Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಪುಣ್ಯ ಸ್ಮರಣೆಗೆ ಬಂದಿದ್ದ ಬಾಡಿಗಾರ್ಡ್ ಚಲಪತಿಯನ್ನು ನೋಡಿದ ಅಪ್ಪು ಮಗಳು ವಂದಿತಾ ಪ್ಲೀಸ್ ಅಂಕಲ್ ಮತ್ತೆ ನಮ್ಮ ಮನೆಗೆ ಬನ್ನಿ ಅಂತ ಕಣ್ಣೀರು ಹಾಕ್ತಿದ್ದಾರೆ.

Posted on October 29, 2022 By Kannada Trend News No Comments on ಅಪ್ಪು ಪುಣ್ಯ ಸ್ಮರಣೆಗೆ ಬಂದಿದ್ದ ಬಾಡಿಗಾರ್ಡ್ ಚಲಪತಿಯನ್ನು ನೋಡಿದ ಅಪ್ಪು ಮಗಳು ವಂದಿತಾ ಪ್ಲೀಸ್ ಅಂಕಲ್ ಮತ್ತೆ ನಮ್ಮ ಮನೆಗೆ ಬನ್ನಿ ಅಂತ ಕಣ್ಣೀರು ಹಾಕ್ತಿದ್ದಾರೆ.

ಅಪ್ಪುವಿನ ಮನೆಯಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಲಪತಿಯವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಿ ಅಲ್ಲಿಂದ ಹೊರಡುವಾಗ ನಾವು ಹೋಗಿ ಬರುತ್ತೇವೆ ಮೇಡಂ ನಾವು ನಮ್ಮ ಊರಿಗೆ ಹೋಗುತ್ತೇವೆ ಎಂದು ಅಪ್ಪು ಅವರ ಕುಟುಂಬಕ್ಕೆ ಹೇಳಿದ್ದಾರೆ.

ಇದನ್ನು ಕೇಳಿದ ವಂದಿತಾ ಅಂಕಲ್ ಹೋಗಬೇಡಿ ಎಂದು ಹೇಳಿದ್ದಾರೆ ಅಪ್ಪು ಫ್ರೀ ಇದ್ದಾಗ ಮಗಳನ್ನು ಆಚೆ ಕರೆದುಕೊಂಡು ಹೋಗುತ್ತಿದ್ದರು. ಆಗ ಜಲಪತಿಯವರು ಕೂಡ ಅವರ ಜೊತೆ ಹೋಗುತ್ತಿದ್ದರು ಚಲಪತಿಯವರು ಅಪ್ಪುವಿನೊಡನೆ ಯಾವಾಗಲೂ ಸಪೋರ್ಟ್ ನಲ್ಲಿ ಇರುತ್ತಿದ್ದರು ಅಪ್ಪುವನ್ನು ಹಾಗೂ ಅವರ ಮಕ್ಕಳನ್ನು ಬಾಡಿಗಾರ್ಡ್ ರೀತಿ ಕಾವಲು ಕಾಯುತ್ತಿದ್ದರು.

ಚಲಪತಿ ಕೆಲಸ ಬಿಟ್ಟಿದ್ದಕ್ಕೆ ವಂದಿತ ಅವರಿಗೂ ಕೂಡ ಬೇಸರವಿತ್ತು ಚಲಪತಿಯವರನ್ನು ವಂದಿತ ಅಂಕಲೆಂದು ಕರೆಯುತ್ತಿದ್ದರು. ಅಂಕಲ್ ಮತ್ತೆ ಕೆಲಸಕ್ಕೆ ವಾಪಸ್ ಬನ್ನಿ ಎಂದು ಕೇಳಿಕೊಂಡಿದ್ದಾರೆ ವಂದಿತ ಇದಕ್ಕೆ ಉತ್ತರಿಸಿದ ಛಲಪತಿಯವರು ಇಲ್ಲ ಪುಟ್ಟಿ ನಾನು ಬರುವುದಿಲ್ಲ ಎಮರ್ಜೆನ್ಸಿ ಕೆಲಸ ಇದ್ದಾಗ ಹೇಳಿ ಖಂಡಿತ ಬರುತ್ತೇನೆ ಎಂದಿದ್ದಾರೆ ನಿಮ್ಮ ಮನೆ ಹತ್ತಿರ ಬಂದು ಕೂರಲಿಕ್ಕೆ ತುಂಬಾ ಬೇಸರವಾಗುತ್ತದೆ ನನಗೆ ಯಜಮಾನ್ರು ದಿನಾಲೂ ತುಂಬಾ ನೆನಪಾಗುತ್ತಾರೆ.

ಯಜಮಾನ್ರು ನನ್ನ ಕನಸಿನಲ್ಲಿ ದಿನಾಲು ಬರುತ್ತಾರೆ ನಿನಗೆ ಗೊತ್ತಾ ಇದರಿಂದ ನಾನು ಸುಮ್ಮನೆ ಮಾನಸಿಕ ಖಿನ್ನತೆಗೆಕೇಂದ್ರದಲ್ಲಿ ಒಳಗಾಗಿ ಬಿಡುತ್ತೇನೆ ಇದರಿಂದಾಗಿ ನಾನು ಊರಿನಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಅಲ್ಲೇ ಇರುತ್ತೇನೆ ಎಮರ್ಜೆನ್ಸಿ ಕೆಲಸಗಳಿದ್ದಾಗ ಖಂಡಿತವಾಗಿಯೂ ಬರುತ್ತೇನೆ.

ಹೀಗೆಂದು ಅಪ್ಪು ಮನೆಯವರಿಗೆ ಛಲಪತಿಯವರು ಹೇಳಿ ಊರಿಗೆ ವಾಪಸ್ ಹೋಗಿದ್ದಾರೆ. ಚಲಪತಿ ಅವರು ಕುಟುಂಬದಲ್ಲಿ ಒಬ್ಬರಾಗಿಯೇ ಇದ್ದರು ಅವರು ಕೆಲಸ ಬಿಟ್ಟಿದ್ದು ಅಪ್ಪು ಕುಟುಂಬದವರಿಗೆ ತುಂಬಾ ಬೇಸರವಾಗಿದೆ ಆದರೆ ಏನು ಮಾಡೋಕೆ ಆಗುವುದಿಲ್ಲ ಅವರು ಇವರ ಕುಟುಂಬದವರು ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ.

ನನ್ನ ನಿಮ್ಮ ನಂಟು ಹಾಗೆ ಇರುತ್ತದೆ. ನಾನು ಯಾವತ್ತೂ ದೊಡ್ಡ ಮನೆಯ ಋಣವನ್ನು ಮರೆಯುವುದಿಲ್ಲ ಇನ್ನು ಚಲಪತಿ ಅವರು ಹೇಳಿದ್ದಾರೆ. ದೊಡ್ಮನೆ ಅನ್ನದ ಋಣ ನನ್ನ ಮೇಲೆ ಇದೆ ನಾನು ಬೆಂಗಳೂರಿಗೆ ಬಂದಾಗ ದೊಡ್ಡ ಮನೆಗೆ ಬಂದೇ ಬರುತ್ತೇನೆ ನಾನು ಸಾಯುವವರೆಗೂ ದೊಡ್ಡ ಮನೆಯಲ್ಲಿ ಕೆಲಸ ಮಾಡಿಕೊಂಡೇ ಇರುತ್ತೇನೇ ಎಂದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

 

Entertainment Tags:Appu, Chalapathi, Vanditha
WhatsApp Group Join Now
Telegram Group Join Now

Post navigation

Previous Post: ನಾನು ಮತ್ತು ಮುಸ್ತಫಾ ಎಷ್ಟೇ ಪ್ರಯತ್ನ ಪಟ್ರು ಮಕ್ಕಳಾಗುತ್ತಿಲ್ಲ, ಕುಟುಂಬದಿಂದ ಒತ್ತಡ ಹೆಚ್ಚಾಗ್ತಿದೆ ವಿ-ಚ್ಛೇ-ದ-ನ ಪಡೆಯುವುದೊಂದೆ ಮುಂದಿನ ದಾರಿ ಅನ್ನುತ್ತಿರುವ ಪ್ರಿಯಾಮಣಿ.
Next Post: “ಸಿಂಗಾರಿ ಸೀರಿಯೇ” ಹಾಡಿಗೆ ಸ್ಟೇಜ್ ಮೇಲೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಮತ್ತು ಮಾಸ್ಟರ್ ಆನಂದ್ ಈ ವಿಡಿಯೋ ನೋಡಿ ನಿಜಕ್ಕೂ ಕಳೆದೆ ಹೋಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore