Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

Posted on January 6, 2023 By Kannada Trend News No Comments on ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.
ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

  ನಿವೇದಿತಾ ಗೌಡ ಅವರು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳನೇ ಫೇಮಸ್ ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಚಾನೆಲ್ ಅಲ್ಲೂ ಕೂಡ ನಿವೇದಿತಾ ಅವರು ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಸ್ಮ್ಯಾಶ್ ವಿಡಿಯೋ ಮಾಡುವ ಮೂಲಕ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದ ಇವರು ಕಾಮನ್ ಪೀಪಲ್ ಕೋಟಾದಿಂದ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗುವ ಅದೃಷ್ಟ ಪಡೆದುಕೊಂಡರು. ಸೀಸನ್ ಐದರಲ್ಲಿ ನೂರಕ್ಕೂ ಹೆಚ್ಚು ದಿನ ಮನೆಯಲ್ಲಿ ಇರುವ ಮೂಲಕ ತಾನೆಂತ ಗಟ್ಟಿಗಿತ್ತಿ ಎನ್ನುವುದನ್ನು ಪ್ರೂವ್ ಮಾಡಿದರು….

Read More “ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.” »

Entertainment

ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

Posted on January 6, 2023 By Kannada Trend News No Comments on ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು
ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

  ದರ್ಶನ್ ಅವರಿಗೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಅಭಿಮಾನಿ ಬಳಗ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹಾಗೆ ಸುದೀಪ್ ಕೂಡ ಕನ್ನಡದ ಹೆಮ್ಮೆಯ ಸ್ಟಾರ್ ನಟ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಹೀಗೆ ಪರಭಾಷೆಗಳಲ್ಲೂ ಕೂಡ ನಟಿಸಿರುವ ಇವರು ಕರ್ನಾಟಕದ ಆಸ್ತಿ. ಇಬ್ಬರು ಸಹ ಒಂದೇ ಕಾಲಘಟ್ಟದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು ಇಬ್ಬರು ಎಂದಿಗೂ ಹಲವು ವರ್ಷಗಳವರೆಗೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ನಂತರ ದರ್ಶನ್ ಅವರ ಸಾರಥಿ ಸಿನಿಮಾ ಸಂದರ್ಭದಲ್ಲಿ ಅವರ ಸಿನಿಮಾ…

Read More “ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು” »

Entertainment

ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

Posted on January 6, 2023 By Kannada Trend News No Comments on ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.
ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

  ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿದ್ದ ಜ್ಯೋತಿಷಿ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಬಿಗ್ ಬಾಸ್ ಆರ್ಯವರ್ಧನ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಹೆಚ್ಚು ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುರೂಜಿ, ಟಾಸ್ಕ್ ಗಳಲ್ಲೂ ಅಷ್ಟೇ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಲು ಪ್ರಯತ್ನ ಪಡುತ್ತಿದ್ದರು. ಮನರಂಜನ ವಿಷಯದಲ್ಲಿ ಮೇಲುಗೈ ಆಗಿದ್ದ ಅವರು ಬಿಗ್ ಬಾಸ್ ಗೆಲ್ಲದೆ ಹೋದದ್ದಕ್ಕಾಗಿ ಬಹಳ ಬೇಸರ ಪಟ್ಟು ಕೊಂಡಿದ್ದಾರೆ. ಇದರ ಜೊತೆಗೆ ಬಿಗ್…

Read More “ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.” »

Entertainment

ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ

Posted on January 5, 2023 By Kannada Trend News No Comments on ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ
ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ

  ಪ್ರಿಯಾ ಜೆ ಆಚಾರ್ ಹಾಗೂ ಸಿದ್ದು ಮೂಲಿ ಮನೆ ಅಂದರೆ ಹೆಚ್ಚಿನ ಜನರಿಗೆ ತಿಳಿಯುವುದಿಲ್ಲವೋ ಏನೋ ಆದರೆ ಗಟ್ಟಿಮೇಳ ಧಾರಾವಾಹಿ ಅಧಿತಿ ಮತ್ತು ಪಾರು ಧಾರವಾಹಿಯ ಆದಿ ತಮ್ಮನ ಪಾತ್ರಧಾರಿ ಪ್ರೀತು ಎಂದರೆ ಎಲ್ಲರಿಗೂ ಇವರು ಚಿರಪಂಚರಂತೆ ತೋರುತ್ತಾರೆ. ಯಾಕೆಂದರೆ ಈ ಎರಡು ಪಾತ್ರಗಳು ತಮ್ಮ ಅದ್ಭುತ ಅಭಿನಯದಿಂದ ಜನಮನ ಸೆಳೆದಿವೆ, ಅಲ್ಲದೆ ಪ್ರತಿವರ್ಷದ ಝೀ ಕುಟುಂಬ ಅವಾರ್ಡಿನ ಬೆಸ್ಟ್ ಸಹೋದರಿ ಹಾಗೂ ಸಹೋದರ ಅವಾರ್ಡ್ ಇವರಿಗೆ ಹೋಗುತ್ತಿದೆ. ಇಬ್ಬರು ಬೇರೆ ಬೇರೆ ಧಾರಾವಾಹಿ ಕಲಾವಿದರು…

Read More “ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ” »

Entertainment

ಅಪ್ಪು ಪುತ್ಥಳಿಗೆ ಸೆಡ್ಡು ಹೊಡೆಯಲು ಹೊಸ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ದರ್ಶನ್ ಅವರ ಬೃಹದಾಕಾರದ ಪುತ್ಥಳಿ, ವಿಚಾರ ಕೇಳುತ್ತಿದ್ದ ಹಾಗೇ ಅಭಿಮಾನಿಗಳೆದ್ದೇನು ಗೊತ್ತ.?

Posted on January 5, 2023 By Kannada Trend News No Comments on ಅಪ್ಪು ಪುತ್ಥಳಿಗೆ ಸೆಡ್ಡು ಹೊಡೆಯಲು ಹೊಸ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ದರ್ಶನ್ ಅವರ ಬೃಹದಾಕಾರದ ಪುತ್ಥಳಿ, ವಿಚಾರ ಕೇಳುತ್ತಿದ್ದ ಹಾಗೇ ಅಭಿಮಾನಿಗಳೆದ್ದೇನು ಗೊತ್ತ.?
ಅಪ್ಪು ಪುತ್ಥಳಿಗೆ ಸೆಡ್ಡು ಹೊಡೆಯಲು ಹೊಸ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ದರ್ಶನ್ ಅವರ ಬೃಹದಾಕಾರದ ಪುತ್ಥಳಿ, ವಿಚಾರ ಕೇಳುತ್ತಿದ್ದ ಹಾಗೇ ಅಭಿಮಾನಿಗಳೆದ್ದೇನು ಗೊತ್ತ.?

  ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇಲ್ಲ ಎಂದು ಯಾರು ಎಷ್ಟೇ ತೇಪೆ ಹಾಕಿದರೂ ಕೂಡ ಒಳ ಒಳಗೆ ನಡೆಯುತ್ತಿದ್ದ ಕೋಲ್ಡ್ ವಾರ್ ಇಂದು ಜಗಜ್ಡಾಹಿರಾಗಿ ಹೋಗಿದೆ. ಈವರೆಗೂ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಿತ್ತು. ಈಗ ಕಳೆದ ಹಲವು ದಿನಗಳಿಂದ ಸುದ್ದಿ ಆಗುತ್ತಿರುವ ಹೊಸಪೇಟೆಯಲ್ಲಿ ನಡೆದ ಘಟನೆಯ ಬಳಿಕ ಪುನೀತ್ ಹಾಗೂ ದರ್ಶನ್ ಅಭಿಮಾನಿಗಳಿಗೂ ಆಗಿ ಬರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ…

Read More “ಅಪ್ಪು ಪುತ್ಥಳಿಗೆ ಸೆಡ್ಡು ಹೊಡೆಯಲು ಹೊಸ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ದರ್ಶನ್ ಅವರ ಬೃಹದಾಕಾರದ ಪುತ್ಥಳಿ, ವಿಚಾರ ಕೇಳುತ್ತಿದ್ದ ಹಾಗೇ ಅಭಿಮಾನಿಗಳೆದ್ದೇನು ಗೊತ್ತ.?” »

Entertainment

ನನ್ಗೂ ಸಂಗಾತಿ ಬೇಕು ಅನ್ಸುತ್ತೆ ಆದ್ರೆ ಈ ವಯಸ್ಸಲ್ಲಿ 2ನೇ ಮದ್ವೆ ಆಗೋದು ಸ್ವಲ್ಪ ಕಷ್ಟ ಜನ ಏನ್ ಅನ್ಕೋತಾರೋ ಅನ್ನೋ ಭಯವಿದೆ ಎಂದ ನಟಿ ಪ್ರಗತಿ.

Posted on January 5, 2023 By Kannada Trend News No Comments on ನನ್ಗೂ ಸಂಗಾತಿ ಬೇಕು ಅನ್ಸುತ್ತೆ ಆದ್ರೆ ಈ ವಯಸ್ಸಲ್ಲಿ 2ನೇ ಮದ್ವೆ ಆಗೋದು ಸ್ವಲ್ಪ ಕಷ್ಟ ಜನ ಏನ್ ಅನ್ಕೋತಾರೋ ಅನ್ನೋ ಭಯವಿದೆ ಎಂದ ನಟಿ ಪ್ರಗತಿ.
ನನ್ಗೂ ಸಂಗಾತಿ ಬೇಕು ಅನ್ಸುತ್ತೆ ಆದ್ರೆ ಈ ವಯಸ್ಸಲ್ಲಿ 2ನೇ ಮದ್ವೆ ಆಗೋದು ಸ್ವಲ್ಪ ಕಷ್ಟ ಜನ ಏನ್ ಅನ್ಕೋತಾರೋ ಅನ್ನೋ ಭಯವಿದೆ ಎಂದ ನಟಿ ಪ್ರಗತಿ.

  ಪ್ರಗತಿ ಅವರು ಸದ್ಯಕ್ಕೆ ತೆಲುಗು ಸಿನಿಮಾ ರಂಗದ ಬಹು ಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ, ನಾಯಕಿ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಸದ್ಯಕ್ಕೆ ಈಗ ಪೋಷಕ ನಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. 1994ರಲ್ಲಿ ಹೀರೋಯಿನ್ ಆಗಿ ಎಂಟ್ರಿ ಆಗಿದ್ದ ಇವರು ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಕೂಡ ಅಭಿನಯಿಸಿದ್ದರು ಇದಾದ ಬಳಿಕ ಮದುವೆ ಆಗಿ ವೈಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದರು. ಅನೇಕ ವರ್ಷಗಳ ನಂತರ ಮಹೇಶ್ ಬಾಬು ಅವರ ಬಾಬಿ ಸಿನಿಮಾದಲ್ಲಿ ಕಂಬ್ಯಾಕ್ ಮಾಡಿದರು….

Read More “ನನ್ಗೂ ಸಂಗಾತಿ ಬೇಕು ಅನ್ಸುತ್ತೆ ಆದ್ರೆ ಈ ವಯಸ್ಸಲ್ಲಿ 2ನೇ ಮದ್ವೆ ಆಗೋದು ಸ್ವಲ್ಪ ಕಷ್ಟ ಜನ ಏನ್ ಅನ್ಕೋತಾರೋ ಅನ್ನೋ ಭಯವಿದೆ ಎಂದ ನಟಿ ಪ್ರಗತಿ.” »

Entertainment

ಇಷ್ಟು ವರ್ಷ ಮುಚ್ಚಿಟ್ಟ ಸತ್ಯವನ್ನು ಪುಸ್ತಕದಲ್ಲಿ ಬರೆದು ತನ್ನ ಜೀವನದ ನೋವಿನ ಕಥೆ ಹೇಳಿಕೊಂಡ ನಟಿ ಲೀಲಾವತಿ.

Posted on January 4, 2023 By Kannada Trend News No Comments on ಇಷ್ಟು ವರ್ಷ ಮುಚ್ಚಿಟ್ಟ ಸತ್ಯವನ್ನು ಪುಸ್ತಕದಲ್ಲಿ ಬರೆದು ತನ್ನ ಜೀವನದ ನೋವಿನ ಕಥೆ ಹೇಳಿಕೊಂಡ ನಟಿ ಲೀಲಾವತಿ.
ಇಷ್ಟು ವರ್ಷ ಮುಚ್ಚಿಟ್ಟ ಸತ್ಯವನ್ನು ಪುಸ್ತಕದಲ್ಲಿ ಬರೆದು ತನ್ನ ಜೀವನದ ನೋವಿನ ಕಥೆ ಹೇಳಿಕೊಂಡ ನಟಿ ಲೀಲಾವತಿ.

ಲೀಲಾವತಿ ಅವರು ಕನ್ನಡದ ಹೆಸರಾಂತ ಹಿರಿಯ ಕಲಾವಿದೆ. ಕನ್ನಡ ಚಿತ್ರರಂಗ ಇಂದು ಎಷ್ಟೇ ಅಂತರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿದರು ಅದಕ್ಕೆ ಭದ್ರ ಬುನಾದಿ ಹಾಕಿದ ಕಲಾವಿದರಲ್ಲಿ ಲೀಲಾವತಿ ಅವರ ಹೆಸರು ಕೂಡ ಸೇರುತ್ತದೆ ಎಂದರೆ ಆ ಮಾತು ತಪ್ಪಾಗುವುದಿಲ್ಲ. ನಾಟಕಗಳಲ್ಲಿ ಕಪ್ಪು ಬಿಳುಪು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಇವರು ಸುಮಾರು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತನ್ನ ವೃತ್ತಿ ಜೀವನದ ಉದ್ದಕ್ಕೂ ಸಿನಿಮಾದ ನಾಯಕಿ ಮಹಾರಾಣಿ, ಬಜಾರಿ ಅತ್ತೆ, ಮುಗ್ಧ ಸೊಸೆ, ಪ್ರೀತಿಯ ಮಡದಿ, ಖಳನಾಯಕಿ, ತಾಯಿ…

Read More “ಇಷ್ಟು ವರ್ಷ ಮುಚ್ಚಿಟ್ಟ ಸತ್ಯವನ್ನು ಪುಸ್ತಕದಲ್ಲಿ ಬರೆದು ತನ್ನ ಜೀವನದ ನೋವಿನ ಕಥೆ ಹೇಳಿಕೊಂಡ ನಟಿ ಲೀಲಾವತಿ.” »

Entertainment

ತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ ಆದ ಘಟನೆ ಹೇಳ್ತಿನಿ ಕೇಳಿ ಆಮೇಲೆ ನಿರ್ಧಾರ ಮಾಡಿ ನಾನು ಮಾಡಿದ್ದು ತಪ್ಪ ಅಥವಾ ಸರಿ ನಾ ಅಂತ.

Posted on January 4, 2023January 4, 2023 By Kannada Trend News No Comments on ತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ ಆದ ಘಟನೆ ಹೇಳ್ತಿನಿ ಕೇಳಿ ಆಮೇಲೆ ನಿರ್ಧಾರ ಮಾಡಿ ನಾನು ಮಾಡಿದ್ದು ತಪ್ಪ ಅಥವಾ ಸರಿ ನಾ ಅಂತ.
ತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ ಆದ ಘಟನೆ ಹೇಳ್ತಿನಿ ಕೇಳಿ ಆಮೇಲೆ ನಿರ್ಧಾರ ಮಾಡಿ ನಾನು ಮಾಡಿದ್ದು ತಪ್ಪ ಅಥವಾ ಸರಿ ನಾ ಅಂತ.

  ರೂಪೇಶ್ ಶೆಟ್ಟಿ ಅವರು ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮದ ವಿನ್ನರ್ ಹಾಕಿ ಹೊರಬಂದಿದ್ದಾರೆ. ಇವರು ಓಟಿಟಿಗೆ ಪ್ರವೇಶ ಪಡೆದ ದಿನದಿಂದಲೇ ಹಲವಾರು ಜನರು ಇವರೇ ವಿನ್ನರ್ ಆಗುತ್ತಾರೆ ಎಂದು ಊಹಿಸಿದ್ದರು. ಎಲ್ಲರ ನಿರೀಕ್ಷೆಯಂತೆ ತಮ್ಮ ಅತ್ಯುತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಆಟದಿಂದ ರೂಪೇಶ್ ಶೆಟ್ಟಿ ಅವರು ವಿನ್ ಆಗಿದ್ದಾರೆ. ಗೆದ್ದು ಬಂದ ಬಳಿಕ ಹಲವು ಸಂದರ್ಶನಗಳಲ್ಲೂ ಭಾಗಿಯಾಗುತ್ತಿದ್ದಾರೆ. ಈ ಸಂದರ್ಶನದಲ್ಲಿ ಬಿಗ್ ಬಾಸ್ ದಿನದ ಕ್ಷಣಗಳ ಕುರಿತು, ಅಲ್ಲಿ ಆದ ಫ್ರೆಂಡ್ಶಿಪ್ ಪ್ರೀತಿ ಜಗಳ…

Read More “ತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ ಆದ ಘಟನೆ ಹೇಳ್ತಿನಿ ಕೇಳಿ ಆಮೇಲೆ ನಿರ್ಧಾರ ಮಾಡಿ ನಾನು ಮಾಡಿದ್ದು ತಪ್ಪ ಅಥವಾ ಸರಿ ನಾ ಅಂತ.” »

Entertainment

ನಾನು ಬಿಗ್ ಬಾಸ್ ಗೆಲ್ಲೋಕೆ ಅದೊಂದು ದೈವ ಶಕ್ತಿಯೇ ಕಾರಣ. ರೂಪೇಶ್ ಶೆಟ್ಟಿ ನಂಬಿದ ದೈವ ಯಾವುದು ಗೊತ್ತ.?

Posted on January 4, 2023 By Kannada Trend News No Comments on ನಾನು ಬಿಗ್ ಬಾಸ್ ಗೆಲ್ಲೋಕೆ ಅದೊಂದು ದೈವ ಶಕ್ತಿಯೇ ಕಾರಣ. ರೂಪೇಶ್ ಶೆಟ್ಟಿ ನಂಬಿದ ದೈವ ಯಾವುದು ಗೊತ್ತ.?
ನಾನು ಬಿಗ್ ಬಾಸ್ ಗೆಲ್ಲೋಕೆ ಅದೊಂದು ದೈವ ಶಕ್ತಿಯೇ ಕಾರಣ. ರೂಪೇಶ್ ಶೆಟ್ಟಿ ನಂಬಿದ ದೈವ ಯಾವುದು ಗೊತ್ತ.?

  ದಿನ ದಿನಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದ ಬಿಗ್ ಬಾಸ್ ಸೀಸನ್ 9 ರ ಕಾರ್ಯಕ್ರಮ ಮುಗಿದಿದ್ದು, ಅಂತಿಮವಾಗಿ ರೂಪೇಶ್ ಶೆಟ್ಟಿ ಅವರು ಈ ಸೀಸನ್ ನ ವಿನ್ನರ್ ಆಗುವ ಮೂಲಕ ಬಿಗ್ ಆಟಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಓ ಟಿ ಟಿ ಕಾರ್ಯಕ್ರಮ ಶುರುವಾದ ದಿನದಿಂದಲೂ ರೂಪೇಶ್ ಶೆಟ್ಟಿ ಅವರ ಬಗ್ಗೆ ಪ್ರೇಕ್ಷಕರಿಗೆ ಬಹಳ ಹೋಪ್ ಇತ್ತು, ಈಗ ಅದು ನಿಜ ಆಗಿದ್ದು ಸೀಸನ್ 9ರ ಬಿಗ್ ಮನೆ ಆಟದಲ್ಲೂ ತಮ್ಮ ಅತ್ಯುತ್ತಮ ಆಟದಿಂದ…

Read More “ನಾನು ಬಿಗ್ ಬಾಸ್ ಗೆಲ್ಲೋಕೆ ಅದೊಂದು ದೈವ ಶಕ್ತಿಯೇ ಕಾರಣ. ರೂಪೇಶ್ ಶೆಟ್ಟಿ ನಂಬಿದ ದೈವ ಯಾವುದು ಗೊತ್ತ.?” »

Entertainment

ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.

Posted on January 4, 2023 By Kannada Trend News No Comments on ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.
ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರು ಕೂಡ ಪ್ರಜ್ವಲ್ ಅವರಂತೆಯೇ ಕನ್ನಡ ಚಿತ್ರರಂಗದ ಫೇಮಸ್ ಫೇಸ್. ರಾಗಿಣಿ ಚಂದ್ರನ್ ಅವರು ಖ್ಯಾತ ಯೋಗಾಪಟು, ಹಾಗೂ ಡ್ಯಾನ್ಸರ್ ಮಾಡಲಿಂಗ್ ಹಾಗೂ ನಟನೆಯನ್ನೂ ಮಾಡಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ರಾಗಿಣಿ ಚಂದ್ರನ್ ಅವರು ಪ್ರಜ್ವಲ್ ದೇವರಾಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಶಾಲಾ ದಿನಗಳಿಂದಲೂ ಕೂಡ ಇವರಿಬ್ಬರಿಗೂ ಪರಿಚಯ ಇದೆ. ರಾಗಿಣಿ ಚಂದ್ರನ್ ಅವರು ಯಾವ ಹೀರೋಯಿನ್ ಗಿಂತಲೂ ಕಡಿಮೆ ಇಲ್ಲದ ಗ್ಲಾಮರ್ ಹೊಂದಿದ್ದಾರೆ…

Read More “ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.” »

Entertainment

Posts pagination

Previous 1 … 20 21 22 … 101 Next

Copyright © 2025 Kannada Trend News.


Developed By Top Digital Marketing & Website Development company in Mysore