Home Useful Information ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

0
ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

ಈಗಿನ ಕಾಲದಲ್ಲಿ ಕುಟುಂಬದವರೇ ಆಗಲಿ ಸ್ನೇಹಿತರೆ ಆಗಲಿ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಏಳಿಗೆ ಹಾಗೂ ಸಂತೋಷವನ್ನು ಸಹಿಸುವುದಿಲ. ಲ ಬಹಳ ಆತ್ಮೀಯರನ್ನು ಹೊರತುಪಡಿಸಿ ಉಳಿದ ಎಲ್ಲರೂ ಕೂಡ ಹೊಟ್ಟೆಕಿಚ್ಚು ಪಡುತ್ತಾರೆ. ಕೆಲವರು ಒಂದು ಹೆಜ್ಜೆ ಮುಂದೆ ನಿಮ್ಮ ಸುಖ-ಶಾಂತಿ ನೆಮ್ಮದಿ ಇದೆಲ್ಲ ಹಾಳಾಗಬೇಕು ಎಂದು ಕಾರಣಕ್ಕಾಗಿ ಮಾಟ ಮಂತ್ರ ಪ್ರಯೋಗ ಕೂಡ ಮಾಡಿಸುತ್ತಾರೆ.

ಅಥವಾ ಇನ್ನು ಕೆಲವರು ನಿಮ್ಮ ಮೇಲೆ ಇರುವ ಯಾವುದೋ ದ್ವೇಷದ ಕಾರಣ ಈ ರೀತಿ ಸಮಸ್ಯೆ ಮಾಡುತ್ತಾರೆ. ನಿಮಗೂ ಕೂಡ ಈ ರೀತಿ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವ ಅನುಮಾನ ಇದ್ದರೆ ನಿಮಗೆ ಕಂಡುಬರುವ 5 ಲಕ್ಷಣಗಳ ಮೂಲಕ ಇದನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳಬಹುದು. ಆ ಲಕ್ಷಣಗಳು ಹೀಗೆವೆ ನೋಡಿ.

ಈ ಸುದ್ದಿ ಓದಿ:- ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..

* ಪದೇಪದೇ ನೀವು ತಿನ್ನುತ್ತಿರುವ ಆಹಾರದಲ್ಲಿ ಕೂದಲು ಸಿಗುತ್ತಿದೆ ಎಂದರೆ ಎಚ್ಚರವಹಿಸಿ. ಯಾಕೆಂದರೆ, ಇದು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವ ಲಕ್ಷಣವನ್ನು ತೋರುತ್ತದೆ. ಯಾವಾಗ ಅಪರೂಪಕ್ಕೆ ಒಮ್ಮೆ ಅಥವಾ ಒಂದೆರಡು ಬಾರಿ ಕೂದಲು ಸಿಗುತ್ತದೆ ಇದನ್ನು ಒಪ್ಪಬಹುದು ಅದನ್ನು ಹೊರತುಪಡಿಸಿ ಪದೇಪದೇ ಹೀಗಾಗುತ್ತಿದೆ ಎಂದರೆ ಅದು ಮಾಟ ಮಂತ್ರ ಆಗಿರುವ ಲಕ್ಷಣ ತೋರುತ್ತದೆ

* ನಿಮ್ಮ ಸುತ್ತಮುತ್ತ ಯಾವುದೋ ನೆಗೆಟಿವ್ ಎನರ್ಜಿ ಓಡಾಡುತ್ತಿದೆ ನಿಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನುವ ರೀತಿ ಅನುಭವ ಆಗುತ್ತಿದ್ದರೆ ಆಗಲು ಕೂಡ ಇದಕ್ಕೆ ನಿಮ್ಮ ಮೇಲೆ ಮಾಟ ಮಂತ್ರ ಆಗಿರುವುದೇ ಕಾರಣ ಎಂದು ಅಂದುಕೊಳ್ಳಬಹುದು. ಇದರ ಬಗ್ಗೆ ಇತರರಿಗೆ ಹೇಳಿದಾಗ ಯಾರು ನಂಬುವುದಿಲ್ಲ, ಇದರ ಅನುಭವ ಅವರಿಗೆ ತಿಳಿಯುವುದಿಲ್ಲ.

ಈ ಸುದ್ದಿ ಓದಿ:- ಡಾಕ್ಟರ್ ಬದುಕಲ್ಲ ಅಂತ ಹೇಳಿದವರು ಈ ದೇವರ ತೀರ್ಥದಿಂದ ಬದುಕಿ ಉಳಿದಿದ್ದಾರೆ.!

ಅವರು ನಿಮಗೆ ಸಮಾಧಾನ ಪಡಿಸಲು ನೋಡುತ್ತಾರೆ. ಆದರೆ ಇದನ್ನು ಅನುಭವಿಸುತ್ತಿರುವವರಿಗೆ ಮಾತ್ರ ಇದರ ಕಷ್ಟ ಏನು ಎಂದು ಗೊತ್ತಿರುತ್ತದೆ ಈ ರೀತಿ ಆದಾಗ ತಪ್ಪದೆ ನಿಮ್ಮ ಮಾಟ ಮಂತ್ರ ಪ್ರಯೋಗ ನಿವಾರಣೆ ಮಾಡಿಸಿಕೊಳ್ಳಿ

* ಇದ್ದಕ್ಕಿದ್ದಂತೆ ಹತ್ತಿರದವರೆಲ್ಲ ದೂರಾಗುತ್ತಾರೆ ಅದುವರೆಗೂ ಕೂಡ ನಿಮ್ಮ ಜೊತೆ ಆತ್ಮೀಯವಾಗಿದ್ದವರು, ಚೆನ್ನಾಗಿ ವ್ಯಾಪಾರ ವ್ಯವಹಾರ ನಡೆಸಿಕೊಂಡು ಹೋಗುತ್ತಿದ್ದವರು, ಸ್ನೇಹಿತರು ಕುಟುಂಬಸ್ಥರು ಹೀಗೆ ಎಲ್ಲರೂ ಕೂಡ ಮನಸ್ತಾಪ ಮಾಡಿಕೊಂಡು ನಿಮ್ಮಿಂದ ದೂರಾಗುತ್ತಿರುತ್ತಾರೆ. ನಿಮ್ಮನ್ನು ನೋಡಲು ಮಾತನಾಡಿಸಲು ಅವರಿಗೆ ಆಸಕ್ತಿ ಹೊರಟು ಹೋಗಿರುತ್ತದೆ. ಇದಕ್ಕೆ ಕಾರಣ ನಿಮ್ಮ ಮೇಲಾಗಿರುವ ಮಾಟ ಮಂತ್ರದ ಪ್ರಭಾವ ಇರಬಹುದು.

ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|

* ದಿನೇ ದಿನೇ ನಿಮ್ಮ ಮುಖದಲ್ಲಿ ಕಾಂತಿ ಕಳೆದು ಹೋಗಿರುತ್ತದೆ, ನಿಮ್ಮನ್ನು ನೋಡಿದರೆ ನೀವು ಯಾವುದೋ ಚಿಂತೆಯಲ್ಲಿ ಮುಳುಗಿದ್ದೀರ ಯಾವುದೋ ಕಷ್ಟದಲ್ಲಿ ಇದ್ದೀರಾ ಎನ್ನುವುದು ಕಾಣಿಸುವ ರೀತಿ ಮುಖ ಆಗಿರುತ್ತದೆ ಈ ರೀತಿ ಲಕ್ಷಣಗಳು ಕೂಡ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿರುವುದನ್ನು ಸೂಚಿಸುತ್ತದೆ

* ಬಹಳ ಗಟ್ಟಿ ಮುಟ್ಟಾಗಿ ಆರೋಗ್ಯವಾಗಿ ಶಕ್ತಿಯುತವಾಗಿದ್ದ ನೀವು ನಿಧಾನವಾಗಿ ಒಂದೊಂದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತೀರ ಇದಕ್ಕೆ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋದರೆ ಕಾಯಿಲೆ ಏನು ಎನ್ನುವುದನ್ನು ಸರಿಯಾಗಿ ಗುರುತಿಸಲು ಆಗುವುದಿಲ್ಲ. ಊಟ ಸೇರದೆ ಇರುವುದು, ವಾಂತಿ ಬಂದ ರೀತಿ ಆಗುವುದು, ತಲೆನೋವು, ವಿಪರೀತವಾದ ಮೈ ಕೈ ನೋವು ಇನ್ನು ಮುಂತಾದ ವಿಚಿತ್ರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಶುಕ್ರ ಬಲ, ಹೇಗಿರಲಿದೆ ಗೊತ್ತಾ ಮಾರ್ಚ್ – 2024ರ ಮಾಸ ಭವಿಷ್ಯ, ಮುತ್ತಿನಂಥ 3 ಶುಭ ವಿಚಾರಗಳು.!

ಆದರೆ ಯಾವುದೇ ಮೆಡಿಸನ್ ವರ್ಕ್ ಆಗುವುದಿಲ್ಲ ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿ ಕಳೆದುಕೊಳ್ಳುತ್ತೀರಾ ಇದು ಕೂಡ ನಿಮ್ಮ ಮೇಲೆ ಆಗಿರುವ ನಕರಾತ್ಮಕ ಶಕ್ತಿಗಳ ಪ್ರಭಾವದ ಕಾರಣದಿಂದಲೇ ಆಗಿರುತ್ತದೆ. ಈ ರೀತಿ ನಿಮಗೆ ಲಕ್ಷಣಗಳು ಕಾಣಿಸಿಕೊಂಡು ಇದರ ಬಗ್ಗೆ ಅನುಮಾನ ಇದ್ದರೆ ಕವಡೆ ಶಾಸ್ತ್ರದ ಮೂಲಕ ಪ್ರಶ್ನೆ ಹಾಕಿ ಪರಿಹರಿಸಿಕೊಳ್ಳಬಹುದು.

ಮತ್ತು ಇದಕ್ಕಿರುವ ಸುಲಭ ಪರಿಹಾರ ಎಂದರೆ ನೀವು ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಹರಳುಪ್ಪು ಹಾಕಿ ಸ್ನಾನ ಮಾಡಬೇಕು ಮತ್ತು ನೀವು ಪ್ರತಿದಿನ ಮನೆ ಸ್ವಚ್ಛ ಮಾಡುವಾಗ ನೀರಿಗೆ ಗೋಮೂತ್ರ ಅರಿಶಿನ ಹಾಗೂ ಕಲ್ಲುಪ್ಪನ್ನು ಹಾಕಿ ಮನೆಯನ್ನು ಕ್ಲೀನ್ ಮಾಡಿ ಆಗ ನಿಮ್ಮ ಮೇಲೆ ಯಾವುದೇ ಮಾಟ ಮಂತ್ರ ಪ್ರಯೋಗ ಆಗಿದ್ದರು ಅದು ವರ್ಕ್ ಆಗುವುದಿಲ್ಲ. ಎಲ್ಲ ನೆಗೆಟಿವ್ ಎನರ್ಜಿ ನಿಮ್ಮ ದೇಹದಿಂದ ಹಾಗೂ ಮನೆಯಿಂದ ಹೊರ ಹೋಗುತ್ತದೆ.

LEAVE A REPLY

Please enter your comment!
Please enter your name here