Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

Posted on November 3, 2022November 3, 2022 By Kannada Trend News No Comments on ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

ಕರ್ನಾಟಕ ಚಿತ್ರರಂಗ ಕಂಡ ಅತ್ಯದ್ಭುತ ವ್ಯಕ್ತಿತ್ವವೆಂದರೆ ಅದು ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಅವರು ತಮ್ಮ ಸರಳತೆಯ ಸ್ವಭಾವದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ ಇವರ ನಟನೆ ಅಲ್ಲದೆ ಸಮಾಜ ಸೇವೆಯು ಕೂಡ ಎಲ್ಲರನ್ನೂ ಮೂಕವಿಸ್ಮಿತ ಮಾಡಿದೆ. ಪುನೀತ್ ರಾಜಕುಮಾರ್ ಅವರು ಈಗಾಗಲೇ ನಿಧನವಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ.

ಆದರೂ ಕೂಡ ಅವರನ್ನು ನೆನೆಯದೆ ಇರುವ ದಿನವಿಲ್ಲ. ಪುನೀತ್ ರವರು ಕನ್ನಡ ಚಿತ್ರರಂಗದವರಲ್ಲದೆ ಬೇರೆ ಭಾಷೆಯ ಚಿತ್ರರಂಗದವರಿಗೂ ಬಹಳ ಪ್ರಿಯರಾದವರು ಹಾಗಾಗಿ ಇವರ ಸಾವು ದಕ್ಷಿಣ ಚಿತ್ರರಂಗದವರಿಗೆ ದುಃಖವನ್ನು ಉಂಟು ಮಾಡಿತು. ಇನ್ನು ಪುನೀತ್ ರವರ ಪತ್ನಿಯಾದ ಅಶ್ವಿನಿ ಅವರು ಕೂಡ ತನ್ನ ಗಂಡನ ಎಲ್ಲಾ ಕೆಲಸವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ.

ಹಾಗಾಗಿ ಅಶ್ವಿನಿ ಅವರು ಕೂಡ ಪುನೀತ್ ರಾಜಕುಮಾರ್ ಅವರಂತೆ ಅಭಿಮಾನಿಗಳನ್ನೂ ಹೊಂದಿದ್ದಾರೆ. ಅಶ್ವಿನಿ ಅವರು ಕೂಡ ಪುನೀತ್ ರವರಂತೆ ಸರಳತೆಯ ಸ್ವಭಾವದವರು ಎಂದು ಹೇಳಬಹುದು. ಅಶ್ವಿನಿ ಅವರು ಕೂಡ ಪುನೀತ್ ರವರಂತೆ ಮಂದಹಾಸವನ್ನು ಬೀರುತ್ತ ಮಾತನಾಡುವುದು ಅವರ ಸರಳತೆಯನ್ನು ಎದ್ದು ತೋರಿಸುತ್ತದೆ. ಅಶ್ವಿನಿ ಅವರಿಗೂ ಅಪ್ಪುರವರಂತೆ ಎಲ್ಲರೊಂದಿಗೆ ಬೆರೆಯುವುದು ಬಹಳ ಇಷ್ಟ.

ಇನ್ನು ಖ್ಯಾತ ಪ್ರಸಿದ್ಧ ನಾಯಕ ಹಾಗೂ ಹಿರಿಯ ನಟನಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ನವರು ಕೂಡ ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ನಾಲ್ಕು ವರ್ಷ ಕಳೆದಿದೆ. ಅವರ ಸ.ಮಾ.ಧಿ.ಯು ಕೂಡ ಪುನೀತ್ ರಾಜಕುಮಾರ್ ಸಮಾಧಿಯ ಪಕ್ಕ ಕಂಠೀರವ ಸ್ಟುಡಿಯೋದಲ್ಲಿ ಇದೆ. ಇತ್ತೀಚಿಗೆ ಅಂಬರೀಶ್ ರವರ ಪತ್ನಿ ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಹಾಗೂ ಅವರ ಮಗ ಅಮರ್ ರವರು ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಅವರ ಸ.ಮಾ.ಧಿ.ಯ ಬಳಿ ಹೋಗಿ ಪೂಜೆ ಸಲ್ಲಿಸಿದರು.

ಅದಕ್ಕೆ ಕೆಲವು ಗಣ್ಯರು ಕೂಡ ಭಾಗವಹಿಸಿದ್ದರು ಇಂತಹ ಸಂದರ್ಭದಲ್ಲಿ ಪುನೀತ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಮಾತನಾಡುವಾಗ ಅಂಬರೀಶ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ಸಿಗದಿರುವ ಬಗ್ಗೆ ಕೇಳಿದ್ದಾರೆ. ಅದಕ್ಕೆ ಸುಮಲತರವರು ಹೀಗೆ ಉತ್ತರಿಸಿದ್ದಾರೆ. ಪುನೀತ್ ಗೆ ಸಿಕ್ಕಿರುವಂತಹ ಪ್ರಶಸ್ತಿಯು ಅಂಬರೀಶ್ ರವರಿಗೂ ಸಿಗುತ್ತದೆ ಈ ಬಗ್ಗೆ ನನಗೆ ನಂಬಿಕೆ ಇದೆ.

ಅಪ್ಪುಗೆ ಸಿಕ್ಕಿರುವಂತಹ ಕರ್ನಾಟಕ ರತ್ನ ಪ್ರಶಸ್ತಿಯು ಅಂಬರೀಶ್ ಅವರಿಗೆ ಸಿಕ್ಕಂತೆ, ಅಂಬರೀಶ್ ಅವರಿಗೆ ಯಾವ ಗೌರವ ಸಿಗಬೇಕಾಗಿದೆಯೋ ಅದು ಸಿಗುತ್ತದೆ ಎಂಬ ನಂಬಿಕೆಯು ನನಗಿದೆ. ಅದು ಈಗಾಗಲೇ ಸಿಕ್ಕಿದೆ ಜನರ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಈ ಪ್ರಶಸ್ತಿಯು ಅಂಬರೀಶ್ ಅವರಿಗೆ ಈ ಮುಂಚೆಯೆ ಸಿಕ್ಕಿದೆ. ಪುನೀತ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯು ಸಿಕ್ಕಿರುವುದು ನಮಗೂ ಖುಷಿಯನ್ನು ಉಂಟು ಮಾಡಿದೆ.

ಪುನೀತ್ ರವರಿಗೆ ದೊರೆತ ಪ್ರಶಸ್ತಿಯು ಅಂಬರೀಶ್ ಅವರಿಗೆ ಸಿಕ್ಕಂತೆ ಎನ್ನುವ ಅಭಿಪ್ರಾಯ ನನ್ನದು, ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ರವರು ಬದುಕಿದ್ದರು ಅವರಿಗಿಂತ ಪುನೀತ್ ರವರಿಗೆ ಪ್ರಶಸ್ತಿ ಸಿಕ್ಕಿರವುದನ್ನು ಕಂಡು ಬಹಳ ಹೆಮ್ಮೆ ಪಡುತ್ತಿದ್ದರು ಹಾಗೂ ಖುಷಿಯನ್ನು ಪಡೆದಿದ್ದರು ಎಂದು ಸುಮಲತರವರು ಸಂದರ್ಶನದಲ್ಲಿ ಹೇಳಿದ್ದಾರೆ. ಇದೇ ರೀತಿಯಲ್ಲಿ ಅಭಿಮಾನಿಗಳು ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸುಮಲತಾ ರವರ ಮಾತು ಈಗ ಪುನೀತ್ ಹಾಗೂ ಅಂಬರೀಶ್ ಅವರ ಅಭಿಮಾನಿಗಳಿಗೆ ಸಮಾಧಾನವನ್ನು ತಂದಿದೆ. ಆದರೂ ಅಂಬರೀಶ ಅಭಿಮಾನಿಗಳು ಮಾತ್ರ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಲಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Entertainment Tags:Appu, Ashwini Puneeth Rajkumar, Karnataka Rathna prasasthi, puneeth rajkumar, Sumalatha Ambareesh
WhatsApp Group Join Now
Telegram Group Join Now

Post navigation

Previous Post: ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.
Next Post: ಅಪ್ಪು ಅಗಲಿದ ನಂತರ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಸಖತ್ ಗ್ಲಾಮರಸ್ಸಾಗಿ ಕಾಣಿಸಿಕೊಂಡ ಅಶ್ವಿನಿ.! ಈ ವಿಡಿಯೋ ನೋಡಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore