ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ
ನಟರ ಸ್ಮಾರಕಕ್ಕೆ ಸರ್ಕಾರದ ಹಣ ಬಳಸಬಾರದು ಎಂದು ವಿವಾದ ಮಾಡುತ್ತಿರುವ ಚೇತನ್ ಅಹಿಂಸಾ ಜನವರಿ 29 ರಂದು ಮೈಸೂರಿನಲ್ಲಿ ಕಳೆದ 13 ವರ್ಷಗಳಿಂದ ಹೋರಾಟದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ (Dr. Vishnuvardhan memorial ) ನಿರ್ಮಾಣ ಆಗಿತ್ತು. ನಿರ್ಮಾಣದ ಹಿಂದೆ ಆಗಿರುವ ಅನೇಕ ಸಂಘರ್ಷ ಪ್ರತಿಭಟನೆ ಮತ್ತು ಮನವಿಯ ಕಥೆ ಎಲ್ಲರಿಗೂ ಗೊತ್ತೇ ಇದೆ. ಕೊನೆಗೂ ವಿಷ್ಣುವರ್ಧನ್ ಅವರ ಕುಟುಂಬದವರ, ಅಭಿಮಾನಿಗಳ ಹಾಗೂ ಆಸೆಯಂತೆ ಮೈಸೂರಿನಲ್ಲಿ ಈ ಸ್ಮಾರಕ ಆಗಿರುವುದು ಇಡೀ ಕರ್ನಾಟಕಕ್ಕೆ ಸಂತಸ ಬಂದಿದೆ….