Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ ಬಗ್ಗೆ ತಿಳಿದ್ರೆ ನಿಜಕ್ಕೂ ದಂಗಾಗುತ್ತಿರ.

Posted on December 3, 2022 By Kannada Trend News No Comments on ದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ ಬಗ್ಗೆ ತಿಳಿದ್ರೆ ನಿಜಕ್ಕೂ ದಂಗಾಗುತ್ತಿರ.
ದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ ಬಗ್ಗೆ ತಿಳಿದ್ರೆ ನಿಜಕ್ಕೂ ದಂಗಾಗುತ್ತಿರ.

  ಪಾಕೆಟ್ ಗೆ ಕೈ ಹಾಕಿದ್ರೆ ಒದೆ ತಿಂತಿಯಾ ಎಂದು ದಿಗಂತ್ ಗೆ ಡಿ ಬಾಸ್ ಎಚ್ಚರಿಕೆ ಕೊಟ್ಟಿದ್ದು ಯಾಕೆ ಗೊತ್ತಾ? ಸ್ಯಾಂಡಲ್ವುಡ್ ದೂದ್ ಪೇಡ ದಿಗಂತ್ ಅನಂತನಾಗ್ ಹಾಗೂ ಐಂದ್ರಿತಾ ರೇ ಕಾಂಬಿನೇಷನ್ನ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರತಂಡದ ಎಲ್ಲರೂ ಕೂಡ ಪ್ರಚಾರ ಕಾರ್ಯಗಳಲ್ಲಿ ಬಿಸಿ ಆಗಿದ್ದಾರೆ. ಈ ರೀತಿ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದ ಪ್ರಚಾರದ ಸಮಯದಲ್ಲಿ ದಿಗಂತ್ ಅವರು ದರ್ಶನ್ ಅವರನ್ನು ನೆನೆಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಮಾತಿನ ಮಧ್ಯೆ…

Read More “ದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ ಬಗ್ಗೆ ತಿಳಿದ್ರೆ ನಿಜಕ್ಕೂ ದಂಗಾಗುತ್ತಿರ.” »

News

ಸಾನಿಯಾ ಅಯ್ಯರ್ “ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು ನನ್ನನ್ನು ಆವರಿಸುತ್ತಾಳೆ.

Posted on December 3, 2022 By Kannada Trend News No Comments on ಸಾನಿಯಾ ಅಯ್ಯರ್ “ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು ನನ್ನನ್ನು ಆವರಿಸುತ್ತಾಳೆ.
ಸಾನಿಯಾ ಅಯ್ಯರ್ “ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು ನನ್ನನ್ನು ಆವರಿಸುತ್ತಾಳೆ.

  ಮೈ ಮೇಲೆ ದೇವಿ ಬರುತ್ತಾರಂತೆ… ಸಾನಿಯಾ ಅಯ್ಯರ್ ಅವರು ಸದ್ಯಕ್ಕೆ ಬಿಗ್ ಬಾಸ್ ಸಾನಿಯಾ ಆಗಿ ಕರ್ನಾಟಕದಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9ರ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿದ್ದ ಸಾನಿಯಾ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮನೆಯಿಂದ ಆಚೆ ಬಂದಿದ್ದಾರೆ. ಇದಕ್ಕೂ ಮುನ್ನ ಓ ಟಿ ಟಿ ಸೀಸನ್ನಲ್ಲಿ ಇವರ ಆಟ ನೋಡಿದ ಯಾರು ಇಷ್ಟು ಬೇಗ ಸಾನಿಯಾ ಆಚೆ ಬರುತ್ತದೆ ಎಂದುಕೊಂಡಿರಲಿಲ್ಲ. ಓಟಿಟಿ ಸೀಸನ್ ಪೂರ್ತಿ ಚಟುವಟಿಕೆಗಳಲ್ಲಿ, ಪರ್ಫಾರ್ಮೆನ್ಸ್, ಟಾಸ್ಕ್ಗಳಲ್ಲಿ ಮನೋರಂಜನೆಯಲ್ಲಿ ತೊಡಗಿಕೊಂಡು…

Read More “ಸಾನಿಯಾ ಅಯ್ಯರ್ “ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು ನನ್ನನ್ನು ಆವರಿಸುತ್ತಾಳೆ.” »

News

ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

Posted on December 3, 2022December 3, 2022 By Kannada Trend News No Comments on ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.
ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

  ಟಿವಿಗಳಲ್ಲಿ ಅವರಿವರು ನನಗೆ ಸಹಾಯ ಮಾಡಿದರು ಎಂದು ಹೇಳುತ್ತಿರುವುದೆಲ್ಲ ಸುಳ್ಳು ಎಂದು ರವಿಚಂದ್ರನ್. ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಅದೊಂದು ರಾಯಲ್ ನೇಮ್ ಹೆಸರಿಗೆ ತಕ್ಕಂತೆ ರಾಯಲ್ ಆಗಿಯೇ ಸಿನಿಮಾಗಳನ್ನು ಮಾಡಿ ರಾಯಲ್ ಆಗಿಯೇ ಬದುಕಿದವರು ರವಿಚಂದ್ರನ್ ಅವರು. ಒಂದು ಕಾಲದಲ್ಲಿ ಕರ್ನಾಟಕದ ಅತಿ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಮನಸಾರೆ…

Read More “ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.” »

News

ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡ ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ.

Posted on December 2, 2022 By Kannada Trend News No Comments on ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡ ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ.
ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡ ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ.

  ಮೊನ್ನೆಯಷ್ಟೇ ಈ ಜೋಡಿ ಮದುವೆ ಆಗುತ್ತಾರೆ ಅಂತ ಸುದ್ದಿಯಾಗುತ್ತೆ.ಇತ್ತೀಚಿಗಷ್ಟೆ ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹೊರಬಂದ ಬೆನ್ನಲ್ಲೇ ಇಂದು (ಡಿಸೆಂಬರ್ 2) ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಯಾಂಡಲ್​ವುಡ್​​ನ ಮತ್ತೊಂದು ಸ್ಟಾರ್​ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ವಿತಾರ್ಥ ಇಂದು ಬೆಳಗ್ಗೆ ಹರಿಪ್ರಿಯಾ ಮನೆಯಲ್ಲಿ ನೆರವೇರಿದೆ. ಕಳೆದ ಒಂದು ವರದಿಂದಲೂ ಕೂಡ ಶ್ರೀಯಲ್ ಮೀಡಿಯಾದಲ್ಲಿ ವಶಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ ಇಬ್ಬರು ಕೂಡ ನಿಶ್ಚಿತಾರ್ಥ…

Read More “ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡ ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ.” »

News

ಫಿನಾಲೆಗೂ ಮುಂಚೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಇವರೇ ಅಂತಿದ್ದಾರೆ ನೆಟ್ಟಿಗರು. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವವರು ಯಾರು ಗೊತ್ತ.

Posted on December 2, 2022December 2, 2022 By Kannada Trend News No Comments on ಫಿನಾಲೆಗೂ ಮುಂಚೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಇವರೇ ಅಂತಿದ್ದಾರೆ ನೆಟ್ಟಿಗರು. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವವರು ಯಾರು ಗೊತ್ತ.
ಫಿನಾಲೆಗೂ ಮುಂಚೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಇವರೇ ಅಂತಿದ್ದಾರೆ ನೆಟ್ಟಿಗರು. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವವರು ಯಾರು ಗೊತ್ತ.

ಬಿಗ್ ಬಾಸ ಸೀಸನ್ 9 ವಿನ್ನರ್ ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ 9ನೇ ಸೀಸನ್ ನಡೆಯುತ್ತಿದೆ. ಇಷ್ಟು ಬಾರಿ ನಡೆದ ಎಲ್ಲಾ ಬಿಗ್ ಬಾಸ್ ಆವೃತ್ತಿಗಿಂತಲೂ ಈಗಿನ ಬಿಗ್ ಬಾಸ್ ಸೀಸನ್ ಸ್ವಲ್ಪ ವಿಶೇಷ. ಯಾಕೆಂದರೆ ಪ್ರವೀಣದ ಜೊತೆ ನವೀನರನ್ನು ಸೇರಿಸಿ ಮನೆ ಒಳಗೆ ಆಡಲು ಬಿಡಲಾಗಿದ್ದು ಒಟಿಟಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿಗಳು ಮತ್ತು ಹಳೆ ಸೀಸನ್ಗಳಲ್ಲಿ ಅತ್ಯುತ್ತಮವಾಗಿ ಆಟ ಆಡಿದ ಸ್ಪರ್ಧಿಗಳ ಜೊತೆ ಕೆಲವು ಹೊಸ ಕಂಟೆಸ್ಟೆಂಟ್ಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ 9ನೇ…

Read More “ಫಿನಾಲೆಗೂ ಮುಂಚೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಇವರೇ ಅಂತಿದ್ದಾರೆ ನೆಟ್ಟಿಗರು. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವವರು ಯಾರು ಗೊತ್ತ.” »

News

ಮೊದಲೆಲ್ಲಾ ವರ್ಷಕ್ಕೆ 30-40 ಸಿನಿಮಾ ಆಫರ್ ಬರ್ತಿತ್ತು ಈಗ ವರ್ಷಕ್ಕೆ 1 ಕೂಡ ಬರಲ್ಲ ಎಂದು ಕಣ್ಣೀರು ಹಾಕಿದ ನಟಿ ಐಂದ್ರಿತಾ ರೇ, ಕಾರಣವೇನು ಗೊತ್ತ.?

Posted on December 2, 2022 By Kannada Trend News No Comments on ಮೊದಲೆಲ್ಲಾ ವರ್ಷಕ್ಕೆ 30-40 ಸಿನಿಮಾ ಆಫರ್ ಬರ್ತಿತ್ತು ಈಗ ವರ್ಷಕ್ಕೆ 1 ಕೂಡ ಬರಲ್ಲ ಎಂದು ಕಣ್ಣೀರು ಹಾಕಿದ ನಟಿ ಐಂದ್ರಿತಾ ರೇ, ಕಾರಣವೇನು ಗೊತ್ತ.?
ಮೊದಲೆಲ್ಲಾ ವರ್ಷಕ್ಕೆ 30-40 ಸಿನಿಮಾ ಆಫರ್ ಬರ್ತಿತ್ತು ಈಗ ವರ್ಷಕ್ಕೆ 1 ಕೂಡ ಬರಲ್ಲ ಎಂದು ಕಣ್ಣೀರು ಹಾಕಿದ ನಟಿ ಐಂದ್ರಿತಾ ರೇ, ಕಾರಣವೇನು ಗೊತ್ತ.?

ಐಂದ್ರಿತಾ ರೇ ಕನ್ನಡ ಸಿನಿಮಾಗಳಲ್ಲಿ ಕಾಣದೆ ಇರುವುದಕ್ಕೆ ಮದುವೆ ಆಗಿರುವುದೇ ಕಾರಣನಾ? ಐಂದ್ರಿತಾ ರೇ ಅವರು ಒಂದು ಸಮಯದಲ್ಲಿ ಎಲ್ಲಾ ಕಾಲೇಜು ಹುಡುಗರ ಕ್ರಶ್ ಆಗಿದ್ದರು. ಸಿನಿಮಾಗಳಲ್ಲಿ ಇವರು ಅಭಿನಯಿಸುತ್ತಿದ್ದ ಆ ಮ್ಯಾನರಿಸಂ, ಇವರ ಬ್ಯೂಟಿಫುಲ್ ಫೇಸ್ ಮತ್ತು ಮುದ್ದಾದ ನಗುವಿನಿಂದ ಇಡೀ ಕರ್ನಾಟಕದ ಮನ ಗೆದ್ದವರು. ಐಂದ್ರಿತ ರೆ ಜೊತೆ ಹೀರೋಗಳಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್ ಸಿನಿಮಾ ಬಹಳ ಹಿಟ್ ಆಗುತ್ತಿತ್ತು. ಇವರು ಮಾತ್ರ ಅಲ್ಲದೆ ಕಿಚ್ಚ ಸುದೀಪ್,…

Read More “ಮೊದಲೆಲ್ಲಾ ವರ್ಷಕ್ಕೆ 30-40 ಸಿನಿಮಾ ಆಫರ್ ಬರ್ತಿತ್ತು ಈಗ ವರ್ಷಕ್ಕೆ 1 ಕೂಡ ಬರಲ್ಲ ಎಂದು ಕಣ್ಣೀರು ಹಾಕಿದ ನಟಿ ಐಂದ್ರಿತಾ ರೇ, ಕಾರಣವೇನು ಗೊತ್ತ.?” »

News

ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.

Posted on December 2, 2022 By Kannada Trend News No Comments on ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.
ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.

  ಕ್ಲಾಸಿಕಲ್ ಡ್ರೆಸ್ ತೊಟ್ಟು ರಾರಾ ಹಾಡಿಗೆ ಕುಣಿದ ಆಂಕರ್ ಅನುಶ್ರೀ… ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಆಂಕರ್ ಪಟ್ಟದಲ್ಲಿರುವ ಅನುಶ್ರೀ ಅವರು ಬಹುಮುಖ ಪ್ರತಿಭೆ ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಅನುಶ್ರೀ ಅವರು ಝೀ ಕನ್ನಡ ವಾಹಿನಿಯ ಪರ್ಮನೆಂಟ್ ಮೆಂಬರ್ ಆಗಿಬಿಟ್ಟಿದ್ದಾರೆ ಎನ್ನಬಹುದು. ಯಾಕೆಂದರೆ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಸರಿಗಮಪ ಚಾಂಪಿಯನ್ಸ್ ಇವುಗಳನ್ನು ಹಲವು ಸೀಸನ್ ಗಳಿಂದ ನಿರೂಪಣೆ ಮಾಡುತ್ತಾ…

Read More “ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.” »

News

ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?

Posted on December 1, 2022 By Kannada Trend News No Comments on ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?
ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?

ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವು ಕೂಡ ಭಾಗವಹಿಸಬಹುದು ಕನ್ನಡ ಚಿತ್ರರಂಗದಲ್ಲಿ ದೊಡ್ಮನೆಯಿಂದ ಖ್ಯಾತಿ ಗಳಿಸಿದ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ. ದೊಡ್ಮನೆಯಲ್ಲಿರುವಂತಹ ಎಲ್ಲರೂ ಕೂಡ ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಇನ್ನು ಡಾಕ್ಟರ್ ರಾಜಕುಮಾರ್ ಅವರ ಮೂರು ಮಕ್ಕಳಾದ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ನಾಯಕ ನಟರಾಗಿ ಎಷ್ಟೋ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರೊಂದಿಗೆ ಕನ್ನಡ ಜನತೆಯ ಅಭಿಮಾನವನ್ನು ಸಂಪಾದಿಸಿದ್ದಾರೆ ಆದರೆ ರಾಜಕುಮಾರ ಅವರ…

Read More “ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?” »

News

Trail post to check now oct 19 2022

Posted on October 19, 2022 By gayatriwebcreations No Comments on Trail post to check now oct 19 2022
Trail post to check now oct 19 2022

Hi this is just for testing

News

ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?

Posted on May 17, 2022 By Kannada Trend News No Comments on ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?
ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?

ಸ್ಯಾಂಡಲ್ ವುಡ್ ನಲ್ಲಿರುವ ಕಲಾವಿದರ ಕುಟುಂಬದ ವೈಯುಕ್ತಿಕ ವಿಚಾರವಾಗಿ ಆಗಾಗ ಕೆಲವು ರೂಮರ್ಸ್ಗ ಳು ಕೇಳಿ ಬರುತ್ತಲೇ ಇರುತ್ತವೆ. ಕೆಲವೊಂದು ಗಾಳಿ ಸುದ್ದಿಯಾಗಿ ತೇಲಿ ಹೋದರೆ, ಕೆಲವೊಂದಿಷ್ಟು ಗ’ಲಾ’ಟೆ’ಗಳು ಮಾತ್ರ ಬೀದಿಗಿಳಿದು ರಂಪ ಮಾಡುವಷ್ಟು ದೊಡ್ಡದಾಗಿ ಕೊನೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿರುವ ಉದಾಹರಣೆಗಳು ಇವೆ. ಇವೆಲ್ಲದರ ನಡುವೆ ಮಾದರಿ ಎನಿಸಿಕೊಂಡಿರುವುದು ರಾಜಕುಟುಂಬ. ರಾಜವಂಶ ಎಂದರೆ ಹಾಗೆ ಕನ್ನಡ ಸಂಸ್ಕೃತಿ ಸಂಪ್ರದಾಯಕ್ಕೆ ರಾಯಭಾರಿಗಳು ಇವರು ಎಂದೇ ಹೇಳಬಹುದು. ಈ ರೀತಿ ಇಡೀ ಕನ್ನಡ ಚಿತ್ರರಂಗಕ್ಕೆ ವೈಯುಕ್ತಿಕ ವಿಚಾರವಾಗಿ…

Read More “ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?” »

News

Posts pagination

Previous 1 … 14 15 16 … 28 Next

Copyright © 2025 Kannada Trend News.


Developed By Top Digital Marketing & Website Development company in Mysore