Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

Posted on April 25, 2024 By Kannada Trend News No Comments on ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!
ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

  ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ಬಳಸುವಂತಹ ಅಡುಗೆ ಪದಾರ್ಥ ಯಾವುದು ಎಂದರೆ ಅದು ಅಕ್ಕಿ. ಅಕ್ಕಿ ಇಲ್ಲ ಎಂದರೆ ನಮ್ಮ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವೇ ಇಲ್ಲ ಎಂದೇ ಹೇಳ ಬಹುದು ಅಷ್ಟೊಂದು ಪ್ರಾಮುಖ್ಯತೆಯನ್ನು ಅಕ್ಕಿ ಪಡೆದಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಮ್ಮೆ ನಾವು ನಮ್ಮ ಮನೆಯಲ್ಲಿ ಅಕ್ಕಿಯನ್ನು ಇಟ್ಟಂತಹ ಸಂದರ್ಭದಲ್ಲಿ ಅದರಲ್ಲಿ ಕೆಲವೊಂದು ಬಿಳಿ ಹುಳಗಳು ಹಾಗೆ ಕಪ್ಪು ಹುಳಗಳು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು…

Read More “ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!” »

Useful Information

ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!

Posted on April 25, 2024 By Kannada Trend News No Comments on ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!
ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!

ಲಕ್ಷ್ಮೀದೇವಿಯ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವೂ ಹಸನಾಗಿರುತ್ತದೆ. ಆದರೆ ನಮ್ಮಲ್ಲಿರುವ ಕೆಲವು ಅಭ್ಯಾಸಗಳು ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತವೆ. ಇಂತಹ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ಇಂದೇ ಬದಲಾಗಿ, ಇಲ್ಲದಿದ್ದರೆ ಹಣಕಾಸಿನ ಕೊರತೆ ಕಾಡುವ ಜೊತೆಗೆ ಮನೆಯಲ್ಲಿ ನೆಮ್ಮದಿಯೂ ಇರುವುದಿಲ್ಲ. ಲಕ್ಷ್ಮೀ ದೇವಿಯು ಸಂಪತ್ತಿನ ಜೊತೆಗೆ ಮನೆಗೆ ಸುಖ, ಶಾಂತಿ, ನೆಮ್ಮದಿಯನ್ನೂ ತರುತ್ತಾಳೆ ಅವಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಸೋಲು ಎಂಬು ದಿರುವುದಿಲ್ಲ. ಆದರೆ ನೀವು ಮಾಡುವ ಸಣ್ಣ ತಪ್ಪುಗಳು, ಅನುಸರಿಸುವ ಅಭ್ಯಾಸಗಳು ಲಕ್ಷ್ಮೀದೇವಿಯ ಮುನಿಸ್ಸಿಗೆ ಕಾರಣವಾಗುತ್ತದೆ. ಇದರಿಂದ ಆಕೆ ನಿಮ್ಮ…

Read More “ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!” »

Useful Information

ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!

Posted on April 25, 2024 By Kannada Trend News No Comments on ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!
ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!

  ಎಲ್ಲರ ಮನೆಯಲ್ಲಿಯೂ ಪೊರಕೆಯನ್ನು ಬಳಕೆ ಮಾಡುತ್ತೇವೆ. ಆದರೆ ಜ್ಯೋತಿಷ್ಯದಲ್ಲಿ ಪೊರಕೆ ಬಳಸಲು ಕೆಲ ನಿಯಮಗಳಿದೆ. ನಾವು ಆ ನಿಯಮಗಳನ್ನ ಮೀರಿದರೆ ಅನೇಕ ಸಮಸ್ಯೆಗಳನ್ನ ಅನುಭವಿಸ ಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಅಪಾರ ಪ್ರಾಮುಖ್ಯತೆ ಇದೆ. ಇದರಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಪೊರಕೆಯನ್ನ ನಾವು ಕಾಲಿನಿಂದ ಮುಟ್ಟುವುದಿಲ್ಲ ಅಥವಾ ಅದನ್ನ ಬಳಕೆ ಮಾಡುವಾಗ ಕೆಲ ವಿಚಾರಗಳನ್ನ ಪಾಲಿಸುತ್ತೇವೆ. * ಮುಖ್ಯವಾಗಿ ನಾವು ಕಸ ಗುಡಿಸುವಾಗ ಯಾರಾದರೂ ಮನೆಯಿಂದ ಹೊರ ಹೊರಟಿದ್ದರೆ ಅದನ್ನು…

Read More “ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!” »

Useful Information

ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

Posted on April 24, 2024 By Kannada Trend News No Comments on ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..
ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

  ಶ್ರೀ ಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ನೋಡಿದರೆ ಅಲ್ಲಿ ನವಿಲುಗರಿ ರಾರಾಜಿಸುತ್ತಿರುತ್ತದೆ. ಶ್ರೀ ಕೃಷ್ಣನಿಗೂ ನವಿಲುಗರಿಗು ಏನೋ ಅವಿನಾ ಭಾವ ಸಂಬಂಧ. ಇದೇ ಕಾರಣಕ್ಕೆ ನವಿಲುಗರಿಗೆ ಪೂಜ್ಯನೀಯ ಸ್ಥಾನವಿದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲುಗರಿ ಮನೆಯಲ್ಲಿ ಇದ್ದರೆ ಅದರಿಂದ ಆಗುವಂತಹ ಚಮತ್ಕಾರಗಳ ಬಗ್ಗೆ ಪುಟಗಟ್ಟಲೆ ವಿವರಣೆಗಳು ದೊರೆಯುತ್ತದೆ. ನವಿಲುಗರಿಯನ್ನು ಮನೆಯ ಈ ಸ್ಥಳದಲ್ಲಿ ಇಟ್ಟು ನೋಡಿ ನೀವು ಊಹಿಸದ ರೀತಿ ಹಣ ಬರುತ್ತದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ನವಿಲುಗರಿಯನ್ನು ನಮ್ಮ…

Read More “ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..” »

Useful Information

ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Posted on April 24, 2024 By Kannada Trend News No Comments on ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಸಾಮಾನ್ಯವಾಗಿ ಕೆಲವರಲ್ಲಿ ಮುಖದ ಮೇಲೆ ಬಂಗುಗಳು ಕಪ್ಪು ಕಲೆಗಳು ಬಂದಿರುತ್ತವೆ ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಅವುಗಳನ್ನು ಓಗಿಸಲು ಸಾಧ್ಯವಾಗುವುದಿಲ್ಲ. ಹಲವಾರು ವರ್ಷಗಳವರೆಗೆ ಮುಖದ ಮೇಲೆ ಹಾಗೆಯೇ ಉಳಿದು ಬಿಡುತ್ತದೆ. ಇಂತಹ ಬಂಗುಗಳು ಮುಖದ ಮೇಲೆ ಬರಲು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಕಾರಣಗಳೂ ಇವೆ ಬಂಗು ಏನಾದರೂ ಒಮ್ಮೆ ಬಂದರೆ ಅವು ಎಷ್ಟು ವರ್ಷಗಳ ಕಾಲದವರೆಗೆ ಇರುತ್ತವೆ ಮತ್ತು ಇದರಿಂದ ಆಗುವ ಪರಿಣಾಮಗಳು ಏನು ಮತ್ತು ಇದಕ್ಕೆ ಶಾಶ್ವತ ಪರಿಹಾರಗಳು ಇವೆಯೇ? ಮುಖದ ಮೇಲೆ ಬಂಗು…

Read More “ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!” »

Useful Information

ಬಂಗಿಗೆ ನೋ ಕ್ರೀಮ್ ನೋ ಪಾರ್ಲರ್ ಮನೆಮದ್ದು ಮಾಡಿ ವರುಷಳಿಂದ ಇರುವ ಬಂಗು ಕಪ್ಪುಕಲೆ ಮಾಯಾ ಆಗುತ್ತೆ.!

Posted on April 24, 2024 By Kannada Trend News No Comments on ಬಂಗಿಗೆ ನೋ ಕ್ರೀಮ್ ನೋ ಪಾರ್ಲರ್ ಮನೆಮದ್ದು ಮಾಡಿ ವರುಷಳಿಂದ ಇರುವ ಬಂಗು ಕಪ್ಪುಕಲೆ ಮಾಯಾ ಆಗುತ್ತೆ.!
ಬಂಗಿಗೆ ನೋ ಕ್ರೀಮ್ ನೋ ಪಾರ್ಲರ್ ಮನೆಮದ್ದು ಮಾಡಿ ವರುಷಳಿಂದ ಇರುವ ಬಂಗು ಕಪ್ಪುಕಲೆ ಮಾಯಾ ಆಗುತ್ತೆ.!

ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್​ಮೆಂಟೇಶನ್​ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಯಾವುದು ಎಂದರೆ ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದ ರಿಂದ ಹೆಚ್ಚಾಗಿ ಬೆವರುವುದರಿಂದ ವಿಟಮಿನ್ಸ್ ಗಳ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮುಖದ ಮೇಲೆ ಬಂಗಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಒಂದು ಬಂಕಿನ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಕೆಮಿಕಲ್ ಪದಾರ್ಥದಿಂದ ತಯಾರಿಸಿದಂತಹ ಕ್ರೀಮ್ ಗಳನ್ನು ಹಚ್ಚುತ್ತೇವೆ ಆದರೆ…

Read More “ಬಂಗಿಗೆ ನೋ ಕ್ರೀಮ್ ನೋ ಪಾರ್ಲರ್ ಮನೆಮದ್ದು ಮಾಡಿ ವರುಷಳಿಂದ ಇರುವ ಬಂಗು ಕಪ್ಪುಕಲೆ ಮಾಯಾ ಆಗುತ್ತೆ.!” »

Useful Information

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

Posted on April 24, 2024 By Kannada Trend News No Comments on ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!
ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

  * ಹಿರಿಯರ ಕಾರ್ಯ ಮಾಡದೇ ಇರುವುದು. * ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಮುಂದಕ್ಕೆ ಹಾಕುವುದು. * ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೇ ಇರುವುದು. * ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು. * ದೇವರ ಪೂಜಾ ಸಾಮಗ್ರಿಗಳು ಮೊಂಡಾಗಿದ್ದರೆ, ಮುಕ್ಕಾಗಿದ್ದರೆ, ಒಡೆದು ಹೋಗಿದ್ದಾರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು. * ಹಾಲು ನೀರನ್ನು ಒಟ್ಟಿಗೆ ತರುವುದು. * ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು…

Read More “ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!” »

Useful Information

ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

Posted on April 24, 2024 By Kannada Trend News No Comments on ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!
ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

  * ಈಶಾನ್ಯ ದಿಕ್ಕಿನಲ್ಲಿ ಕಲಶವನಿಟ್ಟು ಕೆಂಪು ಕಮಲದ ಹೂವಿನಿಂದ ಲಕ್ಷ್ಮಿಯನ್ನು ಪೂಜಿಸಿದರೆ ಅತಿ ಶೀಘ್ರದಲ್ಲಿ ಹೇರಳ ಧನ ಪ್ರಾಪ್ತಿ. * ಪೂಜಾ ಕೋಣೆ ಸದಾ ಶುದ್ದವಾಗಿರಬೇಕು ಹಾಗೂ ದೇವರನ್ನು ಹೂಗಳಿಂದ ಅಲಂಕರಿಸಿದರೆ ಧನಾಭಿವೃದ್ಧಿಯಾಗಿ ಸುಖ ಸಂತೋಷ ಗಳು ಲಭಿಸುತ್ತದೆ. * ಅಡುಗೆ ಮನೆಯಲ್ಲಿ ಪೂಜಾ ಕೋಣೆ ಇರಬಾರದು ಹಾಗೆ ಇದ್ದಲ್ಲಿ ಧನ ಸಂಪಾದನೆಗೆ ತೊಡಕು ಉಂಟಾಗುತ್ತದೆ. * ಅಡುಗೆ ಮನೆಯಲ್ಲಿ ವಾಷಿಂಗ್ ಮಷೀನ್ ಬಳಸುವುದರಿಂದ ಹಲ ವಾರು ನಷ್ಟಗಳು ಹಾಗೂ ಧನ ಹಾನಿ ಸಾಧ್ಯತೆಗಳಿರುತ್ತದೆ. *…

Read More “ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!” »

Useful Information

ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||

Posted on April 23, 2024 By Kannada Trend News No Comments on ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||
ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||

  ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಮಕ್ಕಳಿಗೆ ಹೆಸರು ಇಡುವಂತಹ ಸಂದರ್ಭದಲ್ಲಿ ಯಾವ ಅಕ್ಷರದಿಂದ ನಮ್ಮ ಮಕ್ಕಳಿಗೆ ಹೆಸರನ್ನು ಇಟ್ಟರೆ ಒಳ್ಳೆಯದು ಹಾಗೂ ಆ ಹೆಸರಿನಲ್ಲಿ ಯಾವ ಶಬ್ದ ಇದ್ದರೆ ಅದು ಆ ಮಕ್ಕಳ ಯಶಸ್ಸಿಗೆ ಕಾರಣವಾಗುತ್ತದೆ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡು ಆನಂತರ ನಮ್ಮ ಮಕ್ಕಳಿಗೆ ಹೆಸರನ್ನು ಇಡುವುದು ತುಂಬಾ ಒಳ್ಳೆಯದು. ಇಲ್ಲವಾದರೆ ನಮಗೆ ಇಷ್ಟ ಬಂದಂತಹ ಹೆಸರನ್ನು ನಮ್ಮ ಮಕ್ಕಳಿಗೆ ಇಡುವುದರಿಂದ ಆ ಹೆಸರಿನಲ್ಲಿಯೇ ನಕಾರಾತ್ಮಕ ಶಕ್ತಿ ಇರುವಂತದ್ದು. ಅದರಿಂದ ನಮ್ಮ ಮಕ್ಕಳ ಏಳಿಗೆ ಕುಂಠಿತವಾಗುತ್ತಾ ಹೋಗುತ್ತದೆ….

Read More “ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||” »

Useful Information

ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

Posted on April 23, 2024 By Kannada Trend News No Comments on ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!
ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

  • ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಅವರ ಒಂದು ಜೀವನ ಬದಲಾಗಿ ಹೋಗುತ್ತದೆ. ಅವರ ಒಂದು ಸಾಲ ಭಾದೆ ತೀರಿಹೋಗುತ್ತದೆ. ಸಾಲ ಭಾದೆಯಿಂದ ನೋವು ಪಡುತ್ತಿದ್ದರೆ ಲಕ್ಷ್ಮೀದೇವಿ ಅನುಗ್ರಹ ಲಭಿಸುತ್ತದೆ. ನಿಮ್ಮ ಜೀವನ ಬದಲಾಗಿ ಹೋಗುತ್ತದೆ. • ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದು ಕೊಂಡರೆ ಅದನ್ನು ಸಾಧಿಸುತ್ತೀರಾ. ಈಗ ಹೇಳುವ ಈ ವಸ್ತುಗಳನ್ನು ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಬಂದರೆ ಅವರ ಒಂದು ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತದೆ. •…

Read More “ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!” »

Useful Information

Posts pagination

Previous 1 … 17 18 19 … 157 Next

Copyright © 2026 Kannada Trend News.


Developed By Top Digital Marketing & Website Development company in Mysore