ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಮೊದಲ ಅತಿಥಿಯಾಗಿ ಭಾಗವಹಿಸಲು ರಿಷಬ್ ಶೆಟ್ಟಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ಪಕ್ಕಾ ತಲೆ ತಿರುಗುತ್ತೆ‌.!

  ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಎಲ್ಲಾ ರಿಯಾಲಿಟಿ ಶೋಗಳು ಕೂಡ ಪ್ರೇಕ್ಷಕರ ಮನ ಗೆದ್ದಿವೆ. ಸರಿಗಮಪ (saregamapa) ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕ ವರ್ಗವಿದ್ದು ಅದೇ ಕಾರಣಕ್ಕಾಗಿ ಪದೇಪದೇ ಚಾನೆಲ್ ಕೂಡ ಇದರ ಸೀಸನ್ ಗಳನ್ನು ಏರ್ಪಡಿಸುತ್ತಿರುತ್ತದೆ. ಈಗಾಗಲೇ ಸರಿಗಮಪ ಕಾರ್ಯಕ್ರಮವು 19ನೇ ಸೀಸನ್ ಅಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮತ್ತು ವೀಕೆಂಡ್ ವಿತ್ ಕಾರ್ಯಕ್ರಮವನ್ನು ಶುರು ಮಾಡುವಂತೆ ಪ್ರೇಕ್ಷಕ ವರ್ಗದಿಂದ ಭಾರಿ ಬೇಡಿಕೆ ಕೇಳಿ ಬರುತ್ತಿದೆ. … Read more

ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ನಟಿ ಪ್ರಿಯಾಂಕಾ ಉಪೇಂದ್ರ, ವಯಸ್ಸು 45 ಆಗಿದ್ರು ಎಷ್ಟು ಮಸ್ತ್ ಆಗಿ ಡ್ಯಾನ್ಸ್ ಮಾಡ್ತರಪ್ಪ, ಈ ವಿಡಿಯೋ ನೋಡಿ.

  ಬೆಂಗಾಲಿ ಹೀರೋ ಜೊತೆ ಪುಷ್ಪವತಿ ರೂಲ್ಸ್ ಮಾಡಿದ ಪ್ರಿಯಾಂಕ ಉಪೇಂದ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿ ಬಿಟ್ಟಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯರವರೆಗೆ ರೀಲ್ಸ್ ಮಾಡುವ ಎಲ್ಲರ ಫೇವರೆಟ್ ಸಾಂಗ್ ಆಗಿರುವ ಪುಷ್ಪವತಿ ಹಾಡಿಗೆ ಚಿಕ್ಕ ಮಕ್ಕಳಿಂದ ಶಾಲಾ ಮಕ್ಕಳ ತನಕ ಹಾಗೂ ಕಾಲೇಜು ಯುವಕ ಯುವತಿಯರಿಂದ ಆಫೀಸಿನಲ್ಲಿ ಕೆಲಸ ಮಾಡುವವರ ತನಕ ಎಲ್ಲರೂ ಸಹ ಹಾಡು ಕೇಳಿದ ತಕ್ಷಣವೇ ತಾವಿದ್ದಲ್ಲಿಯೇ ಎರಡು ಸ್ಟೆಪ್ … Read more

ಅಪ್ಪನಿಗೆ ಖದರ್ ತೋರಿಸಿದ ರಾಕಿ ಭಾಯ್ ಮಗ, ಯಶ್ ಗಿಂತ ಯಥರ್ವನೇ ಸ್ಟ್ರಾಂಗ್ ಅಂತೆ ಅಪ್ಪ ಮಗನ ಈ ಜುಗಲ್ ಬಂದಿಯ ಕ್ಯೂಟ್ ವಿಡಿಯೋ ನೋಡಿ

ರಾಕಿಂಗ್ ಸ್ಟಾರ್ ಯಶ್ ಅವರು ಈಗ ಇಂಟರ್ನ್ಯಾಷನಲ್ ಸ್ಟಾರ್. ಕರ್ನಾಟಕದ ಮೈಸೂರಿನ ಹುಡುಗನೊಬ್ಬ ಇಂದು ರಾಜ್ಯದ ಗಡಿ ದಾಟಿ ದೇಶದ ಪೂರ್ತಿ ಮತ್ತು ವಿದೇಶಗಳಲ್ಲೂ ಗುರುತಿಸಿಕೊಳ್ಳುವಷ್ಟು ಹೆಸರು ಮಾಡಿದ್ದಾರೆ ಎಂದರೆ ಅದು ಕನ್ನಡಿಗರಾದ ನಮ್ಮೆಲ್ಲರಿಗೂ ಅದು ಹೆಮ್ಮೆಯ ವಿಷಯ. ಯಶ್ ಎಂದರೆ ಸಿನಿಮಾ ಎಂದರೆ ಕನಸು ಹಾಗಾಗಿ ಯಶ್ ಅವರನ್ನು ಕಂಡ ಕನಸನ್ನು ನನಸು ಮಾಡಿಕೊಂಡ ಸಾಧಕ ಎಂದು ಕರೆಯಬಹುದು. ಜೊತೆಗೆ ಕೆರಿಯರ್ ವಿಷಯದಲ್ಲಿ ಮಾತ್ರವಲ್ಲದೆ ವೈಯಕ್ತಿಕ ವಿಷಯದಲ್ಲಿ ಸಹ ತಾನು ಅಂದುಕೊಂಡಂತೆ ಬದುಕನ್ನು ಕಟ್ಟಿಕೊಂಡ ಪುಣ್ಯವಂತ. … Read more

ಬಾತ್ರೂಮ್ ನಲ್ಲಿ ಕುಳಿತು ಹಾಟ್ ಫೋಟೋ ಅಪ್ಲೋಡ್ ಮಾಡಿ ಹಲ್ ಚಲ್ ಸೃಷ್ಟಿಸಿದ ತುಪ್ಪದ ಹುಡುಗಿ. ಈ ವಿಡಿಯೋ ನೋಡಿದ್ರೆ ಯುವಕರ ಟೆಂಪ್ರೇಚರ್ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಸ್ಯಾಂಡಲ್ ವುಡ್ ಅಲ್ಲಿ ತುಪ್ಪದ ಹುಡುಗಿ ĺ(Thuppada hudugi) ಎಂದೇ ಖ್ಯಾತಿಯಾಗಿರುವ ರಾಗಿಣಿ ದಿಗ್ವೇದಿ (Ragini Digvedi ) ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪಾರ ಸಂಖ್ಯಾ ಅಭಿಮಾನಿಗಳನ್ನು, ಫಾಲೋವರ್ಸ್ ಅನ್ನು ಹೊಂದಿರುವ ಇವರು ತಮ್ಮ ಅವರಿಗಾಗಿ ಆಗಾಗ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಹೊಸ ಸಿನಿಮಾ ಶೂಟಿಂಗ್ ಬಗ್ಗೆ ಕೂಡ ವಿಚಾರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಳೆದ ವರ್ಷ ಡ್ರ-ಗ್ಸ್ ಕೇಸ್ … Read more

ರೀಲ್ಸ್ ಮಾಡುವ ಹುಚ್ಚಿನಲ್ಲಿ ಒಳ ಉಡುಪು ಧರಿಸದೆ ಬಾಳೆಕಾಯಿ ಧರಿಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಯುವತಿ. ಡ್ಯಾನ್ಸ್ ಮಾಡುತ್ತಿರುವಾಗಲೇ ಜಾರಿದ ಬಾಳೇಕಾಯಿ….

ಇಂದು ಆಂಡ್ರಾಯ್ಡ್ ಫೋನ್ (Android phone) ಸೋಶಿಯಲ್ ಮೀಡಿಯಾ (Social media) ಇದೆಲ್ಲಾ ಬಂದ ಮೇಲೆ ಇಡೀ ಪ್ರಪಂಚವನ್ನೇ ಸೋಶಿಯಲ್ ಮೀಡಿಯಾ ಎನ್ನುವ ಒಂದು ಅಂಶದಲ್ಲಿ ಬಂದಿ ಆಗಿ ಹೋಗಿದೆ ಎನ್ನಬಹುದು. ಯಾಕೆಂದರೆ ಈಗ ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಅತಿ ಹೆಚ್ಚು ಜನ ಸಮಯ ಕಳೆಯುತ್ತಿರುವುದು ಇದೇ ಇಂಟರ್ನೆಟ್ ಅಲ್ಲಿ. ಸಾಮಾಜಿಕ ಜಾಲತಾಣಗಳೆ ಇಲ್ಲಿ ಮನೋರಂಜನ (entertainment) ಮಾಧ್ಯಮಗಳು ಮತ್ತು ಹಣ ಗಳಿಸುವ ಪ್ಲಾಟ್ಫಾರ್ಮ್ ಕೂಡ ಆಗಿದ್ದು ಅನೇಕರಿಗೆ ತಮ್ಮ ಟ್ಯಾಲೆಂಟ್ ತೋರಿಸುವುದಕ್ಕೆ ವೇದಿಕೆ ಕೂಡ … Read more

ಭರ್ಜರಿ ಪ್ರದರ್ಶನ ಕಾಣ್ತಿದ್ರು ಕ್ರಾಂತಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ಪ್ರಮೋದ್ ಹೇಳಿದ್ದೇನು ಗೊತ್ತ.?

ಕ್ರಾಂತಿ ಸಿನಿಮಾದ ಅಪಪ್ರಚಾರದ ಬಗ್ಗೆ ಕಿಡಿಕಾರಿದ ನಟ ಪ್ರಮೋದ್. ಪ್ರಮೋದ್ (Pramod) ಅಲಿಯಾಸ್ ಪಂಜು ಅವರು ಈಗ ತಾನೆ ಬೆಳ್ಳಿ ತೆರೆಯಲ್ಲಿ ಕಣ್ಣು ಬಿಡುತ್ತಿರುವ ಪ್ರತಿಭೆ. ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳು. ರತ್ನನ್ ಪ್ರಪಂಚ ಸಿನಿಮಾದ ಉಡ್ಯಾಳ ಬಸ್ಯ ನ ಪಾತ್ರ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ವೀರಭದ್ರ ಪಾತ್ರ ಎಂದಿಗೂ ಜನ ಮಾನಸದಲ್ಲಿ ಶಾಶ್ವತವಾಗಿ ಇರುತ್ತದೆ. ಆ ಪಾತ್ರಗಳಿಗೆ ಜೀವ ತುಂಬಿ ಕಣ್ಣಿಗೆ ಕಟ್ಟಿದ ಹಾಗೆ ಅಭಿನಯಿಸಿರುವ ಇವರು … Read more

ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.

ಸಾಕಷ್ಟು ವಿವಾದ, ಚರ್ಚೆ, ಸಂಘರ್ಷಗಳ ನಡುವೆ 13 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿ, ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಮೈಸೂರಿನಲ್ಲಿ ( Mysore) ನಿರ್ಮಾಣ ಆಗಿದೆ. ಕರ್ನಾಟಕ ಕಂಡ ಕನ್ನಡ ತಾಯಿ ಭುವನೇಶ್ವರಿ ಹೆಮ್ಮೆಯ ಪುತ್ರನ ಸ್ಮಾರಕ ನಿರ್ಮಾಣ ಇಷ್ಟೊಂದು ತಡವಾಗಿದ್ದು ಕನ್ನಡಿಗರೆಲ್ಲರ ನೋವಿಗೆ ಕಾರಣವಾಗಿತ್ತು. ಆದರೂ ಸಹ ಅಂತಹ ಒಂದು ಘಳಿಗೆಗೆ ಈಗ ಋಣ ಕೂಡ ಬಂದಿದ್ದು ಜನವರಿ 29ರಂದು ಮೈಸೂರಿನಲ್ಲಿ ಹೆಮ್ಮೆಯ ಕನ್ನಡಿಗನ ಸ್ಮಾರಕ ನಿರ್ಮಾಣ ಆಗಿದೆ. ಕಾಟಾಚಾರಕ್ಕೆ ಸರ್ಕಾರ ಆತುರವಾಗಿ ನಿರ್ಮಾಣ … Read more

ನಟಿ ಹರಿಪ್ರಿಯಾ & ವಸಿಷ್ಠ ಆರತಕ್ಷತೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ ಕಂಪ್ಲೀಟ್ ವಿಡಿಯೋ ಇಲ್ಲಿದೆ.

ಸ್ಯಾಂಡಲ್ ವುಡ್ ನ ಕಂಚಿನ ಕಂಠದ ಖಡಕ್ ವಿಲ್ಲನ್ ಮತ್ತು ಮುದ್ದು ಹೃದಯದ ಹೀರೋ ಹಾಗೂ ಗಾಯಕ ಕೂಡ ಆಗಿ ಹೆಸರುವಾಸಿ ಆಗಿರುವ ವಸಿಷ್ಠ ಸಿಂಹ (Vasista Simha) ಅವರು ಸ್ಟಾರ್ ಹೀರೋಯೆನ್ ಪಡ್ಡೆ ಹೈಕಳ ಫ್ರೆಂಡ್ ಹರಿಪ್ರಿಯ (Haripriya) ಅವರನ್ನು ವರಿಸಿದ್ದಾರೆ. ಎರಡು ವರ್ಷಗಳ ಪ್ರೀತಿಯನ್ನು ಮದುವೆ ಎಂಬ ಸಂಬಂಧದ ಮೂಲಕ ಶಾಶ್ವತವಾಗಿ ಇರಿಸಿಕೊಳ್ಳಲು ಸ ತಿಪತಿಯಾಗಿ ಜೋಡಿಯಾಗಿದ್ದಾರೆ. ವಶಿಷ್ಠ ಸಿಂಹ ಅವರ ಇಚ್ಛೆಯಂತೆ ಮೈಸೂರಿನ ಸಚ್ಚಿದಾನಂದ ಆಶ್ರಯದಲ್ಲಿ (Sachchidananda Ashrama) ಬಹಳ ಸರಳವಾಗಿ ಇಬ್ಬರು … Read more

ಬಟ್ಟೆ ಹಾಕೋಕೆ ಬೇಜಾರು ಅಂತ ನ್ಯೂಸ್ ಪೇಪರ್ ನಲ್ಲೆ ಡ್ರೆಸ್ ಮಾಡಿ ಹಾಕೊಂಡ ನಿವೇದಿತಾ ಗೌಡ. ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

ನಿವೇದಿತ ಗೌಡ ಅವತಾರ ನೋಡಿ ಮತ್ತೊಬ್ಬ ಉರ್ಫಿ ಜಾವೇದ್ ಎಂದ ನೆಟ್ಟಿದರು ನಿವೇದಿತ ಗೌಡ ( Niveditha Gowda) ಸದಾ ಒಂದಲ್ಲ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇರುತ್ತಾರೆ. ಟ್ರೆಂಡಿಂಗ್ ವೀಡಿಯೋಸ್ ಗಳಿಗೆ ರೀಲ್ಸ್ ಮಾಡುತ್ತಾ ಮತ್ತು ಕಿರುತೆರೆ ಶೋಗಳಲ್ಲಿ ಬಾಗಿಯಾಗಿ ಎಲ್ಲರಿಗೂ ಮನರಂಜನೆ ಕೊಡುವ ಇವರ ಹೊಸ ಹೊಸ ಅವತಾರಗಳನ್ನು ಕಂಡು ಜನ ಗೇಲಿ ಮಾಡುತ್ತಿರುತ್ತಾರೆ. ಟ್ರೋಲ್ ಮಾಡುವವರಿಗೆ ಕೂಡ ಕೂಡ ಟಾಪಿಕ್ ಆಗುವ ನಿವೇದಿತಾ ಗೌಡ ಅವರ ಹಲವು ವಿಷಯಗಳನ್ನು ಈವರಿಗೂ … Read more

ನಮ್ಮಪ್ಪ 5 ಎಕ್ರೆ ಜಮೀನು ಇಟ್ಟಿದ್ರೆ ಸಾಕಿತ್ತು, ನೆಮ್ದಿ ಆಗಿ ಹಸು, ಹಂದಿ ಸಾಕೊಂಡು ಜೀವ್ನ ಮಾಡ್ತಿದ್ದೆ, ಇಂಡಸ್ಟ್ರಿಗೆ ಬರೋ ಕರ್ಮನೆ ಇರ್ತಾ ಇರ್ಲಿಲ್ಲ ವಿವಾದಗಳಿಂದ ಬೇಸತ್ತ ದರ್ಶನ್ ಮಾತು.

  ನನ್ನ ತಂದೆ ಐದು ಎಕರೆ ಜಮೀನು ಇಟ್ಟಿದ್ದರು ಸಾಕಾಗುತ್ತಿತ್ತು, ಇಂಡಸ್ಟ್ರಿ ಕಡೆಗೆ ತಲೆಯೂ ಹಾಕುತ್ತಿರಲಿಲ್ಲ ಎಂದ ದರ್ಶನ್, ವಿವಾದಗಳಿಂದ ಮನನೊಂದು ದರ್ಶನ್ ಈ ರೀತಿ ಹೇಳಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ (Darshan) ಅವರು ಬಾಕ್ಸ್ ಆಫೀಸ್ ನ ಸುಲ್ತಾನ, ಚಾಲೆಂಜ್ ಮಾಡಿ ಇಂಡಸ್ಟ್ರಿಗೆ ಬಂದು ಚಾಲೆಂಜಿಂಗ್ ಸ್ಟಾರ್ ಟೈಟಲ್ ಪಡೆದವರು. ಈಗ ಕ್ರಾಂತಿ ಸಿನಿಮಾ ಅವರಿಗೆ ಅತಿ ದೊಡ್ಡ ಸವಾಲು ಹಾಕಿದ್ದು ಇಷ್ಟು ದಿನ ಇದ್ದ ಅಡೆತಡೆ ಎಲ್ಲಾ ಮೆಟ್ಟಿ ನಿಂತು ಒಳ್ಳೆ ಕಲೆಕ್ಷನ್ ಕೂಡ … Read more