Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Yash

ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

Posted on December 5, 2022 By Kannada Trend News No Comments on ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.
ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

ಯಶ್ ಕ್ರೇಜ್ ಇಂಡಿಯಾದ ಗೋಲ್ಡನ್ ಗೈಸ್ ಎಂದೇ ಕರೆಸಿಕೊಂಡಿರುವ ಸನ್ನಿ ಅಲಿಯಾಸ್ ಸನ್ನಿ ನಾನ ಸಾಹೇಬ್ ಹಾಗೂ ಬಂಟಿ ಅಲಿಯಾಸ್ ಸಂಜಯ್ ಗುಜ್ಜಾರ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲರಿಗೂ ಗೊತ್ತಿದೆ.ತಮ್ಮ ಗೋಲ್ಡ್ ಕ್ರೇಝ್ ಇಂದಲೇ ಫೇಮಸ್ ಆಗಿರುವ ಇವರು ಸದ್ಯಕ್ಕೆ ಯಾವ ಸೆಲೆಬ್ರಿಟಿ ಗಳಿಗೂ ಕಡಿಮೆ ಇಲ್ಲ. ಇವರು ಹೋದಲ್ಲೆಲ್ಲಾ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಜನ ಕಾಯುತ್ತಿರುತ್ತಾರೆ. ಇವರ ಕುರಿತ ಸಣ್ಣ ವಿಷಯಗಳು ಕೂಡ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ….

Read More “ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.” »

News

ಯಶ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ ಎಷ್ಟು ಕೋಟಿ ಬಜೆಟ್ ನಲ್ಲಿ ತಯರಾಗ್ತಿದೆ ಗೊತ್ತ ಯಶ್ ಹೊಸ ಸಿನಿಮಾ.!

Posted on December 1, 2022 By Kannada Trend News No Comments on ಯಶ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ ಎಷ್ಟು ಕೋಟಿ ಬಜೆಟ್ ನಲ್ಲಿ ತಯರಾಗ್ತಿದೆ ಗೊತ್ತ ಯಶ್ ಹೊಸ ಸಿನಿಮಾ.!
ಯಶ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ ಎಷ್ಟು ಕೋಟಿ ಬಜೆಟ್ ನಲ್ಲಿ ತಯರಾಗ್ತಿದೆ ಗೊತ್ತ ಯಶ್ ಹೊಸ ಸಿನಿಮಾ.!

  ನನಸಾದ ಯಶ್ ಕನಸು, ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ. ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಟು ಸಿನಿಮಾ ಭಾರತದಾದ್ಯಂತ ಹೊಸ ಚರಿತ್ರೆಯನ್ನೇ ಸೃಷ್ಟಿಸಿದೆ. ಸದ್ಯಕ್ಕೆ ಕಲೆಕ್ಷನ್ ವಿಚಾರವಾಗಿ ಮತ್ತಿತರ ವಿಚಾರವಾಗಿ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ಸಿನಿಮಾ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ಸಿನಿಮಾ ಸ್ಥಾನದಲ್ಲಿರುವ ಕೆಜಿಎಫ್ ಟು ಸಿನಿಮಾ ಆದಮೇಲೆ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಮಾತ್ರವಲ್ಲದೆ ದೇಶದ ಎಲ್ಲಾ ರಾಕಿ ಭಾಯ್…

Read More “ಯಶ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ ಎಷ್ಟು ಕೋಟಿ ಬಜೆಟ್ ನಲ್ಲಿ ತಯರಾಗ್ತಿದೆ ಗೊತ್ತ ಯಶ್ ಹೊಸ ಸಿನಿಮಾ.!” »

Entertainment

“ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.

Posted on November 23, 2022 By Kannada Trend News No Comments on “ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.
“ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.

ಕನ್ನಡ ಚಿತ್ರರಂಗದ ನವ ಹಾಗೂ ಪ್ರಖ್ಯಾತ ಜೋಡಿ ಎಂದರೆ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರದು. ಇನ್ನು ಈ ಜೋಡಿ ಕಿರುತೆರೆಯಲ್ಲಿ ಈ ಮೊದಲು ತಮ್ಮ ವೃತ್ತಿಯನ್ನು ಶುರು ಮಾಡಿದ್ದು ಆಗಿನಿಂದಲೂ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮಧ್ಯೆ ಒಂದು ಉತ್ತಮವಾದ ಸ್ನೇಹವಿತ್ತು ನಂತರ ಇದು ಪ್ರೀತಿಗೆ ತಿರುಗುತ್ತು. ಇತ್ತೀಚಿಗೆ ಯಶ್ ರವರ ತಾಯಿ ರಾಧಿಕಾ ಪಂಡಿತ್ ಅವರು ನನ್ನ ಸೊಸೆಯಲ್ಲ, ನಾನು ಅವಳನ್ನು ಎಂದಿಗೂ ಸೊಸೆಯ ರೀತಿ ನೋಡೇ ಇಲ್ಲ, ರಾಧಿಕಾ…

Read More ““ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.” »

Entertainment

ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on November 8, 2022November 8, 2022 By Kannada Trend News No Comments on ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಸದ್ಯಕ್ಕೆ ದೇಶದಾದ್ಯಂತ ರಾಖಿ ಬಾಯ್ ಆಗಿ ಕರೆಸಿಕೊಳ್ಳುತ್ತಿರುವ ಯಶ್ ಅವರ ಕ್ರೇಝ್ ಈಗ ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದೆ. ಕೆಜಿಎಫ್ ಸಿನಿಮಾ ಗಳ ಸಕ್ಸಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಹಾಕಿ ಮೆರೆಸುತ್ತಿದೆ. ಇವರ ಕೆಜಿಎಫ್ 2 ಸಿನಿಮಾ ಕಂಡ ಅಪೂರ್ವ ಯಶಸ್ಸಿನಿಂದ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಕೆಜಿಎಫ್ ಟೂ ಸಿನಿಮಾ ಆದ ಬಳಿಕ ಬ್ರೇಕ್  ತೆಗೆದುಕೊಂಡು ಫ್ಯಾಮಿಲಿ ಜೊತೆ ಬಿಝಿ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲೂ…

Read More “ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್

Posted on November 5, 2022 By Kannada Trend News No Comments on ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್
ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್

ಯಶ್ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ನಟ ಅಲ್ಲದೆ ಒಬ್ಬ ಅದ್ಭುತ ಸ್ನೇಹ ಜೀವಿ. ಪ್ರತಿಭೆ ಇರುವವರಿಗೆ ಕನ್ನಡ ಚಿತ್ರರಂಗದಲ್ಲಿ ಇರಲು ಅವಕಾಶ ಮಾಡಿಕೊಡುವ ಯಶ್ ಅವರು ಹೊಸದಾಗಿ ಯಾರೇ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ಕೂಡ ಅಣ್ಣನಂತೆ ನಿಂತು ಸ್ವಾಗತಿಸುತ್ತಾರೆ. ಎಷ್ಟೋ ಹೀರೋಗಳ ಮೊದಲ ಸಿನಿಮಾಗೆ ಕ್ಲಾಪ್ಸ್ ಮಾಡಿ ಮನಪೂರ್ವಕವಾಗಿ ಶುಭ ಹಾರೈಸಿರುವ ಇವರು ಬನಾರಸ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡುತ್ತಿರುವ ಝೈದ್ ಖಾನ್ ಕೂಡ ಇಂಡಸ್ಟ್ರಿಯಲ್ ಉಳಿದುಕೊಳ್ಳಲು ಪಾಲಿಸಬೇಕಾದ ಕೆಲವು…

Read More “ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್” »

Entertainment

ಯಶ್ & ರಾಧಿಕಾ ಪಂಡಿತ್ ಮಗ ಯಥರ್ವ ನಾ 3ನೇ ವರ್ಷದ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ.

Posted on October 30, 2022October 30, 2022 By Kannada Trend News No Comments on ಯಶ್ & ರಾಧಿಕಾ ಪಂಡಿತ್ ಮಗ ಯಥರ್ವ ನಾ 3ನೇ ವರ್ಷದ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ.
ಯಶ್ & ರಾಧಿಕಾ ಪಂಡಿತ್ ಮಗ ಯಥರ್ವ ನಾ 3ನೇ ವರ್ಷದ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿಯ ಮುದ್ದು ಮಗ ಯಥರ್ವ ಗೆ ಇಂದು ಮೂರನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಜೋಡಿ. 10 ವರ್ಷಗಳ ಪ್ರೀತಿಸಿ 2017ರಲ್ಲಿ ದಂಪತ್ಯ ಜೀವನಕ್ಕೆ ಕಾಲಿಟ್ಟರು ಈ ದಂಪತಿಗಳಿಗೆ ಐರಾ ಮತ್ತು ಯಥರ್ವ ಎಂಬ ಮಕ್ಕಳು ಇರುವ ವಿಚಾರ ನಿಮಗೆ ತಿಳಿದೇ ಇದೆ. ಈಗ ಯಥರ್ವಗೇ ಮೂರನೇ ವರ್ಷದ ಹುಟ್ಟುಹಬ್ಬ ಹಾಗಾಗಿ…

Read More “ಯಶ್ & ರಾಧಿಕಾ ಪಂಡಿತ್ ಮಗ ಯಥರ್ವ ನಾ 3ನೇ ವರ್ಷದ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ.” »

Entertainment

ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.

Posted on October 25, 2022 By Kannada Trend News No Comments on ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.
ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರನ್ನು ನ್ಯಾಷನಲ್ ಸ್ಟಾರ್ ಅಂತಾನೇ ಕರೆಯಬೇಕು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಸಕ್ಸಸ್ ಆದ ನಂತರ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಯಾರ ಕೈಗೂ ಸಿಗುತ್ತಿಲ್ಲ. ಅಂದ ಹಾಗೆ ಕೈಗೆ ಸಿಗುತ್ತಿಲ್ಲ ಎಂದರೆ ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುತ್ತಿಲ್ಲ ದೊಡ್ಡ ಪ್ರಾಜೆಕ್ಟ್ ನ ಮೂಲಕ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿ ಕೆಜಿಫ್ ಸಿನಿಮಾ ತೆರೆ ಕಂಡು ಆರು ತಿಂಗಳು ಕಳೆದರೂ…

Read More “ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.” »

Entertainment

ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

Posted on October 22, 2022October 22, 2022 By Kannada Trend News No Comments on ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.
ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಗಂಧದಗುಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಎಲ್ಲಾ ನಟಿ ನಟಿಯರು ಕೂಡ ನೆರೆದಿದ್ದರು ಅಷ್ಟೇ ಅಲ್ಲದೆ ಪರ ರಾಜ್ಯಗಳಿಂದಲೂ ಕೂಡ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಯಿತು ಅಂದುಕೊಂಡ ಮಾದರಿಯಲ್ಲಿ ಅಪ್ಪು ಪರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಪುನೀತ್ ಅವರ ಬಗ್ಗೆ ಹಾಗೂ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೌದು ಗಂಧದಗುಡಿ ಸಿನಿಮಾ…

Read More “ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.” »

Entertainment

ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್

Posted on October 19, 2022October 19, 2022 By Kannada Trend News No Comments on ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್
ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್

ಯಶ್ ಕರ್ನಾಟಕ ಚಿತ್ರರಂಗ ಕಂಡ ಒಬ್ಬ ಸಾಧಕ ಎಂದೇ ಹೇಳಬಹುದು ಆದರೆ ಸಾಧನೆ ಹಾದಿಯಲ್ಲಿ ಅವರಿಗಿದ್ದ ತಾಳ್ಮೆ ವಿನಯತೆ ಮತ್ತು ಸಹಬಾಳ್ವೆಗುಣ ಈಗಲೂ ಇದಿಯಾ ಅನ್ನೋದು ಮಾತ್ರ ಅವರ ಇತ್ತೀಚಿನ ವರ್ತನೆಗಳನ್ನು ನೋಡುತ್ತಿದ್ದರೆ ಪ್ರಶ್ನೆಯಾಗಿಯೇ ಉಳಿದಿದೆ. ಯಶ್ ಅವರು ಒಬ್ಬ ಸಾಮಾನ್ಯ ನಟನಾಗಿ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾಗ ಸಿಗುತ್ತಿದ್ದ ಒಂದೊಂದು ಪಾತ್ರವನ್ನು ಬಹಳ ಗೌರವಿಸುತ್ತಿದ್ದರು ಹಾಗೂ ತನ್ನ ಸಿನಿಮಾಗಳಲ್ಲಿ ಇತರ ಪಾತ್ರಗಳಿಗೂ ಅಷ್ಟೇ ತೆರೆ ಹಂಚಿಕೊಳ್ಳುತ್ತಿದ್ದರು. ಅವರ ಈಗಿನ ಸಿನಿಮಾಗಳಲ್ಲಿ ಅವರ ಡೈಲಾಗ್ ಗಳು ಇತರ ನಟರಗಳಿಗೆ ಟಾಂಟ್…

Read More “ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್” »

Entertainment

ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.

Posted on October 18, 2022 By Kannada Trend News No Comments on ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.
ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ರವಿಚಂದ್ರನ್ ಈಗ ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ ಅಂದ ಹಾಗೆ ಇದು ಗಾಸಿಪ್ ಅಲ್ಲ ಅಷ್ಟೇ ಅಲ್ಲದೆ ಸುಳ್ಳು ಸುದ್ದಿಯು ಕೂಡ ಅಲ್ಲ. ಇತ್ತೀಚಿಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಟ ರವಿಚಂದ್ರನ್ ಅವರು ತಾವು ಕಳೆದುಕೊಂಡಿದ ಆಸ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾಗಾಗಿ ನಾನು ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದೇನೆ ಇದಕ್ಕಾಗಿ ಮನೆ ಮಾರಾಟ ಮಾಡಿದ್ದೇನೆ ಎಂಬ ವಿಚಾರವನ್ನು ಜೀ ಕನ್ನಡ ವಾಹಿನಿಯ ವೇದಿಕೆಯ ಮೇಲೆ ಹೇಳಿ ಭಾವುಕರಾಗಿದ್ದರು. ಅಷ್ಟೇ ಅಲ್ಲದೆ…

Read More “ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.” »

Entertainment

Posts pagination

Previous 1 2 3 4 Next

Copyright © 2025 Kannada Trend News.


Developed By Top Digital Marketing & Website Development company in Mysore