ಪ್ರತಿಯೊಬ್ಬರಿಗೆ ಜೀವನದ ಉದ್ದೇಶ ಕೂಡ ತಮ್ಮ ಜೀವನಕ್ಕೆ ಬೇಕಾಗುವಷ್ಟು ಹಣ ಪಡೆದು ನೆಮ್ಮದಿಯಾಗಿ ಸಂತೋಷದ ಜೀವನವನ್ನು ಕುಟುಂಬದೊಂದಿಗೆ ಕಳೆಯಬೇಕು ಎನ್ನುವುದು. ಯಾವುದೇ ರೀತಿ ಆನಾರೋಗ್ಯವು ಇಲ್ಲದೆ ಜೀವನದ ಪ್ರತಿ ಕ್ಷಣವನ್ನು ಆನಂದದಿಂದ ಸವಿಯುತ್ತಾ ದಿನ ಕಳೆಯಬೇಕು ಎನ್ನುವುದು.
ಈ ಹಾದಿಯಲ್ಲಿ ಹಣದ ಮಹತ್ವ ಬಹಳಷ್ಟಿದೆ ಕೆಲವೊಮ್ಮೆ ಈ ಹಣ ಸಂಪಾದನೆಗಾಗಿ ನಾವೆಷ್ಟೇ ಕ’ಷ್ಟಪಟ್ಟರು, ಹಗಲಿರುವ ಶ್ರಮ ಪಡುತ್ತಿದ್ದರು ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವ ರೀತಿ ಆಗುತ್ತಿರುತ್ತದೆ. ನೀವು ಕೂಡ ಈ ರೀತಿ ಶತ ಪ್ರಯತ್ನಗಳನ್ನು ಮಾಡಿಯೂ ಕೂಡ ಹಣಕಾಸಿನ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಈಗ ನಾವು ಹೇಳುತ್ತಿರುವ ಈ ಸರಳ ಪ್ರಯೋಗವನ್ನು ಮಾಡಿ ಹಣದ ಹೊಳೆಯೇ ಹರಿದು ಬರುತ್ತದೆ.
ಅಡುಗೆ ಮನೆಯ ಮಸಾಲೆ ಡಬ್ಬದಲ್ಲಿರುವ ಅನೇಕ ಸಾಮಗ್ರಿಗಳು ಅಡುಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆಯುರ್ವೇದ ದೃಷ್ಟಿಯಿಂದ ಕೂಡ ಔಷಧಿಗಳಾಗಿವೆ. ವಾಸ್ತುಶಾಸ್ತ್ರಕ್ಕೆ ಸಂಬಂಧಪಟ್ಟ ದೋಷಗಳನ್ನು ನಿವಾರಣೆ ಮಾಡುವುದು ಮಾತಾರವಲ್ಲದೇ ಕೆಲವು ತಂತ್ರಶಕ್ತಿ ಗಳಿಗೂ ಕೂಡ ಇವು ಬಳಕೆ ಆಗುತ್ತದೆ.
ಇದರಲ್ಲಿ ಜಾಯ್ ಕಾಯಿ ಕೂಡ ಒಂದು. ಇದನ್ನು ಜಾಜಿ ಕಾಯಿ ಎಂದು ಕೂಡ ಇದನ್ನು ಕರೆಯುತ್ತಾರೆ. ಯಾವುದೇ ಕಿರಾಣಿ ಅಂಗಡಿ ಅಥವಾ ಗ್ರಂಥಿಗೆ ಅಂಗಡಿಗಳಲ್ಲಿ ಇದು ಸಿಗುತ್ತದೆ. 5 ರೂ. ಬೆಲೆ ಬಾಳುವ ಈ ವಸ್ತುವಿನಿಂದ ಮನೆಗೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದು ನಿಮಗೆ ತಿಳಿದರೆ ಇಂದೇ ಇದನ್ನು ಖರೀದಿಸುತ್ತಿರುವ ಜಾಜಿಕಾಯಿ ಪ್ರಯೋಜನಗಳ ವಿವರ ಹೀಗಿದೆ ನೋಡಿ.
* ಈ ಮೇಲೆ ತಿಳಿಸಿದಂತೆ ನಿಮಗೆ ಆರ್ಥಿಕ ಸಂಕಷ್ಟಗಳು ಇದ್ದು ಅದು ಕಳೆದು ಹಣದ ಆಕರ್ಷಣೆ ಆಗಬೇಕು, ನೀವು ದುಡಿಯುತ್ತಿರುವ ಹಣವು ಉಳಿತಾಯವಾಗಬೇಕು ಮತ್ತು ನೀವು ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಆಗಬೇಕು ಎಂದು ಬಯಸಿದರೆ ಅಂಗಡಿಯಿಂದ ಜಾಯಿ ಕಾಯಿಗಳನ್ನು ತೆಗೆದುಕೊಂಡು ಬನ್ನಿ…
ಒಂದು ದಿನ ಎಂದಿನಂತೆ ನಿಮ್ಮ ಮನೆಯಲ್ಲಿ ನಿಮ್ಮ ಕುಲದೇವರ ಇಷ್ಟ ದೇವರ ಪೂಜೆ ಮಾಡಿ ದೇವರ ಕೋಣೆಯಲ್ಲಿ ಮೂರು ಜಾಯಿಕಾಯಿಗಳನ್ನು ಇಡಿ. ನೀವು ಸೋಮವಾರದಂದು ಪೂಜೆ ಮಾಡಿದರೆ ಒಂದು ವಾರ ಅಂದರೆ ಮುಂದಿನ ಸೋಮವಾರದವರೆಗೂ ಕೂಡ ಅದು ಅಲ್ಲೇ ಇರಬೇಕು.
ಹೀಗೆ ಯಾವುದೇ ದಿನ ಇಟ್ಟರು ಏಳು ದಿನ ಆದ ನಂತರ ಮುಂದಿನ ವಾರದ ಅದೇ ದಿನ ಅದನ್ನು ತೆಗೆದು ನೀವು ಹಣ ಇಡುವ ಬೀರು ಅಥವಾ ಡಬ್ಬದಲ್ಲಿ ಹಾಕಿ ಇಡಿ. ಎಷ್ಟು ಅದ್ಭುತವಾದ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ಪರೀಕ್ಷೆ ಮಾಡಿ ನೋಡಿ. ನಿಮಗೆ ಯಾವುದೇ ರೀತಿ ಹಣಕಾಸಿನ ತೊಂದರೆ ಬರುವುದಿಲ್ಲ. ಸುಖಾಸುಮ್ಮನೆ ಆರೋಗ್ಯ ಕೆಡುವುದಿಲ್ಲ, ಮನೆ ವಾತಾವರಣವೂ ಕೂಡ ಚೆನ್ನಾಗಿ ಆಗುತ್ತದೆ ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ.
* ನೀವು ಮನೆಯಿಂದ ಯಾವುದೇ ಕೆಲಸದ ಮೇಲೆ ಹೊರಗಡೆ ಹೋಗುವಾಗ ಅದು ಪರೀಕ್ಷೆ ಇರಬಹುದು ಇಂಟರ್ವ್ಯೂ ಇರಬಹುದು ಅಥವಾ ಹಣಕಾಸಿಗೆ ಸಂಬಂಧಪಟ್ಟ ವ್ಯವಹಾರವೇ ಇರಬಹುದು ನಿಮ್ಮ ಪರ್ಸನಲ್ಲಿ ಎರಡು ಜಾಯಿಕಾಯಿ ಇಟ್ಟುಕೊಂಡು ಹೋಗಿ ಈ ರೀತಿ ಇಟ್ಟುಕೊಳ್ಳುವಾಗ ಮನಸ್ಸಿನಲ್ಲಿ ಈ ಕಾರ್ಯ ಶುಭವಾಗಲಿ ಎಂದು ಸಂಕಲ್ಪ ಮಾಡಿಕೊಳ್ಳಿ ಸಕಾರಾತ್ಮಕವಾದ ರಿಸಲ್ಟ್ ಕಾಣುತ್ತೀರಿ.
* ದೂರದ ಊರುಗಳಿಗೆ ಪ್ರಯಾಣ ಮಾಡುವವರು ಜಾಯಿಕಾಯಿ ಪುಡಿ ಮಾಡಿ ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಆಗಾಗ ಚಿಟಿಕೆಪುಡಿಯನ್ನು ಎರಡು ಪಾದರಕ್ಷೆಗಳ ಮೇಲೆ ಹಾಕಿ ಈ ರೀತಿ ಮಾಡಿದರೆ ನಿಮಗೆ ಯಾವುದೇ ಅ’ಪ’ಘಾ’ತಗಳು ಅಥವಾ ಚೋರ ಭ’ಯ ಆಗುವುದಿಲ್ಲ ಅವುಗಳಿಂದ ರಕ್ಷಣೆ ಸಿಗುತ್ತದೆ.
* ನಿಮ್ಮ ಕಷ್ಟಗಳು ಕಳೆಯುವುದಕ್ಕಾಗಿ ಶನಿವಾರದಂದು 2 ವೀಳ್ಯದೆಲೆ, 2 ಜಾಯಿಕಾಯಿ ಹಾಗೂ 2 ಲವಂಗವನ್ನು ಆಂಜನೇಯ ದೇವಸ್ಥಾನದಲ್ಲಿ ಅರ್ಪಿಸಿ ಮತ್ತು ನಿಮ್ಮ ಕಷ್ಟವನ್ನು ಹನುಮಂತನ ಬಳಿ ಹೇಳಿಕೊಂಡು ಮರಳಿ ಬರುವಾಗ ಅರ್ಚಕರಿಂದ ಒಂದು ಜಾಯಿಕಾಯಿಯನ್ನು ಕೇಳಿ ಮನೆಗೆ ತಂದು ನಿಮ್ಮ ಬಳಿ ಯಾವಾಗಲೂ ಇಟ್ಟುಕೊಳ್ಳಿ. ಆಂಜನೇಯ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ. ಆ ಮೂಲಕ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.