Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Public Vishya

ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ ಇದು.! ಈ ದೇವಾಲಯದ ವಿಶೇಷತೆ ಏನು ಗೊತ್ತಾ.?

Posted on April 30, 2023 By Kannada Trend News No Comments on ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ ಇದು.! ಈ ದೇವಾಲಯದ ವಿಶೇಷತೆ ಏನು ಗೊತ್ತಾ.?
ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ ಇದು.! ಈ ದೇವಾಲಯದ ವಿಶೇಷತೆ ಏನು ಗೊತ್ತಾ.?

  ಭಾರತ ದೇಶದಲ್ಲಿ ಇರುವಷ್ಟು ಹಿಂದೂ ದೇವಾಲಯಗಳು ಪ್ರಪಂಚದ ಯಾವ ದೇಶದಲ್ಲೂ ಕೂಡ ಇರಲಾರದು. ಅತಿ ಹೆಚ್ಚು ಪುರಾತನ ದೇವಾಲಯಗಳನ್ನು ಹೊಂದಿರುವ ಖ್ಯಾತಿಗೆ ಒಳಗಾಗಿರುವ ಭಾರತ ದೇಶದಲ್ಲಿ ಒಂದೊಂದು ದೇವಾಲಯಗಳಲ್ಲಿ ಒಂದೊಂದು ರೀತಿಯ ವಿಶೇಷತೆ ಇರುವುದನ್ನು ಗಮನಿಸಬಹುದು. ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯಗಳು ಸಿಗುತ್ತವೆ. ನಮ್ಮ ಹಿಂದೂ ಧರ್ಮದವರ ನಂಬಿಕೆಗಳ ಪ್ರಕಾರ 300 ಕೋಟಿ ದೇವತೆಗಳೆಂದು ನಾವು ಹೇಳುವುದರಿಂದ ಆ ದೇವರು ಹಾಗೂ ದೇವತೆಗಳಿಗೆಲ್ಲ ದೇವಾಲಯ ಇದೆ. ಅದರಲ್ಲಿ ಕೆಲವು ದೇವಾಲಯಗಳು ತನ್ನ ಪ್ರಭಾವ ಹಾಗೂ…

Read More “ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ ಇದು.! ಈ ದೇವಾಲಯದ ವಿಶೇಷತೆ ಏನು ಗೊತ್ತಾ.?” »

Public Vishya

4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ ಮುಖ್ಯಮುಂತ್ರಿ ಇವರು. ಈ ನಾಯಕ ಎಲ್ಲರಿಗೂ ಮಾದರಿ.!

Posted on April 29, 2023 By Kannada Trend News No Comments on 4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ ಮುಖ್ಯಮುಂತ್ರಿ ಇವರು. ಈ ನಾಯಕ ಎಲ್ಲರಿಗೂ ಮಾದರಿ.!
4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ ಮುಖ್ಯಮುಂತ್ರಿ ಇವರು. ಈ ನಾಯಕ ಎಲ್ಲರಿಗೂ ಮಾದರಿ.!

  ನಮ್ಮ ಇಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ನಮಗೆಲ್ಲರಿಗೂ ತಿಳಿಯುವುದು ಒಂದೇ ಜನರ ಹೆಸರಿನಲ್ಲಿ ರಾಜಕಾರಣಿಗಳು ಹಣ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಭ್ರ’ಷ್ಟ ರಾಜಕಾರಣಿಗಳ ನಡುವೆ ಎಲೆ ಮರಿ ಕಾಯಿಯಂತೆ ಅಲ್ಲೊಬ್ಬರು ಇನ್ನೊಬ್ಬರು ರಾಜಕಾರಣಿಗಳು ಜನರಿಗೆ ಸೇವೆಯನ್ನು ಮಾಡಿ ಯಾರಿಗೂ ಗೊತ್ತಾಗದ ಹಾಗೆ ಉಳಿದುಕೊಂಡಿದ್ದಾರೆ. ಅಪಾರವಾದ ಸೇವೆಯನ್ನು ಜನರಿಗೆ ಮಾಡಿದ್ದರು ಸಹ ಅವರು ಜನರಿಂದ ಏನನ್ನು ಸಹ ಅಪೇಕ್ಷೆ ಮಾಡಿಲ್ಲ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುವಂತಹ ಒಬ್ಬ ನಾಯಕನ ಬಗ್ಗೆ ನಾವಿಲ್ಲಿ ತಿಳಿಸುತ್ತೇವೆ ಹೌದು ಮುಖ್ಯಮಂತ್ರಿ ಆಗಿ 20…

Read More “4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ ಮುಖ್ಯಮುಂತ್ರಿ ಇವರು. ಈ ನಾಯಕ ಎಲ್ಲರಿಗೂ ಮಾದರಿ.!” »

Public Vishya

ದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?

Posted on April 29, 2023 By Kannada Trend News No Comments on ದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?
ದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?

ನಮ್ಮ ಹಿಂದೂ ನಂಬಿಗಳ ಪ್ರಕಾರ ದೇವರಿಗೆ ಸಂಬಂಧಪಟ್ಟ ಯಾವುದೇ ವಿಷಯವಾದರೂ, ವಸ್ತುವಾದರೂ ಸರಿ ದೇವರಿಗೆ ಸಮಾನ. ಕಾಣುವ ಪ್ರತಿ ಕಲ್ಲಿನಲ್ಲೂ ಕೂಡ ದೇವರಿದ್ದಾನೆ ಎಂದು ನಂಬುವ ನಂಬಿಕೆ ನಮ್ಮದು. ನಮ್ಮ ನಂಬಿಕೆಗೆ ತಕ್ಕ ಹಾಗೆ ಇಡೀ ಪ್ರಕೃತಿಯಲ್ಲಿ ಪ್ರತಿಯೊಂದು ವಿಷಯವು ನಮಗೆ ದೇವರಂತೆ ಆಶೀರ್ವಾದ ಮಾಡಿ ನಮ್ಮನ್ನು ಕಾಯುತ್ತಿದೆ. ಭಾರತದಂತಹ ವಿವಿಧತೆಯಲ್ಲಿ ಏಕತೆ ಕಂಡ ದೇಶದಲ್ಲಿ ಪ್ರತಿಯೊಂದು ಭಾಗದಿಂದ ಭಾಗಕ್ಕೆ ಪೂಜಿಸುವ ದೇವರು, ಆಚರಿಸುವ ಆಚಾರ-ವಿಚಾರ, ನಂಬಿಕೆಗಳ ವಿಧಾನ ಬದಲಾಗಿರಬಹುದು. ಆದರೆ ದೇವರ ಆಲಯ ದೇವಸ್ಥಾನ ತೀರ್ಥ…

Read More “ದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?” »

Public Vishya

ಬಡ ರೈತನನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ನಲ್ಲಿ ವಿಚಾರಣೆ ನಡೆಸಿದಾಗ ರೈತ ಕೊಟ್ಟ ಉತ್ತರ ಕೇಳಿ ಶಾ-ಕ್ ಆದ ಜಡ್ಜ್ ಅಷ್ಟಕ್ಕೂ ಆ ರೈತ ಕೊಟ್ಟ ಉತ್ತರವೇನು ಗೊತ್ತ.!

Posted on April 29, 2023 By Kannada Trend News No Comments on ಬಡ ರೈತನನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ನಲ್ಲಿ ವಿಚಾರಣೆ ನಡೆಸಿದಾಗ ರೈತ ಕೊಟ್ಟ ಉತ್ತರ ಕೇಳಿ ಶಾ-ಕ್ ಆದ ಜಡ್ಜ್ ಅಷ್ಟಕ್ಕೂ ಆ ರೈತ ಕೊಟ್ಟ ಉತ್ತರವೇನು ಗೊತ್ತ.!
ಬಡ ರೈತನನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ನಲ್ಲಿ ವಿಚಾರಣೆ ನಡೆಸಿದಾಗ ರೈತ ಕೊಟ್ಟ ಉತ್ತರ ಕೇಳಿ ಶಾ-ಕ್ ಆದ ಜಡ್ಜ್ ಅಷ್ಟಕ್ಕೂ ಆ ರೈತ ಕೊಟ್ಟ ಉತ್ತರವೇನು ಗೊತ್ತ.!

  ರೈತರು ದೇಶದ ಬೆನ್ನೆಲುಬು ಅವರಿಗೆ ಅನ್ನ ಹಾಕಿ ಅಭ್ಯಾಸ ಇದೆಯೋ ಹೊರತು ಮತ್ತೊಬ್ಬರಿಗೆ ಮೋಸ ಮಾಡಿ ಬದುಕುವಂತಹ ಯಾವುದೇ ಮನಸ್ಥಿತಿ ಇಲ್ಲ ರೈತರಿಂದಲೇ ನಾವೆಲ್ಲ ಅವರಿದ್ದರೆ ನಮ್ಮ ಹೊಟ್ಟೆ ತುಂಬತ್ತದೆ ನಾವು ಜೀವನ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿಗೆ ನಡೆದಿರುವಂತಹ ಒಂದು ಘಟನೆಯನ್ನು ನೋಡಿದರೆ ರೈತರು ಎಷ್ಟು ಮುಗ್ದರು ಎಂದು ನಮಗೆ ತಿಳಿಯುತ್ತದೆ. ವ್ಯಾಪಾರಿಯ ಮಾತು ಕೇಳಿಕೊಂಡು ಒಬ್ಬ ಮುಗ್ಧ ಬಡ ರೈತನನ್ನು ಅರೆಸ್ಟ್ ಮಾಡಿದಂತಹ ಪೊಲೀಸರಿಗೆ ಅಚ್ಚರಿ ಎದುರಾಗುತ್ತದೆ. ಅಷ್ಟೇ ಅಲ್ಲದೆ ನ್ಯಾಯಾಧೀಶರು ಸಹ ಇದನ್ನು…

Read More “ಬಡ ರೈತನನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ನಲ್ಲಿ ವಿಚಾರಣೆ ನಡೆಸಿದಾಗ ರೈತ ಕೊಟ್ಟ ಉತ್ತರ ಕೇಳಿ ಶಾ-ಕ್ ಆದ ಜಡ್ಜ್ ಅಷ್ಟಕ್ಕೂ ಆ ರೈತ ಕೊಟ್ಟ ಉತ್ತರವೇನು ಗೊತ್ತ.!” »

Public Vishya

ಹೆತ್ತ ತಾಯಿಯನ್ನು ಗುಡಿ ಹತ್ತಿರ ಬಿಟ್ಟು ಹೋದ ಮಗ.! ಕೆಲ ದಿನಗಳ ಬಳಿಕ ನಡೆದಿದ್ದನ್ನು ನೋಡಿ ಬೆಚ್ಚಿಬಿದ್ದ ಮಗ…!

Posted on April 21, 2023 By Kannada Trend News No Comments on ಹೆತ್ತ ತಾಯಿಯನ್ನು ಗುಡಿ ಹತ್ತಿರ ಬಿಟ್ಟು ಹೋದ ಮಗ.! ಕೆಲ ದಿನಗಳ ಬಳಿಕ ನಡೆದಿದ್ದನ್ನು ನೋಡಿ ಬೆಚ್ಚಿಬಿದ್ದ ಮಗ…!
ಹೆತ್ತ ತಾಯಿಯನ್ನು ಗುಡಿ ಹತ್ತಿರ ಬಿಟ್ಟು ಹೋದ ಮಗ.! ಕೆಲ ದಿನಗಳ ಬಳಿಕ ನಡೆದಿದ್ದನ್ನು ನೋಡಿ ಬೆಚ್ಚಿಬಿದ್ದ ಮಗ…!

  ತಾಯಿ ಪ್ರೀತಿಯನ್ನು ಮೀರಿಸುವಂತಹ ನಿಸ್ವಾರ್ಥ ಪ್ರೀತಿ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ . ತಂದೆ ತಾಯಿಗಳು ಎಷ್ಟೋ ತ್ಯಾಗ ಮಾಡಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಾರೆ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಮಗುವಿನ ಭಾರವನ್ನು ಹೊತ್ತು ಹೆತ್ತು ಸಾಕುತ್ತಾಳೆ. ಆದರೆ ಇಲ್ಲಿ ಒಬ್ಬ ಮಗನು ತನ್ನ ತಾಯಿಯನ್ನು ಗುಡಿಯ ಹತ್ತಿರ ಬಿಟ್ಟು ಹೋಗಿದ್ದಾನೆ ಮುಂದೇನಾಯಿತು ನೋಡಿ. ತಮಿಳುನಾಡಿನ ಚೆನ್ನೈನಲ್ಲಿ ಬಹಳ ಫೇಮಸ್ ಆಗಿರುವಂತಹ ಒಂದು ಮಾರಿಯಮ್ಮನ ದೇವಸ್ಥಾನವಿದೆ ಈ ದೇವಸ್ಥಾನದ ಮುಂದೆ ಇರುವಂತಹ ಮೆಟ್ಟಿಲುಗಳ ಮೇಲೆ…

Read More “ಹೆತ್ತ ತಾಯಿಯನ್ನು ಗುಡಿ ಹತ್ತಿರ ಬಿಟ್ಟು ಹೋದ ಮಗ.! ಕೆಲ ದಿನಗಳ ಬಳಿಕ ನಡೆದಿದ್ದನ್ನು ನೋಡಿ ಬೆಚ್ಚಿಬಿದ್ದ ಮಗ…!” »

Public Vishya

ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?

Posted on April 20, 2023 By Kannada Trend News No Comments on ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?
ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದುವರೆಗೆ ಕನ್ನಡದಲ್ಲಿ 45 ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸೂಪರ್ ಹಿಟ್ ಆದ ಹಿಟ್ ಚಿತ್ರಗಳ ಹೆಸರೇ ಹೆಚ್ಚಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಕೂಡ ತನ್ನ ಹೆಜ್ಜೆಗುರುತು ಮೂಡಿಸಿ ಬಂದಿರುವ ಕಿಚ್ಚ ಸುದೀಪ್ ಅವರು ಕರುನಾಡಿನ ರನ್ನ ಎಂದು ಕರೆಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಕಳೆದ ವಾರವಷ್ಟೇ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಾವು ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲ…

Read More “ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?” »

Public Vishya

ಎಲೆಕ್ಟ್ರಿಕಲ್ ಬೈಕ್ ಖರೀದಿಸಿದರೆ 30 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕಲ್ ಸೈಕಲ್ ಉಚಿತ.

Posted on March 15, 2023 By Kannada Trend News No Comments on ಎಲೆಕ್ಟ್ರಿಕಲ್ ಬೈಕ್ ಖರೀದಿಸಿದರೆ 30 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕಲ್ ಸೈಕಲ್ ಉಚಿತ.
ಎಲೆಕ್ಟ್ರಿಕಲ್ ಬೈಕ್ ಖರೀದಿಸಿದರೆ 30 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕಲ್ ಸೈಕಲ್ ಉಚಿತ.

ಇತ್ತೀಚಿಗೆ ಎಲ್ಲರೂ ಸಹ ದುಬಾರಿ ಆಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಇಂದ ಬೇಸತ್ತು ಹೋಗಿ ವಾಹನಗಳ ಖರೀದಿ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ. ಜೊತೆಗೆ ಪರಿಸರ ಸ್ನೇಹಿ ಆಗಿರುವ ಎಲೆಕ್ಟ್ರಿಕಲ್ ಬೈಕ್ ಗಳು ಅದೇ ಬೆಲೆಗೆ ಸಿಗುತ್ತಿರುವುದರಿಂದ ಈಗ ಇಂಧನ ಆಧಾರಿತ ವಾಹನಗಳ ಮೇಲೆ ಆಕರ್ಷಣೆ ಕಡಿಮೆ ಆಗಿ ಹೋಗಿದೆ. ಜೊತೆಗೆ ಸರ್ಕಾರವು ಕೂಡ ಈ ರೀತಿ ಮೋಟಾರ್ ವಾಹನಗಳ ಮೇಲೆ ಆಗಾಗ ಕಾಯ್ದೆ  ಜಾರಿಗೆ ತರುವುದರಿಂದ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವುದೇ ಒಳ್ಳೆಯದು ಎಂದು ಹಲವು…

Read More “ಎಲೆಕ್ಟ್ರಿಕಲ್ ಬೈಕ್ ಖರೀದಿಸಿದರೆ 30 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕಲ್ ಸೈಕಲ್ ಉಚಿತ.” »

Public Vishya

21 ವರ್ಷದ ಸೊಸೆಯನ್ನು ಮದುವೆಯಾದ 65 ವರ್ಷದ ಮಾವ. ಖುಷಿಯಿಂದಲೇ ಮಾವನ ಆಸೆ ಈಡೇರಿಸಿದ ಸೊಸೆ. ಈ ವಿಚಿತ್ರ ಮದುವೆ ನೆಡೆಯೋಕೆ ಕಾರಣವೇನು ಗೊತ್ತ.?

Posted on March 14, 2023 By Kannada Trend News No Comments on 21 ವರ್ಷದ ಸೊಸೆಯನ್ನು ಮದುವೆಯಾದ 65 ವರ್ಷದ ಮಾವ. ಖುಷಿಯಿಂದಲೇ ಮಾವನ ಆಸೆ ಈಡೇರಿಸಿದ ಸೊಸೆ. ಈ ವಿಚಿತ್ರ ಮದುವೆ ನೆಡೆಯೋಕೆ ಕಾರಣವೇನು ಗೊತ್ತ.?
21 ವರ್ಷದ ಸೊಸೆಯನ್ನು ಮದುವೆಯಾದ 65 ವರ್ಷದ ಮಾವ. ಖುಷಿಯಿಂದಲೇ ಮಾವನ ಆಸೆ ಈಡೇರಿಸಿದ ಸೊಸೆ. ಈ ವಿಚಿತ್ರ ಮದುವೆ ನೆಡೆಯೋಕೆ ಕಾರಣವೇನು ಗೊತ್ತ.?

  ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಹಾಗೂ ಎಲ್ಲಾ ಸಂಬಂಧಗಳಿಗಿಂತಲೂ ಬಹಳ ಶ್ರೇಷ್ಠವಾದ ಸಂಬಂಧ. ಮದುವೆ ಎನ್ನುವ ವಿಷಯದ ಬಗ್ಗೆ ಪ್ರತಿಯೊಬ್ಬ ಹುಡುಗಿ ಹಾಗೂ ಹುಡುಗ ಕೂಡ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆ ಎನ್ನುವುದು ಜೀವನದ ದಿಕ್ಕನ್ನು ಬದಲಾಯಿಸುವ ಒಂದು ಪ್ರಮುಖವಾದ ಘಟ್ಟ. ಇಲ್ಲಿ ಯಾರ ಹೆಸರು ಯಾರ ಹಣೆಬರಹದೊಂದಿಗೆ ಬೆಸೆದುಕೊಳ್ಳುತ್ತದೆ ಎನ್ನುವುದೇ ಒಂದು ಕೌತುಕ. ಈ ವಿಷಯದಲ್ಲಿ ಎಷ್ಟೋ ಬಾರಿ ನಾವು ಊಹೆ ಮಾಡಿರದಂತಹ ಜೋಡಿಗಳು ಮದುವೆಯಾಗಿ ಬಿಟ್ಟಿರುತ್ತಾರೆ. ಆದರೆ ಅವರು ಮದುವೆ ಆಗುವ…

Read More “21 ವರ್ಷದ ಸೊಸೆಯನ್ನು ಮದುವೆಯಾದ 65 ವರ್ಷದ ಮಾವ. ಖುಷಿಯಿಂದಲೇ ಮಾವನ ಆಸೆ ಈಡೇರಿಸಿದ ಸೊಸೆ. ಈ ವಿಚಿತ್ರ ಮದುವೆ ನೆಡೆಯೋಕೆ ಕಾರಣವೇನು ಗೊತ್ತ.?” »

Public Vishya

ಮಕ್ಕಳು ವಿಷದ ಊಟ ತಿಂದಿದ್ದಾರೆ ಎಂದು ಅಳುತ್ತ ಪತಿಗೆ ಫೋನ್ ಮಾಡಿ ತಿಳಿಸಿದ ಪತ್ನಿ, ಆದ್ರೆ ತನಿಖೆ ವೇಳೆ ಬಯಲಾಯ್ತು ಪತ್ನಿಯ ಕರಾಳ ಮುಖ.

Posted on March 14, 2023 By Kannada Trend News No Comments on ಮಕ್ಕಳು ವಿಷದ ಊಟ ತಿಂದಿದ್ದಾರೆ ಎಂದು ಅಳುತ್ತ ಪತಿಗೆ ಫೋನ್ ಮಾಡಿ ತಿಳಿಸಿದ ಪತ್ನಿ, ಆದ್ರೆ ತನಿಖೆ ವೇಳೆ ಬಯಲಾಯ್ತು ಪತ್ನಿಯ ಕರಾಳ ಮುಖ.
ಮಕ್ಕಳು ವಿಷದ ಊಟ ತಿಂದಿದ್ದಾರೆ ಎಂದು ಅಳುತ್ತ ಪತಿಗೆ ಫೋನ್ ಮಾಡಿ ತಿಳಿಸಿದ ಪತ್ನಿ, ಆದ್ರೆ ತನಿಖೆ ವೇಳೆ ಬಯಲಾಯ್ತು ಪತ್ನಿಯ ಕರಾಳ ಮುಖ.

  ಸಂಸಾರಕ್ಕೆ ಹೆಣ್ಣೇ ಕಣ್ಣು, ಸಂಹಾರದ ಹಾದಿ ಹೆಣ್ಣು, ಶೋಕಿಯ ಮೂಲ ಹೆಣ್ಣು, ಶೋಕಾದ ಮೂಲ ಹೆಣ್ಣು ಈ ಮಾತುಗಳಲ್ಲಿ ಎಷ್ಟು ಅರ್ಥ ಅಡಗಿದೆ ಎಂದರೆ ಅದೇ ಹಾಲಿನಲ್ಲಿ ಬರುವ ಇನ್ನಿತರ ಸಾಲುಗಳು ಇದಕ್ಕೆ ಪುಷ್ಟಿ ನೀಡುತ್ತವೆ ಕಳ್ಳಿ ಹೂವು ಪೂಜೆಗಲ್ಲ, ಕಾಳಿಂಗ ಸಾಕಲಲ್ಲ ಏನೇನು ಎಲ್ಲಿ ಇಡಬೇಕು ತಿಳಿದೇನೇ ಹೋಯಿತು. ಈ ಸಾಲುಗಳನ್ನು ಮೊದಲಿಗೆ ಬರೆಯಲು ಕಾರಣ ಕೂಡ ಇದೆ ಯಾಕೆಂದರೆ ಈ ಹಾಡು ಹೇಳುವಂತೆ ಒಂದು ಮನೆ ಅಥವಾ ಒಂದು ಪರಿವಾರ ಬೆಳಗಬೇಕು ಎಂದರೆ…

Read More “ಮಕ್ಕಳು ವಿಷದ ಊಟ ತಿಂದಿದ್ದಾರೆ ಎಂದು ಅಳುತ್ತ ಪತಿಗೆ ಫೋನ್ ಮಾಡಿ ತಿಳಿಸಿದ ಪತ್ನಿ, ಆದ್ರೆ ತನಿಖೆ ವೇಳೆ ಬಯಲಾಯ್ತು ಪತ್ನಿಯ ಕರಾಳ ಮುಖ.” »

Public Vishya

62 ವರ್ಷದ ತಂದೆಯನ್ನೇ 17 ವರ್ಷದ ಮಗಳು ಮದುವೆಯಾಗಿದ್ದಾಳೆ. ತಂದೆ ಮಗಳು ಈ ರೀತಿ ಮದುವೆ ಆಗೋಕೆ ಕಾರಣವೇನು ಗೊತ್ತದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.!

Posted on March 14, 2023March 14, 2023 By Kannada Trend News No Comments on 62 ವರ್ಷದ ತಂದೆಯನ್ನೇ 17 ವರ್ಷದ ಮಗಳು ಮದುವೆಯಾಗಿದ್ದಾಳೆ. ತಂದೆ ಮಗಳು ಈ ರೀತಿ ಮದುವೆ ಆಗೋಕೆ ಕಾರಣವೇನು ಗೊತ್ತದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.!
62 ವರ್ಷದ ತಂದೆಯನ್ನೇ 17 ವರ್ಷದ ಮಗಳು ಮದುವೆಯಾಗಿದ್ದಾಳೆ.  ತಂದೆ ಮಗಳು ಈ ರೀತಿ ಮದುವೆ ಆಗೋಕೆ ಕಾರಣವೇನು ಗೊತ್ತದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.!

  ಲೈವ್ ನಲ್ಲಿ ಮದುವೆಯಾದ ತಂದೆ ಮಗಳು. ತಂದೆಗೆ 62 ವರ್ಷ ಮಗಳಿಗೆ 17 ವರ್ಷ ಈ ರೀತಿಯ ಮದುವೆ ನಿಮ್ಮ ಜೀವನದಲ್ಲಿ ನೀವು ಎಲ್ಲೋ ಕೂಡ ನೋಡಿರಲು ಸಾಧ್ಯವಿಲ್ಲ ಕಾರಣ ಕೇಳಿದರೆ ಹೆಚ್ಚು ಬೀಳೋದು ಸತ್ಯ. ಒಂದು ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಜೊತೆ ಅಪ್ಪನ ಸುಮಧುರ ಬಾಂಧವ್ಯವೂ ಶುರುವಾಗುತ್ತದೆ. ತಂದೆ – ಮಗಳ ಬಾಂಧವ್ಯ ಎಷ್ಟು ಅದ್ವಿತೀಯ ಮತ್ತು ಪರಿಶುದ್ಧವಾಗಿದೆ ಎಂದರೆ ಅದನ್ನು ವರ್ಣಿಸಲು ಪದಗಳೇ ಇಲ್ಲ. ಮಗಳ‌ ಮೊದಲ ಹೀರೋ…

Read More “62 ವರ್ಷದ ತಂದೆಯನ್ನೇ 17 ವರ್ಷದ ಮಗಳು ಮದುವೆಯಾಗಿದ್ದಾಳೆ. ತಂದೆ ಮಗಳು ಈ ರೀತಿ ಮದುವೆ ಆಗೋಕೆ ಕಾರಣವೇನು ಗೊತ್ತದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.!” »

Public Vishya

Posts pagination

Previous 1 … 5 6 7 … 11 Next

Copyright © 2026 Kannada Trend News.


Developed By Top Digital Marketing & Website Development company in Mysore