Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಅಪ್ಪು ಕುಟುಂಬದವರೊಟ್ಟಿಗೆ ಕುಳಿತು ಹಾಡಿದ ಕೊನೆ ಹಾಡು ಯಾವುದು ಗೊತ್ತಾ.? ನಿಜಕ್ಕೂ ಕಣ್ಣೀ’ರು ಬರುತ್ತೆ ಅಪ್ಪು ಅವರ ಈ ಹಾಡು ಕೇಳಿದ್ರೆ.

Posted on July 2, 2022 By Kannada Trend News No Comments on ಅಪ್ಪು ಕುಟುಂಬದವರೊಟ್ಟಿಗೆ ಕುಳಿತು ಹಾಡಿದ ಕೊನೆ ಹಾಡು ಯಾವುದು ಗೊತ್ತಾ.? ನಿಜಕ್ಕೂ ಕಣ್ಣೀ’ರು ಬರುತ್ತೆ ಅಪ್ಪು ಅವರ ಈ ಹಾಡು ಕೇಳಿದ್ರೆ.
ಅಪ್ಪು ಕುಟುಂಬದವರೊಟ್ಟಿಗೆ ಕುಳಿತು ಹಾಡಿದ ಕೊನೆ ಹಾಡು ಯಾವುದು ಗೊತ್ತಾ.? ನಿಜಕ್ಕೂ ಕಣ್ಣೀ’ರು ಬರುತ್ತೆ ಅಪ್ಪು ಅವರ ಈ ಹಾಡು ಕೇಳಿದ್ರೆ.

ಕನ್ನಡದ ಪವರ್ ಸ್ಟಾರ್ ಅಭಿಮಾನಿಗಳ ದೇವರು ಕರ್ನಾಟಕದ ಕಣ್ಮಣಿ ಬಡವರ ನೋವಿಗೆ ಮಿಡಿಯುತ್ತಿದ್ದ ಧೀನಬಂದು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಇಡೀ ಕರ್ನಾಟಕದಾದ್ಯಂತ ಒಬ್ಬ ಸ್ಟಾರ್ ಹೀರೋ ಆಗಿ ದೊಡ್ಮನೆ ಹುಡುಗನಾಗಿ ಮಾತ್ರವಲ್ಲದೇ ಪ್ರತಿಯೊಂದು ಮನೆಯ ಜನರಿಗೂ ಅವರ ಕುಟುಂಬದ ಒಬ್ಬ ಸದಸ್ಯನಂತೆ ಆತ್ಮೀಯ ಅನುಬಂಧ ಹೊಂದಿದ್ದರು. ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೇ ನಮ್ಮ ಜನ ಮೆಚ್ಚಿಕೊಂಡಿದ್ದಾರೆ. ಅವರ ಮುಗ್ಧ ನಗು, ಅಷ್ಟು ಚಿಕ್ಕ ವಯಸ್ಸಿಗೆ ಅವರು ಹೊಂದಿದ್ದ ಆ ಅದ್ಭುತ ಪ್ರತಿಭೆ, ಜೊತೆಗೆ ಅಪೂರ್ವ ಕಂಠಸಿರಿ…

Read More “ಅಪ್ಪು ಕುಟುಂಬದವರೊಟ್ಟಿಗೆ ಕುಳಿತು ಹಾಡಿದ ಕೊನೆ ಹಾಡು ಯಾವುದು ಗೊತ್ತಾ.? ನಿಜಕ್ಕೂ ಕಣ್ಣೀ’ರು ಬರುತ್ತೆ ಅಪ್ಪು ಅವರ ಈ ಹಾಡು ಕೇಳಿದ್ರೆ.” »

Cinema Updates

ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.

Posted on July 2, 2022 By Kannada Trend News No Comments on ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.
ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.

ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುವ ರಶ್ಮಿಕ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಅಭಿನಯ ಆರಂಭಿಸಿದರು ಕೂಡ ಇಂದು ಅತೀ ಕಡಿಮೆ ವಯಸ್ಸಿಗೆ ಇಡೀ ದೇಶದ ಪ್ರಮುಖ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಎನ್ನುವ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ತುಂಬಾ ಸಿಂಪಲ್ ಹುಡುಗಿಯಂತೆ ಮುಗ್ಧವಾಗಿ ಕನ್ನಡಿಗರ ಎದುರು ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಕನ್ನಡದಲ್ಲಿ ಮುದ್ದಾಗಿ ಮಾತನಾಡುತ್ತಿದ್ದ ರಶ್ಮಿಕ ಮಂದಣ್ಣ ಅವರು ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗದ ಬಳಿಕ ಕನ್ನಡ…

Read More “ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.” »

Cinema Updates

ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿಲ್ಲ ಯಾಕೆ ಗೊತ್ತಾ.? ಮಕ್ಕಳ ವಿಚಾರ ಕೇಳಿದ್ದಕ್ಕೆ ಗರಂ ಆದ ಶ್ವೇತ ನೀಡಿದ ಉತ್ತರವೇನು ನೋಡಿ.

Posted on July 2, 2022July 2, 2022 By Kannada Trend News No Comments on ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿಲ್ಲ ಯಾಕೆ ಗೊತ್ತಾ.? ಮಕ್ಕಳ ವಿಚಾರ ಕೇಳಿದ್ದಕ್ಕೆ ಗರಂ ಆದ ಶ್ವೇತ ನೀಡಿದ ಉತ್ತರವೇನು ನೋಡಿ.
ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿಲ್ಲ ಯಾಕೆ ಗೊತ್ತಾ.? ಮಕ್ಕಳ ವಿಚಾರ ಕೇಳಿದ್ದಕ್ಕೆ ಗರಂ ಆದ ಶ್ವೇತ ನೀಡಿದ ಉತ್ತರವೇನು ನೋಡಿ.

ನಟಿ ಶ್ವೇತ ಪ್ರಸಾದ್ ಅವರು ಬಣ್ಣ ಹಚ್ಚುವ ಮುಂಚೆ ಆರ್ ಜೆ ಪ್ರದೀಪ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ತುಂಬಾ ಆಕ್ಟಿವ್ ಆಗಿರುವ ನಟಿ ಶ್ವೇತ ಪ್ರಸಾದ್ ಅವರಿಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದೇ ಸಾಮಾಜಿಕ ಜಾಲತಾಣದಿಂದ ಎನ್ನಬಹುದು. ಫೇಸ್ಬುಕ್ ನಲ್ಲಿ ಯಾವಾಗಲೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಶ್ವೇತಾ ಪ್ರಸಾದ್ ಅವರ ಫೋಟೋವನ್ನು ಒಮ್ಮೆ ಕಿರುತೆರೆ ಧಾರಾವಾಹಿ ನಿರ್ದೇಶಕಿ ಶೃತಿ ನಾಯ್ಡು ಅವರು ನೋಡಿದರು. ಆ ದಿನವೇ ತಮ್ಮ ಮುಂದಿನ ಧಾರಾವಾಹಿಗೆ ಈಕೆಯನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳುವ…

Read More “ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿಲ್ಲ ಯಾಕೆ ಗೊತ್ತಾ.? ಮಕ್ಕಳ ವಿಚಾರ ಕೇಳಿದ್ದಕ್ಕೆ ಗರಂ ಆದ ಶ್ವೇತ ನೀಡಿದ ಉತ್ತರವೇನು ನೋಡಿ.” »

Cinema Updates

ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ, ಹುಡುಗ ಯಾರು ಗೊತ್ತ.?

Posted on July 1, 2022 By Kannada Trend News No Comments on ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ, ಹುಡುಗ ಯಾರು ಗೊತ್ತ.?
ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ, ಹುಡುಗ ಯಾರು ಗೊತ್ತ.?

ಓಂ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರಕ್ಕೆ ಪರಿಚಿತರಾದ ಪ್ರೇಮ ಅವರು ಓಂ ಸಿನಿಮಾಗೂ ಮುನ್ನವೇ ಶಿವರಾಜ್ ಕುಮಾರ್ ಅವರ ಜೊತೆ ಸವ್ಯಸಾಚಿ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಅದರ ಕೂಡ ಇವರಿಗೆ ಉಪೇಂದ್ರ ನಿರ್ದೇಶನದ ಓಂ ಸಿನಿಮಾವು ಕನ್ನಡ ಚಲನಚಿತ್ರಕ್ಕೆ ಒಬ್ಬ ಭರವಸೆಯ ನಾಯಕಿ ಸಿಕ್ಕರು ಎನ್ನುವ ಪಟ್ಟ ಗಿಟ್ಟಿಸಿಕೊಟ್ಟಿತ್ತು. ಇದಾದ ನಂತರ ನಟಿ ಪ್ರೇಮ ಅವರು ನಟಿಸಿದ ಒಂದೊಂದು ಸಿನಿಮಾವು ಕೂಡ ತುಂಬಾ ಹೆಸರು ಗಳಿಸಿತು….

Read More “ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ, ಹುಡುಗ ಯಾರು ಗೊತ್ತ.?” »

Cinema Updates

ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.

Posted on July 1, 2022 By Kannada Trend News No Comments on ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.
ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಪ್ರೀತಿಯ ಅಭಿಮಾನಿ ದೇವರು ಅಪ್ಪು, ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್, ದೊಡ್ಮನೆ ಕೀರ್ತಿ ಕಳಶ ರಾಜ್ ಕುಟುಂಬದ ರಾಜಕುಮಾರ ನಮ್ಮನ್ನೆಲ್ಲ ಆ’ಗಲಿ ನೋಡು ನೋಡುತ್ತಲೇ ಎಂಟು ತಿಂಗಳು ಕಳೆದು ಹೋಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿಗೆ ಒಂದು ಎನರ್ಜಿ ಅಂತಿದ್ದರು. ಅವರಿಲ್ಲದೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರೇ ಕಳೆದು ಹೋದಂತಿದೆ. ಕರುನಾಡಿನ ಜನತೆ ಮನದಲ್ಲಿ ಕೂಡ ದುಃ’ಖದ ಕರಿ ನೆರಳು ಆವರಿಸಿದೆ. ಪುನೀತ್ ಅವರ ಅ’ಕಾಲಿಕ…

Read More “ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.” »

Cinema Updates

ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.

Posted on July 1, 2022 By Kannada Trend News No Comments on ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.
ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಪ್ರೀತಿಯ ಅಭಿಮಾನಿ ದೇವರು ಅಪ್ಪು, ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್, ದೊಡ್ಮನೆ ಕೀರ್ತಿ ಕಳಶ ರಾಜ್ ಕುಟುಂಬದ ರಾಜಕುಮಾರ ನಮ್ಮನ್ನೆಲ್ಲ ಆ’ಗಲಿ ನೋಡು ನೋಡುತ್ತಲೇ ಎಂಟು ತಿಂಗಳು ಕಳೆದು ಹೋಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿಗೆ ಒಂದು ಎನರ್ಜಿ ಅಂತಿದ್ದರು. ಅವರಿಲ್ಲದೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರೇ ಕಳೆದು ಹೋದಂತಿದೆ. ಕರುನಾಡಿನ ಜನತೆ ಮನದಲ್ಲಿ ಕೂಡ ದುಃ’ಖದ ಕರಿ ನೆರಳು ಆವರಿಸಿದೆ. ಪುನೀತ್ ಅವರ ಅ’ಕಾಲಿಕ…

Read More “ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.” »

Cinema Updates

ಭುವಿಯನ್ನು ಹರ್ಷನ ಮನೆ ಇಂದ ಮೂರೇ ತಿಂಗಳಿಗೆ ಹೊರ ಹಾಕ್ತಿನಿ ಅಂತ ಚಾಲೆಂಜ್ ಮಾಡಿದ ವರುಧುನಿ. ಈಕೆ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತ.?

Posted on July 1, 2022 By Kannada Trend News No Comments on ಭುವಿಯನ್ನು ಹರ್ಷನ ಮನೆ ಇಂದ ಮೂರೇ ತಿಂಗಳಿಗೆ ಹೊರ ಹಾಕ್ತಿನಿ ಅಂತ ಚಾಲೆಂಜ್ ಮಾಡಿದ ವರುಧುನಿ. ಈಕೆ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತ.?
ಭುವಿಯನ್ನು ಹರ್ಷನ ಮನೆ ಇಂದ ಮೂರೇ ತಿಂಗಳಿಗೆ ಹೊರ ಹಾಕ್ತಿನಿ ಅಂತ ಚಾಲೆಂಜ್ ಮಾಡಿದ ವರುಧುನಿ. ಈಕೆ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತ.?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯು ತನ್ನದೇ ಆದ ಹಲವು ವಿಶೇಷತೆಯಿಂದ ಕನ್ನಡಿಗರ ಮನಸ್ಸನ್ನು ಸೆಳೆದಿದೆ. ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ನೋಡಿಗರ ಮನಸ್ಸಿನಲ್ಲಿ ತುಂಬಾ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿದೆ. ಕಥೆಯ ಮುಖ್ಯಪಾತ್ರಧಾರಿ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕ ಅವರು ಕನ್ನಡ ಭಾಷೆ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಧಾರಾವಾಹಿಯ ತುಂಬಾ ಅವರು ಕನ್ನಡದಲ್ಲಿ ಮಾತನಾಡುವುದು, ಆಫೀಸ್ ಕೆಲಸದ ಜೊತೆ ಕನ್ನಡ ಕಲಿಸುವ ಟೀಚರ್ ಆಗಿ ಕೆಲಸ ಮಾಡುತ್ತಿರುವುದು ಈಗಿನ ಕಾಲದ…

Read More “ಭುವಿಯನ್ನು ಹರ್ಷನ ಮನೆ ಇಂದ ಮೂರೇ ತಿಂಗಳಿಗೆ ಹೊರ ಹಾಕ್ತಿನಿ ಅಂತ ಚಾಲೆಂಜ್ ಮಾಡಿದ ವರುಧುನಿ. ಈಕೆ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತ.?” »

Cinema Updates

ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ

Posted on July 1, 2022July 1, 2022 By Kannada Trend News No Comments on ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ
ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ

ಇತ್ತೀಚೆಗಷ್ಟೇ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗೆ ಎಲ್ಲಾ ಕಡೆಯೂ ಅದ್ಭುತವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಪಡ್ಡೆಹುಡುಗರಿಗೆ ಹಿಡಿಸುವಂತಹ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ರವರು ನೀಡಿದ್ದಾರೆ. ನಕಾಶ್ ಅಜಿಜ್ ಹಾಗೂ ಸುನಿಧಿ ಚೌಹಾನ್ ರವರು ಅದ್ಭುತವಾಗಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ರವರ ಸಂಗೀತ ನಿರ್ದೇಶನಕ್ಕೆ ತಕ್ಕಂತೆ ಜಾನ್ನಿ ಮಾಸ್ಟರ್ ಅತ್ಯುತ್ತಮ ನೃತ್ಯವನ್ನು ನೀಡಿದ್ದಾರೆ. ಇದಕ್ಕೆ ತಕ್ಕಂತೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮೋಡಿ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್ಟಾಗ್ರಾಂ…

Read More “ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ” »

Cinema Updates

ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.

Posted on June 30, 2022 By Kannada Trend News No Comments on ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.
ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.

ತಮಿಳುನ ಖಾಸಗಿ ಚಾನಲ್ ಒಂದು ಅಲ್ಲಿಯ ನಟರುಗಳಿಗೆ ಹಾಗೂ ಕಲಾವಿದರು ಗಳಿಗೆ ಅವಾರ್ಡ್ ಕೊಡುವ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಇದರಲ್ಲಿ ವಿಶೇಷತೆ ಏನೆಂದರೆ ಕನ್ನಡದ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಪ್ರಶಸ್ತಿಯನ್ನು ಕೂಡ ಅವರ ಹೆಸರಿನಲ್ಲಿ ನಟರಿಗೆ ಕೊಡಲು ನಿರ್ಧರಿಸಲಾಗಿತ್ತು. ಮತ್ತು ಈ ಕಾರ್ಯಕ್ರಮಕ್ಕಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ಆಹ್ವಾನಿಸಲಾಗಿತ್ತು. ಮತ್ತು ಯಾವಾಗಲೂ ಪುನೀತ್ ರಾಜಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂದಿಗೂ ಕೂಡ ಕ್ಯಾಮೆರ ಮುಂದೆ…

Read More “ತಮಿಳುನಟ ಆರ್ಯ ಅಪ್ಪು ಬಗ್ಗೆ ಮಾತನಾಡಿದ್ದು ಕೇಳಿ ವೇದಿಕೆ ಮೇಲೆ ಕ’ಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್.” »

Cinema Updates

ಸಂಜನಾ ಗಲ್ರಾನಿ ತಮ್ಮ ಮಗುವಿಗೆ ಇಟ್ಟ ಹೆಸರೇನು ಗೊತ್ತಾ.? ಈ ಹೆಸರಿನ ಅರ್ಥ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ.

Posted on June 30, 2022 By Kannada Trend News No Comments on ಸಂಜನಾ ಗಲ್ರಾನಿ ತಮ್ಮ ಮಗುವಿಗೆ ಇಟ್ಟ ಹೆಸರೇನು ಗೊತ್ತಾ.? ಈ ಹೆಸರಿನ ಅರ್ಥ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ.
ಸಂಜನಾ ಗಲ್ರಾನಿ ತಮ್ಮ ಮಗುವಿಗೆ ಇಟ್ಟ ಹೆಸರೇನು ಗೊತ್ತಾ.? ಈ ಹೆಸರಿನ ಅರ್ಥ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ.

ಸಂಜನಾ ಗರ್ಲಾನಿ ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಾಯಕ ನಟಿಯಾಗಿ ಸಹ ಕಲಾವಿದೆಯಾಗಿ ಅಭಿನಯಿಸಿದ್ದರೆ ಆದರೆ ಕಳೆದ ಎರಡು ಮೂರು ವರ್ಷಗಳಿಂದಲೂ ಆಗಾಗ ಯಾವುದಾದ್ರೂ ಒಂದು ವಿಚಾರಕ್ಕೆ ಟ್ರೊಲ್ ಗೆ ಒಳಗಾಗುತ್ತಲೇ ಇರುತ್ತಾರೆ. ಕಳೆದ ಬಾರಿ ಡ್ರ’ಗ್ಸ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಟ್ರೋಲ್ ಆಗಿದ್ದರೂ ಅಷ್ಟೇ ಅಲ್ಲದೆ ಕೆಲವು ದಿನಗಳ ಕಾಲ ಜೈ’ಲು ವಾಸವನ್ನು ಕೂಡ ಅನುಭವಿಸಿ ಬಂದಿದ್ದರು. ಇನ್ನು ಸಂಜನ ಗಲ್ರಾನಿ ಅವರು ಮದುವೆಯಾಗಿದ್ದಾರೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ ಆದರೂ ಕೂಡ ಇವರು 2020ರಲ್ಲಿ…

Read More “ಸಂಜನಾ ಗಲ್ರಾನಿ ತಮ್ಮ ಮಗುವಿಗೆ ಇಟ್ಟ ಹೆಸರೇನು ಗೊತ್ತಾ.? ಈ ಹೆಸರಿನ ಅರ್ಥ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತೆ.” »

Cinema Updates

Posts pagination

Previous 1 … 6 7 8 … 17 Next

Copyright © 2025 Kannada Trend News.


Developed By Top Digital Marketing & Website Development company in Mysore