Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

Posted on April 5, 2024 By Kannada Trend News No Comments on ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

 

ಹೇರ್ ಕಟ್ ಮಾಡಿಸುವುದು ಎಂದರೆ ಅದು ಸಿಂಪಲ್ ವಿಚಾರ ಅಲ್ಲ. ಹೇರ್ ಕಟ್ ಮಾಡಿಸುವುದು ಎಂದರೆ ನಮ್ಮ ದೇಹದಿಂದ ನೆಗೆಟಿವ್ ಎನರ್ಜಿಯನ್ನು ಹೊರಹಾಕುವುದು ಮತ್ತು ನಾವು ಶುದ್ಧವಾಗುವುದು, ದರಿದ್ರತನವನ್ನು ದೂರ ಮಾಡುವುದು ಹೀಗೆ ಆರೋಗ್ಯ ಹಾಗೂ ಜ್ಯೋತಿಷ್ಯ ಮತ್ತು ಹಣಕಾಸಿಗೂ ಸಂಬಂಧ ಪಟ್ಟ ವಿಷಯ ಆಗಿದೆ.

ನೀವು ತಪ್ಪಾದ ದಿನ ಹೇರ್ ಕಟ್ ಮಾಡಿಸುವುದರಿಂದ ದಟ್ಟದರಿದ್ರಕ್ಕೆ ತುತ್ತಾಗಬೇಕಾಗುತ್ತದೆ ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಅನುಷ್ಠಾನವನ್ನು ಭಕ್ತಿಯಿಂದ ಮಾಡುವುದರಿಂದ 72 ಗಂಟೆಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ ಈ ಎರಡು ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಹೇರ್ ಕಟ್ ಮಾಡಿಸುವುದಕ್ಕೆ ನಿಷಿದ್ಧವಾದ ದಿನಗಳು:-

* ಯಾವುದೇ ಕಾರಣಕ್ಕೂ ಪುರುಷನಾಗಲಿ ಮಹಿಳೆಯಾಗಲಿ ಹುಟ್ಟಿದ ದಿನದಂದು ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಮಯದಲ್ಲಿ ಹೇರ್ ಕಟ್ ಮಾಡಿಸುವಂತಿಲ್ಲ
* ಅಮಾವಾಸ್ಯೆ ಹುಣ್ಣಿಮೆ ಅಷ್ಟಮಿ ಏಕಾದಶಿ ಸಂಕಷ್ಟ ಹರ ಚತುರ್ಥಿ ದಿನ ಇಂತಹ ದಿನಗಳಂದು ಕೂಡ ಹೇರ್ ಕಟ್ ಮಾಡಿಸುವುದು ನಿಶಿದ್ಧ

* ಹುಣ್ಣಿಮೆ ಆದ ನಂತರ ಅಮಾವಾಸ್ಯೆ ಬರುವವರೆಗೂ ಚಂದ್ರನು ದಿನೇ ದಿನೇ ಕ್ಷೀಣಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ನೀವೇನಾದರೂ ಹೇರ್ ಕಟ್ ಮಾಡಿಸಿದರೆ ಆ ದಿನಗಳಲ್ಲಿ ಹೇರ್ ಕಟ್ ಮಾಡಿಸಿದವರ ಕೂದಲು ಕೂಡ ಇದೇ ರೀತಿ ಉದುರುತ್ತ ಹೋಗುತ್ತದೆ, ಹಾಗೆಯೇ ಅದೃಷ್ಟವೂ ಕರಗುತ್ತದೆ ಎಂದು ಹೇಳಲಾಗುತ್ತದೆ

* ಭಾನುವಾರ ಹೇರ್ ಕಟ್ ಮಾಡಿಸಿದರೆ ಆರ್ಥಿಕ ನಷ್ಟ ಸೋಮವಾರ ಹೇರ್ ಕಟ್ ಮಾಡಿಸಿದರೆ ಮಾನಸಿಕ ಜಟಿಲತೆಗಳು, ಮಂಗಳವಾರ ಹೇರ್ ಕಟ್ ಮಾಡಿಸುವುದರಿಂದ ಆಯಸ್ಸು ಕ್ಷೀಣ, ಗುರುವಾರ ಹೇರ್ ಕಟ್ ಮಾಡಿಸುವುದರಿಂದ ಗುರುಬಲ ಕಡಿಮೆ ಆಗುವುದು, ಶನಿವಾರ ಹೇರ್ ಕಟ್ ಮಾಡಿಸುವುದರಿಂದ ಅ’ಪ’ಘಾ’ತಗಳಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

* ಮತ್ತೆ ಯಾವುದೇ ಕಾರಣಕ್ಕೂ ಮೊದಲು ಹೇರ್ ಕಟ್ ಮಾಡಿಸಬಾರದು ಮತ್ತು ಹೇರ್ ಕಟ್ ಒಂದನ್ನೇ ಮಾಡಿಸಬಾರದು, ಶೇವಿಂಗ್ ಮಾಡಿ ಅಥವಾ ಮನೆಯಲ್ಲೇ ಶೇವಿಂಗ್ ಮಾಡಿಕೊಂಡು ಹೋಗಿ ನಂತರ ಹೇರ್ ಕಟ್ ಮಾಡಿಸಬೇಕು ಎಂಬ ನಿಯಮ ಇದೆ

ಪರಿಹಾರ:-

* ಬುಧವಾರ ಹೇರ್ ಕಟ್ ಮಾಡಿಸುವುದರಿಂದ ನೀವು ವ್ಯಾಪಾರ ವ್ಯವಹಾರ ಅಥವಾ ಉದ್ಯೋಗ ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ವಿದ್ಯಾರ್ಥಿಗಳಾಗಿದ್ದರು ಪ್ರತಿಯೊಬ್ಬರಿಗೂ ಕೂಡ ಅವರವರ ಕ್ಷೇತ್ರದಲ್ಲಿ ಜಯ ಲಭಿಸುತ್ತದೆ, ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಅವರಿಗೆ ಕೀರ್ತಿ ಹೆಚ್ಚಾಗುತ್ತದೆ ಹಾಗಾಗಿ ಈ ದಿನ ಸೂಕ್ತ ಎಂದು ತಿಳಿಸಿದ್ದಾರೆ.

* ಶುಕ್ರವಾರದ ದಿನವು ತಾಯಿ ಮಹಾಲಕ್ಷ್ಮಿಗೆ ಇಷ್ಟವಾದ ದಿನ ತಾಯಿ ಮಹಾಲಕ್ಷ್ಮಿಯು ಶುದ್ಧತೆ ಸ್ವಚ್ಛತೆ ಇರುವ ಕಡೆ ಮಾತ್ರ ಇರುತ್ತಾರೆ ಹಾಗಾಗಿ ಆ ದಿನ ಹೇರ್ ಕಟ್ ಮಾಡಿಸಿಕೊಂಡು ಶುದ್ಧವಾಗುವುದು ಕೂಡ ಲಕ್ಷ್ಮಿ ನಾರಾಯಣದ ಆಶೀರ್ವಾದವನ್ನು ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

* ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಚಿಕ್ಕ ಅನುಷ್ಠಾನ ಇದೆ ಮನೆಗೆ ಬಂದು ಸ್ನಾನ ಮಾಡಿದ ನಂತರ ದೇವರ ಕೋಣೆಗೆ ಹೋಗಿ ಲಕ್ಷ್ಮಿ ನಾರಾಯಣರ ಫೋಟೋ ಮುಂದೆ ಕುಳಿತು ದೀಪ ಹಚ್ಚಿ ನಿಮ್ಮ ಕ’ಷ್ಟಗಳನ್ನೆಲ್ಲ ದೇವರ ಬಳಿ ಹೇಳಿಕೊಂಡು ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ಈ ರೀತಿ ನೀವು ಮಾಡಿದ್ದೆ ಆದಲ್ಲಿ 72 ಗಂಟೆಗಳಲ್ಲಿ ನಿಮ್ಮ ಕ’ಷ್ಟ ಪರಿಹಾರ ಆಗುತ್ತದೆ ಮತ್ತು ಪ್ರತಿ ದಿನ ಈ ಮಂತ್ರ ಹೇಳುವ ಅವಶ್ಯಕತೆ ಇಲ್ಲ ನೀವು ಮುಂದೆ ಒಂದೆರಡು ತಿಂಗಳು ಬಿಟ್ಟು ಹೇರ್ ಕಟ್ ಮಾಡಿಸಿದ ದಿನದಂದು ಮಾತ್ರ ಮತ್ತೆ ಈ ಮಂತ್ರವನ್ನು ಹೇಳಬೇಕು
ಮಂತ್ರ:- ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀಂ ಕುಬೇರಾಯ ಅಷ್ಟಲಕ್ಷ್ಮಿ ಮಮ ಗೃಹೇ ಧನಂ ಪುರಯ ಪುರಯ ನಮಃ

https://www.youtube.com/live/kVTafrET8VU?si=0XeKtTV_Uy5yH_bd

Useful Information
WhatsApp Group Join Now
Telegram Group Join Now

Post navigation

Previous Post: ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!
Next Post: ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore