ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.

ಅಪ್ಪು ಅವರು ಕರ್ನಾಟಕ ಕಂಡ ಅದ್ಭುತ ವ್ಯಕ್ತಿ ಅವರು ಮಾತ್ರವಲ್ಲದೆ ರಾಜ್ ಕುಟುಂಬ ಇಡೀ ಕರ್ನಾಟಕಕ್ಕೆ ಹಿರಿ ಮನೆ ಎನ್ನಬಹುದು. ಯಾಕೆಂದರೆ ಅಣ್ಣವರನ್ನು ಇಡೀ ಕರ್ನಾಟಕದ ಜನತೆಗೆ ಹಿರಿ ಅಣ್ಣನ ರೀತಿ ಕಾಣುತ್ತಿತ್ತು. ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡದ ಹೆಸರನ್ನು ಇಂದು ವಿಶ್ವಮಟ್ಟಕ್ಕೆ ಗುರುತಿಸುವ ಹಾಗೆ ಮಾಡುವಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಭಾವ ಎಷ್ಟು ಎನ್ನುವುದು ಇಲ್ಲಿನ ಪ್ರತಿಯೊಬ್ಬ ಜನತೆಗೂ ಕೂಡ ತಿಳಿದಿದೆ. ಹೀಗಾಗಿ ಕನ್ನಡ ಸಿನಿ ರಸಿಕರಿಗೆ ದೊಡ್ಮನೆ ಕುಟುಂಬದ ಮೇಲೆ ಅಪಾರವಾದ ಅಭಿಮಾನವಿದೆ. ಅದಕ್ಕೆ … Read more

ನಟಿ ಸುಧಾರಾಣಿ ಅವರ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ.

ನಮ್ಮ ನಾಡಿನಲ್ಲಿ ಹಬ್ಬವೆಂದರೆ ಸಂಭ್ರಮ ಸಡಗರದಿಂದ ತುಂಬಿರುತ್ತದೆ, ಅದರಲ್ಲೂ ನಮ್ಮ ಹಿಂದೂ ಸಾಂಪ್ರದಾಯಿಕ ಹಬ್ಬಗಳೆಂದರೆ ವಿಶಿಷ್ಟ ವಿಭಿನ್ನಗಳಿಂದ ಕೂಡಿರುತ್ತದೆ. ಅವುಗಳಿಗೆ ಪುರಾಣದಲ್ಲಿ ನಿರ್ದಿಷ್ಟವಾದ ಕಾರಣಗಳು ಇವೆ, ನಾಡಿನ ಸಮಸ್ತ ಜನಗಳ ಮನೆಗಳಲ್ಲೂ ಬಾಗಲಿಗೆ ತೋರಣ, ಬಾಳೆ ಕಂದುಗಳು, ಮನೆಯ ಮುಂದೆ ರಂಗು ರಂಗಿನ ರಂಗೋಲಿ ಎಲ್ಲವೂ ಕಣ್ಣಿಗೆ ಆನಂದ ತಂದು ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಹಬ್ಬವು ಖುಷಿಯಿಂದ ಕೂಡಿದ್ದು ಎಲ್ಲರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮನ್ನು ಅಲಂಕರಿಸಿಕೊಂಡು ಬಂಧು-ಮಿತ್ರರ ಜೊತೆಯಲ್ಲಿ ಒಟ್ಟಾಗಿ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ … Read more

ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.

ಗೌರಿ ಹಬ್ಬ ಹೆಣ್ಣು ಮಕ್ಕಳ ಪಾಲಿಗೆ ತುಂಬಾ ವಿಶೇಷ. ಕಾರಣ ಇಷ್ಟೇ ಮದುವೆ ಆಗಿ ಗಂಡನ ಮನೆ ಅಲ್ಲಿ ಇರುವ ಹೆಣ್ಣು ಮಕ್ಕಳನ್ನು ಹಬ್ಬದ ನೆಪದಲ್ಲಿ ಮನೆಗೆ ಕರೆಸಿ ತಂದೆ ಅಥವಾ ಅಣ್ಣ-ತಮ್ಮಂದಿರು ಬಾಗಿನವನ್ನು ಕೊಡುತ್ತಾರೆ. ಗಂಡನ ಮನೆಯಲ್ಲಿ ಎಷ್ಟೇ ಸಂಪತ್ತಿದ್ದರು ಕೂಡ ತವರು ಕಡೆಯಿಂದ ಬರುವ ಈ ಬಾಗಿನದ ಸಂತಸ ಹೆಣ್ಣುಮಕ್ಕಳ ಪಾಲಿಗೆ ಪದಗಳಲ್ಲಿ ವಿವರಿಸಲು ಅಸಾಧ್ಯ. ನಮ್ಮ ಭಾರತೀಯ ಸಂಸ್ಕೃತಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮತ್ತು ನಮ್ಮ ಕರ್ನಾಟಕದಲ್ಲಿ ಎಲ್ಲಾ ಭಾಗಗಳಲ್ಲೂ ಕೂಡ ಈ … Read more

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಪ್ರೀತಿಗೆ ಕಣ್ಣಿಲ್ಲ ಎಂಬುದು ಇದಕ್ಕೆ ನೋಡಿ.

ತಮಿಳಿನಾ ಜನಪ್ರಿಯ ಖ್ಯಾತ ನಟಿ ಮತ್ತು ನಿರೂಪಕಿ ಆದಂತಹ ಮಹಾಲಕ್ಷ್ಮಿಯವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಮಹಾಲಕ್ಷ್ಮಿಯವರು ಮದುವೆಯಾಗಿರುವ ಫೋಟೋಸ್ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ನೆಟ್ಟಿಗರು ನಕಾರಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಎರಡು ರೀತಿಯಲ್ಲೂ ಕೂಡ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಸಾಮಾನ್ಯವಾಗಿ ನಟಿಯರು ಆಗಿರಬಹುದು ಅಥವಾ ನಟರು ಆಗಿರಬಹುದು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಬಹಳಷ್ಟು ಯೋಚನೆ ಮಾಡಿ … Read more

ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.

ನಟಿ ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಮುಗ್ಧ ಪ್ರತಿಭೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ ಕಿರಿಕರೆಯಲ್ಲಿ ಪ್ರಾರಂಭವಾದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕದಲ್ಲಿ ನಟಿ ವಂಶಿಕ ಕಾಣಿಸಿಕೊಂಡಳು. ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ವಿಜೇತಳಾದಳು. ಇಲ್ಲಿಂದ ವಂಶಿಕ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಒಂದು ಕಾಲದಲ್ಲಿ ಯಾರಿಗೂ ತಿಳಿಯದಂತಹ ವಂಶಿಕ ಇದೀಗ ಕರ್ನಾಟಕದ ಅತ್ಯಂತ … Read more

ಅಪ್ಪು ಫೋಟೋ ದೇವರ ಮನೆಯಲ್ಲಿ ಇಟ್ಟು ಪೂಜಿಸುವ ಏಕೈಕ ನಟ ಯಾರು ಗೊತ್ತ. ? ನಿಜಕ್ಕೂ ಆಶ್ಚರ್ಯ ಆಗುತ್ತೆ ಆದರೂ ಸತ್ಯ

ರಾಜ್ ಕುಟುಂಬ ಅಭಿಮಾನಿಗಳನ್ನೇ ದೇವರು ಎಂದು ನಂಬಿತ್ತು ಹಾಗೆ ರಾಜಣ್ಣ ಕೂಡ ಅಭಿಮಾನಿ ದೇವರು ಎಂದೇ ಜನರನ್ನು ಸಂಭೋಧನೆ ಮಾಡುತ್ತಿದ್ದರು. ಮುಂದುವರೆದು ಅಣ್ಣಾವ್ರ ಮಕ್ಕಳು ಕೂಡ ಇದೇ ರೀತಿ ನಡೆದುಕೊಂಡರು ಪುನೀತ್ ರಾಜಕುಮಾರ್ ಅವರು ತಮ್ಮ ಒಂದು ಸಿನಿಮಾದ ಹಾಡಿನಲ್ಲಿ ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಕೂಡ ಹಾಡಿದ್ದಾರೆ. ಆದರೆ ಇದೀಗ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ಮನೆಗಳಲ್ಲೂ ದೇವರಂತೆ ಕಾಣುತ್ತಿದ್ದಾರೆ ಈಗ ಕರ್ನಾಟಕ ಅಪ್ಪು ಅವರನ್ನು ಅಭಿಮಾನಿಗಳ ದೇವರು ಎಂದು ಹೇಳುತ್ತಿದ್ದಾರೆ ಯಾಕೆಂದರೆ ಅಪ್ಪು … Read more

ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.

ಇಡೀ ಕರ್ನಾಟಕದ ತುಂಬೆಲ್ಲ ಗಣೇಶ ಚತುರ್ಥಿಯ ಸಂಭ್ರಮ, ತಿಂಗಳುಗಳ ಹಿಂದೆಯಿಂದಲೇ ಇದಕ್ಕಾಗಿ ಭಾರತದಾದ್ಯಂತ ತಯಾರಿ ಶುರುವಾಗಿದೆ. ಆದರೆ ಕರ್ನಾಟಕದ ಮಟ್ಟಕ್ಕೆ ಈ ಬಾರಿ ಗಣೇಶನ ಉತ್ಸವದಲ್ಲಿ ಒಂಚೂರು ಮಂಕು ಕವಿದ ಭಾವ ಜೊತೆಗೆ ದೊಡ್ಮನೆಗೆ ವರ್ಷದಿಂದ ಯಾವುದೇ ಹಬ್ಬದ ಸಂಭ್ರಮವೇ ಇಲ್ಲ. ಕಾರಣ ಕರುನಾಡಿನ ಮಗನನ್ನು ಕಳೆದುಕೊಂಡಿರುವ ಆ ನೋವು ದುಃಖ. ಆಗಸ್ಟ್ 29ಕ್ಕೆ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು 10 ತಿಂಗಳು ತುಂಬಿದೆ. ಈ ಪ್ರಯುಕ್ತ ಕುಟುಂಬಸ್ಥರೆಲ್ಲ ಕಂಠೀರವ ಸ್ಟುಡಿಯೋ ಅಲ್ಲಿರುವ … Read more

ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಎಷ್ಟೋ ಎಂಗೆಳೆಯರ ಸ್ಪೂರ್ತಿ ಹೇಗೆ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಎನ್ನುವ ಹುಡುಗ ಹಠದಿಂದ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಕಷ್ಟ ಬಿದ್ದು ಸಾಮ್ರಾಜ್ಯ ಕಟ್ಟುತ್ತಾನೋ ಹಾಗೆ ನಿಜ ಜೀವನದಲ್ಲೂ ಕೂಡ ಯಶ್ ಅವರಿಗೆ ಆ ವ್ಯಕ್ತಿತ್ವ ಹೋಲುತ್ತದೆ ಎನ್ನಬಹುದು. ತಾನೊಬ್ಬ ಸ್ಟಾರ್ ನಟ ಆಗಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕಟ್ ಔಟ್ ನಿಲ್ಲಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯಶ್ ಅವರು ಕಠಿಣ ಪರಿಶ್ರಮದ ನಂತರ ಈಗ ಕರ್ನಾಟಕದ ಮನೆ … Read more

ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಕರ್ನಾಟಕದ ಪಾಲಿಗೆ ಎರಡು ಕಣ್ಣುಗಳು ಇದ್ದಹಾಗೆ ಇಬ್ಬರೂ ಕೂಡ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಇಬ್ಬರೂ ಕೂಡ ತಮ್ಮದೇ ಆದ ವಿಶೇಷ ರೀತಿಯ ಆಕರ್ಷಣೆಯನ್ನು ಹೊಂದಿದ್ದಾರೆ ಇಬ್ಬರನ್ನು ಕೂಡ ಕರ್ನಾಟಕದಲ್ಲಿ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಒಂದು ಕಾಲದಲ್ಲಿ ಇವರಿಬ್ಬರ ಸಿನಿಮಾಗಳು ಒಟ್ಟಿಗೆ ಒಂದೇ ದಿನ ರಿಲೀಸ್ ಆದರೂ ಕೂಡ ಒಬ್ಬರ ಬಗ್ಗೆ ಒಬ್ಬರು ಎಲ್ಲೂ ನೆಗೆಟಿವ್ ಆಗಿ ಆಗಲೇ ಪಾಸಿಟಿವ್ ಆಗಿಯೇ ಆಗಲಿ ಮಾತನಾಡಿದವರಲ್ಲ. … Read more

ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ.

ಕನ್ನಡ ಚಿತ್ರರಂಗದ ಮೋಹಕ ತಾರೆ ಎಂದು ಕರೆಸಿಕೊಂಡಿರುವ ಹಲವು ವರ್ಷಗಳ ವರೆಗೆ ಚಂದನವನವನ್ನು ಆಳಿದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಸೇರಿ ಸಿನಿಮಾ ರಂಗದ ಪದ್ಮಾವತಿ ಎಂದು ಕರೆಸಿಕೊಂಡಿರುವ ರಮ್ಯ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಅವರು ಮಂಡ್ಯ ಕ್ಷೇತ್ರದಲ್ಲಿ ತಮ್ಮಿಂದ ಆದಷ್ಟು ಜನಸೇವೆ ಮಾಡುತ್ತಾ ಎಲ್ಲಾ ರಾಜಕೀಯ ನಾಯಕರುಗಳಿಗೆ ಮಾದರಿ ಆಗಿ ಕೆಲಸ ಮಾಡಿ ತೋರಿಸಿದ್ದರು. ಮತ್ತು … Read more