Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kranthi movie

ಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ ಇರೋ ಸ್ಕೂಲ್ ಫೀಸ್ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ವಿಡಿಯೋ ನೋಡಿ

Posted on November 1, 2022 By Kannada Trend News No Comments on ಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ ಇರೋ ಸ್ಕೂಲ್ ಫೀಸ್ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ವಿಡಿಯೋ ನೋಡಿ
ಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ ಇರೋ ಸ್ಕೂಲ್ ಫೀಸ್ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ವಿಡಿಯೋ ನೋಡಿ

ಸದ್ಯಕ್ಕೆ ಕರ್ನಾಟಕದಾದ್ಯಂತ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದು ಕ್ರಾಂತಿ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದರೆ ಇದುವರೆಗೆ ಯಾವ ಮಾಧ್ಯಮ ಕೂಡ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ನೀಡದ ಕಾರಣ ಇದು ಯಾವ ವಿಷಯದ ಕ್ರಾಂತಿ ಮಾಡುವ ಸಲುವಾಗಿ ತಯಾರಾಗಿರುವ ಸಿನಿಮಾ ಆಗಿರಬಹುದು ಎನ್ನುವ ಕುತೂಹಲಕ್ಕಾಗಿಯೇ ಹಲವು ಮಂದಿ ಕಾಯುತ್ತಿದ್ದಾರೆ. ಈಗಾಗಲೇ ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎಂದೇ ಬಹುತೇಕ ನಿರೀಕ್ಷೆ ಇತ್ತು,…

Read More “ಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ ಇರೋ ಸ್ಕೂಲ್ ಫೀಸ್ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ವಿಡಿಯೋ ನೋಡಿ” »

Entertainment

ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್

Posted on October 30, 2022 By Kannada Trend News No Comments on ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್
ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ಡಬ್ಬಿಂಗ್ ಕೆಲಸವನ್ನು ಕೂಡ ಮುಗಿಸಿದ್ದಾರೆ. ದರ್ಶನ್ ಅವರು ಡಬ್ಬಿಂಗ್ ಮಾಡುತ್ತಿರುವಂತಹ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇದಾದ ನಂತರ ಮೊನ್ನೆಯಷ್ಟೇ ಕ್ರಾಂತಿ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ನಟಿಸಿರುವಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ ಅವರ ಪೋಸ್ಟರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಡಬ್ಬಿಂಗ್…

Read More “ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊನೆಗೂ ಫಿಕ್ಸ್ ಆಯ್ತು ಕ್ರಾಂತಿ ಸಿನಿಮಾ ರಿಲೀಸ್ ಡೇಟ್” »

Entertainment

ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ.

Posted on September 26, 2022 By Kannada Trend News No Comments on ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ.
ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ ಡಬ್ಬಿಂಗ್ ಕೆಲಸವನ್ನು ಕೂಡ ಸಂಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಕನ್ನಡ ರಾಜ್ಯೋತ್ಸವ ದಿನದಂದೇ ಅಂದರೆ ನವೆಂಬರ್ ಒಂದನೇ ತಾರೀಕು ರಿಲೀಸ್ ಆಗಲಿದೆ ಎಂದು ಚಿತ್ರತಂಡದವರು ಹೇಳಿದ್ದರು. ಅಷ್ಟೇ ಅಲ್ಲದೆ ಚಿತ್ರತಂಡವು ಕೂಡ ಈ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಕೆಲವು ಸುಳಿವನ್ನು ಕೂಡ ನೀಡಿತು. ಆದರೆ ಇದೀಗ ಮತ್ತೊಂದು ಅಪ್ಡೇಟ್ ಸಿಕ್ಕಿದೆ ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ನವೆಂಬರ್ 1 ಕನ್ನಡ…

Read More “ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ.” »

Entertainment

ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.

Posted on August 22, 2022August 31, 2022 By Kannada Trend News No Comments on ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.
ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ ಸಿನಿಮಾ ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಕ್ರಾಂತಿ ಸಿನಿಮಾದಲ್ಲಿ ತುಂಬಾ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಸರ್ಕಾರಿ ಶಾಲೆಯನ್ನು ಉಳಿಸುವಂತಹ ಮತ್ತು ವಿದ್ಯೆಗೆ ಇರುವಂತಹ ಪ್ರಾಮುಖ್ಯತೆಯನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಲಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಬ್ಯಾನ್ ಮಾಡಿ ಆರು ತಿಂಗಳಿಗೆ ಕಳೆದು ಹೋಗಿದೆ ಎಲ್ಲಾ ಮಾಧ್ಯಮದಿಂದಲೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಲಾಗಿದೆ….

Read More “ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.” »

Entertainment

ಅಭಿಮಾನಿ ಪ್ರೀತಿಯಿಂದ ಕೊಟ್ಟ ಬೆಳ್ಳಿ ಗದೆಯನ್ನು ಸ್ವೀಕರಿಸಿದ ದರ್ಶನ್ ನಂತರ ಮಾಡಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ ದರ್ಶನ್ ಗುಣ ಎಂತಹದ್ದು ಅಂತ ನಿಮಗೆ ತಿಳಿಯುತ್ತದೆ.

Posted on August 18, 2022 By Kannada Trend News No Comments on ಅಭಿಮಾನಿ ಪ್ರೀತಿಯಿಂದ ಕೊಟ್ಟ ಬೆಳ್ಳಿ ಗದೆಯನ್ನು ಸ್ವೀಕರಿಸಿದ ದರ್ಶನ್ ನಂತರ ಮಾಡಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ ದರ್ಶನ್ ಗುಣ ಎಂತಹದ್ದು ಅಂತ ನಿಮಗೆ ತಿಳಿಯುತ್ತದೆ.
ಅಭಿಮಾನಿ ಪ್ರೀತಿಯಿಂದ ಕೊಟ್ಟ ಬೆಳ್ಳಿ ಗದೆಯನ್ನು ಸ್ವೀಕರಿಸಿದ ದರ್ಶನ್ ನಂತರ ಮಾಡಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ ದರ್ಶನ್ ಗುಣ ಎಂತಹದ್ದು ಅಂತ ನಿಮಗೆ ತಿಳಿಯುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳೇ ಕಳೆದು ಹೋಗಿದೆ ಕಳೆದ ವಾರವಷ್ಟೇ ಈ ಒಂದು ಸಂಭ್ರಮಾಚರಣೆಯನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ. ಇನ್ನು ದರ್ಶನ್ ಅವರು ನೋಡುವುದಕ್ಕೆ ಹೊರಟಾಗಿ ಕಂಡರು ಕೂಡ ತುಂಬಾ ಒರಟಾಗಿ ಮಾತನಾಡಿದರು ಕೂಡ ಅವರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶವನ್ನು ಇರುವುದಿಲ್ಲ. ಇದ್ದ ಮಾತನ್ನು ಇದ್ದಹಾಗೆ ನೇರವಾಗಿ ಹೇಳುವಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ ಅಂದಿನ ಕಾಲದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಯಾವ ರೀತಿ…

Read More “ಅಭಿಮಾನಿ ಪ್ರೀತಿಯಿಂದ ಕೊಟ್ಟ ಬೆಳ್ಳಿ ಗದೆಯನ್ನು ಸ್ವೀಕರಿಸಿದ ದರ್ಶನ್ ನಂತರ ಮಾಡಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ ದರ್ಶನ್ ಗುಣ ಎಂತಹದ್ದು ಅಂತ ನಿಮಗೆ ತಿಳಿಯುತ್ತದೆ.” »

Entertainment

ಮೀಡಿಯಾ ಮುಂದೆ ಮಾತನಾಡುವುದಕ್ಕೆ ಭಯ ಆಗುತ್ತೆ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿ ಆಗುತ್ತೆ ಜನ ನನ್ನ ತಪ್ಪನ್ನೆ ಹುಡುಕುತ್ತಾರೆ ಅಂತ ಭಾವುಕರಾದ ದರ್ಶನ್.

Posted on August 16, 2022 By Kannada Trend News No Comments on ಮೀಡಿಯಾ ಮುಂದೆ ಮಾತನಾಡುವುದಕ್ಕೆ ಭಯ ಆಗುತ್ತೆ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿ ಆಗುತ್ತೆ ಜನ ನನ್ನ ತಪ್ಪನ್ನೆ ಹುಡುಕುತ್ತಾರೆ ಅಂತ ಭಾವುಕರಾದ ದರ್ಶನ್.
ಮೀಡಿಯಾ ಮುಂದೆ ಮಾತನಾಡುವುದಕ್ಕೆ ಭಯ ಆಗುತ್ತೆ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿ ಆಗುತ್ತೆ ಜನ ನನ್ನ ತಪ್ಪನ್ನೆ ಹುಡುಕುತ್ತಾರೆ ಅಂತ ಭಾವುಕರಾದ ದರ್ಶನ್.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಅನಿಸುತ್ತದೆ ಕಳೆದ ಆರು ತಿಂಗಳಿನಿಂದಲೂ ಅವರು ಏನೇ ಮಾತನಾಡಿದರು ಕೂಡ ಯಾವುದೇ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು ಕೂಡ ಒಳ್ಳೆಯ ವಿಚಾರಗಳನ್ನು ಹಂಚಿಕೊಂಡರು ಕೂಡ ಅದರಿಂದ ಹೆಚ್ಚು ಕಾಂಟ್ರುವರ್ಸಿಗಳೆ ಆಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಉಮಾಪತಿ ಹಾಗೂ ಅರುಂಧತಿ ಎಂಬ ಮಹಿಳೆಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ಸಮಸ್ಯೆಗಳನ್ನು ಎದುರಿಸಿದರು ಇದರಿಂದ ಮೀಡಿಯಾದಿಂದಲೂ ಕೂಡ ಬ್ಯಾನ್ ಆದರೂ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಳೆದ…

Read More “ಮೀಡಿಯಾ ಮುಂದೆ ಮಾತನಾಡುವುದಕ್ಕೆ ಭಯ ಆಗುತ್ತೆ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿ ಆಗುತ್ತೆ ಜನ ನನ್ನ ತಪ್ಪನ್ನೆ ಹುಡುಕುತ್ತಾರೆ ಅಂತ ಭಾವುಕರಾದ ದರ್ಶನ್.” »

Entertainment

ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?

Posted on August 15, 2022August 15, 2022 By Kannada Trend News No Comments on ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?
ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?

ದರ್ಶನ್ ಅವರು ನೇರ ನುಡಿಗೆ ಬಾಜಿನಾರಾದಂತಹ ವ್ಯಕ್ತಿ ಕೆಲವೊಮ್ಮೆ ಇವರು ಹೇಳುವಂತಹ ನೇರ ನುಡಿಗಳಿಂದಲೇ ಹಲವಾರು ಕಾಂಟ್ರವರ್ಸಿ ಹುಟ್ಟಿಕೊಳ್ಳುತ್ತದೆ. ಆದರೆ ದರ್ಶನ್ ಅವರು ಎಷ್ಟೇ ವಿವಾದವಾದರೂ ಕೂಡ ಕಾಂಟ್ರವರ್ಸಿ ಹುಟ್ಟಿಕೊಂಡರೂ ಕೂಡ ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾದರೂ ಕೂಡ ಅದ್ಯಾವುದರ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ವಿಚಾರವನ್ನು ಹೇಳಬೇಕಾದರೂ ಕೂಡ ಅದನ್ನು ಬಹಳ ಸ್ಪಷ್ಟವಾಗಿ ನಿಖರವಾಗಿ ಆ ವ್ಯಕ್ತಿಗೆ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ ಎಲ್ಲಿಯೂ ಕೂಡ ಇವರು ತಮ್ಮ ಮಾತಿನಲ್ಲಿ ಫಿಲ್ಟರ್ ಮಾಡುವುದಿಲ್ಲ. ಇತ್ತೀಚಿಗಷ್ಟೇ…

Read More “ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?” »

Entertainment

ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.

Posted on July 27, 2022July 27, 2022 By Kannada Trend News No Comments on ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.
ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.

ಬಾಕ್ಸ್ ಆಫೀಸ್ ಸುಲ್ತಾನ ಅಂತ ಹೆಸರು ಪಡೆದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಭಾಗಶಃ ಶೂಟಿಂಗ್ ಕಂಪ್ಲೀಟ್ ಮಾಡಿದೆ ಡಬ್ಬಿಂಗ್ ಕೆಲಸ ಪ್ರಾರಂಭವಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ಮುಂದಿನ ತಿಂಗಳು ಈ ಸಿನಿಮಾ ತೆರೆ ಕಾಣಲಿದೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ನಿಜಕ್ಕೂ ಒಂದು ಚಾಲೆಂಜಿಂಗ್ ಸಿನಿಮಾ ಅಂತಾನೆ ಹೇಳಬಹುದು ಏಕೆಂದರೆ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ…

Read More “ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.” »

Entertainment

ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.

Posted on July 4, 2022 By Kannada Trend News No Comments on ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.
ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.

ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಎರಡು ಕಣ್ಣುಗಳಿದ್ದಂತೆ. ಅಭಿಮಾನಿಗಳ ವಿಷಯದಲ್ಲೂ ಅಷ್ಟೇ, ಇಬ್ಬರಿಗೂ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಸಮವಾಗಿ ಕರ್ನಾಟಕದಲ್ಲಿ ಇದ್ದಾರೆ. ಇಬ್ಬರು ಸಹ ಒಂದೇ ಸಮಯದಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಇವರಿಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಇನ್ನು ಕಾಡುತ್ತಿದೆ. ಒಬ್ಬರಿಗೊಬ್ಬರು ಸಿನಿಮಾಗಳಲ್ಲಿ ಪೈಪೋಟಿ ಕೊಡುತ್ತಿದ್ದರು ಕೂಡ ಇವರಿಬ್ಬರ ನಡುವೆ ಮೌನವಾದ ಸ್ನೇಹ ಸಂಬಂಧವಿತ್ತು. ಮೊದನಿಂದಲೂ ಎಲ್ಲೂ ಒಟ್ಟಾಗಿ ಕಾಣಿಸಿಕೊಳ್ಳದೆ ಒಬ್ಬರ ಬಗ್ಗೆ…

Read More “ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.” »

Cinema Updates

ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

Posted on June 22, 2022June 24, 2022 By Kannada Trend News No Comments on ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.
ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ‌ ಹಲವಾರು ಮನೆಯ ಮಗನಂತೆ ಅಂದು ಕೊಂಡಿರುವುದು ಉಂಟು. ದರ್ಶನ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಅಭಿಮಾನಿಗಳ ಮನಸ್ಸು ಗೆದ್ದಿರುವ ದರ್ಶನ್ ಅವರ ಅಭಿನಯದ ಡಿ ಬಾಸ್ ಸಿನಿಮಾ ಎಂದರೆ ಈಗಲೂ ಅಭಿಮಾನಿಗಳು ಕಾತುರದಿಂದ ನೋಡುತ್ತಾರೆ. ಈಗಾಗಲೇ ದರ್ಶನ್ ಅವರು ಮತ್ತೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಸದ್ಯ ಬ್ಯುಸಿ ಯಾಗಿದ್ದಾರೆ. ಸಿನಿಮಾರಂಗದಲ್ಲಿ ನಾಯಕನಟನಾಗಿ ನಟಿಸುವುದಲ್ಲದೆ ಕಷ್ಟ ಎಂದು ಬಂದವರಿಗೆ ತಮ್ಮಿಂದ…

Read More “ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore