Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Devotional

ನೀವು ರಾತ್ರಿ ಮಲಗಿದ್ದಾಗ ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲಿ ಕೋಟ್ಯಾಧಿಪತಿಗಳಾಗುತ್ತೀರಿ ಎಂದು ತಾಯಿ ಮಹಾಲಕ್ಷ್ಮಿ ಸೂಚನೆ ಕೊಡುತ್ತಿದ್ದಾರೆ ಎಂದರ್ಥ.!

Posted on March 18, 2024 By Kannada Trend News No Comments on ನೀವು ರಾತ್ರಿ ಮಲಗಿದ್ದಾಗ ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲಿ ಕೋಟ್ಯಾಧಿಪತಿಗಳಾಗುತ್ತೀರಿ ಎಂದು ತಾಯಿ ಮಹಾಲಕ್ಷ್ಮಿ ಸೂಚನೆ ಕೊಡುತ್ತಿದ್ದಾರೆ ಎಂದರ್ಥ.!
ನೀವು ರಾತ್ರಿ ಮಲಗಿದ್ದಾಗ ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲಿ ಕೋಟ್ಯಾಧಿಪತಿಗಳಾಗುತ್ತೀರಿ ಎಂದು ತಾಯಿ ಮಹಾಲಕ್ಷ್ಮಿ ಸೂಚನೆ ಕೊಡುತ್ತಿದ್ದಾರೆ ಎಂದರ್ಥ.!

  ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ರಾತ್ರಿ ಮಲಗಿದ್ದಾಗ ಕನಸು ಕಂಡಿರುತ್ತಾರೆ. ಕೆಲವು ಕನಸುಗಳು ಬೆಳಿಗ್ಗೆ ಆಗುವಷ್ಟರಲ್ಲಿ ಮರೆತು ಹೋಗಿರುತ್ತವೆ, ಇನ್ನು ಕೆಲವು ಕನಸುಗಳು ಕನಸೇ ಎನ್ನುವಂತೆ ಆಶ್ಚರ್ಯ ಪಡುವ ರೀತಿ ಮನಸ್ಸಿನಲ್ಲಿ ಉಳಿದುಬಿಡುತ್ತದೆ, ಇನ್ನು ಕೆಲವು ಕನಸುಗಳು ಗೊಂದಲವನ್ನು ಸೃಷ್ಟಿಸುತ್ತವೆ. ಆದರೆ ಸ್ವಪ್ನ ಫಲ ಎನ್ನುವುದು ಇದೆ ಇದನ್ನು ಬಹಳ ಅನಾಧಿಕಾಲದಿಂದಲೂ ನಂಬಿಕೊಂಡು ಬರಲಾಗುತ್ತಿದೆ. ರಾಜರುಗಳು ಕೂಡ ತಮ್ಮ ಕನಸಿನಲ್ಲಿ ವಿಶೇಷವಾಗಿ ಏನನ್ನಾದರೂ ಕಂಡಾಗ ಅದಕ್ಕೆ ಸಂಬಂಧಿಸಿದ ಹಾಗೆ ಪರಿಹಾರಗಳನ್ನು ಕೈಗೊಂಡ ಕಥೆಗಳನ್ನು ಕೇಳಿರುತ್ತೇವೆ. ಪುರಾಣಗಳಲ್ಲಿ ದೇವತೆಗಳು…

Read More “ನೀವು ರಾತ್ರಿ ಮಲಗಿದ್ದಾಗ ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲಿ ಕೋಟ್ಯಾಧಿಪತಿಗಳಾಗುತ್ತೀರಿ ಎಂದು ತಾಯಿ ಮಹಾಲಕ್ಷ್ಮಿ ಸೂಚನೆ ಕೊಡುತ್ತಿದ್ದಾರೆ ಎಂದರ್ಥ.!” »

Devotional

ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…

Posted on March 18, 2024 By Kannada Trend News No Comments on ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…
ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…

  ಮಕ್ಕಳು ಇಲ್ಲ ಎನ್ನುವ ನೋ’ವು ಬಹಳ ದುಃ’ಖಕರವಾದದ್ದು, ಪ್ರತಿ ಹೆಣ್ಣಿಗೂ ಕೂಡ ಮಾತೃಭಾಗ್ಯ ಸಿಗಬೇಕು. ಪ್ರಪಂಚದ ಎಲ್ಲಾ ಪದವಿಗಿಂತಲೂ ಅಮ್ಮ ಎನ್ನುವುದೇ ಶ್ರೇಷ್ಠ. ಈ ಭೂಮಿ ಮೇಲೆ ಮನುಷ್ಯರಾಗಿ ಜನಿಸಿರುವ ನಮಗೆ ನಮ್ಮ ಜನರೇಶನ್ ಮುಂದೆ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ಇದೆ. ಮಕ್ಕಳು ಇಲ್ಲದೆ ಇದ್ದವರಿಗೆ ಗೌರವ ಬಹಳ ಕಡಿಮೆ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ತಪ್ಪು ಇದೆಯೋ ಇಲ್ಲವೋ ಬಹಳಷ್ಟು ಮಾತುಗಳನ್ನು ಕೇಳಬೇಕಾಗುತ್ತದೆ. ಈ ರೀತಿ ಸಂತಾನ ದೋಷಗಳು ಉಂಟಾಗಲು ಪತಿ ಪತ್ನಿ ಇಬ್ಬರದು…

Read More “ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…” »

Devotional

ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

Posted on March 14, 2024 By Kannada Trend News No Comments on ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!
ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

  ಈಗಿನ ಕಾಲದಲ್ಲಿ ಬಹುತೇಕರ ಸಮಸ್ಯೆ ವಿವಾಹ ವಿಳಂಬವಾಗುತ್ತಿದೆ ಎನ್ನುವುದು. ವಿವಾಹ ವಿಳಂಬವಾದರೆ ಅದೊಂದು ಮಾನಸಿಕ ಒತ್ತಡವೇ ಆಗುತ್ತದೆ. ವ್ಯಕ್ತಿ ಮಾತ್ರ ಅಲ್ಲದೇ ಕುಟುಂಬದವರು ಕೂಡ ಇದರಿಂದ ನೋ’ವು ಪಡುತ್ತಾರೆ. ಈ ಕಾಲದಲ್ಲಿ ಹೆಣ್ಣು ಮಕ್ಕಳಿಗೂ ಮತ್ತು ಹೆಚ್ಚಾಗಿ ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ. ಹತ್ತಾರು ಕಡೆ ಸಂಬಂಧ ನೋಡಿಕೊಂಡು ಬಂದರು ಯಾವುದು ಒಪ್ಪಿಗೆ ಆಗುವುದಿಲ್ಲ ಅಥವಾ ವಿವಾಹಕ್ಕೆ ಸಂಬಂಧಿಸಿದ ಇನ್ನಿತರ ತೊಡಕುಗಳು ಇರುತ್ತವೆ. ಒಟ್ಟಾರೆಯಾಗಿ ಯಾವುದೋ ಕಾರಣದಿಂದ ನಿಮಗೆ ಕಂಕಣ ಭಾಗ್ಯ ಕೂಡಿ…

Read More “ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!” »

Devotional

ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

Posted on March 13, 2024 By Kannada Trend News No Comments on ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…
ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

  ದೇವರ ಮನೆ ಎನ್ನುವುದು ಮನೆಯಲ್ಲಿನ ಒಂದು ಪವಿತ್ರವಾದ ಭಾಗ ಮನುಷ್ಯನ ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ಹಾಗೆ ಮನೆ ಎನ್ನುವುದಕ್ಕೆ ದೇವರ ಕೋಣೆಯು ಅಷ್ಟೇ ಮುಖ್ಯ. ನಮಗೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮಡಿಯಾಗಿ ಹೋಗಬೇಕೆಂದು ಎನಿಸುವ ಮೊದಲ ಜಾಗ ಇದೇ, ಹಾಗೆಯೇ ದಿನಪೂರ್ತಿಯ ಜಂಜಾಟದಲ್ಲಿ ಎಷ್ಟೇ ನೋ’ವಾಗಿದ್ದರು ಮನೆಗೆ ಬಂದ ಮೇಲೆ ನಮ್ಮ ಕ’ಷ್ಟ ಸುಖಗಳನ್ನು ನೆಮ್ಮದಿಯಾಗಿ ಕುಳಿತು ಭಗವಂತನ ಬಳಿ ಹೇಳಿಕೊಳ್ಳುತ್ತಿದ್ದೇನೆ ಎನ್ನುವಂತಹ ಭಾವನೆಯನ್ನು ನಮಗೆ ಉಂಟು ಮಾಡುವಂತಹ ಸ್ಥಳ. ಹಾಗಾಗಿ ದೇವರ…

Read More “ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…” »

Devotional

ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?

Posted on March 13, 2024 By Kannada Trend News No Comments on ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?
ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?

  ವಿಷ್ಣು ಅಲಂಕಾರ ಪ್ರಿಯ ಹಾಗೂ ಶಿವನು ಅಭಿಷೇಕ ಪ್ರಿಯ ಎನ್ನುವುದು ಲೋಕೋಕ್ತಿ. ವಿಷ್ಣುವಿಗೆ ಎಷ್ಟು ಅಲಂಕಾರ ಮಾಡಿದರು ಸುಂದರ ಮತ್ತು ಅಲಂಕಾರದಿಂದಲೇ ವಿಷ್ಣು ಪ್ರಸನ್ನನಾಗುವುದು ಮತ್ತು ಶಿವ ಇದಕ್ಕೆ ವಿರುದ್ಧ ಭೈರಾಗಿಯಾದ ಹರನಿಗೆ ಜಟೆಯಂತಿರುವ ಕೂದಲು, ಹುಲಿಯ ಚರ್ಮ, ಮೈತುಂಬ ವಿಭೂತಿ ರುದ್ರಾಕ್ಷಿ ಮಣಿ ಇದೇ ಭೂಷಣ. ಶಿವನಿಗೆ ಅಭಿಷೇಕವನ್ನು ಭಕ್ತಿಯಿಂದ ಮಾಡಬೇಕು ಈ ರೀತಿ ಮಾಡಿದ ಶಿವಪೂಜೆಗೆ ಬಹಳ ಶಕ್ತಿ ಇದೆ. ಸಕಲ ಜೀವದಲ್ಲಿಯೂ ಶಿವನಿದ್ದಾನೆ ಎನ್ನುವುದನ್ನು ನಂಬುವ ಪದ್ಧತಿ ನಮ್ಮದು ಎಲ್ಲಾ ನರರಲ್ಲೂ…

Read More “ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?” »

Devotional

ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!

Posted on March 12, 2024 By Kannada Trend News No Comments on ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!
ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!

ಸರಳವಾಗಿದೆ ತಿಳಿದುಕೊಳ್ಳಿ ಮತ್ತು ಈ ಪೂಜೆ ಮಾಡಿದ ನಂತರ ಯಾರಿಗೂ ಹೇಳದೆ ಗುಟ್ಟಾಗಿರಿ ಚಮತ್ಕಾರವೇ ನಡೆಯುತ್ತದೆ ಕೆಲವರು ಮಾತನಾಡುವಾಗ ನನ್ನ ಬಳಿ ಒಂದು ರೂಪಾಯಿ ಕೂಡ ಇಲ್ಲ ಎಷ್ಟೇ ದುಡಿದರು ಹಣ ಕೈಯಲ್ಲಿ ಇರುವುದೇ ಇಲ್ಲ. ಯಾವಾಗಲೂ ಹಣಕಾಸಿಗೆ ಸಮಸ್ಯೆ ಇದ್ದೇ ಇರುತ್ತದೆ ಈ ರೀತಿ ಮಾತನಾಡುವುದನ್ನು ಕೇಳಿರುತ್ತೇವೆ. ನಿಮಗೂ ಕೂಡ ಈ ರೀತಿ ಆಗಿರಬಹುದು ಅಥವಾ ನೀವೇ ಈ ಮಾತುಗಳನ್ನು ಹೇಳಿರಲು ಬಹುದು ಇಂತಹ ತಪ್ಪು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ. ಯಾಕೆಂದರೆ ಯಾವಾಗಲೂ ಹಣಕಾಸಿನ ವಿಚಾರವಾಗಿ…

Read More “ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!” »

Devotional

ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.

Posted on March 12, 2024 By Kannada Trend News No Comments on ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.
ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.

  ದೀಪ ಎನ್ನುವುದು ಬೆಳಗಿನ ಸಂಕೇತ ಮತ್ತು ಬೆಳಕು ಎನ್ನುವುದು ಮಾರ್ಗದರ್ಶನ ಎನ್ನುವುದನ್ನು ಸೂಚಿಸುತ್ತದೆ. ಅಜ್ಞಾನದಿಂದ ಜ್ಞಾನದತ್ತ, ಕತ್ತಲೆಯಿಂದ ಬೆಳಕಿನ ತರುವ ಈ ಶಕ್ತಿಯನ್ನು ಜ್ಯೋತಿ ಎಂದು ಕರೆಯುತ್ತೇವೆ. ಪ್ರತಿಯೊಂದು ಮನೆಗಳಲ್ಲಿ ದೇವಸ್ಥಾನಗಳಲ್ಲಿ ಯಾವುದೇ ಶುಭ ಸಮಾರಂಭಗಳ ಆರಂಭದ ಮುನ್ನ ಕಾರ್ಯಕ್ರಮಗಳ ಉದ್ಘಾಟನೆಯನ್ನು ದೀಪಾರಾಧನೆ ಮಾಡುವುದು ನಮ್ಮ ಪದ್ಧತಿ, ಅದರಲ್ಲೂ ಮನೆಗಳಲ್ಲಿ ದೀಪ ಹಚ್ಚುವುದಕ್ಕೆ ನಿಯಮವೇ ಇದೆ. ಆ ರೀತಿ ಹಿರಿಯರು ತಿಳಿಸಿ ಕೊಟ್ಟಿರುವ ನಿಯಮದ ಪ್ರಕಾರವಾಗಿ ದೀಪ ಹಚ್ಚಿ ಆರಾಧನೆ ಮಾಡಿದರೆ ದೀಪದ ರೂಪದಲ್ಲಿ ತಾಯಿ…

Read More “ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.” »

Devotional

ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

Posted on March 9, 2024 By Kannada Trend News No Comments on ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!
ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

  ಈಗಿನ ಕಾಲದಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಸಂತಾನದ ಸಮಸ್ಯೆ ಎದುರಾಗಿದೆ ಆಧುನಿಕ ಜೀವನ ಶೈಲಿ ಅಥವಾ ಕಳಪೆ ಆಗಿರುವ ಆಹಾರ ಪದ್ಧತಿ ಯಾವುದು ಕಾರಣ ಆಗಿದೆಯೋ ತಿಳಿದಿಲ್ಲ. ಪ್ರತಿ ಮನೆಗಳಲ್ಲೂ, ಕಚೇರಿಯಲ್ಲೂ ಮತ್ತು ಸ್ನೇಹಿತರ ಬಳಗದಲ್ಲೂ ಈ ರೀತಿ ಕಣ್ಣೀರಿಡುವ ಹೆಣ್ಣು ಮಕ್ಕಳು ಇದ್ದಾರೆ. ಆ ಹೆಣ್ಣು ಮಕ್ಕಳಿಗಾಗಿ ಒಂದು ವಿಶೇಷ ವ್ರತದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸಂತಾನ ಗೋಪಾಲ ವ್ರತ ಮಾಡಿದರೆ ನೂರಕ್ಕೆ ನೂರರಷ್ಟು ನಿಮಗೆ ಸಂತಾನ ಯೋಗ ಬರುವುದು ಖಂಡಿತ. ಇದರ…

Read More “ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!” »

Devotional

ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…

Posted on March 8, 2024 By Kannada Trend News No Comments on ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…
ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…

  ಶಿವರಾತ್ರಿ ಹಬ್ಬದ ದಿನ ಒಂದು ವಿಶೇಷವಾದ ಆಚರಣೆ ಮಾಡುವ ಮೂಲಕ ನೀವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಯಾವ ರೀತಿ ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ಶಿವರಾತ್ರಿ ಹಬ್ಬದ ಹಿಂದಿನ ದಿನ ಅಥವಾ ಶಿವರಾತ್ರಿ ದಿನ ಮನೆಯನ್ನು ಸ್ವಚ್ಛ ಮಾಡಿಕೊಳ್ಳಿ. ಕೆಲವರು ಶಿವರಾತ್ರಿ ಹಬ್ಬದ ಮುಂಜಾನೆಯೇ ಕೆಲವರು ಪೂಜೆ ಮಾಡುತ್ತಾರೆ ಸಾಧ್ಯವಾಗದೆ ಇದ್ದವರು ಶಿವರಾತ್ರಿ ದಿನ ರಾತ್ರಿ ಸಮಯದ ಪೂಜೆ ವಿಶೇಷವಾಗಿರುವುದರಿಂದ ರಾತ್ರಿ ಸಮಯದಲ್ಲೂ ಕೂಡ ಇದನ್ನು ಮಾಡಬಹುದು. ಈಗ ದೇವರ…

Read More “ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…” »

Devotional

ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!

Posted on March 7, 2024 By Kannada Trend News No Comments on ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!
ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!

  ನಮ್ಮ ರಾಜ್ಯದಲ್ಲಿ ಲಕ್ಷಾಂತರ ದೇವಾಲಯಗಳಿಗೆ ಮತ್ತು ಪುರಾಣ ಪ್ರಸಿದ್ಧ ಸಾವಿರಾರು ಪುಣ್ಯಕ್ಷೇತ್ರಗಳು ಇವೆ. ಹಾಗೆಯೇ ಕೆಲವೊಂದು ಸ್ಥಳಗಳಲ್ಲಿ ಪವಾಡ ಸದೃಶವಾಗಿ ಭಗವಂತನ ಚಮತ್ಕಾರ ನಡೆಯುತ್ತಿರುವಂತಹ ವಿಶೇಷ ದೇವಾಲಯಗಳು ಕೂಡ ಇವೆ. ಈ ಪೈಕಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಳೂರು ಹೋಬಳಿಯ ಗೌಡಗೆರೆ ಎನ್ನುವ ಗ್ರಾಮದಲ್ಲಿ ಇರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮತ್ತು ಇಲ್ಲಿ ನೆಲೆಗೊಂಡಿರುವ ಪವಾಡ ಬಸವಪ್ಪನವರ ಪ್ರಭಾವದ ಬಗ್ಗೆ ನಾಡಿನ ಜನತೆಗೆ ಕೆಲ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಲು ಇಚಿಸುತ್ತಿದ್ದೇವೆ. ಈ…

Read More “ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!” »

Devotional

Posts pagination

Previous 1 2 3 … 12 Next

Copyright © 2025 Kannada Trend News.


Developed By Top Digital Marketing & Website Development company in Mysore