Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಸೂತ್ರಗಳು..

Posted on May 6, 2024 By Kannada Trend News No Comments on ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಸೂತ್ರಗಳು..

* ಮಲ ವಿಸರ್ಜನೆ ಯಾವ ಬಲಪ್ರಯೋಗವೂ ಇಲ್ಲದೆ ನೀರನ್ನು ಸಹ ಕುಡಿಯದೆ ಸಹಜವಾಗಿ ನಡೆಯಬೇಕು.
* ಪ್ರತಿನಿತ್ಯ 8 ರಿಂದ 12 ಲೋಟಗಳಷ್ಟು ಕಾದಾರಿದ ನೀರು ಕುಡಿಯ ಬೇಕು. ಕನಿಷ್ಠವೆಂದರೂ 2 ಗಂಟೆಗೊಮ್ಮೆ ನೀರು ಕುಡಿಯಬೇಕು.
* ನೆಟ್ಟಗೆ ಕುಳಿತು ದೀರ್ಘವಾಗಿ ಉಸಿರಾಟ ನಡೆಸಬೇಕು. ಪ್ರತಿನಿತ್ಯ ಎರಡು ಹೊತ್ತು ಮಲವಿಸರ್ಜನೆ ಆಗುವಂತೆ ಅಭ್ಯಾಸಗಳನ್ನು ರೂಢಿಸಿ ಕೊಳ್ಳಬೇಕು.

* ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಎರಡು ಹೊತ್ತು ಸ್ನಾನ ಮಾಡುವುದು ಒಳ್ಳೆಯದು.
* ಊಟದ ನಂತರ ಮೂತ್ರ ವಿಸರ್ಜನ ಮಾಡುವುದು ಒಳ್ಳೆಯದು. ಅದರ ನಂತರ ಕಾಲುಗಂಟೆಯಷ್ಟು ಹೊತ್ತು ವಜ್ರಾಸನ ಹಾಕಬೇಕು.
* ಪ್ರತಿದಿನ ಬೆಳಿಗ್ಗೆ ಸಂಜೆ ಧ್ಯಾನ ಮಾಡಬೇಕು.
* ನಿದ್ರೆಗೂ, ಊಟಕ್ಕೂ ಕನಿಷ್ಠ 1-2 ಗಂಟೆಗಳ ಅಂತರ ಇರಬೇಕು.
* ಬೆಳಗಿನ ಹೊತ್ತು ಅರ್ಧ ಗಂಟೆಯಷ್ಟಾದರೂ ನೆಡೆದಾಡುವ ಅಭ್ಯಾಸ ಮಾಡಬೇಕು.

* ವ್ಯಾಯಾಮ, ಸೂರ್ಯ ನಮಸ್ಕಾರ ತೋಟದ ಕೆಲಸ, ಈಜು, ಆಟ ಇವೆಲ್ಲವನ್ನು ಅಭ್ಯಾಸ ಮಾಡುತ್ತಿರಬೇಕು.
* ಆಹಾರವನ್ನು ಅಗಿದು ನುಂಗಬೇಕು. ಹಸಿವಾದಾಗ ತಿನ್ನಬೇಕು. ಹೊಟ್ಟೆ ತುಂಬಾ ತಿನ್ನಬಾರದು. ಒಂದು ಭಾಗ ಖಾಲಿ ಇರಬೇಕು.
* ಊಟಕ್ಕೆ ಅನುಕೂಲಕರ ಸಮಯ ಎಂದರೆ ಬೆಳಿಗ್ಗೆ 9 ರಿಂದ 11 ಘಂಟೆ ಸಂಜೆ ಐದ ರಿಂದ ಏಳು ಘಂಟೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

* ದಿನಕೆ ಎರಡು ಸಲ ಆಹಾರ ಸೇವಿಸಬೇಕು. ಎರಡಕ್ಕೂ ಮಧ್ಯೆ 7 ಘಂಟೆಯಷ್ಟು ಅಂತರ ಇರಬೇಕು.
* ಕಾಳು ಅಥವಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ತಿನ್ನ ಬೇಕು. ಅದೇ ರೀತಿ ಒಣಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ತಿನ್ನಬೇಕು.

* ಊಟದಲ್ಲಿ ದ್ವಿದಳ ಧಾನ್ಯಗಳು, ತೃಣ ಧಾನ್ಯಗಳು, ತರಕಾರಿ ಇರಬೇಕು ಹಸಿ ಪದಾರ್ಥ ಮತ್ತು ಬೇಯಿಸಿದ ಪದಾರ್ಥ ಗಳೆರಡನ್ನು ಒಟ್ಟಿಗೆ ತಿನ್ನಬಾರದು. ಬಿಡಿಬಿಡಿಯಾಗಿ ಸೇವಿಸಬೇಕು.
* ಅಡುಗೆಗೆ ಎಳ್ಳೆಣ್ಣೆ ಬಳಸುವುದು ಒಳ್ಳೆಯದು.
* ಸೀದು ಹೋಗದಂತೆ ಚೆನ್ನಾಗಿ ಬೇಯಿಸಿದ್ದನ್ನು ತಿನ್ನುವುದು ಒಳ್ಳೆಯದು. ಮೊಳಕೆಕಾಳು, ಬೀಜಗಳು, ಹಣ್ಣುಗಳು , ಹಣ್ಣಿನ ರಸ, ತರಕಾರಿ ಹಸಿರುಸೊಪ್ಪು, ಸಲಾಡ್‌ಗಳನ್ನು ಬಳಸಬೇಕು.ಹಾಲಿಗಿಂತಲೂ ಮಜ್ಜಿಗೆ ಮೊಸರು ತಕ್ಕ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

* ಗೋಧಿ ಹಿಟ್ಟು, ಪಾಲಿಷ್ ಮಾಡದಿರುವ ಅಕ್ಕಿ, ಆವಿಯಲ್ಲಿ ಬೇಯಿಸದ ಪದಾರ್ಥಗಳನ್ನು ಸೇವಿಸಬೇಕು. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬಾರದು.
* ಉಪ್ಪು, ಸಕ್ಕರೆ, ಮಸಾಲೆಗಳು, ಮೆಣಸು, ಬೇಳೆಕಾಳು, ತುಪ್ಪ ಬೆಣ್ಣೆ, ಕೆನೆ, ಐಸ್ ಕ್ರೀಮ್, ಆಲೂಗಡ್ಡೆ, ನಟ್ಸ್ ಬಳಕೆಯನ್ನು ಕಡಿಮೆ ಮಾಡಬೇಕು.
* ಧೂಮಪಾನ, ಮದ್ಯಪಾನ, ಡ್ರಗ್ಸ್‌ ಸಾಫ್ಟ್ ಡ್ರಿಂಕ್ಸ್, ತಂಬಾಕು, ಪಾನ್ ಬೀಡ, ಸಿಗರೇಟ್, ಜರ್ದಾಗಳ ಬಳಕೆ ತ್ಯಜಿಸಬೇಕು.
* ಕಾಫಿ, ಟೀ ಅಭ್ಯಾಸ ಆದಷ್ಟು ಕಡಿಮೆ ಮಾಡಬೇಕು.

ಈ ಸುದ್ದಿ ಓದಿ:- ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!

* ಮೈದಾ, ಬಿಳಿ ಸಕ್ಕರೆ, ಪಾಲಿಷ್ ಮಾಡಿಸಿದ ಅಕ್ಕಿ ಬಳಸಬಾರದು.
* ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಕ್ಕೆ ಆದ್ಯತೆ ಕೊಡಿ.
* ಆಹಾರ ತುಂಬಾ ಬಿಸಿಯಾಗಿರಬಾರದು.
* ಹಾಗೆಯೇ ಬಹಳ ತಣ್ಣಗೂ ಇರಬಾರದು.
* ಹಾನಿಕಾರಕ ಕಾಸ್ಟೆಟಿಕ್ಸ್, ಮೆಡಿಕೇಟೆಡ್ ಸೋಪು, ಕ್ರೀಮ್ ಗಳನ್ನು ಬಳಸಬಾರದು.

* ಆಹಾರ ಸೇವಿಸುವಾಗ ಮಧ್ಯೆ ಮಧ್ಯೆ ನೀರು ಕುಡಿಯಬಾರದು.
* ತಡವಾಗಿ ಸೇವಿಸಬಾರದು. ಹೊಟ್ಟೆ ಬರಿಯುವಂತೆ ತಿನ್ನಬಾರದು. ತಡವಾಗಿ ನಿದ್ರಿಸಬಾರದು. ಎಡ ಮಗ್ಗುಲಿಗೆ ತಿರುಗಿ ಮಲಗಬೇಕು. ಅಂಗಾತ ಮಲಗಬಾರದು.
* ದಿನಕ್ಕೊಮ್ಮೆ ಉಪ್ಪು ನೀರಿನಿಂದ ಬಾಯಿ ಸ್ವಚ್ಛಗೊಳಿಸಬೇಕು.
* ತ್ರಿಫಲ ನೀರಿನಿಂದ ದಿನಕ್ಕೊಮ್ಮೆ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಅದರಿಂದ ಕಣ್ಣುಗಳು ಹೊಳೆಯುತ್ತವೆ.

* ಈ ಮಲಬದ್ಧತೆ ಇದ್ದರೆ ಎನಿಮಾ ತೆಗೆದುಕೊಳ್ಳುವುದು ಒಳ್ಳೆಯದು. ಅದರಿಂದ ಹೊಟ್ಟೆಯೊಳಗಿನ ಕಲ್ಮಶಗಳೆಲ್ಲ ಹೊರ ಹೋಗುತ್ತವೆ. ವಾರ ಕ್ಕೊಮ್ಮೆಯಾದರೂ ಮಸಾಜ್, ಸನ್‌ಬಾತ್, ಸ್ಟೀಮ್ ಬಾತ್ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಈ 5 ರಾಶಿಯ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
Next Post: ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore