ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

ದರ್ಶನ್ ಅಂಬರೀಶ್ ಕನ್ನಡ ಚಿತ್ರರಂಗದ ಹಾಗೂ ಪ್ರಸಿದ್ಧ ನಟ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಶೈಲಿಯಲ್ಲಿ ನಟನೆ ಮಾಡಿ ಚಾಪನ್ನು ಮೂಡಿಸಿ ತಮ್ಮ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿದ್ದಾರೆ ಇನ್ನು ರೆಬಲ್ ಸ್ಟಾರ್ ಅಂಬರೀಶ್ ರವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಇತ್ತೀಚಿಗೆ ಅಂಬರೀಶ್ ರವರ ನಾಲ್ಕು ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅಂಬರೀಶ್ ರವರ ಪತ್ನಿಯಾದ ಹಾಗೂ ಮಂಡ್ಯದ ಸಂಸದೆಯು ಆಗಿರುವ ನಟಿ ಸುಮಾಲತಾ ರವರು … Read more

ನಟನೆಗೆ ಗುಡ್ ಬೈ ಹೇಳಿ ಸಮಾಜಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ, ಸ್ವಂತ ದುಡ್ಡಲ್ಲಿ ಆಸ್ಪತ್ರೆ ಕಟ್ಟಿಸಿ ಜನರಿಗೆ ಉಚಿತ ಸೇವೆ ನೀಡಿ ಸಮಾಜಕ್ಕೆ ಮಾದರಿಯಾದ ನಟಿ.

ಸಮಾಜ ಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ ದಕ್ಷಿಣ ಭಾರತ ಚಿತ್ರ ರಂಗದ ಎಲ್ಲರ ನೆಚ್ಚಿನ ನಟಿ ಹಾಗೂ ನೈಜ ಸೌಂದರ್ಯಕ್ಕೆ ಹೆಸರು ವಾಸಿಯಾಗಿರುವ ಬೆಡಗಿ ಎಂದರೆ ಅದು ಸಾಯಿ ಪಲ್ಲವಿ ಅವರು, ಹೌದು ಇವರು ನಟನೆ ಯಿಂದ ಅಲ್ಲದೆ ಇವರ ಮುಗ್ಧ ನಗುವಿನಿಂದ ಎಲ್ಲರನ್ನೂ ಸೆಳೆಯುತ್ತಾರೆ. ಇವರು ಮೊದಲು ಡಾನ್ಸ್ ಶೋ ಗಳಲ್ಲಿ ಭಾಗವಹಿಸಿ ನಂತರ ತೆಲುಗುವಿನ ಪ್ರೇಮಂ ಚಿತ್ರದ ಮೂಲಕ 2015 ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಾಯಿ ಪಲ್ಲವಿಯವರು ನೃತ್ಯದ ಮೂಲಕ ಜನರ … Read more

‘S’ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ ಜೊತೆ ರೂಪೇಶ್ ಶೆಟ್ಟಿ ಮದುವೆ ಆಗುತ್ತೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

ರೂಪೇಶ್ ಶೆಟ್ಟಿ ಮದುವೆ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ದಿನ ದಿನಕ್ಕೂ ಹೊಸ ರೋಚಕ ತಿರುವುಗಳನ್ನು ಪಡೆಯುತ್ತಿದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ 9:30 ಗೆ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡದ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮವು ವಿಶೇಷವಾಗಿ ಮೂಡಿ ಬರುತ್ತಿದೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ 18 ಜನ ಸ್ಪರ್ಧಿಗಳು ಇದ್ದು, 9 ಜನ ನವಿನರೂ ಹಾಗೂ 9 ಜನ … Read more

ಮದುವೆಯಾದ ಎರಡೇ ತಿಂಗಳಿಗೆ ನಟಿ ಮಹಾಲಕ್ಷ್ಮಿ ನಿಜರೂಪ ಬಯಲು ಮಾಡಿದ ನಿರ್ಮಾಪಕ ರವಿಂದರ್

ನಟಿ ಮಹಾಲಕ್ಷ್ಮಿ ರವಿಂದರ್ ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಮಹಾಲಕ್ಷ್ಮಿಯವರು ಹಾಗೂ ನಟನೆಯಲ್ಲಿ ಅಲ್ಲದೆ ಆಂಕರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವು ತಿಂಗಳಗಳ ಹಿಂದೆ ಇವರು ಸಿನಿಮಾ ನಿರ್ಮಾಪಕರಾದ ರವೀಂದ್ರನ್ ಚಂದ್ರಶೇಖರನ್ ಅವರನ್ನು ಮದುವೆಯಾಗಿದ್ದರು ಸದ್ಯ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ. ವರ ಪ್ರತಿಯೊಂದು ಹೆಜ್ಜೆಯೂ ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ ಇನ್ನು ನಿರ್ಮಾಪಕರಾದ ರವೀಂದ್ರನವರ ದಪ್ಪವಾದ ಮೈ ಕಟ್ಟು ಹಾಗೂ ನಾಯಕ ನಟಿಯಾಗಿರುವ ಮಹಾಲಕ್ಷ್ಮಿಯವರು ಯಾವ ರೀತಿಯೂ ಜೋಡಿ ಅಲ್ಲ … Read more

ಯಶ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ ಎಷ್ಟು ಕೋಟಿ ಬಜೆಟ್ ನಲ್ಲಿ ತಯರಾಗ್ತಿದೆ ಗೊತ್ತ ಯಶ್ ಹೊಸ ಸಿನಿಮಾ.!

  ನನಸಾದ ಯಶ್ ಕನಸು, ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ. ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಟು ಸಿನಿಮಾ ಭಾರತದಾದ್ಯಂತ ಹೊಸ ಚರಿತ್ರೆಯನ್ನೇ ಸೃಷ್ಟಿಸಿದೆ. ಸದ್ಯಕ್ಕೆ ಕಲೆಕ್ಷನ್ ವಿಚಾರವಾಗಿ ಮತ್ತಿತರ ವಿಚಾರವಾಗಿ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ಸಿನಿಮಾ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ಸಿನಿಮಾ ಸ್ಥಾನದಲ್ಲಿರುವ ಕೆಜಿಎಫ್ ಟು ಸಿನಿಮಾ ಆದಮೇಲೆ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಮಾತ್ರವಲ್ಲದೆ ದೇಶದ ಎಲ್ಲಾ ರಾಕಿ ಭಾಯ್ … Read more

ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.

ಮಗನ ಶಿಕ್ಷಣದ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿ-ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕವೇ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಮಾ ಆಗಿದ್ದು ಜನವರಿ 26ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಬಿಡುಗಡೆ ಆಗಲಿದೆ. ಇದರ ನಿಮಿತ್ತವಾಗಿ ಚಿತ್ರತಂಡ ಹಾಗೂ ನಾಯಕ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಪ್ರಚಾರ ಮಾಡದೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ದರ್ಶನ್ ಅವರ ಇಂಟರ್ವ್ಯೂ ಪಡೆಯಲು ಎಲ್ಲಾ ಯುಟ್ಯೂಬ್ ಚಾನೆಲ್ ಗಳು … Read more

ಎಂಗೆಜ್ಮೆಂಟ್ ಮುರಿದು ಬಿದ್ದ ಮೇಲೆ ಮನಸ್ಸಿನ ನೋವು ದೂರ ಮಾಡಿಕೊಳ್ಳಲು ಮನ ಬಿಚ್ಚಿ ಕುಣಿದ ನಟಿ ವೈಷ್ಣವಿ ಗೌಡ ಈ ವಿಡಿಯೋ ನೋಡಿ.

ಎಂಗೆಜ್ಮೆಂಟ್ ಮುರಿದು ಬಿದ್ದ ಮೇಲೆ ಮನಸ್ಸಿನ ನೋವು ದೂರ ಮಾಡಿಕೊಳ್ಳಲು ಮನ ಬಿಚ್ಚಿ ಕುಣಿದ ನಟಿ ವೈಷ್ಣವಿ ಗೌಡ ಈ ವಿಡಿಯೋ ನೋಡಿ. ಸದ್ಯಕ್ಕೆ ಕಿರುತೆರೆ ನಟಿ ವೈಷ್ಣವಿ ಗೌಡ ಅಲಿಯಾಸ್ ಸನ್ನಿಧಿ ಅವರು ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿ ಆಗುತ್ತಿದ್ದಾರೆ. ಮದುವೆ ವಿಚಾರವಾಗಿ ಆದ ವಿವಾದದಿಂದಾಗಿ ಪ್ರತಿನಿತ್ಯ ಈಗ ಅವರ ವಿಷಯದ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇದನ್ನು ನೋಡಿ ನಟಿ ಕಂಗಾಲು ಆಗಿದ್ದಾರೆ. ಅವರ ತಾಯಿಯೇ ಹೇಳಿಕೆ ಕೊಟ್ಟಂತೆ ನನ್ನ ಜೀವನದಲ್ಲೇ ಇದೆಲ್ಲ … Read more

ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.

    ಸ್ಯಾಂಡಲ್ ವುಡ್ ಅಲ್ಲಿ ಬಾಯ್ಕಾಟ್ ಮಾತು ಕೇಳುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಗೆ ಬಂದ ರಶ್ಮಿಕ. ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಸಾನ್ವಿ ಪಾತ್ರದಲ್ಲಿ ನಟಿಸಿದಾಗ ಇಡೀ ಕರ್ನಾಟಕದ ನಮ್ಮ ಮನೆಯ ಸಾನ್ವಿ ಎಂದು ಹೇಳುವಷ್ಟು ಪ್ರೀತಿ ಪಾತ್ರರಾಗಿದ್ದರು. ಆದರೆ ಯಾವಾಗ ಪರಭಾಷೆಗಳಲ್ಲಿ ಅಭಿನಯಿಸುವ ಅವಕಾಶಗಳು ಹೆಚ್ಚಾಗಿ ಬಂತು, ಇವರು ಕನ್ನಡ ಹಾಗೂ ಕರ್ನಾಟಕಕ್ಕೆ ನಾನು ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳಲು ಶುರು ಮಾಡಿದರು. ಒಂದರ ಮೇಲೆ ಒಂದರಂತೆ ಸಾಲು … Read more

ಡಾಲಿ ಅಭಿನಯದ “ಟಗರು ಪಲ್ಯ” ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆ ಆಗಿರುವ ಪ್ರೇಮ್ ಮಗಳು ಅಮೃತ ಇಟ್ಟ ದುಬಾರಿ ಸಂಭಾವನೆ ಎಷ್ಟು ಗೊತ್ತ.?

ಅಮೃತ ಪ್ರೇಮ್ ನೆನಪಿರಲಿ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಆಗಿ ಅದೇ ಹೆಸರಿನೊಂದಿಗೆ ಹೆಸರು ಉಳಿಸಿಕೊಂಡ ನೆನಪಿರಲಿ ಪ್ರೇಮ್ ಎನ್ನುವ ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ಈಗಲೂ ಕೂಡ ಹೆಂಗಳೆಯರ ಡ್ರೀಮ್ ಬಾಯ್ ಆಗಿದ್ದಾರೆ. ಕಳೆದ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸಾಲು ಸಾಲು ಸೂಪರ್ ಹಿಟ್ ಮನರಂಜನ ಚಿತ್ರಗಳನ್ನು ಕೊಟ್ಟಿರುವ ಪ್ರೇಮ್ ಅವರ ಪುತ್ರಿ ಕೂಡ ಚಿತ್ರರಂಗದಲ್ಲಿ ನಾಯಕ ನಟಿ ಆಗಿ ಲಾಂಚ್ ಆಗುವಷ್ಟು ದೊಡ್ಡವರಾಗಿದ್ದಾರೆ. ಅಪ್ರತಿಮ ಸುಂದರಿ ಅಂದಕ್ಕೆ ತಕ್ಕ ಪ್ರತಿಭೆ … Read more

ಮೆಜೆಸ್ಟಿಕ್ ಸಿನಿಮಾಗೆ 1 ರೂಪಾಯಿ ಸಂಭಾವನೆ ಇಲ್ಲ, ಕರಿಯಾ ಸಿನಿಮಾಗೆ 5 ಸಾವಿರ ಸಂಭಾವನೆ, 1 ಲಕ್ಷ ಸಂಭಾವನೆ ಪಡೆಯೋಕೆ 9 ಸಿನಿಮಾದಲ್ಲಿ ನಟಿಸಿದ್ದಿನಿ ಎಂದು ಭಾವುಕರಾದ ದರ್ಶನ್.

ಮೆಜಸ್ಟಿಕ್, ಕರಿಯ, ಕಲಾಸಿಪಾಳ್ಯದಿಂದ ಕ್ರಾಂತಿವರೆಗೆ 25 ವರ್ಷದ ಸಿನಿ ಜರ್ನಿ ಚಾಲೆಂಜಿಂಗ್ ಸ್ಟಾರ್ ಎಂದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ದರ್ಶನ್ ಅವರು ಈಗಲೂ ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಯಜಮಾನ. ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಟೈಟಲ್ ಪಡೆದಿದ್ದರೂ ಕೂಡ ಅಭಿಮಾನಿಗಳ ಪಾಲಿಗಂತು ಪ್ರೀತಿಯ ದಚ್ಚು ದರ್ಶನ್ ಅವರು 55 ಸಿನಿಮಾಗಳನ್ನು ಮಾಡಿ ತಮ್ಮ ಸಿನಿ ಜರ್ನಿಯ 25ನೇ ವಸಂತದಲ್ಲಿದ್ದಾರೆ. ಈ ಸಮಯಕ್ಕೆ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಜನವರಿ … Read more