Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Devotional

ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!

Posted on August 28, 2023 By Kannada Trend News No Comments on ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!
ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!

  ಮನುಷ್ಯನಿಗೆ ಕಷ್ಟಗಳು ಎನ್ನುವುದು ಸರ್ವೇಸಾಮಾನ್ಯ. ಈ ಬದುಕಿನ ಪ್ರತಿಯೊಂದು ಹಂತದಲ್ಲೂ ಕೂಡ ಒಂದೊಂದು ಬಗೆಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಕೆಲವೊಂದು ಸಮಸ್ಯೆಗಳನ್ನು ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಹಾಗೂ ಬಲದಿಂದ ಅಥವಾ ತನ್ನಲ್ಲಿರುವ ಹಣದ ಸಹಾಯದಿಂದ ಪರಿಹಾರ ಮಾಡಿಕೊಳ್ಳಬಹುದು ಆದರೆ ಕೆಲವು ಸಮಸ್ಯೆಗಳಿಗೆ ತಕ್ಷಣಕ್ಕೆ ಪರಿಹಾರ ಸಿಗುವುದೇ ಇಲ್ಲ. ಆ ಸಮಸ್ಯೆಗಳು ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿ ಕಿರಿಕಿರಿ ಉಂಟು ಮಾಡುತ್ತವೆ. ಈ ರೀತಿ ಮನುಷ್ಯನಿಗೆ ತನ್ನ ಸಾಮರ್ಥ್ಯ ಮೀರಿ ಸಮಸ್ಯೆ ಬಂದಾಗ ಅದನ್ನು ಪರಿಹಾರ…

Read More “ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!” »

Devotional

ಏನೇ ಖಾಯಿಲೆ ಇದ್ದರೂ ವಾಸಿ ಮಾಡುವ ದೇವತೆ, ಕೇವಲ 3 ರೂಪಾಯಿಯಿಂದ ಈ ರೀತಿ ಹರಕೆ ಕಟ್ಟಿಕೊಂಡರೆ ಸಾಕು ಸಕಲ ಕಷ್ಟಗಳು ನಿವಾರಣೆಯಾಗುತ್ತೆ.!

Posted on August 27, 2023August 28, 2023 By Kannada Trend News No Comments on ಏನೇ ಖಾಯಿಲೆ ಇದ್ದರೂ ವಾಸಿ ಮಾಡುವ ದೇವತೆ, ಕೇವಲ 3 ರೂಪಾಯಿಯಿಂದ ಈ ರೀತಿ ಹರಕೆ ಕಟ್ಟಿಕೊಂಡರೆ ಸಾಕು ಸಕಲ ಕಷ್ಟಗಳು ನಿವಾರಣೆಯಾಗುತ್ತೆ.!
ಏನೇ ಖಾಯಿಲೆ ಇದ್ದರೂ ವಾಸಿ ಮಾಡುವ ದೇವತೆ, ಕೇವಲ 3 ರೂಪಾಯಿಯಿಂದ ಈ ರೀತಿ ಹರಕೆ ಕಟ್ಟಿಕೊಂಡರೆ ಸಾಕು ಸಕಲ ಕಷ್ಟಗಳು ನಿವಾರಣೆಯಾಗುತ್ತೆ.!

ಕೆಲವೊಮ್ಮೆ ಮನುಷ್ಯನಿಗೆ ಆತನ ಶಕ್ತಿಯನ್ನು ಮೀರಿ ಪ್ರಯತ್ನಿಸಿದರು ಪರಿಹಾರ ಸಿಗದ ಸಮಸ್ಯೆಗಳು ಬರುತ್ತವೆ. ಇದು ಯಾವ ರೀತಿ ಸಮಸ್ಯೆಯಾಗಿ ಬೇಕಾದರೂ ಮನುಷ್ಯನು ಕಾಡಬಹುದು. ಆಗ ಆತ ತನ್ನ ಕೈ ಮೀರಿ ಹೋದದಕ್ಕೆಲ್ಲ ಭಗವಂತನನ್ನೇ ನೆನೆಯಬೇಕು. ದೇವರ ಆಶೀರ್ವಾದದಿಂದ ಮಾತ್ರ ಮನುಷ್ಯನು ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯ ಅದರಲ್ಲೂ ನಮ್ಮ ಹಿಂದೂ ನಂಬಿಕೆಯ ಪ್ರಕಾರ ಕೆಲವೊಂದು ಭಾಗದಲ್ಲಿ ಕೆಲವೊಂದು ದೇವತೆಗಳು ವಿಶೇಷವಾಗಿರುತ್ತಾರೆ. ಆ ಸಂಬಂಧಿಸಿದ ಸಮಸ್ಯೆಗಳಿಗೆ ಅಲ್ಲಿ ಇರುವ ಪದ್ಧತಿ ಪ್ರಕಾರ ನಡೆದುಕೊಂಡು ಹರಕೆ ಕಟ್ಟಿಕೊಂಡು ಪೂಜೆ ಮಾಡುವುದರಿಂದ…

Read More “ಏನೇ ಖಾಯಿಲೆ ಇದ್ದರೂ ವಾಸಿ ಮಾಡುವ ದೇವತೆ, ಕೇವಲ 3 ರೂಪಾಯಿಯಿಂದ ಈ ರೀತಿ ಹರಕೆ ಕಟ್ಟಿಕೊಂಡರೆ ಸಾಕು ಸಕಲ ಕಷ್ಟಗಳು ನಿವಾರಣೆಯಾಗುತ್ತೆ.!” »

Devotional

ಕಳಸ ಸ್ಥಾಪನೆಯಿಂದ ಕೆಂಪಾರತಿವರೆಗೆ ವರಮಹಾಲಕ್ಷ್ಮಿ ಪೂಜೆ ಸಂಪೂರ್ಣ ಪೂಜಾ ವಿಧಾನ.! ನಾಳೆಯ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ಆಚಾರಿಸಿ.!

Posted on August 24, 2023 By Kannada Trend News No Comments on ಕಳಸ ಸ್ಥಾಪನೆಯಿಂದ ಕೆಂಪಾರತಿವರೆಗೆ ವರಮಹಾಲಕ್ಷ್ಮಿ ಪೂಜೆ ಸಂಪೂರ್ಣ ಪೂಜಾ ವಿಧಾನ.! ನಾಳೆಯ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ಆಚಾರಿಸಿ.!
ಕಳಸ ಸ್ಥಾಪನೆಯಿಂದ ಕೆಂಪಾರತಿವರೆಗೆ ವರಮಹಾಲಕ್ಷ್ಮಿ ಪೂಜೆ ಸಂಪೂರ್ಣ ಪೂಜಾ ವಿಧಾನ.! ನಾಳೆಯ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ಆಚಾರಿಸಿ.!

  ನಮ್ಮ ಹಿಂದೂ ಪಂಚಾಂಗದ ಪ್ರಕಾರ ಈಗಷ್ಟೇ ಅಧಿಕ ಶ್ರಾವಣ ಕಳೆದು ನಿಜ ಶ್ರಾವಣ ಆರಂಭವಾಗಿದೆ. ಹಬ್ಬಗಳ ಸಾಲುಬರುವ ಈ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವೂ ಆಯ್ತು ಅದರ ಹಿಂದೆ ಬರುವುದು ಹೆಣ್ಣುಮಕ್ಕಳಿಗೆಲ್ಲ ಬಹಳ ಇಷ್ಟವಾದ ನಾಡಿನಾದ್ಯಂತ ಎಲ್ಲರೂ ಭಕ್ತಿ ಭಾವದಿಂದ ತಾಯಿ ಮಹಾಲಕ್ಷ್ಮಿ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸುವ ವರಮಹಾಲಕ್ಷ್ಮಿ ಹಬ್ಬ. ಈ ಬಾರಿ ಆಗಸ್ಟ್ 25ನೇ ತಾರೀಕಿನಂದು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಅನೇಕ ಕುಟುಂಬಗಳಲ್ಲಿ ವಾಡಿಕೆ ಪ್ರಕಾರ ಈ ವ್ರತವನ್ನು ಆಚರಿಸಿಕೊಂಡು ಬರುತ್ತಿರುತ್ತಾರೆ. ಆದರೆ ಇನ್ನೂ…

Read More “ಕಳಸ ಸ್ಥಾಪನೆಯಿಂದ ಕೆಂಪಾರತಿವರೆಗೆ ವರಮಹಾಲಕ್ಷ್ಮಿ ಪೂಜೆ ಸಂಪೂರ್ಣ ಪೂಜಾ ವಿಧಾನ.! ನಾಳೆಯ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ಆಚಾರಿಸಿ.!” »

Devotional

ವರಮಹಾಲಕ್ಷ್ಮಿ ಕಳಶಕ್ಕೆ ಈ 9 ವಸ್ತುಗಳನ್ನು ಹಾಕಿದ್ರೆ ಲಕ್ಷ್ಮಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.!

Posted on August 24, 2023 By Kannada Trend News No Comments on ವರಮಹಾಲಕ್ಷ್ಮಿ ಕಳಶಕ್ಕೆ ಈ 9 ವಸ್ತುಗಳನ್ನು ಹಾಕಿದ್ರೆ ಲಕ್ಷ್ಮಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.!
ವರಮಹಾಲಕ್ಷ್ಮಿ ಕಳಶಕ್ಕೆ ಈ 9 ವಸ್ತುಗಳನ್ನು ಹಾಕಿದ್ರೆ ಲಕ್ಷ್ಮಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.!

  ವರಮಹಾಲಕ್ಷ್ಮಿ ಎಂದರೆ ಅದೃಷ್ಟವನ್ನು ತರುವ ದೇವತೆ ಎಂದೇ ಅರ್ಥ. ವರಮಹಾಲಕ್ಷ್ಮಿಯ ಕೃಪಾಕಟಾಕ್ಷ ಉಂಟಾದರೆ ಆ ಮನೆ ಏಳಿಗೆ ಆಗುತ್ತದೆ. ಸುಖ ಶಾಂತಿ ನೆಲೆಸುತ್ತದೆ, ಅಷ್ಟೈಶ್ವರ್ಯಗಳು ಕೂಡ ಮನೆಗೆ ಬರುತ್ತದೆ. ಕೈಗೊಳ್ಳುವ ಎಲ್ಲಾ ಕಾರ್ಯಗಳು ಕೂಡ ಜಯವಾಗುತ್ತವೆ ಹಾಗಾಗಿ ಲಕ್ಷ್ಮಿ ಆಶೀರ್ವಾದ ಮುಖ್ಯ ಎನ್ನುವ ಕಾರಣಕ್ಕೆ ತಾಯಿ ವರಮಹಾಲಕ್ಷ್ಮಿಗೆ ಇಷ್ಟವಾಗುವ ವರಮಹಾಲಕ್ಷ್ಮಿ ವ್ರತವನ್ನು ಹಿಂದೂ ಸಂಪ್ರದಾಯವನ್ನು ಅನುಸರಿಸುವ ಗೃಹಿಣಿಯರು ಆಚರಿಸುತ್ತಾರೆ. ಕೆಲವರು ಈಗಾಗಲೇ ಅವರ ಮನೆಯಲ್ಲಿ ಅಮ್ಮ ಅಥವಾ ಅತ್ತೆ ಈ ವ್ರತವನ್ನು ಆಚರಿಸಿಕೊಂಡು ಬಂದಿರುವ ಕಾರಣ…

Read More “ವರಮಹಾಲಕ್ಷ್ಮಿ ಕಳಶಕ್ಕೆ ಈ 9 ವಸ್ತುಗಳನ್ನು ಹಾಕಿದ್ರೆ ಲಕ್ಷ್ಮಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.!” »

Devotional

ಬೇಗ ಹಾಗೂ ಸುಲಭವಾಗಿ ವರಮಹಾಲಕ್ಷ್ಮಿಗೆ ಸೀರೆಯಿಂದ ಸೀರೆ ಉಡಿಸುವ ಹೊಸ ವಿಧಾನ.!

Posted on August 24, 2023 By Kannada Trend News No Comments on ಬೇಗ ಹಾಗೂ ಸುಲಭವಾಗಿ ವರಮಹಾಲಕ್ಷ್ಮಿಗೆ ಸೀರೆಯಿಂದ ಸೀರೆ ಉಡಿಸುವ ಹೊಸ ವಿಧಾನ.!
ಬೇಗ ಹಾಗೂ ಸುಲಭವಾಗಿ ವರಮಹಾಲಕ್ಷ್ಮಿಗೆ ಸೀರೆಯಿಂದ ಸೀರೆ ಉಡಿಸುವ ಹೊಸ ವಿಧಾನ.!

  ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲರೂ ತಯಾರಾಗುತ್ತಿದ್ದಾರೆ. ಆಗಸ್ಟ್ 25ನೇ ತಾರೀಕು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಭಕ್ತಿ ಭಾವದಿಂದ ತಾಯಿ ವರಮಹಾಲಕ್ಷ್ಮಿ ಹಬ್ಬದ ಆಚರಣೆಯನ್ನು ಪ್ರತಿ ಮನೆಮನೆಗಳನ್ನು ಮಾಡುತ್ತಾರೆ. ತಮ್ಮ ಶಕ್ತಿಯನುಸಾರ ತಾಯಿ ವರಮಹಾಲಕ್ಷ್ಮಿಯನ್ನು ಕಳಶದ ರೂಪದಲ್ಲಿ ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ನೋಡಿ ಕಣ್ತುಂಬಿಕೊಳ್ಳುವ ಗೃಹಿಣಿಯರಿಗೆ ಈ ಹಬ್ಬದ ತಯಾರಿ ವಾರದ ಹಿಂದಿನಿಂದಲೇ ಶುರುವಾಗಿರುತ್ತದೆ. ವರಮಹಾಲಕ್ಷ್ಮಿ ಹಬ್ಬದ ಮುಖ್ಯ ಭಾಗ ಎಂದರೆ ಲಕ್ಷ್ಮಿಯನ್ನು ಕೂರಿಸಿ ಅಲಂಕಾರ ಮಾಡುವ ವಿಧಾನ. ಅದೇ ಈ ಹಬ್ಬದ ಹೆಚ್ಚು ಆಕರ್ಷಣೆ. ಪ್ರತಿಯೊಬ್ಬರಿಗೂ ಕೂಡ…

Read More “ಬೇಗ ಹಾಗೂ ಸುಲಭವಾಗಿ ವರಮಹಾಲಕ್ಷ್ಮಿಗೆ ಸೀರೆಯಿಂದ ಸೀರೆ ಉಡಿಸುವ ಹೊಸ ವಿಧಾನ.!” »

Devotional

ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಈ ರೀತಿ ದರ್ಶನ ಮಾಡಿದ್ರೆ ನಿಮ್ಮ ಎಲ್ಲಾ ಕೋರಿಕೆಗಳು ತಕ್ಷಣ ನೇರವೆರುತ್ತವೆ. ಆದರೆ ತಿರುಪತಿಯಲ್ಲಿ ಈ 5 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.!

Posted on August 23, 2023 By Kannada Trend News No Comments on ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಈ ರೀತಿ ದರ್ಶನ ಮಾಡಿದ್ರೆ ನಿಮ್ಮ ಎಲ್ಲಾ ಕೋರಿಕೆಗಳು ತಕ್ಷಣ ನೇರವೆರುತ್ತವೆ. ಆದರೆ ತಿರುಪತಿಯಲ್ಲಿ ಈ 5 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.!
ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಈ ರೀತಿ ದರ್ಶನ ಮಾಡಿದ್ರೆ ನಿಮ್ಮ ಎಲ್ಲಾ ಕೋರಿಕೆಗಳು ತಕ್ಷಣ ನೇರವೆರುತ್ತವೆ. ಆದರೆ ತಿರುಪತಿಯಲ್ಲಿ ಈ 5 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.!

ಭಾರತದ ಅತಿ ಶ್ರೀಮಂತ ದೇವರು ಎಂದು ಕರೆಸಿಕೊಂಡಿರುವ ತಿರುಪತಿ ತಿಮ್ಮಪ್ಪನ ಪುಣ್ಯಕ್ಷೇತ್ರವಾದ ತಿರುಮಲೆಯ ತೀರ್ಥ ಯಾತ್ರೆಯನ್ನು ಅನೇಕರು ಕೈಗೊಳ್ಳುತ್ತಾರೆ. ಆದರೆ ಭಗವಂತನ ಅನುಗ್ರಹ ಇಲ್ಲದೆ ಯಾರು ಕೂಡ ಆ ಬೆಟ್ಟವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಪ್ರತಿಯೊಂದು ದೇವಾಲಯಕ್ಕೂ ಕೂಡ ಅದರದ್ದೇ ಆದ ಪದ್ಧತಿ ನಿಯಮಗಳು ಇವೆ. ಆ ಪ್ರಕಾರವಾಗಿ ನಡೆದುಕೊಂಡು ದೇವರುಗಳ ದರ್ಶನಕ್ಕೆ ಹೋದಾಗ ಅದರ ಪೂರ್ತಿ ಫಲ ಸಿಗುತ್ತದೆ. ಹಾಗೆಯೇ ಕೆಲವು ಸ್ಥಳಗಳಲ್ಲಿ ಸ್ಥಳ ವಿಶೇಷಗಳು ಇರುತ್ತವೆ. ಆ ಸ್ಥಳಕ್ಕೆ ತಕ್ಕ ನಿಯಮಗಳ ಪ್ರಕಾರ ನಡೆದುಕೊಂಡಾಗ ಆ…

Read More “ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಈ ರೀತಿ ದರ್ಶನ ಮಾಡಿದ್ರೆ ನಿಮ್ಮ ಎಲ್ಲಾ ಕೋರಿಕೆಗಳು ತಕ್ಷಣ ನೇರವೆರುತ್ತವೆ. ಆದರೆ ತಿರುಪತಿಯಲ್ಲಿ ಈ 5 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.!” »

Devotional

ಆಂಜನೇಯನ ಮುಂದೆ ಇದೊಂದು ವಸ್ತು ಇಟ್ಟು ಪ್ರಾರ್ಥಿಸಿಕೊಳ್ಳಿ ಸಾಕು, ಎಷ್ಟೇ ಸಾಲ ಇದ್ದರೂ ಆಂಜನೇಯನೇ ಶಕ್ತಿಯಾಗಿ ಬಂದು ನಿಮ್ಮ ಸಾಲ ತೀರಿಸುವ ದಾರಿ ತೋರಿಸುತ್ತಾನೆ.

Posted on August 13, 2023 By Kannada Trend News No Comments on ಆಂಜನೇಯನ ಮುಂದೆ ಇದೊಂದು ವಸ್ತು ಇಟ್ಟು ಪ್ರಾರ್ಥಿಸಿಕೊಳ್ಳಿ ಸಾಕು, ಎಷ್ಟೇ ಸಾಲ ಇದ್ದರೂ ಆಂಜನೇಯನೇ ಶಕ್ತಿಯಾಗಿ ಬಂದು ನಿಮ್ಮ ಸಾಲ ತೀರಿಸುವ ದಾರಿ ತೋರಿಸುತ್ತಾನೆ.
ಆಂಜನೇಯನ ಮುಂದೆ ಇದೊಂದು ವಸ್ತು ಇಟ್ಟು ಪ್ರಾರ್ಥಿಸಿಕೊಳ್ಳಿ ಸಾಕು, ಎಷ್ಟೇ ಸಾಲ ಇದ್ದರೂ ಆಂಜನೇಯನೇ ಶಕ್ತಿಯಾಗಿ ಬಂದು ನಿಮ್ಮ ಸಾಲ ತೀರಿಸುವ ದಾರಿ ತೋರಿಸುತ್ತಾನೆ.

  ಆಂಜನೇಯ ಸ್ವಾಮಿ ಹಿಂದೂಗಳ ಪಾಲಿನ ನಂಬಿಕೆಯ ದೇವರು. ಶಕ್ತಿಗೆ, ಯುಕ್ತಿಗೆ ಧೈರ್ಯಕ್ಕೆ, ಸಾಹಸಕ್ಕೆ, ಭಕ್ತಿ ಹಾಗೂ ನಿಸ್ವಾರ್ಥಕ್ಕೆ ಹೆಸರುವಾಸಿ ಆಗಿರುವ ಆಂಜನೇಯನನ್ನು ಮಾರುತಿ, ಹನುಮಂತ, ವಾಯುಪುತ್ರ, ಅಂಜನಿಪುತ್ರ, ಪಾವಮಾನ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಚಿರಂಜೀವಿಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಆಂಜನೇಯ ದೇವರು ಇನ್ನೂ ಕೂಡ ಹಿಮಾಲಯದ ಗಂಧ ಮಾದರ ಪರ್ವತದಲ್ಲಿ ನೆಲೆಸಿದ್ದಾರೆ ಎನ್ನುವುದು ಭಕ್ತಾದಿಗಳ ನಂಬಿಕೆ. ಕಲಿಯುಗದಲ್ಲಿ ಭಕ್ತರ ಕೋರಿಕೆಗಳಿಗೆ ತಕ್ಷಣ ಒಲಿಯುವ ದೇವರು ಎಂದರೆ ಆಂಜನೇಯ. ಈ ಆಂಜನೇಯನನ್ನು ನಂಬಿದರೆ ಅವರ ಕಷ್ಟಗಳು ಪರಿಹಾರ…

Read More “ಆಂಜನೇಯನ ಮುಂದೆ ಇದೊಂದು ವಸ್ತು ಇಟ್ಟು ಪ್ರಾರ್ಥಿಸಿಕೊಳ್ಳಿ ಸಾಕು, ಎಷ್ಟೇ ಸಾಲ ಇದ್ದರೂ ಆಂಜನೇಯನೇ ಶಕ್ತಿಯಾಗಿ ಬಂದು ನಿಮ್ಮ ಸಾಲ ತೀರಿಸುವ ದಾರಿ ತೋರಿಸುತ್ತಾನೆ.” »

Devotional

ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

Posted on August 5, 2023 By Kannada Trend News No Comments on ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!
ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರಬಾರದು ಎಂದು ಹಲವಾರು ರೀತಿಯ ಅಂದರೆ ಎಲ್ಲ ದೇವಾನು ದೇವತೆಗಳನ್ನು ಆರಾಧನೆ ಮಾಡುತ್ತಿರುತ್ತಾರೆ ಹೌದು ಜೀವನದಲ್ಲಿ ಬರುವಂತಹ ಕಷ್ಟಗಳೆಲ್ಲ ದೂರವಾಗಿ ನಮ್ಮನ್ನು ಶಾಂತಿ ಯಾಗಿ ನೆಮ್ಮದಿಯಾಗಿ ಬದುಕುವ ಹಾಗೆ ನಮಗೆ ಯಾವುದೇ ರೀತಿಯ ತೊಂದರೆಯನ್ನು ಕೊಡಬೇಡಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಸಮಯದಲ್ಲಿ ಎಂತದ್ದೇ ಪರಿಸ್ಥಿತಿ ಇದ್ದರೂ ಮೊದಲು ನೆನಪಿಸಿಕೊಳ್ಳುವುದು ದೇವರನ್ನು ಹೌದು ಒಳ್ಳೆಯ ಕಾರ್ಯ ಆಗಿರಬಹುದು ಅಥವಾ ಯಾವುದೇ…

Read More “ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!” »

Devotional

ನಿಮ್ಮ ಮನಸ್ಸಿನಲ್ಲಿ ಇರುವ ಆಸೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಕಳಶ ಪೂಜೆ ಮಾಡಿ, 100% ನೆರವೇರುವುದು ಗ್ಯಾರಂಟಿ.!

Posted on July 12, 2023 By Kannada Trend News No Comments on ನಿಮ್ಮ ಮನಸ್ಸಿನಲ್ಲಿ ಇರುವ ಆಸೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಕಳಶ ಪೂಜೆ ಮಾಡಿ, 100% ನೆರವೇರುವುದು ಗ್ಯಾರಂಟಿ.!
ನಿಮ್ಮ ಮನಸ್ಸಿನಲ್ಲಿ ಇರುವ ಆಸೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಕಳಶ ಪೂಜೆ ಮಾಡಿ, 100%  ನೆರವೇರುವುದು ಗ್ಯಾರಂಟಿ.!

  ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿ ಮನೆಗಳಲ್ಲೂ ಕೂಡ ಕಳಶ ಇಟ್ಟು ಪೂಜೆ ಮಾಡುತ್ತಾರೆ. ಕೆಲವರು ಲಕ್ಷ್ಮಿ ಕಳಶ ಇಡುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿ ಮನೆ ದೇವರ ಹೆಸರು ಹೇಳಿ ಕಲಶ ಇಡುತ್ತಾರೆ. ಸರಿಯಾದ ವಿಧಾನದಲ್ಲಿ ಕಳಶದ ಪೂಜೆ ಮಾಡುವುದರಿಂದ ನಿಮ್ಮ ಮನೆ ಏಳಿಗೆ ಆಗುವಂತೆ ಮಾಡಬಹುದು. ಲಕ್ಷ್ಮಿ ಸ್ವರೂಪವಾದ ಕಳಶವನ್ನು ಪೂಜೆ ಮಾಡಿ ಅಷ್ಟೈಶ್ವರ್ಯಗಳು ಮನೆಗೆ ಸಿದ್ಧಿಸುವ ರೀತಿ ಮಾಡಿಕೊಳ್ಳಬಹುದು. ದೇವರ ಮನೆಯಲ್ಲಿ ಇಡುವ ಕಳಸವು ದೇವರ ಕೋಣೆಗೆ ಒಂದು ಭೂಷಣ ಇದ್ದಂತೆ. ಅದನ್ನು ನೋಡಿದರೆ…

Read More “ನಿಮ್ಮ ಮನಸ್ಸಿನಲ್ಲಿ ಇರುವ ಆಸೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಕಳಶ ಪೂಜೆ ಮಾಡಿ, 100% ನೆರವೇರುವುದು ಗ್ಯಾರಂಟಿ.!” »

Devotional

ನಿಮಗೆ ಎಷ್ಟೇ ಸಾಲದ ಸಮಸ್ಯೆ ಇರಲಿ, ಈ ದೇವರ ದರ್ಶನ ಪಡೆದರೆ ಸಾಕು, ನೀವು ಸಾಲದಿಂದ ಮುಕ್ತರಾಗೋದು ಪಕ್ಕಾ.!

Posted on July 11, 2023 By Kannada Trend News No Comments on ನಿಮಗೆ ಎಷ್ಟೇ ಸಾಲದ ಸಮಸ್ಯೆ ಇರಲಿ, ಈ ದೇವರ ದರ್ಶನ ಪಡೆದರೆ ಸಾಕು, ನೀವು ಸಾಲದಿಂದ ಮುಕ್ತರಾಗೋದು ಪಕ್ಕಾ.!
ನಿಮಗೆ ಎಷ್ಟೇ ಸಾಲದ ಸಮಸ್ಯೆ ಇರಲಿ, ಈ ದೇವರ ದರ್ಶನ ಪಡೆದರೆ ಸಾಕು, ನೀವು ಸಾಲದಿಂದ ಮುಕ್ತರಾಗೋದು ಪಕ್ಕಾ.!

ನಮಗೆ ಏನೇ ಸಮಸ್ಯೆ ಬಂದರೂ ನಮಗೆ ಬೇಗ ನೆನಪಾಗೋದು ದೇವರು. ಎಲ್ಲಾ ಸಮಸ್ಯೆಗೂ ಪರಿಹಾರ ನೀಡ್ತಾನೆ ಅನ್ನೋದು ಎಲ್ಲರ ನಂಬಿಕೆ. ಅದರಂತೆ, ಹಣಕಾಸಿನ ಸಮಸ್ಯೆ ಕೂಡ ಪ್ರತಿಯೊಬ್ಬರ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲ ಪರಿಹಾರ ಬೇಕಂದ್ರೆ, ನೀವೊಮ್‌ ಈ ದೇವರ ದರ್ಶನ ಪಡೆದರೆ ಸಾಕು. ನಿಮ್ಮ ಹಣಕಾಸಿ ಕಷ್ಟಗಳೆಲ್ಲವೂ ಪರಿಹಾರವಾಗುವುದು. ಹಣಕಾಸಿನ ಸಮಸ್ಯೆ ಇದ್ದರೆ ಹಿರಿಯರು ವೆಂಕಟೇಶ್ವರನ ಧ್ಯಾನ ಮಾಡಬೇಕು ಎಂದು ಹೇಳುತ್ತಾರೆ. ಎಷ್ಟೋ ಜನರು ಸಾಲದಿಂದ ಹೊರಬರಲಾಗದೆ ಕಷ್ಟಪಡುತ್ತಿರುತ್ತಾರೆ. ಅಂತವರು ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಿ ಹಾಗೂ…

Read More “ನಿಮಗೆ ಎಷ್ಟೇ ಸಾಲದ ಸಮಸ್ಯೆ ಇರಲಿ, ಈ ದೇವರ ದರ್ಶನ ಪಡೆದರೆ ಸಾಕು, ನೀವು ಸಾಲದಿಂದ ಮುಕ್ತರಾಗೋದು ಪಕ್ಕಾ.!” »

Devotional

Posts pagination

Previous 1 … 4 5 6 … 12 Next

Copyright © 2026 Kannada Trend News.


Developed By Top Digital Marketing & Website Development company in Mysore