Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಿದ್ಯಾಭರಣ್ ಜೊತೆ ಎಂಗೇಜ್ಮೆಂಟ್ ಮುರಿದು ಬಿದ್ದು ಇನ್ನು ಒಂದು ವಾರ ಕೂಡ ಆಗಿಲ್ಲ, ಆಗಲೇ ನಟ ಗಗನ್ ಜೊತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ.

Posted on November 29, 2022November 29, 2022 By Kannada Trend News No Comments on ವಿದ್ಯಾಭರಣ್ ಜೊತೆ ಎಂಗೇಜ್ಮೆಂಟ್ ಮುರಿದು ಬಿದ್ದು ಇನ್ನು ಒಂದು ವಾರ ಕೂಡ ಆಗಿಲ್ಲ, ಆಗಲೇ ನಟ ಗಗನ್ ಜೊತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ.

ಕಳೆದವಾರ ನಿಶ್ಚಯವಾಗಿದ್ದ ವೈಷ್ಣವಿ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ ನಟಿ ಪಾತ್ರವನ್ನು ಮಾಡುತ್ತಿದ್ದ ವೈಷ್ಣವಿಗೆ ಮದುವೆಯು ಇತ್ತೀಚಿಗಷ್ಟೇ ನಿಶ್ಚಯವಾಗಿತ್ತು ವೈಷ್ಣವಿಯವರು ವಿದ್ಯಾಭರಣ ಅವರ ಜೊತೆ ದಾಂಪತ್ಯ ಜೀವನವನ್ನು ಶುರು ಮಾಡಲು ಸಿದ್ದರಾಗಿದ್ದರು ಮದುವೆಯ ಮುಂಚೆ ಬುಟ್ಟು ಇಡುವ ಶಾಸ್ತ್ರವು ನಡೆಯಬೇಕಾದ ಕಾರಣ ವೈಷ್ಣವಿ ಅವರ ಮನೆಯಲ್ಲಿ ಕೇವಲ ನೆಂಟರು ಹಾಗೂ ತುಂಬಾ ಬೇಕಾದವರು.

ಸುಮಾರು 75 ರಿಂದ 80 ಜನ ಸೇರಿ ಕಾರ್ಯವನ್ನು ಸಂತೋಷದಿಂದ ನಡೆಸಿಕೊಟ್ಟರು. ಆದರೆ ಈ ಈ ಕಾರ್ಯಕ್ರಮದ ಫೋಟೋಗಳು ಯಾವಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಯ ತೊಡಗಿದವು ಅನಾಮಧೆಯ ಹುಡುಗಿಯ ಕಡೆಯಿಂದ ಆಡಿಯೋ ಒಂದು ವೈರಲ್ಲಾಗಿ ರಾಧಾಂತವಾಗಿದೆ. ಮದುವೆಯ ಶುರುವಿನಲ್ಲಿ ಹೀಗೆ ಆಗಿರುವುದು ವೈಷ್ಣವಿ ಅವರಿಗೆ ಬೇಸರವನ್ನು ಉಂಟು ಮಾಡಿದೆ.

ಈ ಬಗ್ಗೆ ವೈಷ್ಣವಿಯವರ ತಂದೆಯು ಹೇಳಿಕೆಯನ್ನು ಕೊಟ್ಟಿದ್ದು ವೈಷ್ಣವಿಯವರು ಈ ವಿಷಯದ ಬಗ್ಗೆ ಅವರಿಗೆ ಎರಡು ದಿನಗಳ ಕಾಲ ಚೇತರಿಸಿಕೊಳ್ಳಲು ಸಮಯ ಬೇಕಾಗಿದೆ ಎಂದು ಹೇಳಿದ್ದರು ಆದರೆ ಈ ವಿಷಯದ ಬೆನ್ನೆಲು ವೈಶ್ಣವಿಯವರ ಮದುವೆ ಸಲುವಾಗಿ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ.

ಜೀ ಕನ್ನಡ ವಾಹಿನಿ ಅವರು ಸದಾ ಹೊಸ ಹೊಸ ತರದ ಕಥೆಗಳನ್ನು ಹೊತ್ತು ತಂದು ಅಭಿಮಾನಿಗಳನ್ನು ಮನರಂಜಿಸುತ್ತಾ ಇರುತ್ತಾರೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಇನ್ನು ವಿಧವಿಧವಾದ ಶೋಗಳನ್ನು ನಡೆಸುತ್ತಾ ಕುತೂಹಲಗಳಿಗೆ ದಾರಿ ಮಾಡಿಕೊಡುತ್ತಾ ಜನರ ನೋವನ್ನು ಮರೆಸುತ್ತಾರೆ.

ಈ ಬಗ್ಗೆ ಧಾರವಾಹಿಗಳು ಕೂಡ ಉತ್ತಮವಾದ ಕಥೆಗಳನ್ನು ಹೊಂದಿ, ಒಳ್ಳೆಯ ಉದ್ದೇಶಗಳನ್ನು ಹೊಂದಿದೆ ಈ ಪಟ್ಟಿಯಲ್ಲಿ ಹೊಸ ಧಾರವಾಹಿ ಆದ ಸೀತಾರಾಮ ಎಂಬ ಧಾರವಾಹಿ ಮುಂದಿನ ದಿನಗಳಲ್ಲಿ ಬರಲಿದೆ. ಸ್ವಪ್ನ ಕೃಷ್ಣ ಅವರ ನಿರ್ದೇಶನದ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಗೆ ನಾಯಕ ನಾಯಕಿಯರನ್ನು ಆರಿಸುತ್ತಿದ್ದಾರೆ.

ಸೀತಾರಾಮ ಧಾರಾವಾಹಿಗೆ ಆಯ್ಕೆಯಾಗಿರುವ ನಾಯಕಿ ಎಂದರೆ ವೈಷ್ಣವಿಯವರು ವೈಷ್ಣವಿಯವರು ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಪಾತ್ರಕ್ಕೆ ಜೀವ ತುಂಬಿದರು ಆಧಾರವಾಗಿ ಇಲ್ಲಿ ಗಂಡನ ಮನೆಯನ್ನು ನಡೆಸಿಕೊಂಡು ಬರುವ ಜವಾಬ್ದಾರಿಯನ್ನು ಹೊತ್ತು ಬಂದಿರುವ ಸೊಸೆ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು.

ಇನ್ನು ಅದೇ ಸೀತಾರಾಮ ಧಾರಾವಾಹಿಗೆ ಮಂಗಳ ಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪನವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ. ಇನ್ನು ಈ ಮುಂಚೆ ಗಗನ್ ಸಿದ್ದಪ್ಪನವರು ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ ಧಾರವಾಹಿಯ ನಾಯಕನ ಪಾತ್ರವಾದ ರಾಜೀವ್ ಪಾತ್ರವನ್ನು ಮಾಡುತ್ತಿದ್ದರು ಈ ಮೂಲಕ ಗಗನ್ ರವರು ಜನರ ಮನಸನ್ನು ಗೆದ್ದಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ.

ಇತ್ತೀಚಿಗೆ ವೈಷ್ಣವಿಯವರ ನಿಶ್ಚಿತಾರ್ಥ ಬಿದ್ದಿದ್ದು ವೈಷ್ಣವಿ ಅವರ ಅಭಿಮಾನಿಗಳಿಗೆ ಸ್ವಲ್ಪ ಬೇಸರ ತಂದಿತ್ತು ಅಲ್ಲದೆ ವೈಷ್ಣವಿಯವರು ಸೋಶಿಯಲ್ ಮೀಡಿಯಾ ಗಳಲ್ಲಿ ಸದಾ ಆಕ್ಟಿವಾಗಿರುತ್ತಾರೆ. ಸದ್ಯ ವೈಷ್ಣವಿಯವರು ಬೇಸರದಿಂದ ಇದ್ದರು ಜೀ ಕನ್ನಡ ವಾಹಿನಿಯ ಮೂಲಕ ಸಂತೋಷವಾಗಿದ್ದಾರೆ.

ಹೌದು ಜೀ ಕನ್ನಡ ವಾಹಿನಿಯ ಸೀತಾರಾಮ ಕಲ್ಯಾಣದಲ್ಲಿ ವೈಷ್ಣವಿ ಅವರ ಸಂಗಾತಿಯಾಗಿ ಗಗನ್ ರವರು ಕಾಣಿಸಿಕೊಳ್ಳದಿದ್ದರೆ ಈ ವಿಷಯವಾಗಿ ವೈಷ್ಣವಿಯವರು ಹಾಗೂ ವೈಷ್ಣವಿ ಅವರ ಅಭಿಮಾನಿಗಳು ಕೂಡ ಸಂತೋಷದಿಂದಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ ಇನ್ನು ಸೀತಾರಾಮ ಧಾರವಾಹಿಯು ಜನರ ಮನಸ್ಸನ್ನು ಗೆಲ್ಲುತ್ತದೆಯೋ ಇಲ್ಲವೋ ಎಂದು ಮುಂದೆ ಬರುವ ದಿನಗಳಲ್ಲಿ ಕಾದುನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ

Entertainment Tags:Gagan Chinnappa, Gagan Vaishnavi, Vaishnavi, Vaishnavi Gowda, Vidya Baran
WhatsApp Group Join Now
Telegram Group Join Now

Post navigation

Previous Post: ಮದುವೆ ಆದ ನಾಲ್ಕೇ ದಿನಕ್ಕೆ ನನ್ನ ಅಣ್ಣ ಸಂಪೂರ್ಣ ಬದಲಾಗಿ ಬಿಟ್ಟ ಎಂದು ಕಣ್ಣೀರು ಹಾಕಿ ಬಿಗ್ ಬಾಸ್ ಮನೆಯಲ್ಲಿ ಜೀವನದ ಕಥೆ ಹೇಳಿಕೊಂಡ ನಟಿ ದೀಪಿಕಾ ದಾಸ್
Next Post: ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore