ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ 10 ತಿಂಗಳೇ ಆಗುತ್ತಾ ಬರುತ್ತಿದೆ ಆದರೂ ಕೂಡ ಅವರನ್ನು ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ ಅಷ್ಟೇ ಅಲ್ಲದೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗುವುದಕ್ಕೆ ಏನು ಕಾರಣ ಎಂಬ ವಿಚಾರವನ್ನು ಸಾಕಷ್ಟು ಅಭಿಮಾನಿಗಳು ಚಿಂತಿಸುತ್ತಲೇ ಇರುತ್ತಾರೆ. ಸದ್ಯಕ್ಕೆ ಅಪ್ಪು ಅವರುಗೆ ಹೃ.ದ.ಯ.ಘಾ.ತ ಆಗುವುದಕ್ಕೆ ನಿಜವಾದ ಕಾರಣವೇನು ಎಂಬ ವಿಚಾರವನ್ನು ಪ್ರಶಾಂತ್ ಸಂಭರ್ಗಿ ತೆರೆದಿಟ್ಟಿದ್ದಾರೆ. ಹೌದು ಇವರು ಹೇಳಿದಂತಹ ವಿಚಾರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸಬಹುದು ಆದರೂ ಕೂಡ ಇದು ಸತ್ಯ ಎಂದು ಪ್ರಶಾಂತ್ ಮಾಧ್ಯಮದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಪ್ಪು ಅಭಿಮಾನಿಗಳು ನಿಜಕ್ಕೂ ಕೂಡ ಬಹಳ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಒಂದು ಕೆಲಸವನ್ನು ಅಪ್ಪು ಅವರು ಮಾಡದೆ ಇದ್ದಿದ್ದರೆ ಖಂಡಿತವಾಗಿಯೂ ಕೂಡ ಇಂದು ಅಪ್ಪು ಅವರು ನಮ್ಮ ಜೊತೆಗೆ ಇರುತಿದ್ದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪು ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ ಅವರ ಬಳಗ ಬಹಳನೇ ದೊಡ್ಡದು ಚಿತ್ರದಂಗದವರು ಇರಬಹುದು ಕುಟುಂಬದವಸ್ಥರು ಇರಬಹುದು ಅಥವಾ ನೆರೆಹೊರೆಯವರು ಇರಬಹುದು ಎಲ್ಲರನ್ನೂ ಕೂಡ ಬಹಳ ಪ್ರೀತಿ-ವಿಶ್ವಾಸದಿಂದ ನೋಡುತ್ತಿದ್ದರು ಇವರ ಫ್ರೆಂಡ್ಶಿಪ್ ಲಿಸ್ಟ್ ನೋಡಿದರೆ ತುಂಬಾನೇ ದೊಡ್ಡದಾಗಿರುತ್ತದೆ. ಅದರಲ್ಲಿ ಪ್ರಶಾಂತ್ ಸಾಂಬರ್ಗಿ ಅವರು ಕೂಡ ಒಬ್ಬರು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರಶಾಂತ್ ಸಂಬರ್ಗಿ ಜನರಲಿಸ್ಟ್ ಅಷ್ಟೇ ಅಲ್ಲದೆ ನಿರ್ಮಾಪಕರು ಕೂಡ ಹೌದು ಹಲವರು ಸಿನಿಮಾಗಳಿಗೆ ಬಂಡವಾಳನ್ನು ಹೂಡಿಕೆ ಮಾಡಿದ್ದಾರೆ ಬಿಗ್ ಬಾಸ್ ಸೀಸನ್ ಏಳರಲ್ಲೂ ಕೂಡ ಕಾಣಿಸಿಕೊಂಡಿದ್ದರು ಬಿಗ್ ಬಾಸ್ ನಿಂದ ಸಾಕಷ್ಟು ಜನಮನನೆಯನ್ನು ಗಳಿಸಿದವರು.
ಇತ್ತೀಚಿಗಷ್ಟೇ ಪ್ರಶಾಂತ್ ಮಾಧ್ಯಮ ಮಿತ್ರರೊಂದಿಗೆ ಸಂದರ್ಶನ ಒಂದು ನಡೆಸಿದರೆ ಈ ಸಮಯದಲ್ಲಿ ಅಪ್ಪು ಹಾಗೂ ಅವರ ನಡುವೆ ಇದ್ದಂತಹ ಸ್ನೇಹ ಸಂಬಂಧವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರು ಮಾಡುತ್ತಿದ್ದಂತಹ ಹವ್ಯಾಸಗಳು ಕೆಲಸಗಳು ಹಾಗೂ ಅವರ ಜೀವನ ಚರಿ ಇನ್ನಿತರ ಇಂಟರೆಸ್ಟಿಂಗ್ ಮಾಹಿತಿಯನ್ನು ಅನಾವರಣಗೊಳಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು ಹೇಳುವ ಪ್ರಕಾರ ಅಪ್ಪು ಅವರಿಗೆ ಸಿನಿಮಾ ನೋಡುವುದು ಎಂದರೆ ಬಹಳನೇ ಇಷ್ಟವಂತೆ. ಇದರ ಜೊತೆಗೆ ಕಾರು ಮತ್ತು ಸೈಕಲ್ ಬೈಕ್ ರೇಸ್ ಗಳು ಹೆಚ್ಚಾಗಿ ಇದ್ದಂತೆ ಇದೇ ಕಾರಣಕ್ಕೆ ಅಪ್ಪು ಅವರು ಬಿಡುವಿನ ಸಮಯದಲ್ಲಿ ಬೈಕ್ ರೈಸು ಹೋಗುವುದು ಕಾರನ್ನು ಓಡಿಸುವುದು ಮಾಡುತ್ತಿದ್ದರಂತೆ. ಬೆಂಗಳೂರಿಗೆ ಯಾವುದೇ ಹೊಸ ಮಾಡೆಲ್ ಕಾರ್ ಪ್ರವೇಶ ಮಾಡಿದ್ರು ಮೊದಲು ಅದರ ಟೆಸ್ಟಿಂಗ್ ಗೆ ಅಪ್ಪು ಅವರನ್ನೇ ಅಪ್ರೋಚ್ ಆಗುತ್ತಿದ್ದರು.
ಇನ್ನು ಹೀಗೆ ಯಾವುದೇ ಕಾರ್ ಕಂಪನಿ ಪುನೀತ್ ಅವರನ್ನ ಮೀಟ್ ಆಗ್ಬೇಕು ಅಂದ್ರೆ ಪ್ರಶಾಂತ್ ಸಂಬರ್ಗಿಯವರೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಇನ್ನು ಪ್ರಶಾಂತ್ ಸಂಬರಗಿ ಹಾಗೂ ಪುನೀತ್ ರಾಜಕುಮಾರ್ ಸಾಕಷ್ಟು ವಿಚಾರಗಳನ್ನ ಒಟ್ಟಾಗಿ ಕುಳಿತು ಚರ್ಚೆ ಮಾಡುತ್ತಿದ್ದರು. “ನಾವಿಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ವಿ ಅವರ ಜೊತೆಗೆ ಕಳೆದ ಸಮಯ ನಿಜಕ್ಕೂ ಅದ್ಭುತ ಅದು ಗೋಲ್ಡನ್ ಡೇಸ್. ನಾನು ಪುನೀತ್ ಜೊತೆಗೆ ಇರುವ ಫೋಟೋಗಳನ್ನು ಯಾರಾದರೂ ನನಗೆ ಕಳಿಸಿ ನೀವು ಈ ಸಮಾರಂಭದಲ್ಲಿ ಒಟ್ಟಿಗೆ ಇದ್ದರೆ ನೋಡಿ ಅಂತ ಹೇಳಿದಾಗ ನನಗೆ ನಿಜಕ್ಕೂ ಖುಷಿ ಅನ್ನಿಸುತ್ತೆ. ಸಾ.ವು ಯಾರಿಗೆ ಹೇಗೆ ಬರುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಯಾಕಂದ್ರೆ ನಾನು ಹಾಗೂ ಪುನೀತ್ ಅವರು ಸೇರಿ ಒಂದು ಸಿನಿಮಾ ಮಾಡುವುದಿತ್ತು. ಈ ಬಗ್ಗೆ ಅವರೊಂದಿಗೆ ನಾನು ಮಾತನಾಡಿದ್ದೆ. ಅಕ್ಟೋಬರ್ 2 ನನಗೆ ಕರೆ ಮಾಡಿ ಮುಂಬೈನ ನಿರ್ಮಾಪಕರನ್ನು ಕರೆದುಕೊಂಡು ಬರುವಂತೆ ಪುನೀತ್ ಹೇಳಿದ್ರು.
ಅದಾಗಿ 10 ದಿನ ಕಳೆದ ನಂತರ ಒಂದು ಮೆಸೇಜ್ ಮಾಡಿದ್ರು. ಅದಾದ ಬಳಿಕ ನನ್ನ ಕಿವಿಗೆ ಬಿದ್ದಿದೆ ಅಪ್ಪು ಸಾ.ವಿ.ನ ಸುದ್ದಿ ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ಘಟನೆ” ಅಂತ ಪ್ರಶಾಂತ್ ಸಂಬರಗಿ ಬಹಳ ನೋ.ವಿನಿಂದ ಹೇಳಿಕೊಂಡಿದ್ದಾರೆ. ಇನ್ನು ಪ್ರಶಾಂತ್ ಸಂಬರ್ಗಿ ಪುನೀತ್ ರಾಜಕುಮಾರ್ ಅವರಿಗೆ ಎಷ್ಟು ಸಣ್ಣ ವಯಸ್ಸಿನಲ್ಲಿಯೇ ಹೃ.ದ.ಯಾ.ಘಾ.ತ ಆಗುವುದಕ್ಕೆ ಕಾರಣ ಏನು ಇರಬಹುದು ಅಂತ ನಾನು ಕೆಲವು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ. ಯಾಕಂದ್ರೆ ಪುನೀತ್ ರಾಜಕುಮಾರ್ ತುಂಬಾ ಫಿಟ್ ಆಗಿರುವ ವ್ಯಕ್ತಿ ಅಲ್ಲದೆ ಅವರ ಆಹಾರ ಕ್ರಮವಾಗಲಿ, ಜೀವನ ಶೈಲಿಯಾಗಲಿ ಎಲ್ಲವೂ ಕ್ರಮಬದ್ಧವಾಗಿಯೇ ಇತ್ತು. ಆದರೂ ಹೀಗೆ ಹಾ.ರ್ಟ್ ಅ.ಟ್ಯಾ.ಕ್ ಆಗಿರುವುದಕ್ಕೆ ಕಾರಣವನ್ನು ನಾನು ಹುಡುಕಿದ್ದೇನೆ ಎನ್ನುತ್ತಾರೆ ಪ್ರಶಾಂತ್ ಸಂಬರ್ಗಿ.
ಲಾಕ್ಡೌನ್ ಸಮಯದಲ್ಲಿ ಯಾವ ಸಿನಿಮಾ ಶೂಟಿಂಗ್ ಕೂಡ ಇರಲಿಲ್ಲ ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಒಂದು ಹೊಸ ಹವ್ಯಾಸವನ್ನು ಶುರು ಮಾಡಿಕೊಂಡರು ಇದು ನಿಜಕ್ಕೂ ಕೆಟ್ಟ ಹವ್ಯಾಸ ಅಂತ ಸಂಬರಗಿ ಹೇಳಿದ್ದಾರೆ. ಆ ಹವ್ಯಾಸ ಯಾವುದು ಗೊತ್ತಾ?.. ಪುನೀತ್ ರಾಜಕುಮಾರ್ ಅವರು ಚಿತ್ರೀಕರಣ ಇಲ್ಲದ ವೇಳೆ ದಿನಕ್ಕೆ ಎರಡು ಸಿನಿಮಾ ನೋಡುವ ಅಭ್ಯಾಸವನ್ನು ಶುರು ಮಾಡಿಕೊಂಡರಂತೆ. ಸಂಜೆ 8 ರಿಂದ ಬೆಳಗಿನ ಜಾವ ಎರಡರವರೆಗೂ ಸಿನಿಮಾ ನೋಡುವುದು ನಂತರ ಅದರ ವಿಮರ್ಶೆ ಸಿನಿಮಾದ ಬಗ್ಗೆ ಸ್ನೇಹಿತರಿಗೆ ಕರೆ ಮಾಡಿ ಹೇಳುವುದು ಹೀಗೆ ಅವರ ನಿದ್ದೆಯ ಅವಧಿ ಕೇವಲ ನಾಲ್ಕು ಗಂಟೆ ಆಗಿತ್ತು. ಬೆಳಗಿನ ಜಾವ ಜಿಮ್ ಟ್ರೈನರ್ ಬಂದ ಕೂಡಲೇ ಅವರನ್ನು ಕಾಯಿಸುವುದು ಬೇಡ ಅಂತ ತಕ್ಷಣವೇ ಎದ್ದು ಜಿಮ್ ಮಾಡುವುದಕ್ಕೆ ಹೊರಟು ಬಿಡುತ್ತಿದ್ದರು.
ಲಾಕ್ ಡೌನ್ ಮುಗಿದ ನಂತರವೂ ಶೂಟಿಂಗ್ ಇದ್ದರೂ ಕೂಡ ಮನೆಗೆ ಬಂದ ನಂತರ ಇದೇ ಪ್ರಾಕ್ಟೀಸ್ ಮುಂದುವರೆಸಿದ್ರು. ಪುನೀತ್ ಎಷ್ಟೇ ಫಿಟ್ ಆಗಿ ಇದ್ದರೂ ಅವರ ನಿದ್ದೆ ಕಡಿಮೆಯಾಗಿರುವುದೇ ಅವರ ಹಾರ್ಟ್ ಅ ಟ್ಯಾಕ್ ಗೆ ಒಂದು ಕಾರಣ ಅಂತ ಪ್ರಶಾಂತ್ ಸಂಬರ್ಗಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಪ್ರಸನ್ನ ಸಾಂಬರ್ ಗೆ ಬರುವ ಹೇಳಿದಂತಹ ಈ ವಿಚಾರ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ತಿಳಿದಿಲ್ಲ ಆದರೆ ಅಪ್ಪು ಅಪ್ಪು ಅವರು ನಮ್ಮೆಲ್ಲರನ್ನು ಇಷ್ಟು ಬೇಗ ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ದುಃ.ಖಕರ ಸಂಗತಿ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ವ್ಯಕ್ತಪಡಿಸಿ.