Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

Posted on August 7, 2023 By Kannada Trend News No Comments on ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

 

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ/ ಪ್ರವಾಹ ದಿಂದ ಮನೆಹಾನಿಯಾದ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿಗಳನ್ನು ನೀಡಲಾಗಿದೆ. SDRF/NDRF ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿ ರುವ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿ ಸಲು ಆದೇಶಿಸಿದೆ.

ಆದ್ದರಿಂದ ಈ ವಿಷಯವಾಗಿ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ಮಾಹಿತಿಯ ಬಗ್ಗೆ ಹಲವಾರು ವಿಚಾರವನ್ನು ಚರ್ಚೆ ಮಾಡಿದ್ದಾರೆ. ಹೌದು ಹಾನಿಯಾದ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ರಾಜ್ಯಪಾಲರ ಆಜ್ಞಾನುಸಾರ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಹಾಗಾಗಿ ಈ ಮುಂಗಾರು ಹಂಗಾಮಿನಲ್ಲಿ ಅಂದರೆ ಈ ಸಾಲಿನ ಜೂನ್ 2023 ರಿಂದ 30 ಸೆಪ್ಟೆಂಬರ್ 2023ರ ವರೆಗೆ ಅತಿವೃಷ್ಟಿ ಪ್ರವಾಹದಿಂದ ಮನೆಗಳು ಹಾನಿಯಾಗಿದ್ದರೆ ಅಂತಹ ಕುಟುಂಬದವರಿಗೆ ಈ ಒಂದು ಪರಿಹಾರ ಸಿಗಲಿದೆ ಎಂದೇ ಹೇಳಬಹುದು.

ಹೌದು ಈ ಸಾಲಿನಲ್ಲಿ ಉಂಟಾದಂತಹ ದುರಸ್ತಿಯಿಂದ ಯಾವೆಲ್ಲ ಕುಟುಂಬಗಳಿಗೆ ಮನೆ ಇಲ್ಲವೋ ಅಂತವರು ಬೀದಿಗೆ ಬಂದಿದ್ದಾರೆ ಹೌದು ಮನೆಯನ್ನು ಕಳೆದುಕೊಂಡು ಇವರು ಹಲವಾರು ಕಡೆ ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಆದ್ದರಿಂದ ಅವರಿಗೆ ಅನುಕೂಲವಾಗುವಂತೆ ಅವರಿಗೆ ಮತ್ತೆ ಮನೆಯನ್ನು ನಿರ್ಮಾಣ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಈ ಒಂದು ಆದೇಶವನ್ನು ಹೊರಡಿಸಿದೆ.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ಆದ್ದರಿಂದ ಈ ಒಂದು ಸಾಲಿನಲ್ಲಿ ಯಾರೆಲ್ಲ ತಮ್ಮ ಮನೆಯನ್ನು ಕಳೆದು ಕೊಂಡಿರುತ್ತಾರೋ ಅವರು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳು ವುದರ ಮೂಲಕ ಅವರು ಮತ್ತೆ ಅಂದರೆ ಪುನರ್ ಮನೆ ನಿರ್ಮಾಣದ ಪ್ರಯೋಜನವನ್ನು ಪಡೆಯಬಹುದಾಗಿದೆ. ಅದೇ ರೀತಿಯಾಗಿ ಈ ರೀತಿ ಮನೆ ಕಳೆದುಕೊಂಡಂತಹ ಕುಟುಂಬದವರಿಗೆ ಎಷ್ಟು ಹಣ ಸಿಗುತ್ತದೆ ಎಂದು ನೋಡುವುದಾದರೆ. ಈ ರೀತಿ ಮನೆ ಕಳೆದುಕೊಂಡ ಕುಟುಂಬ ಗಳನ್ನು ಮೂರು ವಿಭಾಗಗಳಾಗಿ ಮಾಡಲಾಗಿದೆ ಹೌದು ಅದು ಹೇಗೆ ಎಂದರೆ ಎ, ಬಿ ಮತ್ತು ಸಿ ಎಂದು.

* ಎ ವಿಭಾಗದ ಅಡಿಯಲ್ಲಿ ಬರುವಂತಹ ಮನೆಗಳು ಸಂಪೂರ್ಣವಾಗಿ ಮನೆ ಹಾಳಾಗಿರುವಂತಹ ವಿಭಾಗವಾಗಿದ್ದು. ಇಲ್ಲಿ ಶೇಕಡ 75ಕ್ಕಿಂತ ಹೆಚ್ಚು ಹಾನಿಯಾದ ಮನೆಗಳನ್ನು ಸಂಪೂರ್ಣ ಮನೆ ಹಾನಿ ಎ ವರ್ಗವನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ಇವುಗಳ ಪುನರ್ ನಿರ್ಮಾಣಕ್ಕಾಗಿ SDRF/NDRF ಮಾರ್ಗ ಸೂಚಿ 1,20,000 ರೂಪಾಯಿ ರಾಜ್ಯ ಸರ್ಕಾರದ ಹೆಚ್ಚುವರಿ 3,80,000 ರೂಪಾಯಿ ಸೇರಿಸಿ ಒಟ್ಟು 5,00,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

* ಬಿ ವಿಭಾಗದ ಅಡಿಯಲ್ಲಿ ಬರುವಂತಹ ಮನೆಗಳು ತೀವ್ರ ಮನೆಹಾನಿ ವಿಭಾಗವಾಗಿದೆ. ಇಲ್ಲಿ ಶೇಕಡ 25 ರಿಂದ 75 ರಷ್ಟು ಹಾನಿಯಾದ ಮನೆಗಳ ವಿಭಾಗವಾಗಿದೆ. ಇವುಗಳ ದುರಸ್ತಿಗೆ ಒಟ್ಟಾರೆಯಾಗಿ 3,00,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ.

* ಸಿ ಭಾಗದ ಅಡಿಯಲ್ಲಿ ಬರುವಂತಹ ಮನೆಗಳು ಭಾಗಶಃ ಮನೆ ಹಾನಿ ವಿಭಾಗವಾಗಿದೆ. ಇಲ್ಲಿ ಶೇಕಡ 15 ರಿಂದ 25 ರಷ್ಟು ಹಾನಿಯಾದ ಮನೆಗಳನ್ನು ಭಾಗಶಃ ಮನೆ ಹಾನಿ ಸಿ ವರ್ಗವೆಂದು ಪರಿಗಣಿಸಲಾಗಿದೆ. ಇವುಗಳ ದುರಸ್ತಿಗೆ SDRF/NDRF ಮಾರ್ಗ ಸೂಚಿ 6500 ರೂಪಾಯಿ ರಾಜ್ಯ ಸರ್ಕಾರದ ಹೆಚ್ಚುವರಿ 43,500 ರೂಪಾಯಿ ಸೇರಿ ಒಟ್ಟು 50,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ. ಈ ಮೊತ್ತವು ಜಿಲ್ಲಾಧಿಕಾರಿಗಳ PD ಖಾತೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ DBT ಮೂಲಕ ವರ್ಗಾವಣೆ ಆಗುತ್ತದೆ.

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

Useful Information
WhatsApp Group Join Now
Telegram Group Join Now

Post navigation

Previous Post: ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!
Next Post: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore