Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.

Posted on November 5, 2022November 8, 2022 By Kannada Trend News No Comments on ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.

ನಟಿ ಶ್ರುತಿ ನಿರ್ಮಾಪಕ ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ತಿಳಿದೇ ಇದೆ ಗಟ್ಟಿಮೇಳ ಸಿನಿಮಾದಲ್ಲಿ ಇವರಿಬ್ಬರು ಒಟ್ಟಾಗಿ ನಟನೆ ಮಾಡಿದ ನಂತರ ಇವರಿಬ್ಬರ ನಡುವೆ ಅವಿನ ಭಾವರ ಸಂಬಂಧ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಗೌರಿ ಎಂಬ ಪುಟ್ಟ ಹೆಣ್ಣು ಮಗು ಕೂಡ ಜನಿಸುತ್ತದೆ ಮಕ್ಕಳಾದ ಮೇಲೆ ಒಂದಷ್ಟು ವರ್ಷ ಅನ್ಯೂನ್ಯವಾಗಿ ಜೀವನ ಸಾಗಿಸುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೆ ಕೆಲವು ಕಾರಣಾಂತರಗಳಿಂದ ತಮ್ಮ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಒಮ್ಮತಿ ಸೂಚಿಸಿ ವಿ.ಚ್ಛೇ.ದ.ನವನ್ನು ಪಡೆಯುತ್ತಾರೆ. ಮಗಳು ಗೌರಿ ಮಾತ್ರ ಶ್ರುತಿ ಅವರ ಬಳಿಯ ಉಳಿದುಕೊಳ್ಳುತ್ತಾಳೆ ಈ ನೋವಿನಿಂದ ಶ್ರುತಿ ಅವರು ಹೊರಬರುವುದಕ್ಕೆ ಸುಮಾರು ಎರಡು ಮೂರು ವರ್ಷ ತೆಗೆದುಕೊಳ್ಳುತ್ತಾರೆ ತದನಂತರ ಮರಳಿ ಚಿತ್ರರಂಗಕ್ಕೆ ಹಿಂತಿರುಗಿ ತಮ್ಮ ಕೆಲಸ ಕಾರ್ಯದತ್ತ ಗಮನ ವಹಿಸುತ್ತಾರೆ.

ಇದೇ ಸಮಯದಲ್ಲಿ ಪತ್ರಕರ್ತ ಚಂದ್ರಚೂಡ ಅವರು ಶ್ರುತಿ ಅವರಿಗೆ ಪರಿಚಯವಾಗುತ್ತದೆ ಇವರಿಬ್ಬರ ಪರಿಚಯ ಸ್ನೇಹವಾಗಿ ಬದಲಾವಣೆಯಾಗಿ ತದನಂತರ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಚಕ್ರವರ್ತಿ ಚಂದ್ರಚೂಡ ಅವರಿಗೆ ಇದಾಗಲೇ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನು ಕೂಡ ಇರುತ್ತಾನೆ ಆದರೂ ಕೂಡ ಶ್ರುತಿ ಅವರನ್ನು ಎರಡನೇ ಮದುವೆ ಯಾಗುತ್ತಾನೆ.

ಶೃತಿ ಅವರಿಗೂ ಕೂಡ ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದಿರುತ್ತದೆ ಆದರೆ ಇವರಿಬ್ಬರೂ ಕೂಡ ಪರಸ್ಪರ ಒಪ್ಪಿಗೆ ಪಡೆದು ಅವರು ಕೂಡ ವಿ.ಚ್ಛೇ.ದ‌‌.ನ ಪಡೆದು ತದನಂತರ ನನ್ನನ್ನು ಮದುವೆಯಾಗಿದ್ದಾರೆ ಎಂದು ಶ್ರುತಿ ಅಂದುಕೊಂಡಿರುತ್ತಾರೆ. ಆದರೆ ಅಲ್ಲೇ ನೋಡಿ ಆಕೆ ಎಡವಿದ್ದು ಚಕ್ರವರ್ತಿ ಚಂದ್ರಚೂಡ ಅವರು ತಮ್ಮ ಪತ್ನಿಗೆ ವಿ.ಚ್ಛೇ.ದ.ನ ನೀಡಿರುವುದಿಲ್ಲ ಆಗಿದ್ದರು ಕೂಡ ಶ್ರುತಿ ಅವರನ್ನು ಮದುವೆಯಾಗುತ್ತಾರೆ.

ಇದಾದ ನಂತರ ಶೃತಿ ಅವರಿಗೆ ಈ ವಿಚಾರ ತಿಳಿಯುತ್ತದೆ ಇನ್ನು ಚಕ್ರವರ್ತಿ ಚಂದ್ರಚೂಡ ಅವರ ಹೆಂಡತಿಯು ಕೂಡ ನನಗೆ ಪತಿ ಬೇಕು ಎಂದು ಕೇಳುತ್ತಾರೆ. ಆಗಿದ್ದರು ಕೂಡ ಇವರಿಬ್ಬರು ಒಟ್ಟಾಗಿ ಜೀವನ ಸಾಗಿಸುತ್ತಾರೆ. ಮದುವೆಯಾದ ನಂತರ ಚಕ್ರವರ್ತಿ ಚಂದ್ರಚೂಡ ಅವರ ಹಾವಭಾವ ಸಂಪೂರ್ಣವಾಗಿ ಬದಲಾಗುತ್ತದೆ. ಪ್ರತಿಯೊಂದರಲ್ಲೂ ಕೂಡ ಶ್ರುತಿ ಅವರನ್ನು ಪ್ರಶ್ನೆ ಮಾಡುತ್ತಾರೆ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವಂತವರಿಗೆ ಸಾಕಷ್ಟು ಕರೆಗಳು ಬರುತ್ತದೆ ಹಾಗೂ ಸಾಕಷ್ಟು ಮೀಟಿಂಗ್ ಗಳು ಇರುತ್ತದೆ.

ಈ ಸಮಯದಲ್ಲಿ ಶ್ರುತಿ ಅವರು ಅವೆಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಾರೆ ಆದರೆ ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಶೃತಿ ಅವರ ನಡವಳಿಕೆ ಇಷ್ಟ ಆಗುವುದಿಲ್ಲ. ಅಷ್ಟೇ ಅಲ್ಲದೆ ತಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯವನ್ನು ನನಗೆ ಹೇಳಬೇಕು ಎಷ್ಟು ಸಂಪಾದನೆ ಮಾಡುತ್ತೀಯ ಏನು ಕೆಲಸ ಮಾಡುತ್ತೀಯ ಎಲ್ಲಿಗೆ ಹೋಗುತಿಯ ಬರುತ್ತೀಯ ಇವೆಲ್ಲವನ್ನು ಕೂಡ ನನಗೆ ತಿಳಿಸಲೇಬೇಕು ಎಂದು ದಬ್ಬಾಳಿಕೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಇದರಿಂದ ಶ್ರುತಿ ಅವರು ಮಾನಸಿಕವಾಗಿ ತುಂಬಾನೇ ನೋವು ಅನುಭವಿಸುತ್ತಾರೆ ಏಕೆಂದರೆ ಈಗಾಗಲೇ ಮಹೇಂದರ್ ಅವರಿಂದಲೂ ಕೂಡ ದೂರ ಆಗಿರುತ್ತಾರೆ. ಚಕ್ರವರ್ತಿ ಚಂದ್ರ ಚೂಡಾ ಅವರನ್ನು ಮದುವೆಯಾಗಿ ಇನ್ನು ಆರು ತಿಂಗಳು ಕೂಡ ಆಗಿಲ್ಲ ಹಾಗಿದ್ದರೂ ಕೂಡ ತನ್ನ ಖಾಸಗಿ ವಿಚಾರ ಎಲ್ಲವನ್ನು ಕೂಡ ಈ ರೀತಿ ಪ್ರಶ್ನೆ ಮಾಡುವುದು ಅವರಿಗೆ ತುಂಬಾನೇ ಹಿಂಸೆ ತರುತ್ತದೆ. ಇದರಿಂದ ಮನನಂದಂತಹ ಶೃತಿ ಅವರು ಇನ್ನು ಮುಂದೆ ನನಗೆ ಸಂಸಾರಕ ಜೀವನವೇ ಬೇಡ ಎಂದು ಗಟ್ಟಿ ನಿರ್ಧಾರ ಮಾಡಿ ಚಕ್ರವರ್ತಿ ಚಂದ ಚೂಡಾ ಅವರಿಗೂ ಕೂಡ ಮದುವೆಯಾದ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ನೀಡುತ್ತಾರೆ.

ಸದ್ಯಕ್ಕೆ ತಮ್ಮ ಮಗಳು ಗೌರಿಯೊಟ್ಟಿಗೆ ಒಂಟಿ ಜೀವನ ಸಾಗಿಸುತ್ತಿದ್ದಾರೆ ಈ ವಿಚಾರ ಕೇಳುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಶ್ರುತಿ ಅವರನ್ನು ಬಾಯಿಗೆ ಬಂದ ಹಾಗೆ ತಾರಟೆಗೆ ತೆಗೆದುಕೊಂಡಿದ್ದರೆ. ಏಕೆಂದರೆ ಮೊದಲೇ ಒಂದು ವಿವಾಹವಾಗಿ ಅದು ಸರಿ ಹೋಗದೆ ಇದ್ದರೂ ಕೂಡ ಎರಡನೇ ವಿವಾಹವಾದ್ರು ಹಾಗೊಂದು ವೇಳೆ ಎರಡನೇ ಮದುವೆ ಯಾಗಿದ್ದರು ಕೂಡ ಸೂಕ್ತ ಜೋಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಇಂತಹ ಅನಾಹುತ ನಡೆಯುತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ಬಿಮ್ಮ ಅಭಿಪ್ರಾಯವೇನು. ? ತಪ್ಪದೆ ಕಾಮೆಂಟ್ ಮಾಡಿ.

Entertainment Tags:Chakravarthi chandrachooda, Shruthi
WhatsApp Group Join Now
Telegram Group Join Now

Post navigation

Previous Post: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ “ರಾಜರಾಣಿ” ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ.
Next Post: ಅಪ್ಪು ಸಮಾಧಿ ಮುಂದೆ ಬನಾರಸ್ ಸಿನಿಮಾ ಟೈಟಲ್ ಲಾಂಚ್ ಮಾಡ್ಬೇಡ ಒಳ್ಳೆದಾಗಲ್ಲ ಸಿನಿನಾ ಹಿಟ್ ಆಗಲ್ಲ ಅಂತ ಎಲ್ರೂ ಬೈದ್ರೂ, ಆದ್ರೂ ಮಾಡ್ದೆ ಕೊನೆಗೆ ಏನಾಯ್ತು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore