವರ ಸಹಾಯ ತೆಗೆದು ಕೊಂಡು ಕ್ಲೀನ್ ಮಾಡುವುದು ಒಳ್ಳೆಯದು. ಯಾಕೆಂದರೆ ಇದು ಬಹಳ ಅ’ಪಾ’ಯದಿಂದ ಕೂಡಿದೆ. ಇದನ್ನು ಕ್ಲೀನ್ ಮಾಡುವುದು ಹೇಗೆಂದರೆ ಮೊದಲಿಗೆ ರೆಗ್ಯುಲೇಟರ್ ಆಫ್ ಮಾಡಬೇಕು.

ನಂತರ ರೆಗ್ಯುಲೇಟರ್ ಹಾಗೂ ಗ್ಯಾಸ್ ಸ್ಟವ್ ಗೆ ಕನೆಕ್ಷನ್ ಕೊಡುವ ಆ ಪೈಪ್ ಇರುವಲ್ಲಿ ಕಲೆಕ್ಷನ್ ಓಪನ್ ಮಾಡಿ ನೋಡಬೇಕು. ರೆಗ್ಯುಲೇಟರ್ ಪೈಪ್ ನಡುವೆ ಸಂಪರ್ಕಕ್ಕಾಗಿ ಇದ್ದ ಆ ಒಂದು ಕನೆಕ್ಷನ್ ನಲ್ಲಿ ನೆಟ್ ಗಳು ಇರುತ್ತವೆ ಇದರಲ್ಲಿ ಬಹಳ ಸಣ್ಣದಾಗಿ ಹೋಲ್ ಇರುತ್ತದೆ ಅದರೊಳಗೆ ಕಸ ಸೇರಿಕೊಂಡರೆ ಸಮರ್ಪಕವಾಗಿ ಇಂಧನದ ಫ್ಲೋ ಬರದ ಕಾರಣ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ.

ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!

ಆಗ ನೀವು ಯಾವುದಾದರು ಸೂಜಿಯ ಸಹಾಯದಿಂದ ಆ ಹೋಲ್ ನಲ್ಲಿ ಸಿಕ್ಕಿರುವ ಕಸವನ್ನು ಕ್ಲೀನ್ ಮಾಡಿ ಒಂದು ಟೂತ್ ಬ್ರಷ್ ಸಹಾಯದಿಂದ ಮತ್ತೊಮ್ಮೆ ಕ್ಲೀನ್ ಮಾಡಿ ಕನೆಕ್ಷನ್ ಕೊಡಬೇಕು. ನೀವು ಈ ರೀತಿ ಮತ್ತೆ ಕನೆಕ್ಷನ್ ಕೊಡುವಾಗ ಎಲ್ಲೂ ಕೂಡ ಗ್ಯಾಸ್ ಲೀಕ್ ಆಗದಂತೆ ಎಚ್ಚರ ವಹಿಸಿ ಮತ್ತೊಮ್ಮೆ ಮಗದೊಮ್ಮೆ ಅದನ್ನು ಪರೀಕ್ಷಿಸಿಕೊಳ್ಳಬೇಕು. ಈ ರೀತಿ ಕ್ಲೀನ್ ಮಾಡಿ ನೋಡಿ ನಿಮ್ಮ ಗ್ಯಾಸ್ ಫ್ಲೇಮ್ ಉರಿ ತುಂಬಾ ಫಾಸ್ಟ್ ಆಗುತ್ತದೆ.

ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?

0

ನಮ್ಮ ದೇಶದಲ್ಲಿ ತೆಂಗಿನಕಾಯಿ ವಿಶೇಷವಾದ ಸ್ಥಾನಮಾನ ಇದೆ. ಯಾವುದೇ ಶುಭ ಕಾರ್ಯಗಳಲ್ಲಾಗಲಿ ಮನೆಯಲ್ಲಿ ನಡೆಯುವ ಪೂಜ ವಿಧಿ ವಿಧಾನಗಳಲೇ ಆಗಲಿ ತೆಂಗಿನಕಾಯಿ ಇಲ್ಲದೇ ಇದ್ದರೆ ನಡೆಯುವುದೇ ಇಲ್ಲ ಅಷ್ಟೇ ಅಲ್ಲದೆ ಅಡಿಗೆಗೂ ಕೂಡ ತೆಂಗಿನಕಾಯಿ ಬೇಕೇ ಬೇಕು ಮನೆಗಳಲ್ಲಿ ದೇವರಿಗೆ ಪೂಜೆ ಮಾಡುವಾಗಲೂ ಅಥವಾ ದೇವಸ್ಥಾನದಲ್ಲಿ ಹೋಗಿ ದೇವರಿಗೆ ಪೂಜೆ ಮಾಡಿಸುವಾಗಲು ಅಥವಾ ಮುತ್ತೈದೆಯರಿಗೆ ಮಡಿಲು ತುಂಬುವಾಗಲು ತೆಂಗಿನಕಾಯಿ ಇರಲೇಬೇಕು, ಇಲ್ಲವಾದಲ್ಲಿ ಅದು ಅಪೂರ್ಣ ಆಗುತ್ತದೆ.

ಆದರೆ ಅನೇಕರಿಗೆ ಈ ರೀತಿ ತೆಂಗಿನಕಾಯಿ ಬಳಕೆ ಬಗ್ಗೆ ಗೊಂದಲ ಇದೆ. ಯಾಕೆಂದರೆ ತೆಂಗಿನಕಾಯಿಯಲ್ಲಿ ಕೆಲವೊಮ್ಮೆ ಮೂರು ಕಣ್ಣುಗಳು ಕಾಣುತ್ತವೆ, ಕೆಲವರು ಪೂರ್ತಿ ಕ್ಲೀನ್ ಮಾಡಿ ತೆಂಗಿನ ಕಾಯಿಯನ್ನು ಪೂಜೆಗೆ ಕೊಟ್ಟರೆ ಇನ್ನೂ ಕೆಲವರು ಪೂರ್ಣ ಕಾಯಿಯನ್ನೇ ಕೊಡುತ್ತಾರೆ. ಹೀಗಾಗಿ ಯಾವುದು ಸರಿಯಾದ ಕ್ರಮ ಎನ್ನುವುದರ ಬಗ್ಗೆ ಗೊಂದಲವಿದೆ ಅದಕ್ಕೆ ಉತ್ತರ ಹೀಗಿದೆ ನೋಡಿ.

ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?

ತೆಂಗಿನಕಾಯಿಯಲ್ಲಿರುವ ಮೂರು ಕಣ್ಣನ್ನು ಶಿವನ ಮೂರು ಕಣ್ಣುಗಳಿಗೆ ಹೋಲಿಸಲಾಗುತ್ತದೆ. ಹಾಗಾಗಿ ತೆಂಗಿನ ಕಾಯಿಯನ್ನು ಸಾಕ್ಷಾತ್ ಶಿವ ಎನ್ನುತ್ತಾರೆ. ಈ ಕುರಿತಾದ ಮತ್ತೊಂದು ದಂತ ಕಥೆ ಇದೆ. ಅದರಲ್ಲಿ ಹೇಳುವ ಪ್ರಕಾರ ತೆಂಗಿನ ಕಾಯಿಯಲ್ಲಿರುವ ಮೂರು ಕಣ್ಣುಗಳ ಮನುಷ್ಯನ ಮುಖದ ರೀತಿ ಕಾಣುತ್ತದೆ ಹಿಂದೆಲ್ಲಾ ನರಬಲಿ ಹಾಗೂ ಪ್ರಾಣಿಬಲಿ ಹೆಚ್ಚು ರೂಢಿಯಲ್ಲಿ ಇತ್ತು.

ಇದನ್ನು ತಪ್ಪಿಸುವ ಸಲುವಾಗಿ ಈ ರೀತಿ ಮನುಷ್ಯನ ಮುಖ ಪ್ರಾಣಿಯ ಮುಖವನ್ನು ಹೋಲುವ ರೀತಿ ಇರುವ ತೆಂಗಿನಕಾಯಿಯನ್ನು ಪೂಜೆಗಳಲ್ಲಿ ಒಡೆಯಲು ಆರಂಭಿಸಿ ದೇವರಿಗೆ ತಾವು ಸಂಪೂರ್ಣ ಶರಣು ಎಂದು ಮನವರಿಕೆ ಮಾಡಲು ಶುರು ಮಾಡಿದರು. ಅಂದಿನಿಂದ ಪ್ರಾಣಿಬಲಿ ಹಾಗೂ ನರಬಲಿ ಕ್ರಮೇಣ ಕಡಿಮೆಯಾಯಿತು ಎಂದು ಹೇಳಲಾಗುತ್ತದೆ.

ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!

ಮೂರು ಕಣ್ಣುಗಳಿರುವ ತೆಂಗಿನಕಾಯಿಯನ್ನು ಸಾಮಾನ್ಯವಾಗಿ ನೋಡುತ್ತೇವೆ. ಹಾಗೆಯೇ ಒಂದು ಕಣ್ಣು ಕಾಣುವ, ಎರಡು ಕಣ್ಣು ಕಾಣುವ ತೆಂಗಿನಕಾಯಿಗಳು ಕೂಡ ಇವೆ. ಇದನ್ನು ಏಕಾಕ್ಷಿ ಹಾಗೂ ದ್ವಿಅಕ್ಷಿ ಎಂದು ಕರೆಯುತ್ತಾರೆ. ಈ ರೀತಿ ತೆಂಗಿನಕಾಯಿಯನ್ನು ನೀವು ದೇವಸ್ಥಾನಕ್ಕೆ ಕೊಟ್ಟರೆ ಅದನ್ನು ಅವರು ವಾಪಸ್ಸು ಕೊಡುತ್ತಾರೆ ಯಾಕೆಂದರೆ ಇಂತಹ ಒಂದು ಹಾಗೂ ಎರಡು ಕಣ್ಣುಗಳು ಇರುವ ತೆಂಗಿನಕಾಯಿಯನ್ನು ನೋಡ ಸಿಗುವುದೇ ಪುಣ್ಯ.

ಹಾಗಾಗಿ ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಪೂಜಿಸಲು ಪ್ರಯತ್ನಿಸಿ. ಇನ್ನು ಚಿಕ್ಕ ಚಿಕ್ಕ ತೆಂಗಿನ ಕಾಯಿಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಕಳಸಕ್ಕೆ ಇಡುವ ತೆಂಗಿನಕಾಯಿಯ ಬಗ್ಗೆ ಹೆಚ್ಚು ಗಮನ ಹರಿಸಲೇಬೇಕು. ಇದು ತಲೆಬುರುಡೆ ಹೋಲುವ ಕಾರಣ ಕಣ್ಣುಗಳು ಕಾಣದೇ ಇದ್ದರೆ ಉತ್ತಮ. ಒಂದು ಅನಿವಾರ್ಯ ಸಮಯದಲ್ಲಿ ಸಿಗದೇ ಇದ್ದರೆ ಕಣ್ಣು ಕಾಣುವುದನ್ನೇ ಇಡಬಹುದು ಯಾವುದೇ ದೋಷವಿರುವುದಿಲ್ಲ.

ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಿದೆಯಾ, ಈ ಸಮಸ್ಯೆ ಇರಬಹುದು ಎಚ್ಚರಿಕೆಯಿಂದ ಇರಿ.!

ದೇವಸ್ಥಾನಕ್ಕೆ ಕೊಡುವ ತೆಂಗಿನಕಾಯಿ ಬಗ್ಗೆ ಹೇಳುವುದಾದರೆ ಒಂದೊಂದು ದೇವಾಲಯದಲ್ಲಿ ಒಂದೊಂದು ರೀತಿಯ ನಿಯಮ ಇರುತ್ತದೆ. ಕೆಲವು ಕಡೆಗಳಲ್ಲಿ ನೀವು ಕೊಟ್ಟ ತೆಂಗಿನಕಾಯಿ ಇಟ್ಟುಕೊಂಡು ಒಡೆದಿರುವ ಕಾಯಿಯನ್ನು ಕೊಡುತ್ತಾರೆ. ಈ ರೀತಿ ಕೊಟ್ಟರೆ ಏನು ಸಮಸ್ಯೆ ಇಲ್ಲ ನೀವು ಕೊಟ್ಟ ಫಲವು ದೇವರಿಗೆ ಸೇರಿದೆ ಎಂದುಕೊಳ್ಳಿ.

ಕೆಲವು ಕಡೆ ಸಿಪ್ಪೆ ಸುಲಿಯದ ತೆಂಗಿನಕಾಯಿಯನ್ನು ಕೊಡುವ ರೂಢಿ ಇದೆ, ಇನ್ನು ಕೆಲವು ಕಡೆ ಪೂರ್ತಿ ಸುಲಿದ ತೆಂಗಿನಕಾಯಿಯನ್ನು ಕೊಡುವ ರೂಢಿ ಇದೆ. ಹೀಗೆ ಆಯಾ ದೇವಸ್ಥಾನಕ್ಕೆ ಸಂಬಂಧಿಸಿದ ಸಂಪ್ರದಾಯದ ಪ್ರಕಾರ ಅಲ್ಲಿನ ವಿಶೇಷದ ಪ್ರಕಾರ ನೀವು ಕೂಡ ನಡೆದುಕೊಳ್ಳಿ. ತೆಂಗಿನಕಾಯಿ ದೇವರಿಗೆ ಸಮಾನವಾದ ಫಲವಾದ ಕಾರಣ ಇದರಿಂದ ಯಾವುದೇ ದೋಷವು ಕೂಡ ಬರುವುದಿಲ್ಲ ಎನ್ನುವುದನ್ನು ಬಲವಾಗಿ ನಂಬಬಹುದು.

ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?

0

ಇತ್ತೀಚಿನ ವರ್ಷಗಳಲ್ಲಿ 35 ವರ್ಷಗಳಿಗೆ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಗರ್ಭಕೋಶದ ಚಿಕಿತ್ಸೆ (histecomy) ಮಾಡಸಿಕೊಳ್ಳುತ್ತಿದ್ದಾರೆ. ಮಹಿಳೆಯರಿಗೆ ಮುಟ್ಟಿನ ಸಮಸ್ಯೆಗಳಿದ್ದಾಗ ಅತಿಯಾದ ರಕ್ತಸ್ರಾವ ಅಥವಾ ಗರ್ಭಕೋಶದ ಕ್ಯಾನ್ಸರ್ ಅಥವಾ ಇದೇ ರೀತಿಯ ಇನ್ನಷ್ಟು ಸಮಸ್ಯೆಗಳಿಂದಾಗಿ ಈ ರೀತಿ ಗರ್ಭಕೋಶವನ್ನು ತೆಗೆಸುವ ಸೂಚನೆ ನೀಡಲಾಗುತ್ತದೆ.

ಅನೇಕ ಬಾರಿ ಈ ನೋವುಗಳನ್ನು ತಡೆಯಲಾಗದೆ ಅಥವಾ ಅದನ್ನು ಎದುರಿಸಲಾಗದೆ ಮಹಿಳೆಯರು ಗರ್ಭಕೋಶವನ್ನು (Uterus) ತೆಗೆಸಿಕೊಳ್ಳಲು ಮುಂದಾಗುತ್ತಾರೆ. ಈ ರೀತಿ ಚಿಕಿತ್ಸೆಗೆ ಒಳಗಾಗುವುದರಿಂದ ಮಹಿಳೆಯರ ದೇಹದ ಮೇಲೆ ನಂತರದ ದಿನಗಳಲ್ಲಿ ಏನೆಲ್ಲ ಪರಿಣಾಮ ಬೀರುತ್ತದೆ ಹಾಗೂ ಅದಕ್ಕೆ ಇರುವ ಪರಿಹಾರ ಏನು? ಎನ್ನುವುದರ ಬಗ್ಗೆ ನಾವು ಇಂದು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!

ತಪ್ಪದೇ ಕೊನೆಯವರೆಗೂ ಇದನ್ನು ಓದಿ ಮತ್ತು ಈ ಉಪಯುಕ್ತ ಮಾಹಿತಿಯ ಬಗ್ಗೆ ಈ ರೀತಿ ಪರಿಸ್ಥಿತಿಯಿಂದ ಬಳಲುತ್ತಿರುವ ನಿಮ್ಮ ಪರಿಚಯದ ಮಹಿಳೆಯರಿಗೂ ಕೂಡ ತಿಳಿಸಿಕೊಡಿ. ಈ ರೀತಿ ಗರ್ಭಕೋಶವನ್ನು ತೆಗೆಸಿದ ಮೇಲೆ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸ (harmons variation) ಆಗೋದು ಸರ್ವೇಸಾಮಾನ್ಯ. ಅದರಲ್ಲೂ ಕೂಡ ಪ್ರೊಜೆಸ್ಟಿರಾನ್ (Progesterone), ಈಸ್ಟ್ರೋಜನ್ (Estrogen) ಈ ಹಾರ್ಮೋನ್ಸ್ ಗಳನ್ನು ಮಹಿಳೆಯರ ಗರ್ಭಕೋಶದ ಸಂಬಂಧಿತ ಹಾರ್ಮೋನುಗಳು ಎಂದೇ ಹೇಳಲಾಗುತ್ತದೆ.

ಈ ಹಾರ್ಮೋನ್ ಗಳ ವ್ಯತ್ಯಾಸ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗರ್ಭಕೋಶವನ್ನು ತೆಗೆಸುವುದರಿಂದ ಈ ಹಾರ್ಮೋನ್ ಗಳ ಉತ್ಪತ್ತಿ ಕುಂಟಿತಗೋಳ್ಳುತ್ತದೆ ಅಥವಾ ನಿಲ್ಲುತ್ತದೆ. ಇದರ ಪರಿಣಾಮವಾಗಿ ತಲೆ ಕೂದಲು ಉದುರಲು ಶುರು ಆಗುತ್ತದೆ, ವಿಪರೀತ ತಲೆನೋವು ಬರುತ್ತದೆ, ಸಿಟ್ಟು ಕೋಪ ಈ ರೀತಿ ಮಾಡ್ ಸಿಂಗ್ ಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ನಿದ್ರಾಹೀನತೆ ಅವರನ್ನು ಬಲವಾಗಿ ಕಾಡುತ್ತದೆ ಇದರ ಹಿಂದೆಯೇ ಇನ್ನಿತರ ಸಮಸ್ಯೆಗಳು ಹಿಂಬಾಲಿಸಿ ಬರುತ್ತವೆ.

ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಿದೆಯಾ, ಈ ಸಮಸ್ಯೆ ಇರಬಹುದು ಎಚ್ಚರಿಕೆಯಿಂದ ಇರಿ.!

ಈಸ್ಟ್ರೋಜನ್ ಹಾರ್ಮೋನ್ಸ್ ಕೊರತೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ ಅದು ನೇರವಾಗಿ ಆರ್ಥೋರಿಟಿಕ್ಸ್ ಅಂತಹ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಮಂಡಿ ನೋವು, ಕೈ ಕಾಲು ನೋವು ಈ ರೀತಿ ಸಮಸ್ಯೆಗಳು ಕಾಣಿಸಿಕೊಂಡು ದೇಹ ಭಾರವಾದ ಅನುಭವ ಆಗುತ್ತದೆ ಮತ್ತು ಜನಾಂಗಗಳು ಡ್ರೈ ಆಗುತ್ತದೆ. ಇದು ಇನ್ನಷ್ಟು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಈ ರೀತಿಯಾದಾಗ ಮಹಿಳೆಯರು ನೇರವಾಗಿ ಇದಕ್ಕೆ ಸಂಬಂಧಿಸಿದ ಮಾತ್ರೆಗಳ ಮೊರೆ ಹೋಗುತ್ತಾರೆ.

ಆದರೆ ಇವುಗಳಿಂದ ಸೈಡ್ ಎಫೆಕ್ಟ್ ಗಳು ತಪ್ಪಿದ್ದಲ್ಲ. ಇದ್ಯಾವುದು ಮಾಡದೆ ನ್ಯಾಚುರಲ್ ಆಗಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್ ಉತ್ಪತ್ತಿಗೆ ಪ್ರೇರಣೆ ಕೊಡುವಂತಹ ಮನೆಮದ್ದುಗಳನ್ನು ಮಾಡಿಕೊಂಡು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಈ ರೀತಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಕೋಶಗಳನ್ನು ತೆಗೆಸಿದ ಮಹಿಳೆಯರು ಈಗ ಎರಡು ಮನೆಮದ್ದುಗಳನ್ನು ಫಾಲೋ ಮಾಡಿ, ಈ ಸಮಸ್ಯೆಗಳಿಂದ ಹೊರಬನ್ನಿ.

ಬಿಳಿ ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಇದನ್ನು ಹೇಗೆ ಬಳಸಬೇಕು ನೋಡಿ.!

ದಿನವೂ ಕೂಡ ಮಜ್ಜಿಗೆಯಲ್ಲಿ (buttermilk) ಅಗಸೆ ಬೀಜದ ಪುಡಿಯನ್ನು (flax seeds powder) ಸೇರಿಸಿ ಕುಡಿಯಬೇಕು. ಅಗಸೆ ಬೀಜವನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಒಂದು ಲೋಟ ಮಜ್ಜಿಗೆಗೆ ಅರ್ಧದಿಂದ ಒಂದು ಚಮಚದಷ್ಟು ಅಗಸೆ ಬೀಜದ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಕುಡಿಯುವುದರಿಂದ ನ್ಯಾಚುರಲ್ ಆಗಿ ದೇಹದಲ್ಲಿ ಈ ಹಾರ್ಮೋನ್ ಗಳ ಉತ್ಪತ್ತಿ ಆಗುತ್ತದೆ.

ಅದೇ ರೀತಿ ಪ್ರತಿದಿನವೂ ಕೂಡ ಅಶ್ವಗಂಧ ಸೇವಿಸುವುದರಿಂದ ಕೂಡ ಈ ರೀತಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಶ್ವಗಂಧವನ್ನು (Ashwagandha) ನೇರವಾಗಿ ಸೇವಿಸಲು ಸಾಧ್ಯವಾಗದಿದ್ದವರು ಆಯುರ್ವೇದ ಅಂಗಡಿಗಳನ್ನು ಸಂಪರ್ಕಿಸಿದರೆ ಇದಕ್ಕೆ ಸಂಬಂಧಿಸಿದ ಗುಳಗೆಗಳು ಅಥವಾ ಪೌಡರ್ ನ್ನು ನೀಡುತ್ತಾರೆ ಅವುಗಳನ್ನು ಕೂಡ ಸೇವಿಸಬಹುದು.

ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!

ಕಿವಿಯನ ನಮ್ಮ ದೇಹದ ಸೂಕ್ಷ್ಮ ಅಂಗ ಎಂದೇ ಕರೆಯಬಹುದು. ಯಾಕೆಂದರೆ ಅತಿ ಸೂಕ್ಷ್ಮಾತಿ ಸೂಕ್ಷ್ಮ ನರಗಳು ಇರುವುದು ಕಿವಿಯಲ್ಲಿಯೇ. ಹಾಗೆ ಕಿವಿಯಲ್ಲಿರುವ ಮೂಳೆಯನ್ನು ಅತಿ ಸೂಕ್ಷ್ಮವಾದದ್ದು ಎಂದು ಹೇಳುತ್ತೇವೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅದು ಕಿವಿಗೆ ಮಾತ್ರವಲ್ಲದೆ ಈ ಮೂಲಕ ಧ್ವನಿ ಪೆಟ್ಟಿಗೆ, ಮೆದುಳು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ.

ಒಂದು ವೇಳೆ ಕಿವಿ ಆರೋಗ್ಯ ಸಮಸ್ಯೆ ಉಂಟಾದರೆ ಕಿವಿ ಕೇಳದೆ ಹೋದರೆ ಸರಿಯಾಗಿ ಮಾತನಾಡಲು ಸಹ ಆಗುವುದಿಲ್ಲ ಅಥವಾ ಶಬ್ದವು ಕಟ್ ಕಟ್ ಆಗಿ ಕೇಳಿದರೆ ಅಥವಾ ಕಿವಿಯಲ್ಲಿ ಸದಾ ಗುಂಯ್ ಎನ್ನುವ ಶಬ್ದ ಬರುತ್ತಿದ್ದರೆ ಅಥವಾ ಕಿವಿ ನೋವು ಬರುತ್ತಿದ್ದರೆ ಅದರ ಪರಿಣಾಮ ಮಾನಸಿಕವಾಗಿ ಕೂಡ ಬೀರುತ್ತದೆ. ಕಿವಿ ಕೇಳದ ಸಮಸ್ಯೆ ಇರುವವರು ಸರಿಯಾಗಿ ಪ್ರತಿಕ್ರಿಯೆ ನೀಡಲು ಆಗದೆ ಅದು ಅವರ ದೈನಂದಿನ ಜೀವನದಲ್ಲಿ ಬಹಳ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.

ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಿದೆಯಾ, ಈ ಸಮಸ್ಯೆ ಇರಬಹುದು ಎಚ್ಚರಿಕೆಯಿಂದ ಇರಿ.!

ಹಾಗೇಯೇ ಕಿವಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಮುಖ್ಯ. ಕಿವಿಯ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಇದಕ್ಕಾಗಿ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಎಣ್ಣೆ ಚಿಕಿತ್ಸೆ ಮಾಡುತ್ತಿದ್ದರು. ಜಾನಪದ ಪದ್ಧತಿಯ ಪ್ರಕಾರ ಸ್ನಾನ ಮಾಡುವ ಮುನ್ನ ಕಿವಿಗೆ, ಮೂಗಿಗೆ ಹಾಗೂ ಕಣ್ಣಿಗೆ ಎಣ್ಣೆ ಹಾಕಿ ಬಿಸಿ ನೀರಿನ ಸ್ನಾನ ಮಾಡುತ್ತಿದ್ದರು ಹೀಗೆ ಮಾಡುವುದರಿಂದ ಕಿವಿಯಲ್ಲಿ ಡ್ರೈನೆಸ್ ಉಂಟಾಗುತ್ತಿರಲಿಲ್ಲ.

ಕಿವಿ ಯಾವಾಗಲೂ ಸ್ಥಿಗ್ನತೆಯಿಂದ ಕೂಡಿರಬೇಕು ಇಲ್ಲದೆ ಇದ್ದರೆ ಕಿವಿಗೆ ಸಂಬಂಧಪಟ್ಟ ಎಲ್ಲಾ ಅಸ್ತಿ ನರ ನಾಡಿಗಳು ದುರ್ಬಲ ಕೊಳ್ಳುತ್ತವೆ, ಇಲ್ಲವೇ ಸಾಯುತ್ತವೆ. ಇದರಿಂದಲೇ ಕಿವಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹಾಗೂ ಕಿವಿ ನೋವು, ಕಿವಿ ಸೋರುವ ಸಮಸ್ಯೆ ಬರುವುದು. ಈ ರೀತಿ ಆಗಬಾರದು ಎಂದರೆ ಮುಂಜಾಗ್ರತೆಯಿಂದ ಕಿವಿ ಆರೋಗ್ಯ ಕಾಪಾಡಿಕೊಳ್ಳಬೇಕು ಅದು ಹೇಗೆ ಎಂಬುದನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಕಣ್ಣಿನ ಸಮಸ್ಯೆ, ಕ್ಯಾಲ್ಸಿಯಂ ಕೊರತೆ, ಗ್ಯಾಸ್ಟ್ರಿಕ್ ಸಮಸ್ಯೆ, ಕೂದಲು ಗಟ್ಟಿಯಾಗಲು, ದೇಹದ ತೂಕ ಸಮತೋಲನದಿಂದಿರಲು ಈ ರೀತಿಯ 20 ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಈ ಮ್ಯಾಜಿಕ್ ಉಂಡೆ.!

ಆಯುರ್ವೇದದಲ್ಲಿ ಕರ್ಣ ಚಿಕಿತ್ಸೆಗೆ ಹಲವಾರು ವಿಧಾನಗಳು ಇವೆ. ಇವುಗಳಲ್ಲಿ ಕಿವಿಗೆ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟು ಅದರ ಕಿವಿ ತೊಂದರೆ ನಿವಾರಣೆಗಾಗಿ ಚಿಕಿತ್ಸೆ ಮಾಡಲಾಗುತ್ತದೆ. ಹಾಗೆಯೇ ಕಿವಿ ಆರೋಗ್ಯ ವೃದ್ದಿಗೂ ಚಿಕಿತ್ಸೆ ಸೂಚಿಸಲಾಗಿದೆ. ಕಿವಿಗೆ ಕೆಮಿಕಲ್ ಯುಕ್ತ ಔಷಧಿಗಳನ್ನು ಹಾಕುವ ಬದಲು ಆಯುರ್ವೇದದಲ್ಲಿ ತಿಳಿಸಿರುವ ಈ ಮನೆ ಮದ್ದುಗಳನ್ನು ಮಾಡುವುದು ಅತಿ ಉತ್ತಮ ಅದರಲ್ಲಿ ಕೆಲವನ್ನು ತಿಳಿಸುತ್ತಿದ್ದೇವೆ.

ಪ್ರತಿದಿನ ರಾತ್ರಿ ಕೂಡ ಮಲಗುವಾಗ ಕಿವಿಗೆ ಎಣ್ಣೆಯನ್ನು ಹಾಕಬೇಕು ಕೊಬ್ಬರಿ ಎಣ್ಣೆಯನ್ನು ಎರಡು ಹನಿ ಕಿವಿಗೆ ಹಾಕಿ ರಾತ್ರಿ ಮಲಗುವುದರಿಂದ ಕಿವಿಯಲ್ಲಿ ಸ್ತಿಗ್ನತೆ ಕಾಪಾಡಿಕೊಳ್ಳಬಹುದು. ಇದರಿಂದ ಮೆದುಳಿನಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ, ಕಿವಿಯ ಕಲ್ಮಶವೆಲ್ಲ ಹೊರಬರಲು ಸಾಧ್ಯವಾಗುತ್ತದೆ. ಸ್ನಾನ ಮಾಡುವ ಕೆಲ ಸಮಯದ ಮುನ್ನ ಕೂಡ ಇದನ್ನು ಮಾಡಬಹುದು.

ಬಿಳಿ ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಇದನ್ನು ಹೇಗೆ ಬಳಸಬೇಕು ನೋಡಿ.!

ಬಿಲ್ವದ ಎಣ್ಣೆ ಚಿಕಿತ್ಸೆ ಬಗ್ಗೆಯೂ ಆಯುರ್ವೇದದಲ್ಲಿ ತಿಳಿಸಲಾಗಿದೆ. ಇದು ಎಲ್ಲಾ ಆಯುರ್ವೇದ ಶಾಪ್ ಗಳಲ್ಲಿ ಕೂಡ ಸಿಗುತ್ತದೆ. ಬೇಸಿಗೆಯಲ್ಲಿ ಪ್ರತಿದಿನವೂ ಕೂಡ ಎರಡು ಹನಿ ಬಿಲ್ವದ ಎಣ್ಣೆಯನ್ನು ಕಿವಿಗಳಿಗೆ ಹಾಕುವುದರಿಂದ ಸಾಮಾನ್ಯವಾಗಿ ಸಮಯದಲ್ಲಿ ದೇಹದಲ್ಲಿ ಉಂಟಾಗುವ ವಾತ ಪಿತ್ತ ಕಫ ಇಂತಹ ವಿಕಾರಗಳಿಗೆಲ್ಲ ನ್ಯಾಚುರಲ್ ಆಗಿ ಪರಿಹಾರ ಸಿಗುತ್ತದೆ. ಈ ಎಣ್ಣೆ ಪದ್ಧತಿಯನ್ನು ರೂಢಿಸಿಕೊಂಡು ಕಿವಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಮಾಹಿತಿ ಹಂಚಿಕೊಳ್ಳಿ.