Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Rakshith shetty

ಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?

Posted on January 2, 2023 By Kannada Trend News No Comments on ಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?
ಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?

ನೆಪೋಟಿಸಂ, ಪವರ್, ಬ್ಯಾಕ್ ಗ್ರೌಂಡ್ ಈ ರೀತಿಯಾಗಿ ಸಿನಿಮಾಗೆ ಬಂದು ಜಾಗ ಗಿಟ್ಟಿಸಿಕೊಳ್ಳುವ ಕಾಲ ಮುಗಿದು ಹೋಯಿತು. ಹೀಗೇನಿದ್ದರೂ ಯಾರು ಯಾರನ್ನು ಹೀರೋ ಆಗಿ ಮಾಡುವುದಿಲ್ಲ ಸ್ವ ಪ್ರಯತ್ನದಿಂದ ಕಠಿಣ ಪರಿಶ್ರಮದಿಂದ ಕಂಡ ಕನಸನ್ನು ಸಾಕಾರ ಮಾಡಿಕೊಳ್ಳಬೇಕು. ಈ ರೀತಿ ಹಠಕ್ಕೆ ಬಿದ್ದು ಸಾಧನೆ ಮಾಡುವವರಲ್ಲಿ ಸಿನಿಮಾ ಇಂಡಸ್ಟ್ರಿಯವರ ಹೆಸರನ್ನು ಮೊದಲಿಗೆ ಹೇಳಬಹುದು. ಯಾಕೆಂದರೆ ಸ್ಟಾರ್ ಎಂದ ತಕ್ಷಣ ಜನರು ಕ್ರಿಕೆಟ್ಗಿಂತ ಸಿನಿಮಾವನ್ನೇ ಮೊದಲು ನೆನೆಯುವುದು. ಈಗ ವಿಷಯವು ಸಹ ಸಿನಿಮಾ ಇಂಡಸ್ಟ್ರಿಯ ಕುರಿತೆ ಆಗಿದೆ. ಸದ್ಯಕ್ಕಿಗ…

Read More “ಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?” »

Entertainment

ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!

Posted on November 18, 2022 By Kannada Trend News No Comments on ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!
ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!

  ನಿಮ್ಮೆಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಇಬ್ಬರು ಕೂಡ ಆತ್ಮೀಯ ಸ್ನೇಹಿತರು ಸಿನಿಮಾವನ್ನು ಹೊರತು ಪಡಿಸಿ ವೈಯಕ್ತಿಕ ಜೀವನದಲ್ಲೂ ಕೂಡ ಇವರಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಕಿರಿಕ್ ಪಾರ್ಟಿ ಸಿನಿಮಾದಿಂದ ಒಂದಾದ ಈ ಜೋಡಿ ಇಲ್ಲಿಯವರೆಗೂ ಕೂಡ ಒಟ್ಟಾಗಿ ಬಂದಿದೆ ಒಬ್ಬರ ಸಿನಿಮಾಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಎಲ್ಲೆಡೆ ವಿಜಯೋತ್ಸವವನ್ನು ಸಂಭ್ರಮಿಸುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ…

Read More “ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!” »

Entertainment

ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.

Posted on October 21, 2022October 22, 2022 By Kannada Trend News No Comments on ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.
ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾದ ಒಂದು ಹಾಡಿನಲ್ಲಿ ಸಾಲೊಂದಿದೆ. ಕಮೆಂಟ್ ಮಾಡೋರೆಲ್ಲಾ ಕೆಲಸಾನ ಮಾಡೋದಿಲ್ಲ ಟೀಕೆಗಳಿಗೆ ಕಿವಿ ಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ ಎಂದು. ಹೌದು, ಈ ಮಾತನ್ನು ಕೆಲ ಸಮಯದಲ್ಲಿ ನಾವು ಉಪಯೋಗಿಸುವುದು ಒಳ್ಳೆಯದು. ಮಾತು ಬಲ್ಲವರಿಗೆ ಜಗಳವೂ ಇರುವುದಲ್ಲ ಇಂತಹ ಒಂದು ಮೆಚ್ಯುರ್ಡ್ ಬಿಹೇವಿಯರ್ ಇಂದ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ. ಸೋಷಿಯನ್ ವಿಡಿಯೋದಲ್ಲಿ ಕಾಂತರಾ ಸಿನಿಮಾ ರಿಲೀಸ್ ಆದ ದಿನದಿಂದ ತುಳುನಾಡಿನ ಸಂಸ್ಕೃತಿ ಬಗ್ಗೆ…

Read More “ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.” »

Entertainment

ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

Posted on September 8, 2022 By Kannada Trend News No Comments on ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್
ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

ಇತ್ತೀಚೆಗೆ ಫ್ಯಾನ್ಸ್ ವಾರ್ ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಯ ಗಲಾಟೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೇ ಒಂದು ಫ್ಯಾನ್ಸ್ ಗಳ ನಡುವೆ ತಂದಿಕ್ಕಿ ತಮಾಷೆ ನೋಡುವ ಪೋಸ್ಟ್ ಒಂದನ್ನು ಬೆಂಗಳೂರಿನ ಫುಟ್ಬಾಲ್ ಕ್ಲಬ್ ಹಂಚಿಕೊಂಡು ಈ ಪೋಸ್ಟ್ ಸದ್ಯಕ್ಕೆ ದರ್ಶನ್, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇತ್ತೀಚೆಗೆ ಈ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದ್ದು ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಗಳಿಗೆ ಹೆಚ್ಚಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಒಬ್ಬರು…

Read More “ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್” »

Entertainment

ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

Posted on July 23, 2022July 23, 2022 By Kannada Trend News No Comments on ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.
ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನ್ಯಾಷನಲ್ ಕ್ರಾಶ್ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಈ ಒಂದು ಸಿನಿಮಾದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದು ನಟ ರಕ್ಷಿತ್ ಶೆಟ್ಟಿ ಇಂದು ಭಾರತದ ಅತ್ಯಂತ ರಶ್ಮಿಕ ಮದ್ದಣ್ಣ ಅವರು ಹೆಸರು ಕೀರ್ತಿ ಪಡೆಯುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ರಕ್ಷಿತ್ ಶೆಟ್ಟಿ. ಒಂದು ವೇಳೆ ರಕ್ಷಿತ್ ಶೆಟ್ಟಿ ಸಿಗದೇ ಹೋಗಿದ್ದಾರೆ ರಶ್ಮಿಕ ಇಂದು ಸಾಮಾನ್ಯ ಮಹಿಳೆಯಂತೆ ಜೀವನ ಸಾಗಿಸಬೇಕಿತ್ತು. ಕಿರಿಕ್ ಪಾರ್ಟಿ ಸಿನಿಮಾಗೆ ನಾಯಕ ನಟಿಯಾಗಿ…

Read More “ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore