Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದಿವ್ಯ ಅರವಿಂದ್ ಮದುವೆಯಾದ್ರೆ ಗ್ಯಾರೆಂಟಿ ಡಿ-ವೋ-ರ್ಸ್ ಆಗುತ್ತೆ ಎಂದು ಬಿಗ್ ಬಾಸ್ ಮನೇಲಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗೂರುಜಿ.!

Posted on November 2, 2022 By Kannada Trend News No Comments on ದಿವ್ಯ ಅರವಿಂದ್ ಮದುವೆಯಾದ್ರೆ ಗ್ಯಾರೆಂಟಿ ಡಿ-ವೋ-ರ್ಸ್ ಆಗುತ್ತೆ ಎಂದು ಬಿಗ್ ಬಾಸ್ ಮನೇಲಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗೂರುಜಿ.!

ಸ್ನೇಹಿತರೆ ಕಲರ್ಸ್ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ದಿನ ದಿನಕ್ಕೆ ತಿರುವುಗಳನ್ನು ಪಡೆಯುತ್ತಾ ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸದಾ ಜಗಳ, ಮುನಿಸು, ಚರ್ಚೆಗಳು ನಡೆಯುತ್ತಾ ಇರುತ್ತದೆ. ಬಿಗ್ ಬಾಸ್ನ ಕೆಲವು ಮನೆಯ ಸದಸ್ಯರು ಈಗಾಗಲೇ ಎಲಿಮಿನೇಟ್ ಆಗಿದ್ದು, ಮನೆಯ ಒಳಗೆ ಇರುವ ಸದಸ್ಯರ ಸ್ಪರ್ಧೆಯು ಹೆಚ್ಚು ಬಿಗಿಯಾಗಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ನೇರ ಮಾತನಾಡಿ ಎಲ್ಲರ ಜೊತೆ ವಿವಾದಗಳನ್ನು ಸೃಷ್ಟಿ ಮಾಡುವ ಆರ್ಯವರ್ಧನ್ ಗುರೂಜಿಯವರು ದಿವ್ಯ ಉರುಡುಗ ರವರ ಮದುವೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಆರ್ಯವರ್ಧನ್ ಗುರೂಜಿಯವರು ಆಗಾಗ ಮನೆಯ ಸದಸ್ಯರ ಭವಿಷ್ಯವನ್ನು ಹೇಳುತ್ತಾ ಒಮ್ಮೊಮ್ಮೆ ಹಾಸ್ಯವನ್ನು ಮಾಡುತ್ತಾ ಇರುತ್ತಾರೆ. ಈ ಬಗೆಯಲ್ಲಿ ಮುಖವನ್ನು ನೋಡಿ ಭವಿಷ್ಯವನ್ನು ಹೇಳುವ ಗುರೂಜಿ, ಕೆಲವು ದಿನಗಳ ಹಿಂದೆ ದಿವ್ಯ ಉರುಡುಗರವರ ಭವಿಷ್ಯವನ್ನು ಹೇಳಿ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಬಿಗ್ ಬಾಸ್ ನ ಓಟಿಟಿಯನ್ನು ಗೆದ್ದು ಬಿಗ್ ಬಾಸ್ ಸೀಸನ್ 9 ರಕ್ಕೆ ಕಾಲಿಟ್ಟಿರುವ ಗುರೂಜಿ ಅವರು ತಮ್ಮ ಆಟದ ಶೈಲಿಯಿಂದ ಜನರಲ್ಲಿ ಅವರದೇ ಆದ ಚಾಪನ್ನು ಮೂಡಿಸಿದ್ದಾರೆ. ಇದರಿಂದ ಮನೆಯ ಹೊರಗಡೆ ಹಾಗೂ ಒಳಗಡೆ ಗುರೂಜಿಯವರಿಗೆ ಅಭಿಮಾನಿಗಳು ಹೆಚ್ಚು ಇದ್ದಾರೆ. ದಿವ್ಯ ಉರುಡುಗರವರ ಜನುಮದ ದಿನಾಂಕದ ಪ್ರಕಾರ ಅವರ ವೈವಾಹಿಕ ಜೀವನದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ದಿವ್ಯ ಉರುಡುಗ ರವರು ಅರವಿಂದ್ ಕೆ ಪಿ ಅವರನ್ನು ವಿವಾಹವಾದರೆ ಮುಂದೆ ಡಿ.ವೋ.ರ್ಸ್ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯವನ್ನು ಗುರುಜಿಯವರು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಈಗಾಗಲೇ ದಿವ್ಯ ರವರು ಗುರೂಜಿಯವರ ಜೊತೆ ಮನಸ್ಸ್ತಾಪವನ್ನು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಅವರ ಜೊತೆ ಮಾತನಾಡುತ್ತಿದ್ದ ಗುರೂಜಿಯವರು ಆ ಸಂದರ್ಭದಲ್ಲಿ 7ನೇ ತಾರೀಕು ಹಾಗೂ ಎಂಟನೇ ತಾರೀಕು ಜನಿಸಿದವರು ವಿವಾಹವಾಗಲು ಸಾಧ್ಯವಿಲ್ಲ ಬದಲಾಗಿ ಸ್ನೇಹಿತರಾಗಿರಬಹುದು ಅಷ್ಟೇ, ವಿವಾಹವಾದರೆ ಡೈ.ವೋ.ರ್ಸ್ ಆಗುವುದು ಖಚಿತ ಎಂದು ಮಾತನಾಡುತ್ತಿದ್ದರು.

ಹೀಗಾಗಿ ದಿವ್ಯ ರವರ ಜನ್ಮ ದಿನಾಂಕ 7ನೇ ತಾರೀಕು ಆಗಿದ್ದು ಅರವಿಂದ್ ರವರ ಜನ್ಮ ದಿನಾಂಕವು 8ನೇ ತಾರೀಕು ಆಗಿರುವುದರಿಂದ ದಿವ್ಯ ರವರು ಹಾಗೂ ಅರವಿಂದ್ ರವರು ಡಿವೋರ್ಸ್ ಆಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ. ಗುರೂಜಿಯವರ ಭವಿಷ್ಯವನ್ನು ಅರಗಿಸಿಕೊಳ್ಳಲಾಗದೆ ದಿವ್ಯ ರವರು ಕೋಪಗೊಂಡಿದ್ದಾರೆ. ಹೀಗಾಗಿ ದಿವ್ಯ ರವರು, ನಮಸ್ಕಾರ ನಿಮ್ಮ ಭವಿಷ್ಯಕ್ಕೆ ಈ ವಿಷಯದಲ್ಲಿ ನಾನು ಇಲ್ಲವೇ ಇಲ್ಲ ಎಂದು ಅಲ್ಲಿಂದ ಎದ್ದು ಹೊರಟೇ ಬಿಟ್ಟರು.

ಬಿಗ್ ಬಾಸ್ ಮನೆಯಲ್ಲಿ ಆಗಾಗ ಪ್ರೇಮ ಪ್ರಸಂಗಗಳು ನಡೆಯುತ್ತಾ ಇರುತ್ತದೆ. ದಿವ್ಯ ಹಾಗೂ ಅರವಿಂದ್ ರವರು ಈ ಮುಂಚೆ ಬಿಗ್ ಬಾಸ್ ಎಂಟರಲ್ಲಿ ಪರಿಚಯವಾದರು, ಪರಿಚಯವು ಪ್ರೀತಿಗೆ ತಿರುಗಿತ್ತು, ಕೆಲವು ದಿನಗಳವರೆಗೂ ಇವರಿಬ್ಬರು ಹೆಚ್ಚು ಟ್ರೋಲ್ ಆಗುತ್ತಿದರು ಜೊತೆಗೆ ಕೆಲವೊಂದು ಬಾರಿ ಜನರ ಮಾತಿಗೂ ಈ ಜೋಡಿ ಸಿಲುಕಿದೆ, ಇನ್ನು ಬಿಗ್ ಬಾಸ್ ಇಂದ ಹೊರಗಡೆ ಬಂದ ಮೇಲೆ ಕೂಡ ಇವರು ಜೊತೆಯಾಗಿದ್ದಾರೆ.

ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿರುವ ಈ ಜೋಡಿಗೆ ಕುಟುಂಬದವರಿಂದಲೂ ಕೂಡ ಒಪ್ಪಿಗೆ ಸಿಕ್ಕಿದೆ. ಇಂತಹ ಸಂಧರ್ಭದಲ್ಲಿ ಗುರೂಜಿಯವರ ಭವಿಷ್ಯದಿಂದ ದಿವ್ಯ ರವರು ಬೇಸರಗೊಂಡು, ನೇರವಾಗಿ ದಿವ್ಯರವರ ಕೆಂಗಣ್ಣಿಗೆ ಆರ್ಯವರ್ಧನ್ ಅವರು ಗುರಿಯಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

Entertainment Tags:Aravind, Arya Vardhan Guruji, Bigboss season 9, Divya uruduga
WhatsApp Group Join Now
Telegram Group Join Now

Post navigation

Previous Post: ಎರಡು ವರ್ಷದ ಬಳಿಕ ಸಿಹಿ ಸುದ್ದಿ ಹಂಚಿಕೊಂಡ ನಟಿ ವೈಷ್ಣವಿ ಗೌಡ.
Next Post: ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಬಂದ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಭಿಮಾನಿಗಳ ದೇವರಿಗೆ ಪ್ರಶಸ್ತಿ ಕೊಡಲು ಕೂಡ ಸಂಭಾವನೆ ಪಡೆಯಬೇಕಿತ್ತ ಎಂದ ನೆಟ್ಟಿದರು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore