Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Astrology

ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

Posted on April 2, 2024 By Kannada Trend News No Comments on ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!
ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

  ಏಪ್ರಿಲ್ 9, 2024ರಂದು ಯುಗಾದಿ ಹಬ್ಬ ಬರುತ್ತಿದೆ. ಯುಗಾದಿ ಹೊಸ ಆರಂಭ ಎಂದು ಅರ್ಥ. ಈ ಹೊಸ ವರ್ಷವನ್ನು ನಾವು ಹೇಗೆ ಆರಂಭಿಸುತ್ತೇವೆ ವರ್ಷಪೂರ್ತಿ ಅದೇ ರೀತಿ ಇರುತ್ತದೆ ಎನ್ನುವುದು ನಮ್ಮ ನಂಬಿಕೆ. ಶುಭಕೃತ್ ಸಂವತ್ಸರ ಮುಗಿದು ಕ್ರೋಧಿ ಸಂವತ್ಸರವನ್ನು ಆಹ್ವಾನಿಸುತ್ತಿದ್ದೇವೆ. ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಕೂಡ ಅದರದ್ದೇ ಆದ ಮಹತ್ವ ಇದೆ ಅದೇ ರೀತಿ ಯುಗಾದಿ ಹಬ್ಬಕ್ಕೂ ಕೂಡ ಆದರೆ ಅನೇಕರಿಗೆ ಯುಗಾದಿ ಹಬ್ಬದ ದಿನದಂದು ಯಾವ ದೇವರನ್ನು ಪೂಜಿಸಬೇಕು ಹಬ್ಬದ ಆಚರಣೆ…

Read More “ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!” »

Astrology

ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!

Posted on April 2, 2024 By Kannada Trend News No Comments on ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!
ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!

  ಮಾರ್ಚ್ ತಿಂಗಳು ಹಾಗೂ ಏಪ್ರಿಲ್ ತಿಂಗಳಿನಲ್ಲಿ ಶುಕ್ರನು ಮೀನ ರಾಶಿಗೆ ಸಂಚಾರ ಮಾಡುತ್ತಾರೆ. ಇದು ದ್ವಾದಶ ರಾಶಿಗಳೆಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಆದರೆ ಶುಕ್ರನು ಮೀನ ರಾಶಿಯಲ್ಲಿ ಉಚ್ಚರಾಗಿರುವುದು ಯಾರಿಗೆಲ್ಲ ಜಾತಕದಲ್ಲಿ ಶುಕ್ರನು ಉಚ್ಚನಾಗಿದ್ದಾರೆ ಅವರಿಗೆ ವಿಪರೀತ ರಾಜಯೋಗ ತರುತ್ತಿದೆ. ಹೆಣ್ಣು ಮಕ್ಕಳಿಗೆಲ್ಲ ತಾವು ಬಯಸಿದ್ದನ್ನು ಪಡೆಯುವ ಮತ್ತು ಅಂದುಕೊಂಡಿದ್ದೆಲ್ಲ ಆಗುವ ರಾಣಿ ರೀತಿ ಬದುಕುವ ಯೋಗ ತರುತ್ತಿದ್ದರೆ ಗಂಡು ಮಕ್ಕಳಿಗೆ ಅಧಿಕಾರ ಅದ್ದೂರಿತನ ಮತ್ತು ಗೌರವ ಕೂಡ ವೃದ್ಧಿಯಾಗಿ ಖ್ಯಾತಿ ಹೆಚ್ಚಾಗುವ ಯೋಗ ತರುತ್ತಿದೆ….

Read More “ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!” »

Astrology

ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!

Posted on March 31, 2024 By Kannada Trend News No Comments on ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!
ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಗುರುಗ್ರಹದ ಅನುಗ್ರಹ ಒಂದಿದ್ದರೆ ಎಂತಹ ದೋಷಗಳಿದ್ದರೂ ಕೂಡ ಆ ವ್ಯಕ್ತಿ ಯಾವುದೇ ಭಯವಿಲ್ಲದೆ ಬದುಕಬಹುದು. ಆ ಪ್ರಕಾರವಾಗಿ ಮೇ 01, 2024ರಂದು ಗುರು ಗ್ರಹದ ಸ್ಥಾನ ಬದಲಾವಣೆಯಾಗುತ್ತಿದೆ. ಬೃಹಸ್ಪತಿಯು ವೃಷ‌ಭ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ ಇದು ದ್ವಾದಶ ರಾಶಿಗಳೆಲ್ಲದರ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು ಅದರಲ್ಲೂ ಈ ಐದು ರಾಶಿಯವರಿಗೆ ಧನ ಯೋಗ ರಾಜಯೋಗವನ್ನು ನೀಡುತ್ತಿದೆ. ಈ ರೀತಿ ಅಖಂಡ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವುವು ಮತ್ತು ಯಾವ ವಿಷಯದಲ್ಲಿ ಇವರಿಗೆ…

Read More “ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!” »

Astrology

ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!

Posted on March 30, 2024 By Kannada Trend News No Comments on ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!
ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!

ತುಲಾ ರಾಶಿಯವರು ಈಗಾಗಲೇ ಪಂಚಮ ಶನಿಯ ಪ್ರಭಾವದಲ್ಲಿ ಇದ್ದಾರೆ. ಏಪ್ರಿಲ್ 07 ರಂದು ಶನಿ ಮತ್ತು ಸೂರ್ಯನ ಜೊತೆಗೆ ಶುಕ್ರನು ಕೂಡ ಇವರನ್ನು ಕೂಡುತ್ತಿದ್ದಾರೆ ಇದರ ಪರಿಣಾಮವಾಗಿ ಅನೇಕ ಶುಭಾಶುಭ ಫಲಗಳನ್ನು ತುಲಾ ರಾಶಿಯವರು ಪಡೆಯುತ್ತಿದ್ದಾರೆ. ತುಲಾ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಇದ್ದ ಬಹುತೇಕ ಎಲ್ಲಾ ರೀತಿಯ ಪರಿಣಾಮಗಳು ಕೂಡ ಏಪ್ರಿಲ್ ತಿಂಗಳಿನಲ್ಲೂ ಮುಂದುವರೆಯುತ್ತಿದೆ ಎಂದರೂ ಕೂಡ ತಪ್ಪಾಗಲಾರದು. ಕೆಲಸ ಕಾರ್ಯಗಳಲ್ಲಿ ವಿಳಂಬ, ಅಂದುಕೊಂಡ ಕಾರ್ಯ ನಡೆಯದೇ ಇರುವುದು ಅಥವಾ ಎಲ್ಲಾ ಪ್ರಯತ್ನಗಳು ಫೇಲ್ ಆಗುವುದು, ಸಣ್ಣಪುಟ್ಟ…

Read More “ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!” »

Astrology

ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!

Posted on March 30, 2024 By Kannada Trend News No Comments on ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!
ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!

  ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರ ಧರಿಸುವುದು ಬಹಳ ಟ್ರೆಂಡಿಂಗ್ ಆಗಿದೆ. ಆಮೆ ಉಂಗುರ ಧರಿಸುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಹಣಕಾಸಿನ ಕೊರತೆ ಬರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ಎಲ್ಲಾ ಕಾರ್ಯಗಳಲ್ಲೂ ಕೂಡ ಜಯ ಸಿಗುತ್ತದೆ ಎಂದು ನಂಬಲಾಗುತ್ತದೆ. ನಮ್ಮ ಪುರಾಣಗಳಲ್ಲಿರುವ ನಂಬಿಕೆ ಪ್ರಕಾರವಾಗಿ ತಾಯಿ ಮಹಾಲಕ್ಷ್ಮಿ ಸಮುದ್ರದಿಂದ ಜನಿಸಿದವರು ಹಾಗಾಗಿ ನೀರಿನಲ್ಲಿರುವ ಈ ಆಮೆಯು ಐಶ್ವರ್ಯದ ಸಂಕೇತ ಎಂದು ಭಾವಿಸಲಾಗಿದೆ. ಮಹಾ ವಿಷ್ಣುವಿನ 10 ಅವತಾರಗಳಲ್ಲಿ ಕೂರ್ಮಾವತಾರ ಕೂಡ ಒಂದಾಗಿರುವುದರಿಂದ ಲಕ್ಷ್ಮಿ ಸಮೇತ ಮಹಾ ವಿಷ್ಣುವಿನ ಮೇಲೆ…

Read More “ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!” »

Astrology

ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!

Posted on March 29, 2024 By Kannada Trend News No Comments on ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!
ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ  ಎಂಟು ದಿನಗಳು ಮಾತ್ರ ಮಹಾರಾಜಯೋಗ.!

  ಏಪ್ರಿಲ್ 9ನೇ ತಾರೀಖಿನಂದು ನಿಮ್ಮ ರಾಶಿಯಲ್ಲಿ 7ನೇ ಮನೆಯಲ್ಲಿದ್ದ ಬುಧನು ವಕ್ರನಾಗಿ 6ನೇ ಮನೆಗೆ ಬರುತ್ತಿದ್ದಾರೆ. 13ನೇ ಮನೆಗೆ ರವಿಯು 7ನೇ ಮನೆಗೆ ಅಂದರೆ ಸಪ್ತಮ ಭಾವಕ್ಕೆ ಬರುತ್ತಿರುವುದು ತುಲಾ ರಾಶಿಯವರಿಗೆ ಶ್ರೇಷ್ಠವಾದ ಸಮಯವಾಗಿದೆ, ಅತ್ಯಂತ ರಾಜಯೋಗ ನೀಡುತ್ತಿದೆ. 23ನೇ ತಾರೀಖಿನಂದು ಕುಜನು 6ನೇ ಮನೆಗೆ ಬರುತ್ತಿದ್ದಾರೆ, ಪಂಚಮದಿಂದ ಷಷ್ಠ ಸ್ಥಾನಕ್ಕೆ ಬರುತ್ತಿದ್ದಾರೆ. ಇದು ಕೂಡ ಮಿತ್ರ ಸ್ಥಾನವಾಗಿರುವುದರಿಂದ ಶುಭಫಲ ನೀಡುತ್ತಿದೆ. ಏಪ್ರಿಲ್ 24 ನೇ ತಾರೀಖಿನಂದು ಶುಕ್ರನು ಉಚ್ಛಸ್ಥಾನಕ್ಕೆ ಬರುತ್ತಿದ್ದಾರೆ ಇದು ಕೂಡ ಅತ್ಯಂತ…

Read More “ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!” »

Astrology

ಕುಂಭ ರಾಶಿಯವರ ಏಪ್ರಿಲ್ – 2024ರ ಭವಿಷ್ಯ, ಕುಂಭ ರಾಶಿಯವರಿಗೆ ಇದೆಲ್ಲಾ ಕಾದಿದೆ ನೋಡಿ.!

Posted on March 27, 2024 By Kannada Trend News No Comments on ಕುಂಭ ರಾಶಿಯವರ ಏಪ್ರಿಲ್ – 2024ರ ಭವಿಷ್ಯ, ಕುಂಭ ರಾಶಿಯವರಿಗೆ ಇದೆಲ್ಲಾ ಕಾದಿದೆ ನೋಡಿ.!
ಕುಂಭ ರಾಶಿಯವರ ಏಪ್ರಿಲ್ – 2024ರ ಭವಿಷ್ಯ, ಕುಂಭ ರಾಶಿಯವರಿಗೆ ಇದೆಲ್ಲಾ ಕಾದಿದೆ ನೋಡಿ.!

  ಕುಂಭ ರಾಶಿಯವರ ಏಪ್ರಿಲ್ ತಿಂಗಳ ಭವಿಷ್ಯ ಹೇಗಿರುತ್ತದೆ ಎಂದು ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಬಹುದು. ಈ ಮಾತಿನಿಂದಲೇ ಅರ್ಥ ಆಗುತ್ತದೆ ಅವರಿಗೆ ಈ ತಿಂಗಳಿನಲ್ಲಿ ಶುಭಫಲಗಳು ಎಷ್ಟಿವೆ ಮತ್ತು ಅಶುಭ ಫಲಗಳು ಎಷ್ಟಿವೆ ಎಂದು ಯಾಕೆಂದರೆ ಈಗಾಗಲೇ ಕುಂಭ ರಾಶಿಯವರು ಕಳೆದ ಒಂದು ವರ್ಷದಿಂದ ಸಾಕಷ್ಟು ಕ’ಷ್ಟಗಳನ್ನು ಎದುರಿಸುತ್ತಾರೆ/ ಮತ್ತು ಈಗಿನ ಪರಿಸ್ಥಿತಿ ಅದಕ್ಕೆ ಹೊರತೇನಲ್ಲ ಏಪ್ರಿಲ್ ತಿಂಗಳಿನಲ್ಲಿ ಕೂಡ ಇದೇ ರೀತಿ ಪರಿಸ್ಥಿತಿ ಮುಂದುವರೆದಿದ್ದು ಕೆಲವು ವಿಚಾರಗಳಲ್ಲಿ…

Read More “ಕುಂಭ ರಾಶಿಯವರ ಏಪ್ರಿಲ್ – 2024ರ ಭವಿಷ್ಯ, ಕುಂಭ ರಾಶಿಯವರಿಗೆ ಇದೆಲ್ಲಾ ಕಾದಿದೆ ನೋಡಿ.!” »

Astrology

ತುಲಾ ರಾಶಿಯ ಏಪ್ರಿಲ್ 2024ರ ಯುಗಾದಿ ಭವಿಷ್ಯ, ಈ ತಿಂಗಳು ಸೂಪರ್ ಆದರೆ ಗುರು ಬದಲಾಗುತ್ತಿದ್ದಂತೆ ಪರಿಸ್ಥಿತಿ ಹೀಗಾಗಿ ಬಿಡುತ್ತದೆ.!

Posted on March 27, 2024 By Kannada Trend News No Comments on ತುಲಾ ರಾಶಿಯ ಏಪ್ರಿಲ್ 2024ರ ಯುಗಾದಿ ಭವಿಷ್ಯ, ಈ ತಿಂಗಳು ಸೂಪರ್ ಆದರೆ ಗುರು ಬದಲಾಗುತ್ತಿದ್ದಂತೆ ಪರಿಸ್ಥಿತಿ ಹೀಗಾಗಿ ಬಿಡುತ್ತದೆ.!
ತುಲಾ ರಾಶಿಯ ಏಪ್ರಿಲ್ 2024ರ ಯುಗಾದಿ ಭವಿಷ್ಯ, ಈ ತಿಂಗಳು ಸೂಪರ್ ಆದರೆ ಗುರು ಬದಲಾಗುತ್ತಿದ್ದಂತೆ ಪರಿಸ್ಥಿತಿ ಹೀಗಾಗಿ ಬಿಡುತ್ತದೆ.!

ನಾವೀಗ ನೂತನ ಸಂವತ್ಸರದ ಆಗಮನದ ತುದಿಯಲ್ಲಿದ್ದೇವೆ. ಏಪ್ರಿಲ್ 09, 2024 ರಂದು ಉತ್ತರಾಯಣ, ವಸಂತ ಮಾಸ, ಚೈತ್ರ ಮಾಸ, ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ. ಈ ಸಮಯದಲ್ಲಿ ನವಗ್ರಹಗಳ ಸಂಚಾರದಲ್ಲೂ ಬದಲಾವಣೆಯಾಗುತ್ತಿದೆ. ಏಪ್ರಿಲ್ 09ರಂದು ಬುಧ ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾರೆ, ಏಪ್ರಿಲ್ 13ರಂದು ಸೂರ್ಯ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ. ಏಪ್ರಿಲ್ 23ರಂದು ಕುಜ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ, ಏಪ್ರಿಲ್ 24ರಂದು ಶುಕ್ರ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ. ಈ ಎಲ್ಲಾ ಗ್ರಹ ಪರಿವರ್ತನೆ ಪರಿಣಾಮವು ದ್ವಾದಶ…

Read More “ತುಲಾ ರಾಶಿಯ ಏಪ್ರಿಲ್ 2024ರ ಯುಗಾದಿ ಭವಿಷ್ಯ, ಈ ತಿಂಗಳು ಸೂಪರ್ ಆದರೆ ಗುರು ಬದಲಾಗುತ್ತಿದ್ದಂತೆ ಪರಿಸ್ಥಿತಿ ಹೀಗಾಗಿ ಬಿಡುತ್ತದೆ.!” »

Astrology

ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…

Posted on March 24, 2024 By Kannada Trend News No Comments on ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…
ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…

  ನೋಡು ನೋಡುತ್ತಿದ್ದಂತೆ ನಾವು ಒಂದು ವರ್ಷ ಕಳೆದೇ ಬಿಟ್ಟಿದ್ದೇವೆ. ಮರಳಿ ಯುಗಾದಿಯು ಬಂದಿದ್ದು ಶೋಭಕೃತ್ ಸಂವತ್ಸರವು ಕಳೆದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ. ನಮ್ಮ ಸನಾತನ ಸಂಪ್ರದಾಯದ ಪ್ರಕಾರವಾಗಿ ಯುಗಾದಿ ಹಬ್ಬವು ಹಿಂದುಗಳಿಗೆ ಹೊಸ ವರ್ಷವಾಗಿದ್ದು ಅಂದೇ ಹೊಸ ಪಂಚಾಂಗವನ್ನು ವರ್ಷ ಭವಿಷ್ಯವನ್ನು ನೋಡುವುದು. ಈ ವರ್ಷ ಏಪ್ರಿಲ್ 09 ರಂದು ಯುಗಾದಿ ಹಬ್ಬ ಬಂದಿದ್ದು, ಬರೋಬ್ಬರಿ 30 ವರ್ಷಗಳ ನಂತರ ಇಂತಹದೊಂದು ಅಪರೂಪದ ಯೋಗ ರೂಪುಗೊಳ್ಳುತ್ತಿದೆ. ಇದರ ಪರಿಣಾಮವು ದ್ವಾದಶ ರಾಶಿಗಳೆಲ್ಲದರ ಮೇಲೆ ಇದ್ದು ಅದರಲ್ಲೂ…

Read More “ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…” »

Astrology

ಮಾರ್ಚ್ 25 ಹೋಳಿ ಹುಣ್ಣಿಮೆ ದಿನದಂದು ಚಂದ್ರಗ್ರಹಣ, ಪರಿಣಾಮ ಈ 5 ರಾಶಿಯವರಿಗೆ ರಾಜಯೋಗ ಖಂಡಿತ.!

Posted on March 24, 2024 By Kannada Trend News No Comments on ಮಾರ್ಚ್ 25 ಹೋಳಿ ಹುಣ್ಣಿಮೆ ದಿನದಂದು ಚಂದ್ರಗ್ರಹಣ, ಪರಿಣಾಮ ಈ 5 ರಾಶಿಯವರಿಗೆ ರಾಜಯೋಗ ಖಂಡಿತ.!
ಮಾರ್ಚ್ 25 ಹೋಳಿ ಹುಣ್ಣಿಮೆ ದಿನದಂದು ಚಂದ್ರಗ್ರಹಣ, ಪರಿಣಾಮ ಈ 5 ರಾಶಿಯವರಿಗೆ ರಾಜಯೋಗ ಖಂಡಿತ.!

  ಇದೇ ಮಾರ್ಚ್ 25 ಸೋಮವಾರದಂದು ಚಂದ್ರ ಗ್ರಹಣ ಸಂಭವಿಸುತ್ತಿದೆ. ಈ ರೀತಿ ಗ್ರಹಣ ಉಂಟಾದ ಸಮಯದಲ್ಲಿ ಗ್ರಹಗಳ ಸ್ಥಿತಿಗಳಲ್ಲಿ ಬದಲಾವಣೆಯಾಗಿ, ದ್ವಾದಶ ರಾಶಿಗಳೆಲ್ಲದರ ಮೇಲೂ ಕೂಡ ಇದರ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರು ಇದರ ಸಕಾರಾತ್ಮಕ ಪರಿಣಾಮಗಳನ್ನು ಪಡೆದರೆ ಇನ್ನು ಕೆಲವು ರಾಶಿಯವರಿಗೆ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಿರುತ್ತದೆ ಮತ್ತು ಅದಕ್ಕೆ ಪರಿಹಾರ ಇರುತ್ತದೆ. ಕೆಲವು ದಿನಗಳಲ್ಲಿ ಅವರ ಪರಿಸ್ಥಿತಿ ಸುಧಾರಿಸುತ್ತದೆ ಆದರೆ ಇಂದು ನಾವು ಮುಖ್ಯವಾಗಿ ಈ ಚಂದ್ರ ಗ್ರಹಣ ಯಾವ ರಾಶಿಯವರಿಗೆ ಅಷ್ಟೈಶ್ವರ್ಯ ತರುತ್ತಿದೆ…

Read More “ಮಾರ್ಚ್ 25 ಹೋಳಿ ಹುಣ್ಣಿಮೆ ದಿನದಂದು ಚಂದ್ರಗ್ರಹಣ, ಪರಿಣಾಮ ಈ 5 ರಾಶಿಯವರಿಗೆ ರಾಜಯೋಗ ಖಂಡಿತ.!” »

Astrology

Posts pagination

Previous 1 … 3 4 5 … 14 Next

Copyright © 2025 Kannada Trend News.


Developed By Top Digital Marketing & Website Development company in Mysore