Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ

Posted on January 23, 2023January 23, 2023 By Kannada Trend News No Comments on ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ

ಕಳೆದ ವರ್ಷ ನಮ್ಮ ಸ್ಯಾಂಡಲ್ ವುಡ್ ನ ಅನೇಕ ತಾರೆಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದರಲ್ಲಿ ಹೆಚ್ಚಿನ ಮಂದಿ ತಮ್ಮ ಕೆರಿಯರ್ ಅಲ್ಲಿ ಇರುವವರನ್ನೇ ಆರಿಸಿಕೊಂಡು ಬಾಳ ಸಂಗಾತಿ ಮಾಡಿಕೊಂಡರು. ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯ ಅನೇಕ ತಾರೆಗಳು ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಮದುವೆ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅನೇಕ ಜೋಡಿಗಳು ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿವೆ. ಈ ಸಾಲಿನಲ್ಲಿ ಒಬ್ಬರಾಗಿ ಪಾರು ಧಾರವಾಹಿ ಖ್ಯಾತಿಯ ನಾಯಕ ನಟ ಶರತ್ ಪದ್ಮನಾಭ್(Paaru Serial Actor…

Read More “ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ” »

Entertainment

300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

Posted on January 23, 2023 By Kannada Trend News No Comments on 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.
300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

  ಸ್ಯಾಂಡಲ್ ವುಡ್ ಗೆ ಬಡಿದ ಮತ್ತೊಂದು ಬರಸಿಡಿಲು, ಹೆಸರಾಂತ ಖಳನಾಯಕ ಇನ್ನಿಲ್ಲ ಕಳೆದೆರಡು ವರ್ಷಗಳಿಂದ ಕನ್ನಡ ಚಲನಚಿತ್ರ ರಂಗ ಹಲವಾರು ಯುವ ಪ್ರತಿಭೆಗಳನ್ನು ಹಾಗೂ ಸ್ಟಾರ್ ನಟರನ್ನು ಮತ್ತು ಹಿರಿಯ ಕಲಾವಿದರನ್ನು ಕಳೆದುಕೊಂಡಿದೆ. ಆ ನೋವು ಮಾಸುವ ಮುನ್ನವೇ ಮತ್ತೊಂದು ಕಹಿ ಸುದ್ದಿ ಬಂದಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಯ ಹೆಸರಾಂತ ಖಳನಾಯಕ ನಟ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಸಾಂಗ್ಲಿಯಾನ, ಸೂರ್ಯವಂಶ, ಮಲ್ಲ, ಯಜಮಾನ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಮಿಂಚಿ ಮೆರೆದಿದ್ದ…

Read More “300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.” »

Entertainment

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತ.? ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

Posted on January 23, 2023 By Kannada Trend News No Comments on ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತ.? ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತ.? ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

  ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದು ಒಂದು ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯ ಪ್ರೋಮೋ ಓಡಾಡುತ್ತಿದ್ದ ದಿನದಿಂದಲೇ ಈ ಧಾರಾವಾಹಿಯು ಗೆಲ್ಲುವ ಭರವಸೆ ಇತ್ತು. ಯಾಕೆಂದರೆ ಮೂರು ಹೆಣ್ಣು ಮಕ್ಕಳನ್ನು ಪಡೆದು ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ಮಕ್ಕಳನ್ನು ಸಾಕಿ ಸಲಹಿ ಅವರನ್ನು ಹಠದಿಂದ ಎತ್ತರದ ಸ್ಥಾನಕ್ಕೆ ತರುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದಾಗಿತ್ತು. ಮಂಡ್ಯ ಭಾಗದ ಹಳ್ಳಿಯೊಂದರಲ್ಲಿ ನಡೆದಿರುವ ಕಥೆಯಂತಿರುವ ಈ ಧಾರಾವಾಹಿಯ ಶೂಟಿಂಗ್ ಕೂಡ ಅದೇ ರೀತಿಯ ಸೆಟ್ಟಿನಲ್ಲಿ ನಡೆಯುತ್ತಿದೆ. ಈ…

Read More “ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತ.? ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.” »

Entertainment

KGF ಸಿನಿಮಾ ನೋಡಲ್ಲ, ಮೈಂಡ್ ಲೆಸ್ ಸ್ಟೋರಿ, ಅದ್ನ ನೋಡಿದ್ರೆ ಟೈಮ್ ವೇಸ್ಟ್ ಅಂದಿದ್ದು ನಿಜಾನಾ ಎಂದು ಕೇಳಿದ್ದಕ್ಕೆ ಕಿಶೋರ್ ಹೇಳಿದ್ದೇನು ಗೊತ್ತ.?

Posted on January 22, 2023 By Kannada Trend News No Comments on KGF ಸಿನಿಮಾ ನೋಡಲ್ಲ, ಮೈಂಡ್ ಲೆಸ್ ಸ್ಟೋರಿ, ಅದ್ನ ನೋಡಿದ್ರೆ ಟೈಮ್ ವೇಸ್ಟ್ ಅಂದಿದ್ದು ನಿಜಾನಾ ಎಂದು ಕೇಳಿದ್ದಕ್ಕೆ ಕಿಶೋರ್ ಹೇಳಿದ್ದೇನು ಗೊತ್ತ.?
KGF ಸಿನಿಮಾ ನೋಡಲ್ಲ, ಮೈಂಡ್ ಲೆಸ್ ಸ್ಟೋರಿ, ಅದ್ನ ನೋಡಿದ್ರೆ ಟೈಮ್ ವೇಸ್ಟ್ ಅಂದಿದ್ದು ನಿಜಾನಾ ಎಂದು ಕೇಳಿದ್ದಕ್ಕೆ ಕಿಶೋರ್ ಹೇಳಿದ್ದೇನು ಗೊತ್ತ.?

  ಬಹುಭಾಷಾ ಕಲಾವಿದ ನಮ್ಮ ಹೆಮ್ಮೆಯ ಕನ್ನಡಿಗ ಸರಳ ಜೀವಿ ಕಿಶೋರ್ ಅವರನ್ನು ಈಗ ಎಲ್ಲರೂ ಬಲ್ಲರು. ಕಿಶೋರ್ ಅವರು ಎಂತಹ ಅಸಾಮಾನ್ಯ ಆರ್ಟಿಸ್ಟ್ ಎಂದು ನಾವೆಲ್ಲರೂ ಅವರ ಅಭಿನಯವನ್ನು ನೋಡಿ ತಿಳಿದುಕೊಂಡಿದ್ದೇವೆ. ಆದರೆ ಅವರ ಒಳಗಡೆ ಇನ್ನೂ ಅದೆಷ್ಟೋ ಹಿಡನ್ ಟ್ಯಾಲೆಂಟ್ ಇದೆ. ಸದ್ಯಕ್ಕೆ ಕಾಡು ಮೇಡು ಕೃಷಿಯೆಂದು ತನ್ನ ಜೀವನ ಶೈಲಿಯನ್ನು ಬದಲಿಸಿಕೊಂಡಿರುವ ಇವರು ಸಿಂಪಲ್ ಆಗಿ ಸಾವಯುವ ಕೃಷಿ ಮಾಡುತ್ತಾ ದೂರದ ಹಳ್ಳಿಯೊಂದರಲ್ಲಿ ಬದುಕುತ್ತಿದ್ದಾರೆ. ಜೊತೆಗೆ ಕನ್ನಡ ತಮಿಳು ತೆಲುಗು ಇಂಡಸ್ಟ್ರಿಯಲ್ಲೂ ಕೂಡ…

Read More “KGF ಸಿನಿಮಾ ನೋಡಲ್ಲ, ಮೈಂಡ್ ಲೆಸ್ ಸ್ಟೋರಿ, ಅದ್ನ ನೋಡಿದ್ರೆ ಟೈಮ್ ವೇಸ್ಟ್ ಅಂದಿದ್ದು ನಿಜಾನಾ ಎಂದು ಕೇಳಿದ್ದಕ್ಕೆ ಕಿಶೋರ್ ಹೇಳಿದ್ದೇನು ಗೊತ್ತ.?” »

Entertainment

ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?

Posted on January 22, 2023 By Kannada Trend News No Comments on ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?
ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?

  ಧನುಶ್ರೀ ಅವರು ಟಿಕ್ ಟಾಕ್ ಇಂದ ಬೆಳೆದ ಪ್ರತಿಭೆ. ಯಾಕೆಂದರೆ ಇವರು ಐಟಿ ಕಂಪನಿಯ ಉದ್ಯೋಗಿ ಆಗಿದ್ದ ಇವರು ಆ ಕೆಲಸ ತೊರೆದು ಫುಲ್ ಟೈಮ್ ಸೋಶಿಯಲ್ ಇನ್ಫ್ಲುಯೆನ್ಸ್ ಆಗಿ ತೊಡಗಿಸಿಕೊಂಡಿದ್ದು ಟಿಕ್ ಟಾಕ್ ಮೂಲಕ. ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಲೇ ಫೇಮಸ್ ಆಗಿ ಇಂದು ಸಿನಿಮಾ ಮಾಡುವವರೆಗೂ ತಲುಪಿರುವ ಧನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್. ಇದೇ ಕಾರಣದಿಂದ ಬಿಗ್ ಬಾಸ್ ಅವಕಾಶ ಗಿಟ್ಟಿಸಿಕೊಂಡಿದ್ದ ಇವರು ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್…

Read More “ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?” »

Entertainment

ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?

Posted on January 22, 2023 By Kannada Trend News No Comments on ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?
ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?

  ಪತಿಯಿಂದ ದೂರವಾಗಿದ್ದಾರ ಗಣೇಶ್ ಜೊತೆ ನಟಿಸಿದ್ದ ಈ ಮಲಯಾಳಿ ನಟಿ.? ಶೈಲೂ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿ 2008ರಿಂದ ಶೈಲೂ ಎಂದೇ ಅನ್ವರ್ಥ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ಭಾಮ ಅವರು ಮೂಲತಃ ಮಲಯಾಳಂ ನಟಿ. ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಅಲ್ಲಿದ್ದ ಈ ನಟಿ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಗರ ಕಿಟ್ಟಿ, ಮಿತ್ರ ಇನ್ನು ಮುಂತಾದವರಿಗೆ ನಾಯಕನಟಿಯಾಗಿ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಜೊತೆ ಇವರು ನಟಿಸಿದ್ದ ಶೈಲೂ…

Read More “ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?” »

Entertainment

ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

Posted on January 22, 2023 By Kannada Trend News No Comments on ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.
ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಭದ್ರ ಬುನಾದಿ ಹಾಕಿಕೊಟ್ಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ, ಇಂದು ನಮ್ಮ ಇಂಡಸ್ಟ್ರಿ ಬಗ್ಗೆ ಇಂಟರ್ನ್ಯಾಷನಲ್ ಮಟ್ಟದಲ್ಲಿ ಮಾತುಕತೆ ಆಗುತ್ತಿದೆ ಎಂದರೆ ಅದಕ್ಕೆ ಆರಂಭಿಕ ದಿನಗಳಲ್ಲಿ ಹೆಗಲುಕೊಟ್ಟು ಸಾಥ್ ನೀಡಿದ್ದೆ ಡಾಕ್ಟರ್ ರಾಜಕುಮಾರ್ ಹಾಗೂ ಅವರ ಕುಟುಂಬ. ಇದೀಗ ಮೂರು ತಲೆಮಾರಿನ ಅವರ ಕುಟುಂಬದ ಕಲಾವಿದರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಡಾಕ್ಟರ್ ರಾಜ್ ಕುಮಾರ್ ಅವರ ತಂದೆಯು ಸಹ ಕಲಾವಿದರಾಗಿದ್ದು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ರಾಜಕುಮಾರ್ ಅವರ ಸಹ…

Read More “ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.” »

Entertainment

ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.

Posted on January 22, 2023 By Kannada Trend News No Comments on ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.
ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.

ರಾಶಿ ಅವರು ಹೆಸರಿಗೆ ತಕ್ಕ ಹಾಗೆ ರಾಶಿ ರಾಶಿ ಸೌಂದರ್ಯ ಹೊಂದಿರುವ ನಟಿ. ಕನ್ನಡ ತಮಿಳು ತೆಲುಗು ಮಲಯಾಳಂ ಹೀಗೆ ನಾನಾ ಭಾಷೆಯ ಬಹುತೇಕ ಸ್ಟಾರ್ ಗಳೊಂದಿಗೆ ನಾಯಕ ನಟಿಯಾಗಿ ನಟಿಸಿ ಬಹುಭಾಷಾ ಕಲಾವಿದೆ ಎಂದು ಕರೆಸಿಕೊಂಡಿರುವವರು. ರವಿಚಂದ್ರನ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಮುಂತಾದ ನಟರ ಸೂಪರ್ ಹಿಟ್ ಸಿನಿಮಾಗಳ ಭಾಗ ಆಗಿರುವ ರಾಶಿಯವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ಕಲಾವಿದೆಯಾಗಿ. ಬಾಲ ಕಲಾವಿದೆಯಾಗಿ ಕೆರಿಯರ್ ಸ್ಟಾರ್ಟ್ ಮಾಡಿದವರು ಸ್ಟಾರ್ ಹೀರೋಯಿನ್ ಆಗಿ ಕೂಡ…

Read More “ಏನ್ ಬೇಕಾದ್ರೂ ತೋರಿಸ್ತಿನಿ ಆದ್ರೆ ಅವಕಾಶಕ್ಕಾಗಿ ಆ ಒಂದು ಜಾಗ ಮಾತ್ರ ತೋರಿಸೋಕೆ ಆಗಲ್ಲ ಎಂದ ನಟಿ ರಾಶಿ.” »

Entertainment

ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ

Posted on January 22, 2023January 22, 2023 By Kannada Trend News No Comments on ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ
ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ

ರಶ್ಮಿಕ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದರೂ ಕನ್ನಡಿಗರ ಪಾಲಿಗೆ ಈಕೆ ಟ್ರೋಲಿಂಗ್ ಸ್ಟಾರ್ ಏಕೆಂದರೆ ಈಕೆ ಆಡುವ ಪ್ರತಿ ಮಾತು ಕೂಡ ಟ್ರೋಲ್ ಆಗುತ್ತದೆ. ಪದೇ ಪದೇ ಎಡವಟ್ಟು ಹೇಳಿಕೆಗಳನ್ನು ಕೊಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇದುವರೆಗೆ ಕನ್ನಡದ ಬಗ್ಗೆ ಗೌರವ ಇಲ್ಲದೆ ಅಭಿಮಾನ ಇಲ್ಲದವರಂತೆ ಕನ್ನಡ ಸಿನಿಮಾಗಳಿಗೆ ಸಂಬಂಧ ಇಲ್ಲದಂತೆ ನಡೆದುಕೊಂಡು ಟ್ರೋಲ್ ಆಗುತ್ತಿದ್ದವರು ಮತ್ತೊಮ್ಮೆ ಈಗ ಕನ್ನಡದ ಸ್ಟಾರ್ ಹೀರೋ ಮಾತಿಗೆ ತಿರುಗೇಟು ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. ರಶ್ಮಿಕ ಮಂದಣ್ಣ ಅವರು…

Read More “ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ” »

Entertainment

ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?

Posted on January 21, 2023 By Kannada Trend News No Comments on ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?
ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?

  ಸಾಧು ಕೋಕಿಲ ಅವರನ್ನು ತೆರೆ ಮೇಲೆ ಕಂಡರೆ ಸಾಕು ಪ್ರೇಕ್ಷಕರ ಎಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಅಷ್ಟು ಚೆನ್ನಾಗಿ ಹಾಸ್ಯ ಮಾಡಿ ನೋಡುಗರ ಮುಖದಲ್ಲಿ ನಗು ತರುಸುವ ತೆರೆ ಮೇಲಿನ ಈ ಕಲಾವಿದ ತೆರೆ ಹಿಂದೆ ಅಷ್ಟೇ ಮಟ್ಟದ ಕಲೆ ಹೊಂದಿರುವ ತಂತ್ರಜ್ಞನು ಹೌದು. ಸಾಧುಕೋಕಿಲ ಅವರು ನಟನೆಯ ಕಲೆಯ ಜೊತೆಗೆ ಆಳವಾದ ಸಂಗೀತ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಯಶಸ್ವಿಯಾಗಿದ್ದು ಹಲವು ಸಿನಿಮಾಗಳ ಹಾಡಿಗೆ ಇವರು ಸಹ ಧ್ವನಿ ನೀಡಿದ್ದಾರೆ….

Read More “ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?” »

Entertainment

Posts pagination

Previous 1 … 13 14 15 … 101 Next

Copyright © 2025 Kannada Trend News.


Developed By Top Digital Marketing & Website Development company in Mysore