Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಅಭಿಷೇಕ್ ಹೆಂಡ್ತಿ ಅವಿವಾ ಕಾಲಿಗೆ ಬಿದ್ದು ಅಂಬರೀಶ್ ಹೆಸರಿಗೆ & ಕುಟುಂಬದ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರಬೇಡ ಎಂದು ಕೇಳಿಕೊಂಡ ದರ್ಶನ್.!

Posted on June 11, 2023 By Kannada Trend News No Comments on ಅಭಿಷೇಕ್ ಹೆಂಡ್ತಿ ಅವಿವಾ ಕಾಲಿಗೆ ಬಿದ್ದು ಅಂಬರೀಶ್ ಹೆಸರಿಗೆ & ಕುಟುಂಬದ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರಬೇಡ ಎಂದು ಕೇಳಿಕೊಂಡ ದರ್ಶನ್.!
ಅಭಿಷೇಕ್ ಹೆಂಡ್ತಿ ಅವಿವಾ ಕಾಲಿಗೆ ಬಿದ್ದು ಅಂಬರೀಶ್ ಹೆಸರಿಗೆ & ಕುಟುಂಬದ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರಬೇಡ ಎಂದು ಕೇಳಿಕೊಂಡ ದರ್ಶನ್.!

  ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಮದುವೆ ಅದ್ದೂರಿಯಾಗಿ ನಡೆದಿದೆ. ನಂತರ ಪ್ರತ್ಯೇಕವಾಗಿ ಸಿನಿಮಾ ರಂಗದವರು ಹಾಗೂ ಕುಟುಂಬದ ಆತ್ಮೀಯರಿಗಾಗಿ ಪ್ರತ್ಯೇಕ ಪಾರ್ಟಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟ ಅನೇಕರು ಬಂದಿದ್ದರು. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಲಾಶ್ರೀ, ರಾಕ್ ಲೈನ್ ವೆಂಕಟೇಶ್ ಅವರು ಸೇರಿದಂತೆ ಇಂಡಸ್ಟ್ರಿಯ ಎಲ್ಲಾ ಗಣ್ಯರು ಈ ಪಾರ್ಟಿಯಲ್ಲಿ ಸೇರಿದ್ದರು. ಈಗ ಎಲ್ಲರೆದುರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವಿವಾ ಅವರ ಎದುರು ಮಂಡಿಯೂರಿ ಕೆಲವು…

Read More “ಅಭಿಷೇಕ್ ಹೆಂಡ್ತಿ ಅವಿವಾ ಕಾಲಿಗೆ ಬಿದ್ದು ಅಂಬರೀಶ್ ಹೆಸರಿಗೆ & ಕುಟುಂಬದ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರಬೇಡ ಎಂದು ಕೇಳಿಕೊಂಡ ದರ್ಶನ್.!” »

Viral News

ಸದ್ದಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ಸಂಜು ಬಸಯ್ಯ…

Posted on June 11, 2023 By Kannada Trend News No Comments on ಸದ್ದಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ಸಂಜು ಬಸಯ್ಯ…
ಸದ್ದಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ಸಂಜು ಬಸಯ್ಯ…

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನ ಮೊದಲ ಆವೃತ್ತಿಯಲ್ಲಿ ತನ್ನ ಹೈಟ್ ಕಾರಣದಿಂದ ಎಲ್ಲರ ಗಮನ ಸೆಳೆದಿದ್ದ ಸಂಜು ಬಸಯ್ಯ ಅವರು ಕನ್ನಡಿಗರಿಗೆಲ್ಲ ಕುಳ್ಳ ಮಿಂಡ್ರಿ ಎನ್ನುವ ಹೆಸರಿನಿಂದ ಚಿರಪರಿಚಿತರು. ಅದಾದ ಬಳಿಕ ಕಾಮಿಡಿ ಚಾಂಪಿಯನ್, ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಹಾಗೂ ಕನ್ನಡದ ಕೆಲವು ಹಲವು ಚಿತ್ರಗಳಲ್ಲಿ ಸೂಪರ್ ಸ್ಟಾರ್ಗಳ ಜೊತೆಗೆ ಕಾಮಿಡಿ ಆಕ್ಟರ್ ಆಗಿ ಕಾಣಿಸಿಕೊಂಡಿದ್ದ ಸಂಜು ಬಸಯ್ಯ ಅವರು ಈಗ ಕರ್ನಾಟಕದ ಮನೆಮನೆಗಳಿಗೂ ಪರಿಚಯವಿರುವ ಫೇಮಸ್…

Read More “ಸದ್ದಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ಸಂಜು ಬಸಯ್ಯ…” »

Viral News

ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!

Posted on April 13, 2023 By Kannada Trend News No Comments on ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!
ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!

ಕಳೆದ ವಾರ ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಅವರ ವೈಯಕ್ತಿಕ ಜೀವನದ ಕುರಿತಂತೆ ಒಂದು ಸುದ್ದಿ ಹೊರ ಬಿದ್ದಿತ್ತು. ರಾಜಕುಮಾರ್ ಕುಟುಂಬಕ್ಕೆ ಬಹಳ ಆಪ್ತರಾದ, ನಿರ್ದೇಶಕ, ಬರಹಗಾರ, ಪತ್ರಕರ್ತ ಪ್ರಕಾಶ್ ರಾಜ್ ಮೆಹು ಅವರು ಮೂರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಲೀಲಾವತಿ ಅವರು ಮಹಾಲಿಂಗ ಭಾಗವತರ್ ಅವರ ಪತ್ನಿ ತಮಿಳುನಾಡಿನ ಚೆನ್ನೈ ಆಸ್ತಿ ಫೋಟೋ ಇದು, ಅದೇ ಇದರ ವಿವರ ನೀಡುತ್ತದೆ ನೋಡಿ ಎಂದು ತೋರಿಸಿದ್ದಾರೆ….

Read More “ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!” »

Viral News

ಈ ಕಾರಣಕ್ಕಾಗಿ ವಿನೋದ್ ರಾಜ್ ತಾವು ಮದುವೆ ಆಗಿರೋ ವಿಚಾರವನ್ನು ರಹಸ್ಯವಾಗಿಟ್ಟಿದ್ದರಂತೆ.!

Posted on April 10, 2023 By Kannada Trend News No Comments on ಈ ಕಾರಣಕ್ಕಾಗಿ ವಿನೋದ್ ರಾಜ್ ತಾವು ಮದುವೆ ಆಗಿರೋ ವಿಚಾರವನ್ನು ರಹಸ್ಯವಾಗಿಟ್ಟಿದ್ದರಂತೆ.!
ಈ ಕಾರಣಕ್ಕಾಗಿ ವಿನೋದ್ ರಾಜ್  ತಾವು ಮದುವೆ ಆಗಿರೋ ವಿಚಾರವನ್ನು ರಹಸ್ಯವಾಗಿಟ್ಟಿದ್ದರಂತೆ.!

    ವಿನೋದ್ ರಾಜ್ ಮದುವೆಯಾಗಿ ಮಗನಿರುವ ವಿಚಾರ ಇಷ್ಟು ದಿನ ಮುಚ್ಚಿಡೋಕೆ ನಿಜವಾದ ಕಾರಣವೇನು ಗೊತ್ತ.? ಕನ್ನಡ ಚಲನಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿಯವರು ಕನ್ನಡಿಗರಿಗೆಲ್ಲ ಚಿರಪರಿಚಿತರು. ಕನ್ನಡ ಚಿತ್ರರಂಗದಲ್ಲಿ ಕಪ್ಪು ಬಿಳುಪು ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ಕೂಡ ನಾಯಕನಟಿಯಾಗಿ, ಪೋಷಕ ಪಾತ್ರಧಾರಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಲೀಲಾವತಿಯವರು ಇತ್ತೀಚಿಗೆ ವಯೋ ಸಹಜ ಕಾಯಿಲೆ ಸಮಸ್ಯೆಯಿಂದ ಚಿತ್ತರಂಗದಿಂದ ದೂರವಾಗಿದ್ದಾರೆ. ಜೊತೆಗೆ ಇವರ ಮಗನಾದ ವಿನೋದ್ ಕೂಡ ಡ್ಯಾನ್ಸಿಂಗ್ ಸ್ಟಾರ್…

Read More “ಈ ಕಾರಣಕ್ಕಾಗಿ ವಿನೋದ್ ರಾಜ್ ತಾವು ಮದುವೆ ಆಗಿರೋ ವಿಚಾರವನ್ನು ರಹಸ್ಯವಾಗಿಟ್ಟಿದ್ದರಂತೆ.!” »

Viral News

ವಿನೋದ್ ಗೆ ಮದ್ವೆ ಆಗಿದೆ ಮಗ ಕೂಡ ಇದಾನೆ ಇಷ್ಟು ದಿನ ನಮ್ಮೆಲ್ಲರ ಕಣ್ಣಿಗೆ ಮಣ್ಣು ಎರಚಿದ್ರು ಎಂದು ಸಾಕ್ಷಿ & ಫೋಟೋ ರಿವೀಲ್ ಮಾಡಿದ ನಿರ್ಮಾಪಕ ಪ್ರಕಾಶ್ ರಾಜ್ ಮೇಹು.

Posted on April 8, 2023April 9, 2023 By Kannada Trend News No Comments on ವಿನೋದ್ ಗೆ ಮದ್ವೆ ಆಗಿದೆ ಮಗ ಕೂಡ ಇದಾನೆ ಇಷ್ಟು ದಿನ ನಮ್ಮೆಲ್ಲರ ಕಣ್ಣಿಗೆ ಮಣ್ಣು ಎರಚಿದ್ರು ಎಂದು ಸಾಕ್ಷಿ & ಫೋಟೋ ರಿವೀಲ್ ಮಾಡಿದ ನಿರ್ಮಾಪಕ ಪ್ರಕಾಶ್ ರಾಜ್ ಮೇಹು.
ವಿನೋದ್ ಗೆ ಮದ್ವೆ ಆಗಿದೆ ಮಗ ಕೂಡ ಇದಾನೆ ಇಷ್ಟು ದಿನ ನಮ್ಮೆಲ್ಲರ ಕಣ್ಣಿಗೆ ಮಣ್ಣು ಎರಚಿದ್ರು ಎಂದು ಸಾಕ್ಷಿ & ಫೋಟೋ ರಿವೀಲ್ ಮಾಡಿದ ನಿರ್ಮಾಪಕ ಪ್ರಕಾಶ್ ರಾಜ್ ಮೇಹು.

  ನಿರ್ದೇಶಕ ಹಾಗೂ ಬರಹಗಾರ ಪ್ರಕಾಶ್ ಮೇಹು ಅವರು ಅಣ್ಣಾವ್ರ ಕುಟುಂಬಕ್ಕೆ ಭಾರೀ ಆತ್ಮೀಯರು. ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯೂ ಕೂಡ ಆಗಿರುವ ಇವರು ಅಣ್ಣಾವ್ರ ಬಗ್ಗೆ ಅಂತರಂಗದಲ್ಲಿ ಅಣ್ಣ ಎನ್ನುವ ಪುಸ್ತಕವನ್ನು ಬರೆದು ಅಣ್ಣಾವ್ರ ಜೀವದಲ್ಲಿ ಕಪ್ಪು ಚುಕ್ಕೆ ಹಾಕಿದ್ದ ಲೀಲಾವತಿ ಹಾಗೂ ವಿನೋದ್ ರಾಜಕುಮಾರ್ ಅವರೊಂದಿಗೆ. ಅಣ್ಣಾವ್ರಿಗೆ ಇರುವ ಸಂಬಂಧದ ಗಾಸಿಪ್ ಬಗ್ಗೆ ಅಣ್ಣಾವ್ರು ಹೇಳಿದ ಸತ್ಯಾಂಶವನ್ನು ಬರೆದಿದ್ದರು. ಲೀಲಾವತಿ ಅವರ ಗಂಡ ಮಹಾಲಿಂಗ ಭಾಗವತರ್ ಮತ್ತು ವಿನೋದ್ ರಾಜಕುಮಾರ್ ಅವರು ಡಾ. ರಾಜಕುಮಾರ್…

Read More “ವಿನೋದ್ ಗೆ ಮದ್ವೆ ಆಗಿದೆ ಮಗ ಕೂಡ ಇದಾನೆ ಇಷ್ಟು ದಿನ ನಮ್ಮೆಲ್ಲರ ಕಣ್ಣಿಗೆ ಮಣ್ಣು ಎರಚಿದ್ರು ಎಂದು ಸಾಕ್ಷಿ & ಫೋಟೋ ರಿವೀಲ್ ಮಾಡಿದ ನಿರ್ಮಾಪಕ ಪ್ರಕಾಶ್ ರಾಜ್ ಮೇಹು.” »

Viral News

BJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ ಪ್ರಶ್ನೆ ಕೇಳಿದಕ್ಕೆ ನಿಖಿಕ್ ಕೊಟ್ಟ ಏನೂ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.

Posted on April 7, 2023 By Kannada Trend News No Comments on BJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ ಪ್ರಶ್ನೆ ಕೇಳಿದಕ್ಕೆ ನಿಖಿಕ್ ಕೊಟ್ಟ ಏನೂ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.
BJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ ಪ್ರಶ್ನೆ ಕೇಳಿದಕ್ಕೆ ನಿಖಿಕ್ ಕೊಟ್ಟ ಏನೂ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.

  ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಸದ್ದು ಜೋರಾಗಿ ಇದೆ. ಎಲ್ಲಾ ಪಕ್ಷಗಳು ಕೂಡ ಜನರ ಮತಗಳಿಸಲು ಸಾಕಷ್ಟು ತಂತ್ರಗಳನ್ನು ಹೂಡುತ್ತಿವೆ. ಎಲೆಕ್ಷನ್ ಬಂದಾಗ ಸ್ಟಾರ್ ಪ್ರಚಾರಕರ ಮನ ಒಲಿಸಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಕೇಳಿಕೊಳ್ಳುವುದು ಮಾಮೂಲು. ಸದ್ಯಕ್ಕೀಗ ಮೊನ್ನೆಯಿಂದ ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿರುವುದು ರಾಜ್ಯದಲ್ಲಿ ಭಾರಿ ರಾಜಕೀಯ ಸಂಚಲನ ಉಂಟು ಮಾಡಿದೆ. ಬಿಜೆಪಿ ಪಕ್ಷವನ್ನು ಸೇರುವ ಬಗ್ಗೆ ಅವರು ಸ್ಪಷ್ಟತೆ ಕೊಡದೆ ಬಸವರಾಜ್ ಬೊಮ್ಮಾಯಿ…

Read More “BJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ ಪ್ರಶ್ನೆ ಕೇಳಿದಕ್ಕೆ ನಿಖಿಕ್ ಕೊಟ್ಟ ಏನೂ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.” »

Viral News

ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

Posted on April 7, 2023 By Kannada Trend News No Comments on ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.
ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

  ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಆ ದಿನಗಳು, ಬಿರುಗಾಳಿ, ಮೈನಾ ಮುಂತಾದ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟವರು. NRI ಆಗಿ ಭಾರತದಲ್ಲಿ ನೆಲೆಸಿರುವ ಇವರು ಆಗಾಗ ಭಾರತದ ರಾಜಕೀಯ, ಕರ್ನಾಟಕದ ರಾಜಕೀಯ, ಇಲ್ಲಿನ ಆಗುಹೋಗುಗಳು ಮತ್ತು ಸಿನಿಮಾ, ಹಿಂದುತ್ವ ವಿಚಾರವಾಗಿ ಮಾತನಾಡಿ ವಿವಾದ ಆಗುತ್ತಿರುತ್ತಾರೆ. ಇತ್ತೀಚಿಗಂತೂ ಇವರು ಸಿನಿಮಾ ವಿಚಾರವಾಗಿ ಸುದ್ದಿ ಆಗುವುದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದರೆ ಎಂದು ಹೇಳಬಹುದು ಚೇತನ್ ಅಹಿಂಸಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ…

Read More “ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.” »

Viral News

ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

Posted on April 7, 2023 By Kannada Trend News No Comments on ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್
ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರ ವಿಡಿಯೋ ಒಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ವ್ಯಕ್ತಿಯೊಬ್ಬನ ಪ್ರಾ.ಣ ರಕ್ಷಿಸಲು ಪರದಾಡುತ್ತಿರುವುದು ಕಾಣುತ್ತದೆ. ಈ ವಿಡಿಯೋದಲ್ಲಿ ಸುದೀಪ್ ಅವರ ಜೊತೆ ಸುದೀಪ್ ಅವರ ಬಾಡಿಗಾರ್ಡ್ ಸುತ್ತಲು ಜನ ಆವರಿಸಿರುವುದನ್ನು ಕೂಡ ಕಾಣಬಹುದು. ಎಲ್ಲರೂ ನಿಂತುಕೊಂಡು ನೋಡುತ್ತಿದ್ದರು ಕೂಡ ಸಹಾಯಕ್ಕೆ ಯಾರೂ ಬರುವುದಿಲ್ಲ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಆ ವ್ಯಕ್ತಿಯನ್ನು ಸುಧಾರಿಸುವ, ಸಮಾಧಾನಪಡಿಸುವ ಕೆಲಸ ಮಾಡುತ್ತಿರುತ್ತಾರೆ. ಆ ವ್ಯಕ್ತಿ ನೀರು ಕೇಳುವಾಗ ಹತ್ತಿರದಲ್ಲಿದ್ದವರಿಗೆ…

Read More “ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್” »

Viral News

ಕಿಚ್ಚ ಸುದೀಪ್ ತೆಗೆದುಕೊಂಡು ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದ ನಟ ಪ್ರಕಾಶ್ ರಾಜ್.

Posted on April 6, 2023 By Kannada Trend News No Comments on ಕಿಚ್ಚ ಸುದೀಪ್ ತೆಗೆದುಕೊಂಡು ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದ ನಟ ಪ್ರಕಾಶ್ ರಾಜ್.
ಕಿಚ್ಚ ಸುದೀಪ್ ತೆಗೆದುಕೊಂಡು ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದ ನಟ ಪ್ರಕಾಶ್ ರಾಜ್.

  ಈ ವರ್ಷದ ಆರಂಭದಿಂದಲೂ ಕೂಡ ಸುದೀಪ್ ಅವರ ರಾಜಕೀಯದ ಎಂಟ್ರಿ ಬಗ್ಗೆ ಸಾಕಷ್ಟು ಊಹಾಪೋಹಗಳ ಚರ್ಚೆ ನಡೆಯುತ್ತಿತ್ತು. ಕೆಲ ರಾಜಕೀಯ ಪ್ರಮುಖರ ಭೇಟಿ ವಿಷಯವನ್ನು ಇನ್ನಷ್ಟು ಗಂಭೀರಗೊಳಿಸಿತ್ತು. ಸದ್ಯಕ್ಕೆ ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್ ರಣಾಂಗಣ ಸಿದ್ಧವಾಗುತ್ತಿರುವುದರಿನಿಂದ ಸರ್ವಪಕ್ಷಗಳು ಕೂಡ ಸೆಲೆಬ್ರಿಟಿ ಗಳನ್ನು ಬಳಸಿಕೊಂಡು ಪ್ರಚಾರ ಕಾರ್ಯ ಮಾಡುವುದಕ್ಕೆ ಮುಂದಾಗಿವೆ. ಈ ಬಗ್ಗೆ ಎಲ್ಲರ ದೃಷ್ಟಿ ಸುದೀಪ ಅವರ ನಡೆಯ ಕಡೆ ಇತ್ತು, ಏಪ್ರಿಲ್ 5 ರಂದು ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಸಮ್ಮುಖದಲ್ಲಿ ನಡೆದ…

Read More “ಕಿಚ್ಚ ಸುದೀಪ್ ತೆಗೆದುಕೊಂಡು ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದ ನಟ ಪ್ರಕಾಶ್ ರಾಜ್.” »

Viral News

ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.

Posted on April 6, 2023 By Kannada Trend News No Comments on ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.
ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.

  ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಕಲ್ಯಾಣೋತ್ಸವ. ಪ್ರಧಾನ ಮೋದಿ ಅವರಿಗೂ ಆಹ್ವಾನವಿತ್ತ ಸಂಸದೆ ಸುಮಲತಾ ಅಂಬರೀಶ್. ಕಳೆದ ವರ್ಷಾಂತ್ಯದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಆವರೆಗೆ ಹೋದಲ್ಲಿ ಬಂದಲೆಲ್ಲಾ ಅಭಿಷೇಕ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಆ ನಿಶ್ಚಿತಾರ್ಥವು ಉತ್ತರ ಆಗಿತ್ತು. ಇದಾದ ಮೇಲೂ ಕೂಡ…

Read More “ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.” »

Viral News

Posts pagination

Previous 1 2 3 4 … 17 Next

Copyright © 2025 Kannada Trend News.


Developed By Top Digital Marketing & Website Development company in Mysore