Home Useful Information ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

0
ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

ಮಾರ್ವಾಡಿಗಳು ಎಂದರೆ ನಮ್ಮ ಮನಸ್ಸಿಗೆ ಮೊದಲು ಬರುವುದೇ ಅವರ ಶ್ರೀಮಂತಿಕೆ. ಮಾರ್ವಾಡಿಗಳ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ. ಚಿನ್ನ ಮತ್ತು ಬೆಳ್ಳಿ ಅಂಗಡಿ, ಗಿರವಿ ಅಂಗಡಿ, ಬಟ್ಟೆ ಅಂಗಡಿಯಂತಹ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಇವರು ತೊಡಗಿರುತ್ತಾರೆ. ಇವರು ನಷ್ಟ ಹೊಂದಿರುವ ಉದಾಹರಣೆಯೇ ಇಲ್ಲ. ಸದಾಕಾಲ ಹಣದ ಹೊಳೆಯೇ ಇವರೆಡೆಗೆ ಹರಿಯುತ್ತಿರುತ್ತದೆ. ಮಾರ್ವಾಡಿಗಳ ಸಮುದಾಯವು ತಮ್ಮದೇ ಆದ ವಿಶೇಷ ಆಚರಣೆಗಳನ್ನು ನಂಬಿ ಆಚರಿಸುತ್ತಾರೆ ಮತ್ತು ಬಹಳ ಕಟ್ಟುನಿಟ್ಟಾದ ಅವರ ಸಂಪ್ರದಾಯಗಳನ್ನು ಬಿಡದೆ ಪಾಲಿಸುತ್ತಾರೆ.

ಇವರು ಮಹಾಲಕ್ಷ್ಮಿಯನ್ನು ಅತಿ ಹೆಚ್ಚು ಆರಾಧಿಸುತ್ತಾರೆ ಇವರ ಪೂಜಾ ವಿಧಾನವು ಕೂಡ ಉಳಿದವರಿಗೆ ಹೋಲಿಸಿದರೆ ಬಹಳ ವಿಭಿನ್ನ ಆಗಿರುತ್ತದೆ. ಇವರ ಸಕ್ಸಸ್ ನ ಸೀಕ್ರೆಟ್ ಇವರ ಪೂಜೆಯಲ್ಲಿಯೇ ಅಡಗಿದೆ ಎಂದು ಹೇಳಲಾಗುತ್ತದೆ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

ಮಾರ್ವಾಡಿ ಅವರು ತಮ್ಮ ಮನೆಗೆ ಹೊರಗಿನವರನ್ನು ಹೆಚ್ಚಾಗಿ ಆಹ್ವಾನಿಸುವುದಿಲ್ಲ. ಅಲ್ಲದೇ ಇವರು ಊಟ ಮಾಡುವಾಗ ಹಾಗೂ ಪೂಜೆ ಮಾಡುವಾಗ ಎಲ್ಲರಿಗೂ ತೋರುವಂತೆ ಮಾಡುವುದಿಲ್ಲ, ಹಾಗಾಗಿ ಇವರ ಪೂಜೆಯ ವಿಶೇಷತೆಗಳು ಬೇರೆಯವರಿಗೆ ತಿಳಿಯುವುದಿಲ್ಲ.

ಇದೇ ಇವರು ಹಣ ಗಳಿಸುವುದಕ್ಕೆ ಉಳಿಸಿಕೊಂಡಿರುವ ಸೀಕ್ರೆಟ್ ಎಂದೇ ಹೇಳಬಹುದು. ಪ್ರಪಂಚದಲ್ಲಿ ಹಣ ಮಾಡುವುದಕ್ಕೆ ಹಲವು ದಾರಿಗಳಿದ್ದರೂ ಕೂಡ ಅಧಿಕ ಶ್ರಮ ಇಲ್ಲದೆ ಹಣದಿಂದಲೇ ಹಣ ಆಕರ್ಷಿಸುವಂತೆ ಮಾಡುವುದಕ್ಕೆ ಕೆಲವು ಸೀಕ್ರೆಟ್ ಗಳು ಕೂಡ ಇರುತ್ತವೆ. ಮಾರ್ವಾಡಿಗಳು ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಅವರು ದೈಹಿಕ ಶ್ರಮವನ್ನು ಹೆಚ್ಚಾಗಿ ಬಳಸದೆ ಬುದ್ಧಿವಂತಿಕೆಯಿಂದ ಹಣವನ್ನು ಆಕರ್ಷಿಸುತ್ತಾರೆ.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

ಮಾರ್ವಾಡಿಗಳ ದೇವರ ಮನೆಯಲ್ಲಿ ಇರುವ ವಿಶೇಷ ವಸ್ತುಗಳ ಬಗ್ಗೆ ಇಂದು ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಈ ವಿಧಾನಗಳನ್ನು ನೀವು ಕೂಡ ಫಾಲೋ ಮಾಡಿದರೆ ಅವರಂತೆ ಹೆಚ್ಚು ಹಣ ಗಳಿಸಬಹುದು. ನಾವು ಕೂಡ ನಮ್ಮ ಮನೆಗಳಲ್ಲಿ ಹಿಂದಿನಿಂದ ಯಾವ ರೀತಿ ಪದ್ದತಿ ನಡೆದುಕೊಂಡು ಬಂದಿದೆ ಅದೇ ರೀತಿ ಪೂಜೆಗಳನ್ನು ಮಾಡುತ್ತೇವೆ. ಮಾರ್ವಾಡಿ ಸಮುದಾಯವೂ ಕೂಡ ತಲತಲಾಂತರದಿಂದ ಅವರ ಕುಟುಂಬಗಳು ನಡೆಸಿಕೊಂಡು ಬಂದಿರುವ ಆ ವಿಧಾನಗಳನ್ನು ಯಾರಿಗೂ ಗೊತ್ತಾಗದಂತೆ ಸೀಕ್ರೆಟ್ ಆಗಿ ಉಳಿಸಿಕೊಂಡು ಬಂದಿದ್ದಾರೆ.

ಹಾಗಾಗಿ ಇವರಂತೆ ಹೆಚ್ಚು ಹಣ ಗಳಿಸಲು ಇವರಿಗೆ ಕಾಂಪಿಟೇಶನ್ ಕೊಡುವಂತೆ ಮತ್ತೊಬ್ಬರು ಬ್ಯುಸಿನೆಸ್ ಅಲ್ಲಿ ವಿರೋಧಿಗಳಾಗುವುದು ಬಹಳ ಕ’ಷ್ಟ. ಇಂದು ದೇಶದ ಮೂಲೆ ಮೂಲೆಗಳಲ್ಲೂ ಕೂಡ ಅತಿ ಹೆಚ್ಚು ಬಿಸಿನೆಸ್ ಮಾಡುವವರು ಇವರೇ ಆಗಿದ್ದಾರೆ. ಇದರ ಬಿಸಿನೆಸ್ ಯಾವಾಗಲು ಲಾಭದಿಂದ ಕೂಡಿರುವುದಕ್ಕೆ ಇವರು ಲಕ್ಷ್ಮಿದೇವಿಯನ್ನು ಆರಾಧನೆ ಮಾಡುವ ವಿಶೇಷವಾದ ವಿಧಾನವೇ ಕಾರಣ ಎನ್ನುವುದು ಅಕ್ಷರಶಃ ಸತ್ಯ.

ಸಂತಾನ ಪ್ರಾಪ್ರಿ, ಆಯಸ್ಸು ಅಭಿವೃದ್ಧಿ, ಶತ್ರು ನಾಶ, ರೋಗ ನಿವಾರಣೆ, ಅನೇಕ ಸಮಸ್ಯೆಯಿಂದ ಪಾರಾಗಲು ದೇವಸ್ಥಾನದಲ್ಲಿ ಈ ರೀತಿ ಪ್ರದಕ್ಷಿಣೆ ಹಾಕಿ.!

ಪೂಜೆ ಮಾಡುವುದು ಮಾತ್ರ ಅಲ್ಲದೆ ಇವರು ಕೆಲಸದಲ್ಲೂ ಕೂಡ ಅಷ್ಟೇ ಪ್ರಾಮಾಣಿಕರಾಗಿರುತ್ತಾರೆ. ಮಾರ್ವಾಡಿಗಳು ಯಾವುದಾದರೂ ಅಂಗಡಿಯನ್ನು ತೆರೆದಿದ್ದರೆ ನಾವು ಗಮನಿಸಬಹುದು, ಅವರು ಊಟದ ಸಮಯವನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲೂ ಕೂಡ ಅಂಗಡಿಯಲ್ಲಿಯೇ ಕುಳಿತು ತಮ್ಮ ಕೆಲಸದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಇವರ ಈ ಕೆಲಸದ ಮೇಲಿರುವ ಶ್ರದ್ಧೆಯು ಕೂಡ ಅವರ ಏಳಿಗೆಗೆ ಕಾರಣವಾಗಿದೆ.

ಮಾರ್ವಾಡಿಗಳ ದೇವರ ಕೋಣೆಯಲ್ಲಿ ಹಣವನ್ನು ಆಕರ್ಷಣೆಯ ಮಾಡುವ ವಸ್ತುಗಳು ಎಂದು ಕರೆಸಿಕೊಂಡಿರುವ ಕೆಂಪು ಬಣ್ಣದ ಗುಲಗಂಜಿ, ಕುದುರೆಯಲಾಳ ಮತ್ತು ಲಾವಂಚ ಗಳನ್ನು ಇಟ್ಟು ಪೂಜಿಸುತ್ತಾರೆ. ಇವರ ಈ ಸೀಕ್ರೆಟ್ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

LEAVE A REPLY

Please enter your comment!
Please enter your name here