Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶನಿವಾರ ರಾತ್ರಿ ಉಪ್ಪಿನಿಂದ ಈ ಕೆಲಸ ಮಾಡಿ, ನಿಮ್ಮ ಮನೆಯ ಸದಸ್ಯರ ಯಾವುದೇ ಸದಸ್ಯರ ದುಶ್ಚಟ ಬೇಕಾದ್ರೂ ಬಿಡಿಸಬಹುದು.!

Posted on December 26, 2023 By Kannada Trend News No Comments on ಶನಿವಾರ ರಾತ್ರಿ ಉಪ್ಪಿನಿಂದ ಈ ಕೆಲಸ ಮಾಡಿ, ನಿಮ್ಮ ಮನೆಯ ಸದಸ್ಯರ ಯಾವುದೇ ಸದಸ್ಯರ ದುಶ್ಚಟ ಬೇಕಾದ್ರೂ ಬಿಡಿಸಬಹುದು.!

 

ನಮ್ಮ ಮನೆಯಲ್ಲಿ ಬಳಸುವ ಕೆಲವು ವಸ್ತುಗಳಿಗೆ ಬಹಳ ವಿಶೇಷವಾದ ಶಕ್ತಿ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಬಳಸುವ ಉಪ್ಪು ನಮ್ಮ ಅಡುಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆಯುರ್ವೇದದಲ್ಲೂ ಕೂಡ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ.

ಹಾಗೆ ವಾಸ್ತು ಶಾಸ್ತ್ರದಲ್ಲೂ ಕೂಡ ಮುಖ್ಯ ಸಾಧನವಾಗಿ ಬಳಕೆಯಾಗುತ್ತದೆ, ಉಪ್ಪಿನಿಂದ ನಕರಾತ್ಮಕ ಶಕ್ತಿಯನ್ನು ಕೂಡ ತೊಳೆದು ಹಾಕಬಹುದು ಹಾಗೂ ಉಪ್ಪು ತಾಯಿ ಮಹಾಲಕ್ಷ್ಮಿ ಸಂಕೇತ ಆದ್ದರಿಂದ ಶಾಸ್ತ್ರಗಳಲ್ಲಿಯೂ ಕೂಡ ಇದಕ್ಕೆ ಪ್ರಾಶಸ್ತ್ಯವಿದೆ. ಇಂತಹ ಉಪ್ಪಿನಿಂದ ನೀವು ಒಂದೇ ಒಂದು ತಂತ್ರವನ್ನು ಮಾಡುವ ಮೂಲಕ ನಿಮ್ಮ ಕುಟುಂಬದ ಯಾವುದೇ ಸದಸ್ಯರ ದು’ಶ್ಚ’ಟಳನ್ನು ಕೂಡ ದೂರ ಮಾಡಬಹುದು. ಇನ್ನು ಮುಂದೆ ನೀವು ಹೇಳಿದಂತೆ ಅವರು ಕೇಳುತ್ತಾರೆ. ಆ ರೀತಿ ಮಾಡಬಹುದಾದ ಶಕ್ತಿ ಉಪ್ಪಿಗೆ ಇದೆ.

ಈ ಉಪಾಯವನ್ನು ನೀವು ಪ್ರತಿ ಶನಿವಾರ ರಾತ್ರಿ ಸಮಯ ಮಾಡಬೇಕು. ರಾತ್ರಿ ಮಲಗುವ ಮುನ್ನ ಈ ಚಟುವಟಿಕೆ ಮಾಡಿ ಮಲಗಬೇಕು ಮತ್ತು ಮುಂದಿನ ಶನಿವಾರವೇ ಮತ್ತೆ ಇದನ್ನು ಮಾಡಬೇಕು. ವಾರದ ಮಧ್ಯೆ ಮತ್ತೆ ಯಾವುದೇ ದಿನ ಮಾಡಬಾರದು. ವಾರಪೂರ್ತಿ ನಾವು ಕೆಲಸ ಕಾರ್ಯ ಶಾಲೆ ಕಾಲೇಜು ಅಥವಾ ಇನ್ನಿತರ ಕಾರಣಗಳಿಂದಾಗಿ ಎಲ್ಲೆಲ್ಲೋ ಸುತ್ತಾಡಿರುತ್ತೇವೆ.

ವಾರಪೂರ್ತಿ ನಮ್ಮ ಮೇಲೆ ನ’ಕ’ರಾ’ತ್ಮ’ಕ ಶಕ್ತಿಗಳ ಪ್ರಭಾವ ಹಾಗೂ ಕೆಟ್ಟ ದೃಷ್ಟಿಗಳು ಕೂಡ ಬಿದ್ದಿರುತ್ತವೆ, ಇವುಗಳನ್ನು ತೊಡೆದು ಹಾಕುವ ಸಲುವಾಗಿ ನಾವು ಈ ಪ್ರಯೋಗ ಮಾಡಬಹುದು. ಇದರೊಂದಿಗೆ ನಮಗಾಗಿ ಮಾತ್ರವಲ್ಲದೆ ನಮ್ಮ ಕುಟುಂಬದವರ ಒಳಿತಿಗಾಗಿ ಕೂಡ ಈ ಚಟುವಟಿಕೆಯನ್ನು ಮಾಡಬಹುದು ಮನೆಯವರ ಕೆ’ಟ್ಟ ಅಭ್ಯಾಸ ಬಿಡಿಸುವ ಸಲುವಾಗಿ ಕೂಡ ಇದನ್ನು ಮಾಡಬಹುದು.

ಇದನ್ನು ಮಾಡುವುದು ಹೇಗೆ ಎಂದರೆ ನೀವು ನಿಮ್ಮ ಮುಷ್ಟಿಯಲ್ಲಿ ಒಂದು ಮುಷ್ಟಿಯಷ್ಟು ಹರಳುಪ್ಪು ತೆಗೆದುಕೊಳ್ಳಿ. ಅದನ್ನು ಎರಡು ಕೈಗಳಿಗೂ ಹಾಕಿಕೊಳ್ಳಿ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಮೇಲೆ ಆಗಿರುವ ಎಲ್ಲಾ ನ’ಕ’ರಾ’ತ್ಮ’ಕ ಪ್ರಯೋಗಗಳು ಹೋಗಬೇಕು ಮತ್ತು ನಿಮ್ಮ ಮೇಲೆ ಆಗಿರುವ ದೃಷ್ಟಿಗಳು ಕೂಡ ಪರಿಹಾರವಾಗಬೇಕು ಎಂದು ಯುನಿವರ್ಸಿಗೆ ಪ್ರಾರ್ಥಿಸಿರಿ.

ನಂತರ ಮನೆಯ ನಲ್ಲಿಯನ್ನು ಆನ್ ಮಾಡಿ ಎರಡು ಕೈಗಳಿಗೂ ಉಜ್ಜಿ ಚೆನ್ನಾಗಿ ಉಪ್ಪಿನಿಂದ ಕೈ ತೊಳೆದುಕೊಳ್ಳಿ. ಇದು ಬಹಳ ಸರಳ ಉಪಾಯ, ಆದರೆ ಬಹಳ ನಂಬಿಕೆಯಿಂದ ಇದನ್ನು ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಆಗಿರುವ ಎಲ್ಲಾ ರೀತಿಯ ದೃಷ್ಟಿ ದೋಷ ಕೂಡ ನಿವಾರಣೆಯಾಗಿ ನಿಮಗೆ ಒಳ್ಳೆಯದಾಗುತ್ತದೆ.

ನಿಮ್ಮ ಕುಟುಂಬದ ಸದಸ್ಯರಿಗೆ ಕುಡಿತದ ಚಟವಿದ್ದರೆ ಅಥವಾ ಧೂಮಪಾನ ಗುಟ್ಕ ಇತ್ಯಾದಿ ದುರಭ್ಯಾಸವಿದ್ದರೆ ಮಕ್ಕಳಿಗೆ ಮೊಬೈಲ್ ಚಟ ಹೆಚ್ಚಾಗಿದ್ದರೆ ಅದನ್ನು ಬಿಡಿಸಲು ಕೂಡ ಇದೇ ಪ್ರಯೋಗವನ್ನು ಮಾಡಬಹುದು. ಇದನ್ನು ಮಾಡುವುದಕ್ಕೂ ಮುನ್ನ ನೀವು ಒಂದು ಗಾಜಿನ ಬಟ್ಟಲು ಅಥವಾ ಪ್ಲಾಸ್ಟಿಕ್ ಬಿಟ್ಟು ಯಾವುದೇ ಬಟ್ಟಲಿಗೆ ಒಂದು ಮುಷ್ಟಿ ಅಷ್ಟು ಉಪ್ಪನ್ನು ತೆಗೆದುಕೊಂಡು ನೀವೇ ಪ್ರಾರ್ಥನೆ ಮಾಡಿ ಅವರ ಕೈಗೆ ಕೊಡಬೇಕು.

ಮೊದಲು ನಿಮ್ಮ ಇಷ್ಟದ ದೇವರಿಗೆ ಹಾಗೂ ಮನೆ ದೇವರಿಗೆ ಅವರ ದು’ಷ್ಚ’ಟವನ್ನು ಬಿಡುವಂತೆ ಮಾಡು ಎಂದು ಬೇಡಿಕೊಳ್ಳಿ ನಂತರ ಯೂನಿವರ್ಸಿಗೆ ಪಾಸಿಟಿವ್ ಅಫರ್ಮೇಷನ್ ಮಾಡಿ ಇವರು ದುರಭ್ಯಾಸಗಳನ್ನು ಬಿಡುತ್ತಾರೆ, ಇನ್ನು ಮುಂದೆ ಚೆನ್ನಾಗಿರುತ್ತಾರೆ ಎಂದು ಹೇಳಿಕೊಂಡು ಉಪ್ಪನ್ನು ಕೊಡಿ. ಅವರು ಉಪ್ಪನ್ನು ಎರಡು ಕೈಗಳಿಗೆ ಚೆನ್ನಾಗಿ ಉಜ್ಜಿ ಕೈ ತೊಳೆದುಕೊಂಡು ಮಲಗಿದರೆ ಸಾಕು ನಿಧಾನವಾಗಿ ಅವರು ತಮ್ಮ ದುರಭ್ಯಾಸಗಳಿಂದ ಹೊರಬರುತ್ತಾನೆ, ಒಂದೇ ತಿಂಗಳಲ್ಲಿ ಸಂಪೂರ್ಣವಾಗಿ ಬದಲಾಗಿ ಬಿಡುತ್ತಾರೆ.

Useful Information
WhatsApp Group Join Now
Telegram Group Join Now

Post navigation

Previous Post: ಬಡತನ ದೂರ ಆಗುವ ಮೊದಲು ಮನೆಗೆ ಅದೃಷ್ಟ ಬರುವುದನ್ನು ಸೂಚಿಸುವ 5 ಲಕ್ಷಣಗಳು ಇವು.!
Next Post: ನಾವು ತಿನ್ನುವ ಆಹಾರ ಪದಾರ್ಥವವೂ ಕೂಡ ನಮ್ಮ ಬೆನ್ನು ನೋವಿಗೆ ಕಾರಣವಾಗುತ್ತೆ.! ಬೆನ್ನು ನೋವು ಇರುವವರು ಯಾವ ಆಹಾರ ತಿನ್ನಬೇಕು? ಯಾವುದನ್ನು ತಿನ್ನಬಾರದು? ಇಲ್ಲಿದೆ ನೋಡಿ ಮಾಹಿತಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore