ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||

  ಪ್ರತಿಯೊಬ್ಬ ವ್ಯಕ್ತಿಗೂ ದೇವರಲ್ಲಿ ನಂಬಿಕೆ ಇರುತ್ತದೆ. ಆದ್ದರಿಂದಲೇ ನಮಗೆ ಕಷ್ಟ ಬಂದಾಗೆಲ್ಲ ದೇವರನ್ನು ಮೊದಲು ಸ್ಮರಿಸುತ್ತೇವೆ. ಪ್ರತಿ ಹಿಂದೂ ಕುಟುಂಬದಲ್ಲಿ ದೇವರು ಮತ್ತು ದೇವತೆಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ. ಆದರೆ ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಕ್ಕೂ ಹೋಗಬೇಕು. ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವುದರಿಂದ ಒಂದಲ್ಲ ಎರಡಲ್ಲ 36 ಪ್ರಯೋಜನಗಳಿವೆ ಮತ್ತು ಈ ಪ್ರಯೋಜನಗಳನ್ನು ಧರ್ಮ ಗ್ರಂಥಗಳ ಆಧಾರದ ಮೇಲೆ ಮತ್ತು ವೈಜ್ಞಾನಿಕ ಆಧಾರದ ಮೇಲೆ ಪ್ರಯೋಜನಕಾರಿ ಎಂದು ಪರಿಗಣಿಸ ಲಾಗಿದೆ. * ದೇವಸ್ಥಾನಕ್ಕೆ ಹೋಗುವ … Read more

ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.!

  ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದೇವರ ಪೂಜೆ ಆರಾಧನೆಯನ್ನು ಮಾಡುತ್ತಾನೆ ಹೌದು ನಮ್ಮ ಸನಾತನ ಧರ್ಮದಿಂದಲೂ ಕೂಡ ಪೂಜೆ ಮಾಡುವಂತಹ ವಿಚಾರದ ಬಗ್ಗೆ ಹಲವಾರು ಮಹಾ ಕಾವ್ಯಗಳಲ್ಲಿ ತಿಳಿಸಲಾಗಿದೆ. ಅದರಂತೆಯೇ ಪ್ರತಿಯೊಬ್ಬರು ಕೂಡ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದಷ್ಟು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀವು ಮಾಡುವಂತಹ ಯಾವುದೇ ಪೂಜೆಯಲ್ಲಿ ಯಶಸ್ಸು ಎನ್ನುವುದು ಸಿಗುವುದಿಲ್ಲ. ಹೌದು ನಾವು ಯಾವುದೇ ಒಂದು ಕೆಲಸವನ್ನು ಮಾಡಬೇಕು ಎಂದರೆ ಆ ಒಂದು ಕೆಲಸವನ್ನು ಯಾವ ವಿಧಾನವನ್ನು ಅನುಸರಿಸಿ ಮಾಡುವುದರಿಂದ ಆ … Read more

200% ನೀವು ಅಂದುಕೊಂಡಿದ್ದು ಆಗುತ್ತದೆ ಅಂದರೆ ನೀವು ಕೂತ ಕಲ್ಲು ಬಲಗಡೆಗೆ ತಿರುಗುತ್ತದೆ.!

  ಈ ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅವನು ಊಹಿಸಲು ಸಾಧ್ಯವಾಗದೇ ಇರುವಂತಹ ಕೆಲವೊಂದಷ್ಟು ಘಟನೆಗಳು ನಮ್ಮ ಕಣ್ಣಮುಂದೆ ನಡೆಯುತ್ತಿರುತ್ತದೆ ಎಂದು ತಿಳಿದುಕೊಳ್ಳಲು ಹೋದರು ಸಹ ಅದರ ಹಿಂದಿನ ರಹಸ್ಯ ಮಾತ್ರ ಮನುಷ್ಯನಿಗೆ ತಿಳಿದು ಕೊಳ್ಳಲು ಸಾಧ್ಯವಾಗುವುದಿಲ್ಲ ಇದಕ್ಕೆ ಕಾರಣ ಏನೆಂದರೆ ನಮ್ಮ ದೇವರುಗಳ ಶಕ್ತಿ ಹೌದು. ದೇವರ ಶಕ್ತಿಯನ್ನು ನಾವು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಆದರೆ ಆ ಶಕ್ತಿಯನ್ನು ನಾವು ಬಳಸಿಕೊಂಡು ಅಂದರೆ ಆ ದೇವರಿಗೆ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ನಮ್ಮ ಸಮಸ್ಯೆಗಳನ್ನು ದೂರ … Read more

ಸಾ.ಯುವ ಸ್ಥಿತಿಗೆ ಹೋದವರು ಈ ಕ್ಷೇತ್ರಕ್ಕೆ ಬಂದು ಹೋದ ಮೇಲೆ ಬದುಕಿ ಉಳಿದಿದ್ದಾರೆ.!

  ನಮ್ಮ ಸುತ್ತಮುತ್ತ ಹಲವಾರು ಪುಣ್ಯಕ್ಷೇತ್ರಗಳು ಇದ್ದು. ಒಂದೊಂದು ಪುಣ್ಯಕ್ಷೇತ್ರವು ಕೂಡ ಒಂದೊಂದಕ್ಕೆ ಹೆಸರುವಾಸಿಯಾಗಿದೆ ಯಾರು ಏನೇ ಕಷ್ಟ ಎಂದು ಹೋದರು ಅವರೆಲ್ಲರ ಕಷ್ಟವನ್ನು ಈಡೇರಿಸುತ್ತ ಪ್ರತಿಯೊಂದು ಕ್ಷೇತ್ರವು ಕೂಡ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಿದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಕ್ಷೇತ್ರವು ಕೂಡ ಇಲ್ಲಿಗೆ ಹೋದಂತಹ ಜನರ ಕಷ್ಟಗಳನ್ನು ದೂರ ಮಾಡುತ್ತಾ ಪ್ರತಿಯೊಬ್ಬರಿಗೂ ಕೂಡ ತನ್ನ ಆಶೀರ್ವಾದವನ್ನು ಕೊಡುತ್ತಿದ್ದಾಳೆ ಎಂದೇ ಹೇಳಬಹುದು ಹೌದು. ಅಷ್ಟೊಂದು ಶಕ್ತಿಯನ್ನು ಈ ತಾಯಿ ಹೊಂದಿದ್ದಾಳೆ. … Read more

9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

  ಎಲ್ಲರಿಗೂ ತಿಳಿದಿರುವಂತೆ ನಮ್ಮ ಸುತ್ತಮುತ್ತ ಹಲವಾರು ದೇವಾನು ದೇವತೆಗಳ ದೇವಸ್ಥಾನ ಇದ್ದು ಆ ದೇವಸ್ಥಾನಗಳಿಗೆ ಹೋಗಿ ಬರುವುದರ ಮೂಲಕ ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟಗಳೆಲ್ಲವನ್ನು ಸಹ ದೂರ ಮಾಡಿಕೊಳ್ಳುತ್ತಾರೆ ಅದೇ ರೀತಿಯಾಗಿ ಕೆಲವೊಂದು ಶಕ್ತಿ ಪೀಠಗಳಲ್ಲಿ ಕೆಲವೊಂದು ಪೂಜಾ ವಿಧಾನ ಇದ್ದು ಅದನ್ನು ಅನುಸರಿಸುವುದರ ಮೂಲಕ ಕೆಲವೊಂದಷ್ಟು ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳುತ್ತಿರುವಂತಹ ಹಲವಾರು ಉದಾಹರಣೆಗಳನ್ನು ಕೂಡ ನಾವು ಕಾಣುತ್ತೇವೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಶಕ್ತಿಪೀಠ ಬಹಳ … Read more

ಪದೇ ಪದೇ ಫೋಟೋದಿಂದ ಹೂ ಬಿದ್ದರೆ ಏನು ಅರ್ಥ.? ತಪ್ಪದೆ ತಿಳಿದುಕೊಳ್ಳಿ.!

  ಕೆಲವೊಮ್ಮೆ ದೇವರಿಗೆ ಪೂಜೆ ಮಾಡುವ ವೇಳೆ ದೇವರಿಗೆ ಮುಡಿಸಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ ಇದಕ್ಕೆ ಕಾರಣವೇನು ಹಾಗೂ ಕೆಳಗೆ ಬಿದ್ದ ಹೂವನ್ನು ನಾವು ಏನು ಮಾಡಬೇಕು ಇದು ಯಾವು ದರ ಸೂಚನೆ ಹೀಗೆ ಹಲವಾರು ವಿಷಯಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಪೂಜೆ ಮಾಡುವಾಗ ದೇವರ ಫೋಟೋಗೆ ಹೂವು ಮುಡಿಸಿದ ಹಿಂದೆಯೇ ಹೂವು ಬೀಳುವುದು ಇನ್ನೇನು ಪೂಜೆ ಮುಗಿತು ಎನ್ನುವಾಗ ಹೂವು ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಆ ಹೂವನ್ನು ಮತ್ತೆ … Read more

ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!

  ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ದೇವಾನುದೇವತೆಗಳು ತಮ್ಮ ಪವಾಡಗಳನ್ನು ಮೆರೆದಂತಹ ಹಲವಾರು ಘಟನೆಗಳನ್ನು ನಾವು ಹಿಂದಿನಿಂದಲೂ ಇಲ್ಲಿಯ ತನಕ ನೋಡಿಕೊಂಡು ಬಂದಿದ್ದೇವೆ. ಅದೇ ರೀತಿಯಾಗಿ ನಾವು ನಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ದೇವರುಗಳ ಪವಾಡಗಳನ್ನು ಸಹ ನೋಡಿದ್ದೇವೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಸ್ಥಾನದಲ್ಲಿ ತೀರ್ಥ ಸ್ನಾನವನ್ನು ಮಾಡಲಾಗುತ್ತದೆ ಹೌದು ಈ ಒಂದು ದೇವಸ್ಥಾನದ ವಿಶೇಷತೆ ಇದೆ ಎಂದೇ ಹೇಳಬಹುದು. ಯಾರು ಏನೇ ಸಮಸ್ಯೆ ಎಂದು ಹೋದರು ಸರಿ ಅವರೆಲ್ಲರ … Read more

ನವಗ್ರಹ ಪೂಜೆಯಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ಇವು, ಈ ರೀತಿ ಮಾಡಿದ್ರೆ ನಮಗೆ ಪೂಜೆ ಫಲ ಸಿಗುವುದಿಲ್ಲ.!

  ನವಗ್ರಹಗಳ ಪ್ರಭಾವ ಜೀವನದಲ್ಲಿ ಹಲವಾರು ವ್ಯತ್ಯಾಸಗಳನ್ನು ಉಂಟು ಮಾಡುತ್ತಿರುತ್ತದೆ. ಕೆಲವರು ಗುರು, ಶುಕ್ರ ಗ್ರಹಗಳು ಮಾತ್ರ ಒಳ್ಳೆಯ ಪ್ರಭಾವ ಬೀರುತ್ತವೆ. ರಾಹು, ಕೇತು, ಶನಿ, ಕುಜ ಇಂತಹ ಗ್ರಹಗಳಿಂದ ಕೆಟ್ಟ ಪ್ರಭಾವಗಳಾಗುತ್ತವೆ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಎಲ್ಲಾ ಗ್ರಹಗಳಿಂದಲೂ ಕೂಡ ಒಳ್ಳೆಯ ಪರಿಣಾಮ ಇರುತ್ತದೆ ಮತ್ತು ಒಂದು ಗ್ರಹಗತಿಯ ಸ್ಥಾನವು ಕೆಟ್ಟಿದ್ದರೆ ಅದು ಉಳಿದ ಎಲ್ಲಾ ಗ್ರಹಗಳ ಸ್ಥಾನವನ್ನು ಕೆಡಿಸಿ ಅವುಗಳಿಂದಲೂ ಕೆಟ್ಟ ಪ್ರಭಾವ ಉಂಟು ಮಾಡಬಹುದು ಹೀಗಾಗಿ ನವಗ್ರಹ ಪೂಜೆ, ನವಗ್ರಹ ಹೋಮ … Read more

ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

ದೇವರನ್ನು ಇದುವರೆಗೂ ಕೂಡ ಕಣ್ಣಾರೆ ಕಂಡವರು ಯಾರು ಇಲ್ಲ ಆದರೆ ದೇವರು ಇರುವುದು ಸಾಕಷ್ಟು ಸಾಕ್ಷಿಗಳ ಮೂಲಕ ರುಜುವಾತಾಗಿದೆ. ದೇವರು ಇದ್ದಾನೆ ಎನ್ನುವುದನ್ನು ನಂಬುವವರು ಅವನ ಈ ಸಾಕ್ಷಾತ್ಕಾರದ ಅನುಭವವನ್ನು ಪಡೆಯುತ್ತಾರೆ. ನೀವು ನಿಷ್ಕಲ್ಮಶವಾಗಿ ಮನಸಾರೆ ದೇವರ ಮೇಲೆ ನಂಬಿಕೆ ಇಟ್ಟಾಗ ಆತ ಎಂದಿಗೂ ಕೂಡ ನಿಮ್ಮನ್ನು ಕೈಬಿಡುವುದಿಲ್ಲ. ನಿಮ್ಮ ಆ ನಿಶ್ಚಲ ನಂಬಿಕೆ, ಅಸಹಾಯಕತೆ ಹಾಗೂ ಭಕ್ತಿಗೆ ಭಗವಂತ ಒಲಿಯದೇ ಇರಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಕೂಡ ದೇವರು ತಾನು ಇದ್ದಾನೆ ಎನ್ನುವುದನ್ನು ಪ್ರತ್ಯಕ್ಷವಾಗುವ ಮೂಲಕ … Read more

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

ಹಿಂದೂ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಾಕಷ್ಟು ದೇವಾಲಯಗಳು ಇವೆ. ಅದರಲ್ಲೂ ವಿಷ್ಣು ಹಾಗು ವಿಷ್ಣುವಿನ ಅವತಾರದ ದೇವಸ್ಥಾನಗಳಕ್ಕೆ ಲೆಕ್ಕವೇ ಇಲ್ಲ. ಅದರಲ್ಲಿ ಕೆಲವು ವಿಶೇಷ ಶಕ್ತಿ ಇರುವ ದೇವಾಲಯಗಳು ದೇಶದ ಎಲ್ಲರ ಗಮನವನ್ನು ಕೂಡ ಸೆಳೆಯುತ್ತವೆ, ದೇಶ ವಿದೇಶದ ಲಕ್ಷಾಂತರ ಭಕ್ತರನ್ನು ಸೆಳೆಯುತ್ತವೆ. ಅಂತಹ ದೇವಾಲಯಗಳ ಪಟ್ಟಿಗೆ ಸಾಕ್ಷಾತ್ ಮಹಾವಿಷ್ಣುವಿನ ಪಾದದ ಗುರುತಿರುವ ಈ ದೇವಾಲಯ ಕೂಡ ಸೇರುತ್ತದೆ. ಈ ದೇವಸ್ಥಾನದಲ್ಲಿ ಬಂಡೆಕಲ್ಲಿನ ಮೇಲೆ ವಿಷ್ಣುವಿನ ಪಾದದ ಗುರುತಿದೆ, ಆ ಪಾದದ ಗುರುತಿಗೆ ಇಲ್ಲಿ ಪೂಜೆ ನೆರವೇರುತ್ತದೆ. … Read more