ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇದ್ದರೆ ಈ ಸರಳ ಪರಿಹಾರ ಮಾಡಿ.!

  ಕೆಲವು ಮನೆಗಳಲ್ಲಿ ಎಷ್ಟೇ ದುಡಿಯುತ್ತಿದ್ದರೂ ಕೂಡ ದುಡಿದ ಹಣ ಮನೆಗೆ ಬರುವುದೇ ಇಲ್ಲ ಬಂದರೂ ಕೂಡ ಒಂದೇ ದಿನದಲ್ಲಿ ಆ ಖರ್ಚು ಈ ಖರ್ಚು ಬಂದು ಖಾಲಿಯಾಗಿ ಬಿಡುತ್ತದೆ. ಇವರು ತಿಂಗಳು ಪೂರ್ತಿ ದೊಡ್ಡ ಹಣವನ್ನು ನಾಲ್ಕು ದಿನವೂ ಕೂಡ ಕೈಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ನಡುವೆ ಯಾವುದಾದರು ಅವಶ್ಯಕತೆ ಬಂದರೆ ಮತ್ತೆ ಸಾಲ ಮಾಡಬೇಕು. ಹೀಗೆ ಸಾಕಷ್ಟು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿ ಬಿಡುತ್ತಾರೆ ನಿಮಗೂ ಈ ರೀತಿ ಅನುಭವ ಆಗಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ನಿಲ್ಲುತ್ತಿಲ್ಲ … Read more

ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?

  ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರವನ್ನು ಸುಧಾರಿಸಿ ರೈತನ ಆದಾಯವನ್ನು ಹೆಚ್ಚಿಸುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ನೀರಾವರಿ ಸೌಲಭ್ಯ ಹೊಂದಿರುವ ರೈತನ ಅನುಕೂಲತೆಗಾಗಿ ಮತ್ತೊಂದು ಯೋಜನೆಯನ್ನು ಪರಿಚಯಿಸಿದೆ. ಪಂಪ್ ಸೆಟ್ ಗಳಲ್ಲಿ ನೀರಿನಷ್ಟೇ ಪ್ರಮುಖ ಸವಲತ್ತಾದ ವಿದ್ಯುತ್ ಪೂರೈಕೆ ಸಮಸ್ಯೆ ಪರಿಹಾರಕ್ಕಾಗಿ ವಿನೂತನ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. 2019 ರಲ್ಲಿಯೇ ಈ ಕುರಿತ ಕ್ರಮ ಕೈಗೊಂಡು ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸುತ್ತಿದ್ದು, ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆ (Pradana Mantri KUSUM Scheme) … Read more

ಸಾಲ ಬಾಧೆಯಿಂದ ನರಳುತ್ತಿರುವವರು ಮಂಗಳವಾರ ಈ ಉಪಾಯವನ್ನು ಮಾಡಿದರೆ ಸಾಕು, ಕೋಟಿ ಸಾಲ ಇದ್ದರೂ ತೀರುತ್ತದೆ.

  ಸಾಲ ಎನ್ನುವುದು ಮನುಷ್ಯನ ಬಹಳ ದೊಡ್ಡ ಶತ್ರು ಆಗಿದೆ. ಯಾಕೆಂದರೆ ಮನುಷ್ಯನಿಗೆ ಸಾಲ ಇದ್ದಾಗ ಒಂದು ಚೂರು ಕೂಡ ನೆಮ್ಮದಿ ಇರುವುದಿಲ್ಲ ಆ ಸಾಲ ತೀರಿಸುವವರೆಗೂ ಕೂಡ ಬೇರೆಯವರ ಋಣ ನಮ್ಮ ಮೇಲೆ ಇದೆ ಎನ್ನುವ ಮಾನಸಿಕ ವೇದನೆ ಮತ್ತು ಸರಿಯಾದ ಸಮಯಕ್ಕೆ ಕೊಟ್ಟ ಮಾತಿನಂತೆ ಆ ಕಂತುಗಳನ್ನು ಅಥವಾ ಸಾಲವನ್ನು ಮರುಪಾವತಿಸಲು ಆಗದೆ ಇದ್ದರೆ ಅವಮಾನ ಇದರಿಂದಲೇ ಹತ್ತಿರದವರನ್ನು ಕಳೆದುಕೊಳ್ಳುತ್ತೇವೆ ಸಂಬಂಧಿಕರಲ್ಲಿ ನಿಷ್ಟೂರವಾಗುತ್ತದೆ. ಇಷ್ಟೆಲ್ಲ ಕಷ್ಟ ಇಟ್ಟುಕೊಂಡು ಊಟ ಮಾಡಲು ಕುಳಿತರೆ ಊಟ ಸೇರುವುದಿಲ್ಲ … Read more

ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…

  ಸಾಲ ಎನ್ನುವುದು ಹೊನ್ನಿನ ಶೂಲ ಎನ್ನುವ ಗಾದೆ ಇದೆ. ಯಾಕೆಂದರೆ ಸಾಲ ತೆಗೆದುಕೊಳ್ಳುವಾಗ ತಕ್ಷಣಗೆ ಹಣ ಸಿಕ್ಕಿತು ಎಂದು, ಕಷ್ಟ ಕಳೆಯಿತು ಎಂದು ಎಷ್ಟು ಸಮಾಧಾನ ಸಿಗುತ್ತದೆಯೋ ಒಂದು ವೇಳೆ ಸರಿಯಾದ ಸಮಯಕ್ಕೆ ವಾಪಸ್ಸು ಮಾಡಲು ಆಗದೇ ಇದ್ದರೆ ಅದೇ ನಿಮಗೆ ಕಂಠಕವೂ ಆಗುತ್ತದೆ. ಸಾಲದ ಸುಳಿಯಲ್ಲಿ ಸಿಲುಕಿದ ಜೀವಕ್ಕೆ ನಿತ್ಯವೂ ನ’ರ’ಕ ದರ್ಶನ. ಸಾಲ ಎನ್ನುವ ಎರಡಕ್ಷರವು ನಮ್ಮ ಜೀವನದ ಎಲ್ಲಾ ನೆಮ್ಮದಿಯನ್ನು ಕೂಡ ಕಿತ್ತುಕೊಂಡು ಬಿಡುತ್ತದೆ. ಹಾಗಾಗಿ ಸಾಲ ಮಾಡುವ ವಿಚಾರದಲ್ಲಿ ಬಹಳ … Read more

ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್.!

  ಆಧಾರ್ ಕಾರ್ಡ್ (Aadhar Card) ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ UIDAI ನೀಡುತ್ತಿರುವ ಒಂದು ಗುರುತಿನ ಚೀಟಿಯಾಗಿದೆ. ಇದನ್ನು ಗುರುತಿನ ಪುರಾವೆಯಾಗಿ ಹಾಗೂ ವಿಳಾಸ ಪುರಾವೆಯಾಗಿ ಬಳಸಬಹುದು. ಅಲ್ಲದೆ ನಮ್ಮ ನಿತ್ಯ ಜೀವನದ ಕೆಲಸ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ನಾವು ಸಿಮ್ ಕಾರ್ಡ್ ಖರೀದಿ ಮಾಡುವುದರಿಂದ ಹಿಡಿದು ಬ್ಯಾಂಕ್ ಅಕೌಂಟ್ ತೆರೆದು UPI ಪೇಮೆಂಟ್ ಮಾಡಬೇಕು ಎಂದರೂ, ಶಾಲಾ ವಿದ್ಯಾಭ್ಯಾಸದ ದಾಖಲಾತಿಯಿಂದ ಹಿಡಿದು ವೃದ್ಧಾಪ್ಯ ವೇತನ ಪಡೆಯಬೇಕು, ವ್ಯಕ್ತಿಯೊಬ್ಬನ ಮರಣ ಪ್ರಮಾಣ ಪತ್ರ ಪಡೆಯಬೇಕು … Read more

ಹಾಳಾದ ತೆಂಗಿನಕಾಯಿ ಎಸೆಯಬೇಡಿ ಇನ್ಮುಂದೆ ಈ ರೀತಿ ಮಾಡಿ.!

  ಪ್ರಪಂಚದಲ್ಲಿ ಏನು ಕಂಡು ಹಿಡಿದರು ಕೊಬ್ಬರಿ ಒಳಗೆ ಹೇಗಿದೆ ಎಂದು ಕಂಡುಹಿಡಿಯಲು ಯಾವ ಟೆಕ್ನಾಲಜಿಯೂ ಬರಲಿಲ್ಲ. ಯಾವ ತಂತ್ರ ವಿದ್ಯೆ ವಿದ್ಯೆಯಿಂದಲೂ ತಿಳಿಯಲಾಗಲಿಲ್ಲ ಎಂದು ಹೇಳಬಹುದು. ಇದು ಕೆಲವರಿಗೆ ತಮಾಷೆ ಎನಿಸಬಹುದು ಆದರೆ ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಕೊಬ್ಬರಿ ಖರೀದಿಸುವವರು ಅಥವಾ ಮಾರಾಟ ಮಾಡುವವರಿಗೆ ಈ ರೀತಿ ಕೇಳಿ ನೋಡಿದರೆ ಅದರ ಹಿಂದಿನ ಕಷ್ಟ ತಿಳಿಯುತ್ತದೆ. ಅಲ್ಲದೇ ನಾವೇ ಮನೆಯಲ್ಲಿ ಯಾವುದಾದರೂ ಶುಭ ಸಮಾರಂಭ ಇದ್ದಾಗ ಜಾಸ್ತಿ ಕೊಬ್ಬರಿ ತಂದಾಗ ನಮಗೆ ಇದರ ಅನುಭವ ಆಗಿರುತ್ತದೆ. … Read more

ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಸಿಗಲಿದೆ ರೂ.2000.!

ಕಳೆದ ಒಂದು ವರ್ಷದಿಂದ ಆಧಾರ್ ಕಾರ್ಡ್ ಅಪ್ಡೇಟ್ (Aadhar Update) ವಿಷಯ ದೇಶದಾದ್ಯಂತ ಸಾಕಷ್ಟು ಬಾರಿ ಸುದ್ದಿಯಾಗಿದೆ. ಕಳೆದ ಮಾರ್ಚ್ 14ರಂದು ಆಧಾರ್ ಕಾರ್ಡ್ ನೀಡುವ ಅಧಿಕೃತ ಸಂಸ್ಥೆಯಾದ UIDAI ಯಾರು ಕಳೆದ 10 ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅಂತವರು ಕೂಡಲೇ ತಮ್ಮ POA / POI ಗಳನ್ನು ಕೊಟ್ಟು ರಿನೀವಲ್ (Renewal) ಮಾಡಿಕೊಳ್ಳಬೇಕು. ಒಂದು ವೇಳೆ ಹತ್ತು ವರ್ಷದಲ್ಲಿ ಯಾವಾಗಲಾದರೂ ಮೊಬೈಲ್ ಸಂಖ್ಯೆ ಅಥವಾ ಸ್ವ ವಿವರಗಳಲ್ಲಿ ತಿದ್ದುಪಡಿ ಮಾಡಿಸಿದವರಿಗೆ … Read more

ಕೊಟ್ಟ ಹಣ ವಾಪಸ್ ಬರಬೇಕಾ.? ಈ ಚಿಕ್ಕ ಮಂತ್ರ ಹೇಳಿ ವಾರದೊಳಗೆ ಹಣ ವಾಪಸ್ ಬರುತ್ತೆ.!

  ನಮ್ಮ ಬಳಿ ಹಣವಿದ್ದಾಗ ನಮ್ಮ ಸ್ನೇಹಿತರು ಬಂಧುಗಳು ಪರಿಚಯಸ್ಥರು ಸಾಲ ಕೇಳುತ್ತಾರೆ ಅವರ ಕಷ್ಟವನ್ನು ನೋಡಲಾಗದೆ ನಾವು ನಮ್ಮ ಕೈಲಾದಷ್ಟು ಹಣ ಸಹಾಯ ಮಾಡಿರುತ್ತೇವೆ ಆದರೆ ಅವರು ವಾಪಸ್ಸು ಕೊಡುತ್ತೇನೆ ಎಂದು ಹೇಳಿದ ಸಮಯದ ಎರಡರಷ್ಟಾದರೂ ಕೆಲವೊಮ್ಮೆ ಅವರು ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ಹಣವಾಗಿದ್ದರೆ ಸುಮ್ಮನೆ ಆಗಬಹುದು ಆದರೆ ದೊಡ್ಡ ಮೊತ್ತದ ಹಣ ಕೊಟ್ಟು ಬಿಡುತ್ತೇವೆ ಮತ್ತು ನಾವು ಅದನ್ನು ನಮ್ಮ ಜೀವನದ ಯಾವುದೋ ಒಂದು ಮುಖ್ಯ ಉದ್ದೇಶಕ್ಕಾಗಿ ಇಟ್ಟುಕೊಂಡಿರುತ್ತೇವೆ. ಹೀಗೆ ನಾವು … Read more

ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

  ನಾವು ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳಲ್ಲಿ ಅಡುಗೆ ಅನಿಲವು (LPG) ಕೂಡ ಮುಖ್ಯಪಾತ್ರ ವಹಿಸುತ್ತದೆ. ಯಾಕೆಂದರೆ ಈಗ ಎಲ್ಲರೂ ಅಡಿಗೆಗಾಗಿ ಗ್ಯಾಸ್ ಸಿಲೆಂಡರ್ ಗಳನ್ನು ಅವಲಂಬಿಸಿದ್ದೇವೆ. ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅನುಕೂಲ ಸಿಗಬೇಕು ಎಂದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು (Government) 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದಿದೆ. ಆದರೆ ಸಿಲಿಂಡರ್ ಬೆಲೆ … Read more

ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

  ಬಡಜನರ ಸ್ವಂತ ಸೂರಿನ ಕನಸಿಗೆ ನೆರವಾಗಲು ಕೇಂದ್ರ ಸರ್ಕಾರವು ಕೆಲ ವಸತಿ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PMAY) ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ (PM Narendra Modi) ಯವರು 2015 ರಲ್ಲಿ ಪ್ರಾರಂಭಿಸಿದರು. ಈ ಯೋಜನೆಯನ್ನು ಸಮಾಜದ ದುರ್ಬಲ ವರ್ಗಗಳು, ಕಡಿಮೆ ಆದಾಯ ಹೊಂದಿರುವ ವರ್ಗದ ಜನರಿಗೆ, ಬಡವರು ಮತ್ತು ಗ್ರಾಮೀಣ ಭಾಗದವರಿಗೆ ಕೈಗೆಟುಕುವ ಬೆಲೆಯಲ್ಲಿ ವಸತಿ ಒದಗಿಸುವ ಗುರಿಯೊಂದಿಗೆ ಪ್ರಾರಂಭಿಸಲಾಗಿದೆ. ಯೋಜನೆಯಡಿ ಪ್ರಸ್ತುತವಾಗಿ ಫಲಾನುಭವಿಗೆ 2.70 … Read more