Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Shivarajkumar

ನನ್ನನ್ನು ತುಂಬಾ ಕಾಡಿದ ಸಿನಿಮಾ ಇದು, ತುಂಬಾ ಇಷ್ಟ ಪಟ್ಟು ಶ್ರಮವಹಿಸಿ ಈ ಸಿನಿಮಾ ಮಾಡ್ದೆ, ಆದ್ರೆ ಜನ ಈ ಸಿನಿಮಾ ನೋಡೋಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ

Posted on December 14, 2022 By Kannada Trend News No Comments on ನನ್ನನ್ನು ತುಂಬಾ ಕಾಡಿದ ಸಿನಿಮಾ ಇದು, ತುಂಬಾ ಇಷ್ಟ ಪಟ್ಟು ಶ್ರಮವಹಿಸಿ ಈ ಸಿನಿಮಾ ಮಾಡ್ದೆ, ಆದ್ರೆ ಜನ ಈ ಸಿನಿಮಾ ನೋಡೋಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ
ನನ್ನನ್ನು ತುಂಬಾ ಕಾಡಿದ ಸಿನಿಮಾ ಇದು, ತುಂಬಾ ಇಷ್ಟ ಪಟ್ಟು ಶ್ರಮವಹಿಸಿ ಈ ಸಿನಿಮಾ ಮಾಡ್ದೆ, ಆದ್ರೆ ಜನ ಈ ಸಿನಿಮಾ ನೋಡೋಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ

  ತಾನೇ ಇಷ್ಟಪಟ್ಟು ಮಾಡಿದ್ದ ತನ್ನದೇ ಸಿನಿಮಾವನ್ನು ನೋಡಲು ಥಿಯೇಟರ್ ಗೆ ಜನ ಬರಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡ ಶಿವಣ್ಣ. ಶಿವಣ್ಣ ಅವರು ಮಾಡುತ್ತಿದ್ದ ಸಿನಿಮಾಗಳು ಅಣ್ಣಾವ್ರು ಮಾಡುತ್ತಿದ್ದ ಸಿನಿಮಾ ಕಥೆಗಳಂತೆ ಜನರಿಗೆ ಬಹಳ ಇಷ್ಟವಾಗುತ್ತಿತ್ತು. ಹೀಗಾಗಿಯೇ ಇವರು ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ಮೊದಲ ಮೂರು ಸಿನಿಮಾಗಳು ಸೂಪರ್ ಹಿಟ್ ಆದ ಕಾರಣ ಇವರಿಗೆ ಹ್ಯಾಟ್ರಿಕ್ ಹೀರೋ ಎನ್ನುವ ಟೈಟಲ್ ಕೂಡ ಬಂತು. ಸಿನಿಮಾಗಳು ಸೋಲು ಗೆಲುವು ಎನ್ನುವುದು ಎಲ್ಲಾ ಹೀರೋಗಳ…

Read More “ನನ್ನನ್ನು ತುಂಬಾ ಕಾಡಿದ ಸಿನಿಮಾ ಇದು, ತುಂಬಾ ಇಷ್ಟ ಪಟ್ಟು ಶ್ರಮವಹಿಸಿ ಈ ಸಿನಿಮಾ ಮಾಡ್ದೆ, ಆದ್ರೆ ಜನ ಈ ಸಿನಿಮಾ ನೋಡೋಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ” »

Entertainment

ಪತ್ನಿಗಾಗಿ ಕೊರಗಜ್ಜನ ಮೊರೆ ಹೋದ ಶಿವಣ್ಣ, ಅಂತದ್ದೇನಾಗಿದೆ ಗೊತ್ತಾ ಗೀತಾಕ್ಕನಿಗೆ.?

Posted on December 13, 2022December 13, 2022 By Kannada Trend News No Comments on ಪತ್ನಿಗಾಗಿ ಕೊರಗಜ್ಜನ ಮೊರೆ ಹೋದ ಶಿವಣ್ಣ, ಅಂತದ್ದೇನಾಗಿದೆ ಗೊತ್ತಾ ಗೀತಾಕ್ಕನಿಗೆ.?
ಪತ್ನಿಗಾಗಿ ಕೊರಗಜ್ಜನ ಮೊರೆ ಹೋದ ಶಿವಣ್ಣ, ಅಂತದ್ದೇನಾಗಿದೆ ಗೊತ್ತಾ ಗೀತಾಕ್ಕನಿಗೆ.?

  ಕೊರಗಜ್ಜ ದೇವರ ಮಹಿಮೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಕೊರಗಜ್ಜನನ್ನು ಬಹಳ ನಂಬುತ್ತಾರೆ. ಆ ಪಾಲಿನ ಜನರಿಗೆ ದೈವವಾಗಿರುವ ಕೊರಗಜ್ಜನ ಬಳಿ ನಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತಾರೆ. ತಲ ತಲಾಂತರದಿಂದಲೂ ಇಲ್ಲಿಯ ಜನರು ಗುಣವಾಗದ ಯಾವುದೇ ಅನಾರೋಗ್ಯ ಸಮಸ್ಯೆ ಆದರೂ ಅಥವಾ ಬಹಳ ಮುಖ್ಯವಾದ ವಸ್ತುವನ್ನೇನಾದರೂ ಕಳೆದುಕೊಂಡಿದ್ದರೂ ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ. ಹಾಗೆ ಅವರ ಸಮಸ್ಯೆ ಸರಿ ಹೋಗಿರುವುದರ ಬಗ್ಗೆ ಮನೆ ಮನೆಯಲ್ಲೂ ಕೂಡ ಉದಾಹರಣೆಗಳನ್ನು ಕೊಡುತ್ತಾರೆ. ಹೀಗಾಗಿ ಕರಾವಳಿ…

Read More “ಪತ್ನಿಗಾಗಿ ಕೊರಗಜ್ಜನ ಮೊರೆ ಹೋದ ಶಿವಣ್ಣ, ಅಂತದ್ದೇನಾಗಿದೆ ಗೊತ್ತಾ ಗೀತಾಕ್ಕನಿಗೆ.?” »

Entertainment

ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

Posted on December 13, 2022 By Kannada Trend News No Comments on ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ
ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

  ಸದ್ದಿಲ್ಲದೇ ಸೆಟ್ಟೇರಿದ ರವಿಚಂದ್ರನ್ ಅವರ ಹೊಸ ಸಿನಿಮಾ, ಸ್ನೇಹಿತನಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ಶಿವಣ್ಣ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನ ಕಂಡ ಕನಸುಗಾರ. ಸಿನಿಮಾ ಲೋಕದಲ್ಲಿ ಹೊಸ ಹೊಸ ವಿಭಿನ್ನ ಬಗೆಯ ಪ್ರಯೋಗಗಳನ್ನು ಮಾಡಿ ಕನ್ನಡಿಗರಿಗೆ ಹೊಸ ರೀತಿಯ ಸಿನಿಮಾಗಳನ್ನು ಮತ್ತು ಕನ್ನಡ ಚಿತ್ರರಂಗಕ್ಕೆ ನೂತನ ಮಾದರಿಯ ಸಿನಿಮಾಗಳನ್ನು ಕೊಟ್ಟವರು ರವಿ ಸರ್ ವಯಸ್ಸು 60 ದಾಟಿದ್ದರೂ ಕೂಡ ಸಿನಿಮಾ ಉತ್ಸಾಹ ಇವರಿಗೆ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. 10 ವರ್ಷಗಳ ವೃತ್ತಿ ಜೀವನದಲ್ಲಿ…

Read More “ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ” »

Entertainment

ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?

Posted on December 5, 2022 By Kannada Trend News No Comments on ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?
ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?

ಅಪ್ಪು ಸಮಾಜಿಕ ಕಾರ್ಯ ಅಪ್ಪು ಅವರು ಸಮಾಜ ಕಾರ್ಯ ಮಾಡುತ್ತಿದ್ದ ವಿಚಾರ ನಿಮಗೆ ತಿಳಿದೇ ಇದೆ ಚಲನಚಿತ್ರ ನಟನಾಗಿದ್ದರೂ ಕೂಡ ತಮ್ಮ ಆದಾಯದ ಭಾಗಶಃ ಹಣವನ್ನು ಸಮಾಜ ಸೇವೆಗಾಗಿ ಮೀಸಲು ಇಡುತ್ತಿದ್ದರು. ಅದೆಷ್ಟೋ ಜನಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಆದರೆ ತಾವು ಸಹಾಯ ಮಾಡಿದಂತಹ ವಿಚಾರವನ್ನು ಅವರು ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿರಲಿಲ್ಲ‌. ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ಕೂಡ ತಿಳಿಯಬಾರದು ಎಂಬಂತೆ ಬದುಕಿ ತೋರಿಸಿ ಕೊಟ್ಟ ಮಹಾನ್ ಪುಣ್ಯಾತ್ಮ ನಿಜ ಹೇಳಬೇಕು ಅಂದರೆ ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ…

Read More “ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?” »

News

ಶಿವಣ್ಣನ ಜೊತೆ ಮೈ ಮರೆತು ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on September 7, 2022 By Kannada Trend News No Comments on ಶಿವಣ್ಣನ ಜೊತೆ ಮೈ ಮರೆತು ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.
ಶಿವಣ್ಣನ ಜೊತೆ ಮೈ ಮರೆತು ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸೆಂಚುರಿ ಸ್ಟಾಲ್ ಶಿವರಾಜ್ ಕುಮಾರ್ ಅವರು ಇದೀಗ ಸಿನಿಮಾರಂಗ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಹೌದು ಶಿವಣ್ಣ ಅವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರೆ ಇದಕ್ಕೂ ಮೊದಲು ಹಲವಾರು ಕಿರುತೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಆದರೆ ಎಲ್ಲಿಯೂ ಕೂಡ ಜಡ್ಜ್ ಆಗಿರಲಿಲ್ಲ ಆದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ವೇದಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಜಡ್ಜ್ ಸ್ಥಾನವನ್ನು ಅಲಂಕರಿಸಿದ್ದಾರೆ. ಈಗಾಗಲೇ ಈ ಒಂದು ಡಿ ಕೆ…

Read More “ಶಿವಣ್ಣನ ಜೊತೆ ಮೈ ಮರೆತು ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

Posted on August 29, 2022 By Kannada Trend News No Comments on ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.
ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

ಒಂದು ಸಿನಿಮಾ ಎಂದ ಮೇಲೆ ಆ ಸಿನಿಮಾಕ್ಕೆ ಆ ಸಿನಿಮಾದ ನಟ ಅಥವಾ ನಟಿ ಎಷ್ಟು ಮುಖ್ಯವೋ ಹಾಗೆ ತೆರೆ ಮೇಲೆ ಅವರಷ್ಟೇ ಸಮಕ್ಕೆ ಕಾಣಿಸಿಕೊಳ್ಳುವ ವಿಲ್ಲನ್ ಅಗಲಿ ಕಾಮಿಡಿ ಆಕ್ಟರ್ ಆಗಲಿ ಸಹಕಲಾವಿದರಾಗಲಿ ಪೋಷಕ ಪಾತ್ರದವರೆ ಆಗಲಿ ಜೂನಿಯರ್ ಆರ್ಟಿಸ್ಟ್ ಗಳು ಎಲ್ಲರೂ ಮುಖ್ಯವೇ. ಹೀಗೆ ಒಂದು ತಂಡ ಪೂರ್ತಿ ಒಟ್ಟಿಗೆ ಸೇರಿ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಮಾತ್ರ ಅದು ಸಂಪೂರ್ಣವಾಗುತ್ತದೆ ಇದು ತೆರೆ ಮೇಲೆ ಇರುವವರ ಕಥೆಯಾದರೆ ತೆರೆ ಹಿಂದೆ ಕೂಡ ಇದಕ್ಕೆ ಸಾವಿರಾರು ಕೈಗಳು…

Read More “ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.” »

Entertainment

ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?

Posted on July 21, 2022 By Kannada Trend News No Comments on ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?
ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಹೆಚ್ಚು ಜನರ ಫೇವರೆಟ್ ಹೀರೋ ಕ್ಲಾಸ್ ಸಿನಿಮಾವಾಗಲಿ ಮಾಸ್ ಸಿನಿಮಾವಾಗಲಿ ತೆರೆ ಮೇಲೆ ಅಬ್ಬರಿಸಿ ಮಿಂಚುವ, ಕುಟುಂಬದ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ನಟ. ಆರಡಿ ಹೈಟ್, ಸಖತ್ ಫೈಟ್, ಸೂಪರ್ ಡ್ಯಾನ್ಸ್, ಮತ್ತು ತಮಗಿರುವ ಅದ್ಭುತವಾದ ಹಾಸ್ಯ ಪ್ರಜ್ಞೆಯಿಂದ ಪ್ರತಿ ಮನೆಮನೆಗಳನ್ನು ಕೂಡ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವಂತಹ ನಟ. ಇಂದಿಗೂ ಕೂಡ ದರ್ಶನ್ ಎಂದರೆ ಕರ್ನಾಟಕದ ಜನತೆಗೆ ಬೇರೆ ಎಲ್ಲಾ ನಟರಿಗಳಿಗಿಂತ ಒಂದು ಪಟ್ಟು ಹೆಚ್ಚು ಪ್ರೀತಿ ಎನ್ನಬಹುದು. ಅದಕ್ಕೆ ಕಾರಣ ಚಾಲೆಂಜಿಂಗ್…

Read More “ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?” »

Entertainment

ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

Posted on July 18, 2022 By Kannada Trend News No Comments on ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.
ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

ದೊಡ್ಮನೆ ಎಂದ ತಕ್ಷಣ ಒಂದು ದೊಡ್ಡ ಬಳಗವೇ ನಮಗೆ ಕಣ್ಮುಂದೆ ಕಾಣಿಸುತ್ತದೆ ಹಾಗೆ ಒಗ್ಗಟ್ಟಿನ ವಿಷಯದಲ್ಲೂ ಕೂಡ ದೊಡ್ಮನೆ ದೊಡ್ಡದಾಗಿಯೇ ಕಾಣುತ್ತದೆ. ಕನ್ನಡ ಚಿತ್ರರಂಗ ಶುರುವಾಗಿ ಹೆಚ್ಚು ಪ್ರಚಲಿತವಾಗಿದ್ದೇ ನಮ್ಮ ವರನಟ ರಾಜ್ ಕುಮಾರ್ ಅವರಿಂದ ಅಲ್ಲದೇ ಕಲೆಯನ್ನು ಪೂಜಿಸಿ ಆರಾಧಿಸಿ ಬೆಲೆ ಕೊಟ್ಟು ಅಭಿಮಾನಿಗಳೇ ದೇವರು ಎಂದು ಅರ್ಥಪೂರ್ಣ ಹೇಳಿಕೆ ಕೊಟ್ಟ ಖ್ಯಾತಿ ಅಣ್ಣಾವ್ರಿಗೆ ಸಲ್ಲುತ್ತದೆ. ಇವರ ಕುಡಿಗಳಾದ ರಾಘಣ್ಣ, ಶಿವಣ್ಣ ಹಾಗೂ ನಮ್ಮ ಅಪ್ಪು ಕೂಡ ಇದಕ್ಕೆ ಹೊರತೇನಲ್ಲ ತಂದೆಯಂತೆಯೇ ಕಲೆಯ ಆರಾಧಕರಾಗಿ ಇಂದು…

Read More “ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.” »

Entertainment

ಇಂದು ಶಿವಣ್ಣ ಅವರ 60ನೇ ವರ್ಷದ ಜನ್ಮದಿನ, ಅಪ್ಪು ಇಲ್ಲ ಎಂಬ ಕಾರಣದಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳೆಲ್ಲರೂ ಸೇರಿ ಶಿವಣ್ಣ ಅವರಿಗೆ ಸರ್ಪ್ರೈಸ್ ಕೊಡಲು ಸಿದ್ದರಾಗಿದ್ದಾರೆ ಅದೇನು ಅಂತ ನೋಡಿ

Posted on July 12, 2022 By Kannada Trend News No Comments on ಇಂದು ಶಿವಣ್ಣ ಅವರ 60ನೇ ವರ್ಷದ ಜನ್ಮದಿನ, ಅಪ್ಪು ಇಲ್ಲ ಎಂಬ ಕಾರಣದಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳೆಲ್ಲರೂ ಸೇರಿ ಶಿವಣ್ಣ ಅವರಿಗೆ ಸರ್ಪ್ರೈಸ್ ಕೊಡಲು ಸಿದ್ದರಾಗಿದ್ದಾರೆ ಅದೇನು ಅಂತ ನೋಡಿ
ಇಂದು ಶಿವಣ್ಣ ಅವರ 60ನೇ ವರ್ಷದ ಜನ್ಮದಿನ, ಅಪ್ಪು ಇಲ್ಲ ಎಂಬ ಕಾರಣದಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳೆಲ್ಲರೂ ಸೇರಿ ಶಿವಣ್ಣ ಅವರಿಗೆ ಸರ್ಪ್ರೈಸ್ ಕೊಡಲು ಸಿದ್ದರಾಗಿದ್ದಾರೆ ಅದೇನು ಅಂತ ನೋಡಿ

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಅವರು ಇಂದಿಗೆ ಅರವತ್ತನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಸಕ್ರಿಯವಾಗಿ ಇರುವಂತಹ ಶಿವರಾಜ್ ಕುಮಾರ್ ಅವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆನಂದ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಶಿವರಾಜ್ ಕುಮಾರ್ ಅವರು ಅಂದಿನಿಂದ ಇಂದಿನವರೆಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲ ಕೇವಲ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್ ಕುಮಾರ್ ಅವರು ಇತ್ತೀಚಿನ ದಿನದಲ್ಲಿ…

Read More “ಇಂದು ಶಿವಣ್ಣ ಅವರ 60ನೇ ವರ್ಷದ ಜನ್ಮದಿನ, ಅಪ್ಪು ಇಲ್ಲ ಎಂಬ ಕಾರಣದಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳೆಲ್ಲರೂ ಸೇರಿ ಶಿವಣ್ಣ ಅವರಿಗೆ ಸರ್ಪ್ರೈಸ್ ಕೊಡಲು ಸಿದ್ದರಾಗಿದ್ದಾರೆ ಅದೇನು ಅಂತ ನೋಡಿ” »

Entertainment

ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?

Posted on May 17, 2022 By Kannada Trend News No Comments on ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?
ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?

ಸ್ಯಾಂಡಲ್ ವುಡ್ ನಲ್ಲಿರುವ ಕಲಾವಿದರ ಕುಟುಂಬದ ವೈಯುಕ್ತಿಕ ವಿಚಾರವಾಗಿ ಆಗಾಗ ಕೆಲವು ರೂಮರ್ಸ್ಗ ಳು ಕೇಳಿ ಬರುತ್ತಲೇ ಇರುತ್ತವೆ. ಕೆಲವೊಂದು ಗಾಳಿ ಸುದ್ದಿಯಾಗಿ ತೇಲಿ ಹೋದರೆ, ಕೆಲವೊಂದಿಷ್ಟು ಗ’ಲಾ’ಟೆ’ಗಳು ಮಾತ್ರ ಬೀದಿಗಿಳಿದು ರಂಪ ಮಾಡುವಷ್ಟು ದೊಡ್ಡದಾಗಿ ಕೊನೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿರುವ ಉದಾಹರಣೆಗಳು ಇವೆ. ಇವೆಲ್ಲದರ ನಡುವೆ ಮಾದರಿ ಎನಿಸಿಕೊಂಡಿರುವುದು ರಾಜಕುಟುಂಬ. ರಾಜವಂಶ ಎಂದರೆ ಹಾಗೆ ಕನ್ನಡ ಸಂಸ್ಕೃತಿ ಸಂಪ್ರದಾಯಕ್ಕೆ ರಾಯಭಾರಿಗಳು ಇವರು ಎಂದೇ ಹೇಳಬಹುದು. ಈ ರೀತಿ ಇಡೀ ಕನ್ನಡ ಚಿತ್ರರಂಗಕ್ಕೆ ವೈಯುಕ್ತಿಕ ವಿಚಾರವಾಗಿ…

Read More “ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?” »

News

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore