Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹಿಂದುಗಳಿಗಿಂತ ಮುಸ್ಲಿಂರು ಹೆಚ್ಚು ಸುಖ ಕೊಡ್ತಾರೆ ಅಂತ ಹೇಳಿಕೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ನಟಿ ಸ್ವರ ಭಾಸ್ಕರ್ ಇಂದು ಮುಸ್ಲಿಂ ಯುವಕ ಅಹ್ಮದ್ ಅವರನ್ನೆ ಮದ್ವೆ ಆಗಿದ್ದಾರೆ.

Posted on February 16, 2023 By Kannada Trend News No Comments on ಹಿಂದುಗಳಿಗಿಂತ ಮುಸ್ಲಿಂರು ಹೆಚ್ಚು ಸುಖ ಕೊಡ್ತಾರೆ ಅಂತ ಹೇಳಿಕೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ನಟಿ ಸ್ವರ ಭಾಸ್ಕರ್ ಇಂದು ಮುಸ್ಲಿಂ ಯುವಕ ಅಹ್ಮದ್ ಅವರನ್ನೆ ಮದ್ವೆ ಆಗಿದ್ದಾರೆ.

ಪ್ರಭಾವಿ ರಾಜಕಾರಣಿ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವರ ಭಾಸ್ಕರ್ ಸ್ವರ ಭಾಸ್ಕರ್ (Actress Swara Bhaskar) ಎನ್ನುವ ಬಾಲಿವುಡ್ ಬಳಗದ ಬಿ ಟೌನ್ ನ ಈ ಬೆಡಗಿ ತನ್ನ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚಾಗಿ ತಾವು ಹೇಳಿಕೆ ಕೊಡುವ ಕಾಂಟ್ರವರ್ಸಿ ಸ್ಟೇಟ್ಮೆಂಟ್ ಗಳು (Controversy) ಮತ್ತು ಹಾಕುವ ಪೋಸ್ಟ್ ಗಳಿಂದಲೇ ಸದಾ ಸುದ್ದಿಯಾಗುತ್ತಿದ್ದವರು. ಇವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಹಿಂದೂ ಧರ್ಮಿಯರನ್ನು ಕೆಣಕುವಂತೆ ಪೋಸ್ಟ್ ಹಾಕುವ ಹಿಂದೂ ಧರ್ಮೀಯರ ಭಾವನೆಗಳನ್ನು ಕೆಣಕುತ್ತಿದ್ದರು.

ವಿದೇಶಿಗರು ಕೂಡ ಸನಾತನ ಧರ್ಮವನ್ನು ಗೌರವಿಸಿ ಪಾಲಿಸುತ್ತಿರುವ ಈ ಕಾಲದಲ್ಲಿ ಹಿಂದೂ ಕುಟುಂಬದ ಯುವತಿಯಾಗಿ ಈ ಧರ್ಮಕ್ಕೆ ಬದ್ಧವಾಗಿ ಬದುಕುವುದರ ಬದಲು, ಸೋ ಕಾಲ್ಡ್ ಬಾಲಿವುಡ್ ತಾರೆಗಳಂತೆ ಈಕೆಯೂ ಹಿಂದುಗಳ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದರು. ಸ್ವರ ಭಾಸ್ಕರ್ ಅವರು ಕಳೆದ ತಿಂಗಳಷ್ಟೇ “ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡುತ್ತಾರೆ ಹಿಂದೂ ಸಂಘಿಗಳಿಂದ ಇದು ಸಾಧ್ಯವಿಲ್ಲ, ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕಾಗಿ ನಾಚಿಕೆ ಪಡುತ್ತೇನೆ ಎಂದು ಹೇಳಿಕೆ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದರು”.

ಇದಾದ ಬಳಿಕ ಇವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಲೇಬೇಕು ಎಂದು ಹಿಂದೂ ಸಂಘಟನೆಗಳು ಹೋರಾಟಕ್ಕೂ ಇಳಿದಿದ್ದರು. ಇದಾಗಿ ತಿಂಗಳು ಮುಗಿಯುವಷ್ಟರಲ್ಲೇ ನಟಿಮಣಿ ರಾಜಕಾರಣಿ ಅಹ್ಮದ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಹಂಚಿಕೊಂಡಿದ್ದಾರೆ. ತನ್ನ ಸೋಶಿಯಲ್ ಮೀಡಿಯಾ ಖಾತೆಗಳಾದ ಫೇಸಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮೂಲಕ ತನ್ನ ಲವ್ ಸ್ಟೋರಿಯನ್ನು ವಿವರಿಸಿ ಅದರ ಕುರಿತ ಸಿಹಿ ನೆನಪುಗಳ ತುಣುಕುಗಳನ್ನೆಲ್ಲ ಸೇರಿಸಿ ವಿಡಿಯೋ ಮಾಡಿ ಹಂಚಿಕೊಂಡಿರುವ ಸ್ವರ ಭಾಸ್ಕರ್ ಅವರು ತಾವು ಅಹ್ಮದ್ ಅವರನ್ನು ಕೈ ಹಿಡಿಯುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸದ್ಯದಲ್ಲೇ ಅದ್ದೂರಿಯಾಗಿ ಮದುವೆ ಆಗಲಿರುವ ಜೋಡಿ ಈಗಾಗಲೇ ಜನವರಿ 6ರಂದೇ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ತಮ್ಮ ಮದುವೆಯನ್ನು ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಕಾರ್ಯಕರ್ತ ಮತ್ತು ಪ್ರಭಾವಿ ರಾಜಕಾರಣಿ ಆಗಿರುವ ಅಹ್ಮದ್ (Politician Ahmad) ಅವರ ಜೊತೆ ಬಹಳ ದಿನಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಸ್ವರ ಭಾಸ್ಕರ್ ಅವರು ಅಧಿಕೃತವಾಗಿ ವಿವಾಹವಾಗುವ ಮೂಲಕ ಇಬ್ಬರು ಇನ್ನು ಮುಂದೆ ದಂಪತಿಗಳಾಗಿ ಜೊತೆಯಾಗಿ ಇರಲಿದ್ದೇವೆ ಎನ್ನುವುದನ್ನು ವಿಶೇಷವಾಗಿ ತಮ್ಮ ಪ್ರೇಮಕಥೆಯ ವಿವರಿಸುವಾಗ ಹೇಳಿಕೊಂಡಿದ್ದಾರೆ.

ಯಾವಾಗಲೂ ಮುಕ್ತವಾಗಿ ಮಾತನಾಡುವುದಕ್ಕೆ ಮತ್ತು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿ ಆಗಿದ್ದ ಸ್ವರ ಭಾಸ್ಕರ್ ಅವರು ಹಿಂದಿ ಚಿತ್ರರಂಗ ಮಾತ್ರವಲ್ಲದೆ ದೇಶದ ನಾನಾ ಭಾಷೆಯ ಚಿತ್ರಗಳಿಂದಲೂ ಕೂಡ ಅವಕಾಶಗಳನ್ನು ಪಡೆಯುತ್ತಿದ್ದರು. ಈಗಷ್ಟೇ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದ ಸಮಯದಲ್ಲಿ ಬೇಕಿಲ್ಲದ ವಿಚಾರಗಳ ಬಗ್ಗೆ ಮಾತನಾಡಿ ದೇಶದ ಹಿಂದೂ ಧರ್ಮಿಯರ ಕೆಂಗಣ್ಣಿಗೆ ಗುರಿಯಾದರು.

ಇನ್ನು ಅದು ತಣ್ಣಗಾಗುವ ಮೊದಲೇ ಮುಸ್ಲಿಂ ಧರ್ಮದವರನ್ನು ವಿವಾಹವಾಗುವ ಮೂಲಕ ತಮ್ಮ ಉದ್ದೇಶವನ್ನು ಈ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈಕೆ ಮದುವೆ ಬಗ್ಗೆ ಪರ ಮತ್ತು ವಿರೋಧ ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಅನೇಕ ಜನರು ಕಮೆಂಟ್ಗಳ ಮೂಲಕ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಅನೇಕ ನಟ ಮತ್ತು ನಟಿಮಣಿಯರು ಅಂತರ್ಜಾತ, ಅಂತರ್ಧರ್ಮ ವಿವಾಹವಾಗಿ ಸಂತೋಷವಾಗಿದ್ದಾರೆ ಸ್ವರ ಭಾಸ್ಕರ್ ಅವರು ಕೂಡ ಅದೇ ಹಾದಿಯಲ್ಲಿ ಹೋಗುತ್ತಿದ್ದಾರೆ.

View this post on Instagram

A post shared by Swara Bhasker (@reallyswara)

ಆದರೆ ಹಿಂದೂ ಧರ್ಮದವರಾದ ಸ್ವರ ಭಾಸ್ಕರ ಅವರು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿರುವ ವಿಚಾರ ಕೇಳುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನೀವು ನಟಿ ರಾಖಿ ಸಾವಂತ್ ರೀತಿ ಆಗುತ್ತೀರಾ ಆದಿಲ್ ಖಾನ್ ಅನ್ನು ಮದುವೆಯಾಗಿ ಕೋರ್ಟ್ ಕೇಸ್ ಅಂತ ರಾಖಿ ಅಲೆದಾಡುತ್ತಿದ್ದಾರೆ. ಇನ್ನು ಕೆಲವರು ಫ್ರಿಜ್ಜಿನಲ್ಲಿ 36 ತುಂಡುಗಳಾಗಿ ಹೋಗುತ್ತಿದ್ದಾರೆ ನೀವು ಆ ರೀತಿ ಆಗುತ್ತೀರಾ ಎಚ್ಚರಿಕೆ ಎಂದು ಸ್ವರ ಭಾಸ್ಕರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

 

Viral News Tags:Swara Bhaskar, Swara Fahad ahammed
WhatsApp Group Join Now
Telegram Group Join Now

Post navigation

Previous Post: ಮೋದಿ ಭೇಟಿಗೆ ನಿಮ್ಗೆ ಆಹ್ವಾನ ಇರ್ಲಿಲ್ವಾ ಅಂತ ಕೇಳಿದ್ಕೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.
Next Post: ಕರ್ನಾಟಕದಲ್ಲಿರೋ ಮಾಧ್ಯಮ ಬ್ಯಾನ್ ಗೆ ಕೇರ್ ಮಾಡದ ಇಂಟರ್ನ್ಯಾಷನಲ್ ಚಾನಲ್ ಒಂದು ಇಂದು ದರ್ಶನ್ ಅವರನ್ನು ಇಂಟರ್ವ್ಯೂ ಮಾಡಲು ಮನೆ ಬಾಗಿಲಿಗೆ ಬಂದಿದ್ದಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore