Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಷ್ಟೇ ಕಷ್ಟಪಟ್ಟರು ಸ್ವಂತ ಮನೆ ಕನಸು ನನಸಾಗುತ್ತಿಲ್ಲವೇ? 7 ಗುರುವಾರ ಈ ಚಿಕ್ಕ ಕೆಲಸ ಮಾಡಿ, ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಸ್ವಗೃಹ ಯೋಗ ಖಚಿತ…

Posted on March 30, 2024 By Kannada Trend News No Comments on ಎಷ್ಟೇ ಕಷ್ಟಪಟ್ಟರು ಸ್ವಂತ ಮನೆ ಕನಸು ನನಸಾಗುತ್ತಿಲ್ಲವೇ? 7 ಗುರುವಾರ ಈ ಚಿಕ್ಕ ಕೆಲಸ ಮಾಡಿ, ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಸ್ವಗೃಹ ಯೋಗ ಖಚಿತ…

 

ಸ್ವಂತ ಮನೆ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ನಮಗಾಗಿ ನೆಲೆಸಲು ಒಂದು ಭದ್ರವಾದ ನೆಲೆ ಇಲ್ಲ ಎಂದರೆ ಬದುಕು ಪೂರ್ತಿ ಅಭದ್ರತೆಯಲ್ಲಿ ಕಳೆದು ಹೋಗುತ್ತದೆ. ದುಡಿದ ಹೆಚ್ಚಿನ ಭಾಗದ ಹಣವನ್ನು ಬಾಡಿಗೆ ಮನೆಗಳಲ್ಲಿ ಬದುಕುವುದಕ್ಕಾಗಿ ಕೊಡಬೇಕು ಅದು ಅಲ್ಲದೆ ಬಾಡಿಗೆ ಮನೆಯಲ್ಲಿ ಬದುಕುವವರಿಗೆ ಅವರ ಮಾಲೀಕರಿಂದ 108 ರೂಲ್ಸ್ ಗಳು ಇರುತ್ತವೆ.

ಆಗ ದಿನಪೂರ್ತಿ ಕಾಡುವ ಒಂದೇ ಒಂದು ಚಿಂತೆ ನಮಗೆ ಸ್ವಂತ ಮನೆ ಯೋಗ ಯಾವಾಗ ಬರುತ್ತದೆ ಎನ್ನುವುದೇ ಆಗಿದೆ. ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವಮಾನದಲ್ಲಿ ತನ್ನ ಇಷ್ಟಪಟ್ಟ ಹಾಗೆ ಒಂದು ಸ್ವಂತ ಮನೆ ಕಟ್ಟಿ ಆ ಮನೆಯಲ್ಲಿ ತಾನು ಮತ್ತು ತನ್ನ ಪರಿವಾರ ನೆಮ್ಮದಿಯಾಗಿ ಸಮಯ ಕಳಬೇಕು ಎನ್ನುವ ಆಸೆ ಇರುತ್ತದೆ.

ಈ ಸುದ್ದಿ ಓದಿ:- ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!

ಆದರೆ ಮನೆ ಕಟ್ಟಿಸುವ ವಿಚಾರ ಅಷ್ಟೊಂದು ಸರಳವಾದದ್ದಲ್ಲ ಕೈಯಲ್ಲಿ ಹಣ ಇಟ್ಟುಕೊಂಡು ಕೂಡ ಎಷ್ಟೋ ಬಾರಿ ಈ ವಿಚಾರವಾಗಿ ವಿಘ್ನಗಳನ್ನು ಎದುರಿಸಬೇಕು. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅಂದುಕೊಂಡ ಹಾಗೆ ಏನೂ ನಡೆಯುತ್ತಿರುವುತ್ತಿಲ್ಲ. ಈ ರೀತಿ ಪರಿಸ್ಥಿತಿ ಇದ್ದಾಗ ನಿಮ್ಮ ಸ್ವಂತ ಮನೆಯ ಕನಸು ಆದಷ್ಟು ಬೇಗ ನೆರವೇರಬೇಕು ಮನೆ ಕಟ್ಟಿಸುವುದಕ್ಕೆ ಇರುವ ವಿಘ್ನಗಳು ನಿವಾರಣೆಯಾಗಿ ಸ್ವಗೃಹ ಯೋಗ ಬರಬೇಕು.

ನಿಮ್ಮ ಮನೆ ಕಟ್ಟಿಸುವ ಕೆಲಸಕ್ಕೆ ಶೀಘ್ರವೇ ದೇವಾನು ದೇವತೆಗಳ ಆಶೀರ್ವಾದ ದೊರೆತು ಶುಭವಾಗಬೇಕು ಎನ್ನುವುದಾದರೆ ಈಗ ನಾವು ಹೇಳುವ ಒಂದು ಆಚರಣೆಯನ್ನು 7 ಗುರುವಾರ ಶ್ರದ್ಧಾ ಭಕ್ತಿ ಹಾಗೂ ನಂಬಿಕೆಯಿಂದ ಆಚರಿಸಿ ಸಾಕು 100% ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಗುರುವಾರದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿಯುಟ್ಟು ನಿಮ್ಮ ಮನೆಯಲ್ಲಿ ಸರಳವಾಗಿ ದೇವರ ಪೂಜೆ ಮಾಡಬೇಕು. ಗುರುವಾರದಂದು ಈ ಪೂಜೆ ಮಾಡುವುದರಿಂದ ಗುರುಬಲ ಹೆಚ್ಚಾಗಿ ನಿಮಗೆ ಮನೆ ಯೋಗ ಬರುತ್ತದೆ. ಈಗ ಈ ಸರಳ ಆಚರಣೆ ಶುರು ಮಾಡಬೇಕು.

ಈ ಸುದ್ದಿ ಓದಿ:- ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

ದೇವರ ಪೂಜೆ ಆದಮೇಲೆ ಭಗವಂತನ ಕೃಪಾಕಟಾಕ್ಷಕ್ಕಾಗಿ ನಿಮ್ಮ ಇಷ್ಟ ದೇವರು ಮನೆ ದೇವರು ಎಲ್ಲರನ್ನು ಬೇಡಿಕೊಂಡ ಮೇಲೆ ಮೊದಲಿಗೆ ಮನೆಯ ಹಿರಿಯರಿಂದ ಆಶೀರ್ವಾದ ಪಡೆಯಬೇಕು. ಒಂದು ವೇಳೆ ಮನೆಯಲ್ಲಿ ಹಿರಿಯರು ಯಾರು ಇಲ್ಲದೆ ಇದ್ದರೆ ಹಿರಿಯರ ಫೋಟೋಗೆ ನಮಸ್ಕರಿಸಬಹುದು ಅಥವಾ ಪತ್ನಿ ಈ ಪೂಜೆ ಮಾಡುತ್ತಿದ್ದರೆ ತನ್ನ ಪತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬಹುದು.

ನಂತರ ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಬೇಯಿಸಬೇಕು ಮತ್ತು ಮೂರು ಚಿಟಿಕೆ ಅರಿಶಿನ ಹಾಕಿ ಈಗ ಚೆನ್ನಾಗಿ ಮಿಕ್ಸ್ ಮಾಡಿ ಎರಡು ಉಂಡೆ ಮಾಡಿಕೊಳ್ಳಬೇಕು. ಇದರಲ್ಲಿ ಒಂದು ಉಂಡೆಯನ್ನು ನಿಮ್ಮ ಮನೆ ಸುತ್ತಮುತ್ತ ‌ಸಿಗುವ ಯಾವುದಾದರೂ ಹಸುವಿಗೆ ತಿನಿಸಬೇಕು.

ಈ ಸುದ್ದಿ ಓದಿ:- BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!

ಮತ್ತು ಇನ್ನೊಂದು ಉಂಡೆಯನ್ನು ಹತ್ತಿರದಲ್ಲಿರುವ ಅರಳಿ ಮರದ ಪಕ್ಕದಲ್ಲಿ ಸ್ವಲ್ಪ ಮಣ್ಣು ತೆಗೆದು ಅದರೊಳಗೆ ಹಾಕಿ ಮುಚ್ಚಬೇಕು ಮತ್ತು ಈ ಆಚರಣೆ ಮಾಡಿದ ಮೇಲೆ ಹಿಂತುರುಗಿ ನೋಡದೆ ಮನೆಗೆ ಬರಬೇಕು, ಏಳು ವಾರಗಳ ಕಾಲ ಇದೇ ರೀತಿಯಾಗಿ ನೀವು ಪಾಲನೆ ಮಾಡಿದರೆ ನಿಮ್ಮ ಮನೆ ಕಟ್ಟಿಸುವ ಕನಸಿಗೆ ಭಗವಂತನ ಆಶೀರ್ವಾದ ದೊರೆಯುತ್ತದೆ ಮತ್ತು ಒಂದು ವೇಳೆ ಈಗಾಗಲೇ ಮನೆ ಕೆಲಸ ಆರಂಭವಾಗಿ ಯಾವುದಾದರೂ ತೊಡಕುಗಳು ಆಗುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!
Next Post: ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore