Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!

Posted on July 12, 2023 By Kannada Trend News No Comments on ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!
ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!

  ಈ ಸಮಾಜದಲ್ಲಿ ಗಂಡು ಹಾಗೂ ಹೆಣ್ಣು ಕಾನೂನಿನ ಪ್ರಕಾರ ಸಮಾನರು. ಹುದ್ದೆ, ವೇತನ, ಅವಕಾಶಗಳು ಮಾತ್ರವಲ್ಲದೆ ಆಸ್ತಿ ವಿಷಯದಲ್ಲೂ ಕೂಡ ನಮ್ಮ ಕಾನೂನಿನಲ್ಲಿ ಒಬ್ಬ ತಂದೆಯ ಆಸ್ತಿಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರಿಗೂ ಕೂಡ ಸಮಾನವಾದ ಪಾಲಿದೆ. ಹೆಣ್ಣು ಮಗಳು ಮದುವೆಯಾಗಿ ಬೇರೆ ಮನೆಗೆ ಹೋಗಿದ್ದಾಳೆ ಎನ್ನುವ ಕಾರಣಕ್ಕೆ ಆಕೆಗೆ ತಂದೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂದು ಹೇಳಲು ಬರುವುದಿಲ್ಲ ಆದರೆ ತಂದೆಯ ಎಲ್ಲಾ ಆಸ್ತಿಯಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಪಾಲು ಇರುವುದಿಲ್ಲ. ತಂದೆಯ…

Read More “ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!” »

Useful Information

ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದ್ರೆ 48 ಗಂಟೆಯಲ್ಲಿ ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಆಗುತ್ತೆ.!

Posted on July 10, 2023 By Kannada Trend News No Comments on ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದ್ರೆ 48 ಗಂಟೆಯಲ್ಲಿ ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಆಗುತ್ತೆ.!
ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದ್ರೆ 48 ಗಂಟೆಯಲ್ಲಿ ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಆಗುತ್ತೆ.!

  ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತಾದಿಗಳನ್ನು ಹೊಂದಿರುವ ದೇವರು ಹನುಮಂತ. ಒಂದು ಸಣ್ಣ ಹಳ್ಳಿಯಾಗಿರಲಿ ಅಥವಾ ದೊಡ್ಡ ನಗರವಾಗಿರಲಿ ಅಲ್ಲಿ ಒಂದು ಹನುಮಂತನ ದೇವಸ್ಥಾನ ಇದ್ದೇ ಇರುತ್ತದೆ ಆಂಜನೇಯ ಸ್ವಾಮಿ ಹಿಮಾಲಯ ತಪ್ಪಲಿನಲ್ಲಿ ಸಾಕಷ್ಟು ಬಾರಿ ಕಂಡು ಬಂದಿರುವಂತಹ ವಿಚಾರ ಆಗಾಗ ಕೇಳಿ ಬರುತ್ತಿರುತ್ತದೆ. ಭಾರತ ದೇಶದಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತಿ ಹೆಚ್ಚು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಾವು ನೋಡಬಹುದು. ಅದರಲ್ಲೂ ಬಹಳ ವಿಶೇಷ ಮತ್ತು ಪವಾಡ ಆಂಜನೇಯ…

Read More “ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದ್ರೆ 48 ಗಂಟೆಯಲ್ಲಿ ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಆಗುತ್ತೆ.!” »

Useful Information

ಮೊಬೈಲ್ ಕಳೆದು ಹೋದರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

Posted on July 10, 2023 By Kannada Trend News No Comments on ಮೊಬೈಲ್ ಕಳೆದು ಹೋದರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!
ಮೊಬೈಲ್ ಕಳೆದು ಹೋದರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

ಪ್ರತಿಯೊಬ್ಬರ ಕೈಗೂ ಈಗ ಆಂಡ್ರಾಯ್ಡ್ ಫೋನ್ ಗಳು ಬಂದಿವೆ. ಆಂಡ್ರಾಯ್ಡ್ ಫೋನ್ಗಳ ಉಪಯೋಗ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವುದರಿಂದ ಗೃಹಿಣಿಯರಿಂದ ಹಿಡಿದು ಉದ್ಯಮಿಗಳವರೆಗೆ, ಕಾಲೇಜು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಫೋನ್ ಗಳಿಗೆ ಡಿಪೆಂಡ್ ಆಗಿದ್ದಾರೆ. ಇಂತಹ ಫೋನ್ ಗಳಲ್ಲಿ ಅವರ ಬ್ಯಾಂಕ್ ಖಾತೆಯ ವಿವರ ಸೇರಿದಂತೆ ಅನೇಕ ಅತ್ಯಮೂಲವಾದ ವಿಷಯಗಳು ಇರುತ್ತವೆ. ಆಪ್ತರು ಕುಟುಂಬದವರು ಸ್ನೇಹಿತರ ಜೊತೆಗೆ ಸಮಯ ಕಳೆದ ಸನ್ನಿವೇಶದಲ್ಲಿ ತೆಗೆಸಿಕೊಂಡ ಫೋಟೋಗಳು, ವಿಡಿಯೋಗಳು ಕೆಲವು ವೈಯುಕ್ತಿಕ ಸಂದೇಶಗಳ…

Read More “ಮೊಬೈಲ್ ಕಳೆದು ಹೋದರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!” »

Useful Information

ಯಾರೆಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.!

Posted on July 10, 2023 By Kannada Trend News No Comments on ಯಾರೆಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.!
ಯಾರೆಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.!

  ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ನಾವು ಯಾವ ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಹಾಗೂ ಪಡೆಯಬಹುದು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗೇನಾದರೂ ಆ ವಸ್ತುಗಳನ್ನು ನೀವು ಪಡೆದುಕೊಂಡರೆ ಹೇಳಬಹುದು ಅದೇ ರೀತಿಯಾಗಿ ಕೆಲವೊಂದು ವಸ್ತುಗಳನ್ನು ಬೇರೆಯವರಿಂದ ಪಡೆದರೆ ಅದರಿಂದ ಅದೃಷ್ಟ ಅಂದರೆ ಒಳ್ಳೆಯದು ಎನ್ನುವುದು ಹೆಚ್ಚಾಗುತ್ತದೆ. ಹೌದು ಆ ಕೆಲವು ವಸ್ತುಗಳು ಕೆಲವೊಮ್ಮೆ ಅದೃಷ್ಟವನ್ನು ತಂದುಕೊಟ್ಟರೆ ಕೆಲವೊಮ್ಮೆ ದುರಾದೃಷ್ಟವನ್ನು ತಂದು ಕೊಡುತ್ತದೆ. ಹಾಗಾದರೆ ಈ ದಿನ ಯಾವ ಕೆಲವು ವಸ್ತುಗಳನ್ನು ನಾವು ಬೇರೆಯವರಿಂದ…

Read More “ಯಾರೆಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.!” »

Useful Information

ತಿಂಗಳಿಗೆ ಕೇವಲ 1500 ರೂಪಾಯಿ. ಕಟ್ಟಿದ್ರೆ ಸಾಕು, 35 ಲಕ್ಷ ಸಿಗುತ್ತದೆ. ಭಾರತ ಸರ್ಕಾರದ ಹೊಸ ಸ್ಕೀಮ್.!

Posted on July 10, 2023 By Kannada Trend News No Comments on ತಿಂಗಳಿಗೆ ಕೇವಲ 1500 ರೂಪಾಯಿ. ಕಟ್ಟಿದ್ರೆ ಸಾಕು, 35 ಲಕ್ಷ ಸಿಗುತ್ತದೆ. ಭಾರತ ಸರ್ಕಾರದ ಹೊಸ ಸ್ಕೀಮ್.!
ತಿಂಗಳಿಗೆ ಕೇವಲ 1500 ರೂಪಾಯಿ. ಕಟ್ಟಿದ್ರೆ ಸಾಕು, 35 ಲಕ್ಷ ಸಿಗುತ್ತದೆ. ಭಾರತ ಸರ್ಕಾರದ ಹೊಸ ಸ್ಕೀಮ್.!

ಪ್ರತಿಯೊಬ್ಬರೂ ಕೂಡ ಗಳಿಕೆ ಮಾಡುವ ಹಣವನ್ನು ಹೂಡಿಕೆ ಮಾಡಿ ಅದರಿಂದಲೂ ಕೂಡ ಲಾಭ ಗಳಿಸಲು ಇಚ್ಚಿಸುತ್ತಾರೆ. ಆದರೆ ಆ ರೀತಿ ಉಳಿತಾಯ ಮಾಡಿದ ಹಣಕ್ಕೆ ಸುರಕ್ಷತೆ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಹೆಚ್ಚಿನ ಜನರು ಹೂಡಿಕೆಗೆ ಸರ್ಕಾರದ ಯೋಜನೆಗಳ ಮೊರೆ ಹೋಗುತ್ತಾರೆ. ಭಾರತದಲ್ಲಿ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಅಂಚೆ ಕಛೇರಿಯು ಈ ರೀತಿ ತನ್ನಲ್ಲಿ ಉಳಿತಾಯ ಮಾಡಲು ಇಚ್ಛಿಸುವ ಗ್ರಾಹಕರಿಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಎಲ್ಲಾ ವರ್ಗದವರನ್ನು ಕೂಡ ಗಮನದಲ್ಲಿಟ್ಟುಕೊಂಡು…

Read More “ತಿಂಗಳಿಗೆ ಕೇವಲ 1500 ರೂಪಾಯಿ. ಕಟ್ಟಿದ್ರೆ ಸಾಕು, 35 ಲಕ್ಷ ಸಿಗುತ್ತದೆ. ಭಾರತ ಸರ್ಕಾರದ ಹೊಸ ಸ್ಕೀಮ್.!” »

Useful Information

ಸ್ನಾನದ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು ಯಾಕೆ ಗೊತ್ತ.? ಇಲ್ಲಿದೆ ನೋಡಿ ನಿಮಗೆ ತಿಳಿಯದ ಸಾಕಷ್ಟು ಸತ್ಯ.!

Posted on July 10, 2023 By Kannada Trend News No Comments on ಸ್ನಾನದ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು ಯಾಕೆ ಗೊತ್ತ.? ಇಲ್ಲಿದೆ ನೋಡಿ ನಿಮಗೆ ತಿಳಿಯದ ಸಾಕಷ್ಟು ಸತ್ಯ.!
ಸ್ನಾನದ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು ಯಾಕೆ ಗೊತ್ತ.? ಇಲ್ಲಿದೆ ನೋಡಿ ನಿಮಗೆ ತಿಳಿಯದ ಸಾಕಷ್ಟು ಸತ್ಯ.!

  ಕೆಲವು ಶಾಸ್ತ್ರ ಪುರಾಣಗಳ ಪ್ರಕಾರ ಯಾವುದೇ ಒಂದು ವಿಚಾರದ ಬಗ್ಗೆ ಯಾವುದೇ ಒಂದು ನಿಯಮವನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ನಾವು ಆ ವಿಚಾರಗಳನ್ನು ಅಂದರೆ ಆ ಒಂದು ವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಹಾಗೇನಾದರೂ ನಾವು ಅವುಗಳನ್ನು ಅನುಸರಿಸದೇ ಇದ್ದರೆ ಕೆಲ ವೊಂದು ತೊಂದರೆಗಳನ್ನು ಅಂದರೆ ಕಷ್ಟದ ಪರಿಸ್ಥಿತಿಗಳನ್ನು ಎದುರಿಸ ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಕೆಲವೊಂದು ವಿಚಾರ ದ ಬಗ್ಗೆ ಯಾವ ಕೆಲವು ಪದ್ಧತಿಗಳು ಇರುತ್ತದೆಯೋ ಅವುಗಳನ್ನು ಅನು ಸರಿಸುವುದು ಬಹಳ…

Read More “ಸ್ನಾನದ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು ಯಾಕೆ ಗೊತ್ತ.? ಇಲ್ಲಿದೆ ನೋಡಿ ನಿಮಗೆ ತಿಳಿಯದ ಸಾಕಷ್ಟು ಸತ್ಯ.!” »

Useful Information

ಇನ್ಮುಂದೆ ನಾಡ ಕಛೇರಿಗೆ ಹೋಗಬೇಕಾದ ಅಗತ್ಯ ಇಲ್ಲ ಕರ್ನಾಟಕ ಸರ್ಕಾರದಿಂದ ಹೊಸ ವೆಬ್ಸೈಟ್ ಪ್ರಾರಂಭ, ಮನೆಯಲ್ಲಿ ಕುಳಿತು ನಿಮಗೆ ಬೇಕಾದ ಅರ್ಜಿ ಸಲ್ಲಿಸಬಹುದು.!

Posted on July 9, 2023 By Kannada Trend News No Comments on ಇನ್ಮುಂದೆ ನಾಡ ಕಛೇರಿಗೆ ಹೋಗಬೇಕಾದ ಅಗತ್ಯ ಇಲ್ಲ ಕರ್ನಾಟಕ ಸರ್ಕಾರದಿಂದ ಹೊಸ ವೆಬ್ಸೈಟ್ ಪ್ರಾರಂಭ, ಮನೆಯಲ್ಲಿ ಕುಳಿತು ನಿಮಗೆ ಬೇಕಾದ ಅರ್ಜಿ ಸಲ್ಲಿಸಬಹುದು.!
ಇನ್ಮುಂದೆ ನಾಡ ಕಛೇರಿಗೆ ಹೋಗಬೇಕಾದ ಅಗತ್ಯ ಇಲ್ಲ ಕರ್ನಾಟಕ ಸರ್ಕಾರದಿಂದ ಹೊಸ ವೆಬ್ಸೈಟ್ ಪ್ರಾರಂಭ, ಮನೆಯಲ್ಲಿ ಕುಳಿತು ನಿಮಗೆ ಬೇಕಾದ ಅರ್ಜಿ ಸಲ್ಲಿಸಬಹುದು.!

  ಕರ್ನಾಟಕ ಸರ್ಕಾರ ನಾಡಕಛೇರಿಯಿಂದ ರಾಜ್ಯದ ನಾಗರಿಕರು ಎಲ್ಲ ರೀತಿಯ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು ಇದಕ್ಕೆ Atalji Jan Snehi Kendra, ajsk ಅಂತ ಕೂಡ ಕರೆಯುತ್ತಾರೆ. ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ಜಾತಿ ಮತ್ತು ಆದಾಯ, ಜಮೀನು ಮತ್ತು ಕೃಷಿಕರಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಂತಹ ವಿವಿಧ ಪ್ರಮುಖ ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತದೆ. Nadakacheri ಯಲ್ಲಿ ಈ ಯೋಜನೆಯ ಅಡಿಯಲ್ಲಿ ಒದಗಿಸಿದ 42 Online ಸೇವೆಗಳ ಪಟ್ಟಿಇದೆ. ಸಾರ್ವಜನಿಕರಿಗೆ ಅಗತ್ಯವಿರುವ…

Read More “ಇನ್ಮುಂದೆ ನಾಡ ಕಛೇರಿಗೆ ಹೋಗಬೇಕಾದ ಅಗತ್ಯ ಇಲ್ಲ ಕರ್ನಾಟಕ ಸರ್ಕಾರದಿಂದ ಹೊಸ ವೆಬ್ಸೈಟ್ ಪ್ರಾರಂಭ, ಮನೆಯಲ್ಲಿ ಕುಳಿತು ನಿಮಗೆ ಬೇಕಾದ ಅರ್ಜಿ ಸಲ್ಲಿಸಬಹುದು.!” »

Useful Information

ಕಲಿಯುಗ ಮುಗಿದರು ತಿಮ್ಮಪ್ಪನ ಸಾಲ ತಿರುವುದಿಲ್ಲ.! ಹಾಗಾದ್ರೆ ತಿಮ್ಮಪ್ಪ ಮಾಡಿದ ಸಾಲ ಎಷ್ಟು.? ಸಾಲ ಮಾಡಿದ್ದು ಯಾಕೆ ಗೊತ್ತಾ.?

Posted on July 9, 2023 By Kannada Trend News No Comments on ಕಲಿಯುಗ ಮುಗಿದರು ತಿಮ್ಮಪ್ಪನ ಸಾಲ ತಿರುವುದಿಲ್ಲ.! ಹಾಗಾದ್ರೆ ತಿಮ್ಮಪ್ಪ ಮಾಡಿದ ಸಾಲ ಎಷ್ಟು.? ಸಾಲ ಮಾಡಿದ್ದು ಯಾಕೆ ಗೊತ್ತಾ.?
ಕಲಿಯುಗ ಮುಗಿದರು ತಿಮ್ಮಪ್ಪನ ಸಾಲ ತಿರುವುದಿಲ್ಲ.! ಹಾಗಾದ್ರೆ ತಿಮ್ಮಪ್ಪ ಮಾಡಿದ ಸಾಲ ಎಷ್ಟು.? ಸಾಲ ಮಾಡಿದ್ದು ಯಾಕೆ ಗೊತ್ತಾ.?

  ಜಗತ್ತಿನ ಶ್ರೀಮಂತ ದೇವರು ಎಂದು ಕರೆಸಿಕೊಂಡಿರುವ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ವೈಭೋಗದ ಬಗ್ಗೆ ಎಲ್ಲರಿಗೂ ಸಹ ಗೊತ್ತೇ ಇದೆ. ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯಿಂದ ಭಾರತದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ಕೊಡುವ ಪುಣ್ಯಕ್ಷೇತ್ರ ಎನ್ನುವ ಹೆಸರು ಪಡೆದಿರುವ ತಿಮ್ಮಪ್ಪನ ಸನ್ನಿಧಾನವು ಭಕ್ತಾದಿಗಳು ನೀಡುವ ಕಾಣಿಕೆ ಕಾರಣದಿಂದ ಜಗತ್ತಿನ ಗಮನ ಸೆಳೆದಿದೆ. ಇಷ್ಟೊಂದು ವೈಭೋಗ ಇದ್ದರು ಧನ ಕನಕ ಹರಿದು ಬರುತ್ತಿದ್ದರೂ ಕೂಡ ತಿರುಪತಿ ತಿಮ್ಮಪ್ಪ ಇನ್ನು ಸಹ ಸಾಲಗಾರ. ಈ ರೀತಿ ಸಂಕಟ…

Read More “ಕಲಿಯುಗ ಮುಗಿದರು ತಿಮ್ಮಪ್ಪನ ಸಾಲ ತಿರುವುದಿಲ್ಲ.! ಹಾಗಾದ್ರೆ ತಿಮ್ಮಪ್ಪ ಮಾಡಿದ ಸಾಲ ಎಷ್ಟು.? ಸಾಲ ಮಾಡಿದ್ದು ಯಾಕೆ ಗೊತ್ತಾ.?” »

Useful Information

ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!

Posted on July 9, 2023 By Kannada Trend News No Comments on ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!
ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!

  ನಗರ ಪ್ರದೇಶದಲ್ಲಿ ಹೆಜ್ಜೆ ದೂರದಲ್ಲೇ ನಮಗೆ ಬೇಕಾದ ಎಲ್ಲಾ ಸೇವೆಗಳು ಹಾಗೂ ಸೌಲಭ್ಯಗಳು ಸಿಗುತ್ತವೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ. ನಗರ ಪ್ರದೇಶದಲ್ಲಿ ಬೆಳೆದು ಆ ಬದುಕಿಗೆ ಹೊಂದಿಕೊಂಡವರು ಹಳ್ಳಿಗಳಲ್ಲಿ ಬದುಕುವುದು ಬಹಳ ಕಷ್ಟ ಅದರಲ್ಲೂ ವಿದ್ಯಾವಂತರು ಒಳ್ಳೆ ಉದ್ಯೋಗದಲ್ಲಿದ್ದು ಕೈ ತುಂಬ ಸಂಬಳ ತೆಗೆದುಕೊಳ್ಳುತ್ತಿದ್ದವರು ಎಲ್ಲ ಅನುಕೂಲತೆಯನ್ನು ಒಳಗೊಂಡ ಮನೆಗಳಲ್ಲಿ ಬದುಕುತ್ತಿದ್ದವರು ಹಳ್ಳಿಗಳಲ್ಲಿ ಹೋಗಿ ಜೀವನ ನಡೆಸುವುದು ಬಹಳ ಕಷ್ಟ. ಯಾಕೆಂದರೆ ಹಳ್ಳಿಗಳಲ್ಲಿ ವಿದ್ಯುತ್, ಸಾರಿಗೆ ಇನ್ನು ಮುಂತಾದ ಅನೇಕ ಮೂಲಭೂತ ಅವಶ್ಯಕತೆಗಳಿಗೆ ಸಮಸ್ಯೆ ಇದೆ….

Read More “ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!” »

Useful Information

ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.

Posted on July 8, 2023 By Kannada Trend News No Comments on ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.
ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.

  ನಾವು ಈ ಮೇಲೆ ಹೇಳಿರುವಂತಹ ಟೈಟಲ್ ಅನ್ನು ಗಮನಿಸಿ ಖಂಡಿತವಾಗಿ ಇಂತಹ ಸಂದಿಗ್ಧ ಸಮಯವನ್ನು ಸಾಕಷ್ಟು ವಿವಾಹಿತ ಪುರುಷರು (Married Men) ಕಂಡಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಸಮಾಜ ಸದಾ ಕಾಲ ಮಹಿಳೆಯರ ಪರವಾಗಿ ನಿಲ್ಲುತ್ತದೆ. ಆದರೆ, ಇಂತಹ ಸುಳ್ಳು ಪ್ರಕರಣ (False Case) ಗಳಿಂದಾಗಿ ಸಮಸ್ಯೆಯನ್ನು ಅನುಭವಿಸುವಂತಹ ವಿವಾಹಿತ ಪುರುಷರ ಬಗ್ಗೆ ಯಾರೂ ಕೂಡ ಅಷ್ಟೊಂದು ಗಮನವಹಿಸುವುದಿಲ್ಲ. ಹೀಗಾಗಿ, ಒಬ್ಬ ವಕೀಲರ ಸಲಹೆ ಈ ಪ್ರಕರಣದಲ್ಲಿ ಯಾವ ರೀತಿ ಇರುತ್ತದೆ ಎನ್ನುವುದನ್ನು ಇಂದಿನ…

Read More “ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.” »

Useful Information

Posts pagination

Previous 1 … 137 138 139 … 157 Next

Copyright © 2025 Kannada Trend News.


Developed By Top Digital Marketing & Website Development company in Mysore