Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಿ.ಚ್ಛೇ.ಧ.ನ.ದ ಬಳಿಕ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಸಮಂತಾ.

Posted on September 17, 2022 By Kannada Trend News No Comments on ವಿ.ಚ್ಛೇ.ಧ.ನ.ದ ಬಳಿಕ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಸಮಂತಾ.

ಸಮಂತ ಸದ್ಯಕ್ಕೆ ಟಾಲಿವುಡ್ ಇಂದ ಹಿಡಿದು ಬಾಲಿವುಡ್ ತನಕ ಸುದ್ದಿಯಾಗಿರುವ ನಟಿ. ತಮ್ಮ ಸಿನಿಮಾಗಳ ಅದ್ಭುತ ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಸಮಂತ ಋತು ಪ್ರಭು ಅವರು ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಬೋಲ್ಡ್ ಆಗಿ ಆಕ್ಟಿಂಗ್ ಮಾಡುವುದು ಹಾಗೂ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವುದರ ಮೂಲಕ ವಿ.ಚ್ಛೇ.ದ.ನ ಆದ ಬಳಿಕ ಸಮಂತ ಸ್ವೇಚ್ಛಾಚಾರವಾಗಿ ವರ್ತಿಸುತ್ತಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಎನ್ನುವ ಟೀಕೆಗಳನ್ನು ಕೂಡ ಕೇಳುತ್ತಿರುವ ಸಮಂತ ಅವರು ಇತ್ತೀಚಿನ ದಿನಗಳಲ್ಲಿ ಈ ರೀತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ನಿಜ. ಈ ವರ್ಷ ತೆರೆ ಕಂಡ ಪ್ಯಾನ್ ಇಂಡಿಯಾ ಸಿನಿಮಾವಾದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಹುಂ ಅಂಟಾವ ಮಾವ ಉಹುಂ ಅಂಟಾವ ಹಾಡಿಗೆ ಮಾದಕವಾಗಿ ಕುಣಿದ ಸಮಂತಾ ಸಾಕಷ್ಟು ಬಾಯಿಗಳಿಗೆ ಆಡಿಕೊಳ್ಳುವ ತುತ್ತಾದರು.

ಹಲವು ವರ್ಷಗಳ ಪ್ರೀತಿ ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದ ಸಮಂತ ಋತು ಪ್ರಭು ಹಾಗೂ ಅಕ್ಕಿನೇನಿ ನಾಗ ಚೈತನ್ಯ ಅವರ ವಿವಾಹವು ಮದುವೆ ಆದ ಎರಡೇ ವರ್ಷಕ್ಕೆ ಮುರಿದು ಬಿದ್ದಿದೆ. ಆದರೆ ಅದು ಮಾಧ್ಯಮಗಳಲ್ಲಿ ಪ್ರಸಾರ ಆಗುವವರಿಗೆ ಯಾರೊಬ್ಬರಿಗೂ ಕೂಡ ಇದರ ಸುಳಿವೇ ತಿಳಿದಿರಲಿಲ್ಲ. ಇದಾದ ಬಳಿಕವೂ ಎಲ್ಲೂ ಕೂಡ ಇಬ್ಬರೂ ಒಬ್ಬರ ಬಗ್ಗೆ ಒಬ್ಬರು ಆರೋಪ ಮಾಡಿಲ್ಲ, ಕೆಟ್ಟದಾಗಿ ಮಾತನಾಡಿಲ್ಲ.

ಆದರೆ ಇವರ ವಿ.ಚ್ಛೇ.ದ.ನ.ಕ್ಕೆ ಕಾರಣವಾದದ್ದು ಅಕ್ಕಿನೇನಿ ಕುಟುಂಬದಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಸಮಂತ ಅವರನ್ನು ನೋಡಲು ಬಯಸುತ್ತಿದ್ದರು. ಮದುವೆಯಾದ ಬಳಿಕ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಕುಟುಂಬದವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಆ ವಿಷಯಕ್ಕೆ ಒತ್ತಡ ಹಾಕುತ್ತಿದ್ದರು ಅದೇ ಸಮಯದಲ್ಲಿ ಸಮಂತ ಅವರು ಫ್ಯಾಮಿಲಿ ಮ್ಯಾನ್ ಹಾಗೂ ಹಿಂದಿ ವೆಬ್ ಸೀರೀಸ್ ಅಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡರು.

ಈ ವಿಷಯವೇ ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿ ಇಂದು ಈ ಸ್ಥಿತಿ ತಲುಪಿದೆ ಎನ್ನುವುದು ಹತ್ತಿರದವರ ಮಾತು. ಅಲ್ಲದೆ ಮದುವೆ ಮುರಿದು ಬಿದ್ದ ಬಳಿಕ ಸಮಂತ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಅವರು ಒಪ್ಪಿಕೊಳ್ಳುತ್ತಿರುವ ಪಾತ್ರಗಳನ್ನು ನೋಡಿದರೆ ಇವರು ಅದೇ ಕೋಪಕ್ಕಾಗಿ ಈ ರೀತಿಯೆಲ್ಲಾ ಮಾಡುತ್ತಿದ್ದಾರಾ ಎಂದು ಅನಿಸುವುದಂತು ನಿಜ. ಇತ್ತೀಚೆಗೆ ಹಿಂದಿ ಕರಣ್ ಜೋಹರ್ ಶೋ ಅಲ್ಲಿ ಸಮಂತ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಹೆಜ್ಜೆ ಕೂಡ ಹಾಕಿದ್ದರು ಹಾಗೂ ಅಲ್ಲದೆ ಆ ಕಾರ್ಯಕ್ರಮದಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.

ಮೊದಲಿನಿಂದಲೂ ಬಹಳ ಬೋಲ್ಟ್ ಆಗಿ ಮಾತನಾಡುವುದಕ್ಕೆ ಸಮಂತಾ ಫೇಮಸ್ ಆಗಿದ್ದಾರೆ. ಡಿವರ್ಸ್ ಆದ ಬಳಿಕ ಬಹಳ ನಾರ್ಮಲ್ ಆಗಿ ಇರುವ ಸಮಂತಾ ಅವರು ತಮ್ಮ ಕೆರಿಯರ್ ಮತ್ತು ತಮಗೆ ಖುಷಿ ಕೊಡುವ ವಿಷಯಗಳ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸದ್ಯಕ್ಕೆ ಕೈ ತುಂಬಾ ಸಿನಿಮಾ ಇಟ್ಟುಕೊಂಡು ಬಿಸಿ ಆಗಿರುವ ಸಮಂತಾ ಸಮಯ ಸಿಕ್ಕಾಗ ವಿದೇಶಗಳ ಪ್ರವಾಸ ಮಾಡುತ್ತಿದ್ದಾರೆ. ಆದರೆ ಇವರು ಒಂಟಿಯಾಗಿ ದೇಶ ಸುತ್ತುವುದನ್ನು ನೋಡಿದ ಕುಟುಂಬಸ್ಥರು ಇನ್ನು ವಯಸ್ಸಿದೆ 2ನೇ ಮದುವೆಯಾಗು ಎಂದು ಸಲಹೆ ನೀಡುತ್ತಿದ್ದಾರಂತೆ.

ಇವರು ಮಾತ್ರ ಇನ್ನೂ ಯಾವ ನಿರ್ಧಾರಕ್ಕೂ ಬರದೇ ಸುಮ್ಮನಿದ್ದಾರೆ. ಇದರ ನಡುವೆ ಇವರು ಮದುವೆ ಆಗದೇ ಉಳಿಯುವ ಕಾರಣಕ್ಕಾಗಿ ಮಕ್ಕಳು ಆಗದೆ ಇರುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎನ್ನುವ ಗಾಸಿಪ್ ಗಳು ಇವೆ. ಆದರೆ ಅಭಿಮಾನಿಗಳು ಮಾತ್ರ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ ಅವರಿಬ್ಬರ ನಡುವೆ ಇನ್ನೂ ಪ್ರೀತಿ ಇದೆ ಎಂದು ನಂಬಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Naga chaithanya, Samantha
WhatsApp Group Join Now
Telegram Group Join Now

Post navigation

Previous Post: ಸ್ಟೇಜ್ ಮೇಲೆ ರಚಿತಾ ರಾಮ್ & ಅನುಶ್ರೀ ಮಾಡಿದ ಈ ಕ್ಯೂಟ್ ಡ್ಯಾನ್ಸ್ ನೋಡಿ.
Next Post: ಅಪ್ಪು ಅಭಿಮಾನಿಗಳಿಗೆ ಸಂತಸ ಸುದ್ದಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore