ಶನಿ ದೇವರು ಎಂದರೆ ಎಲ್ಲರೂ ಸಹ ಭ’ಯ ಪಡುತ್ತಾರೆ, ಯಾಕೆಂದರೆ ಶನಿ ಕಾಟ ಎಂದು. ಆದರೆ ಸತ್ಯಾಂಶ ಏನೆಂದರೆ ಶನಿಯು ನಮಗೆ ಕೊಡುವುದು ಕಾಟವಲ್ಲ ಬದಲಾಗಿ ಅದು ಬದುಕಿನ ಪಾಠವಾಗಿರುತ್ತದೆ ಎಂದೇ ಹೇಳಬಹುದು. ನಮಗೆ ಶನಿ ಕಾಟ ಇರುವಾಗ ಸಾಕಷ್ಟು ತಾಪತ್ರಯಗಳನ್ನು ಎದುರಿಸ ಬೇಕಾಗಿ ಬಂದರು ಸತ್ಯದರ್ಶನವಾಗಿ ಬದುಕುವ ರೀತಿ ಕಲಿಯುತ್ತೇವೆ.
ನಿಜವಾಗಿಯೂ ಜೀವನ ಎಂದರೆ ಏನು ಬದುಕಿನ ಮೌಲ್ಯ ಎಷ್ಟು ಎನ್ನುವುದು ಅರ್ಥ ಆಗುವುದೇ ಆಗ. ಶನಿ ಯಾರಿಗೂ ತೊಂದರೆ ಕೊಡುವುದಿಲ್ಲ ಬದಲಾಗಿ ಅಜ್ಞಾನದಿಂದ ಜ್ಞಾನದ ಕಡೆಗೆ ಧರ್ಮ ಮಾರ್ಗದಲ್ಲಿ ನಡೆಸುತ್ತಾರೆ ಎಂದೇ ಹೇಳಬಹುದು. ಈ ರೀತಿ ಜನ್ಮ ಜಾತಕದ ಪ್ರಭಾವ ಅಥವಾ ರಾಶಿ ಚಕ್ರದಲ್ಲಿ ಆಗುವ ಬದಲಾವಣೆ ಪ್ರಕಾರವಾಗಿ ಶನಿ ದೃಷ್ಟಿ ಬೀಳುವುದು ಒಂದು ಬಗೆಯಾದರೆ ಕೆಲವೊಂದು ಸ್ವಯಂಕೃತ್ಯ ಅ’ಪ’ರಾ’ಧಗಳಿಂದ ನಾವು ಶನಿಯ ಕೋ’ಪಕ್ಕೆ ಗುರಿಯಾಗುತ್ತೇವೆ.
ಈ ಸುದ್ದಿ ಓದಿ:- ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!
ಶನಿ ದೇವರ ಕೃಪೆಗೆ ಒಳಗಾಗುವುದು ಜೀವನದಲ್ಲಿ ಇನ್ನೆಲ್ಲಿಲ್ಲದ ಧೈರ್ಯವನ್ನು ತರುತ್ತದೆ. ಶನಿ ದೇವರ ಕೃಪಾಕಟಾಕ್ಷ ಇದ್ದರೆ ಅವರ ಜೀವಕ್ಕೆ ಏನು ಸಮಸ್ಯೆ ಇರುವುದಿಲ್ಲ. ಹಾಗೆ ಶನಿ ದೇವರ ಕೋ’ಪಕ್ಕೆ ಒಳಗಾದರೆ ಇನ್ನಿಲ್ಲದ ಕ’ಷ್ಟಗಳನ್ನು ಪಡಬೇಕಾಗುತ್ತದೆ ಜೀವನದಲ್ಲಿ ಗೊತ್ತಿದ್ದು ಕೆಲವು ಕರ್ಮಗಳನ್ನು ಮಾಡುವುದರಿಂದ
ಮತ್ತು ಶನಿವಾರದಂದು ಕೆಲ ವಸ್ತುಗಳನ್ನು ಖರೀದಿಸುವುದರಿಂದಲೇ ಈ ರೀತಿ ಶನಿ ದೇವರ ಕೋ’ಪಕ್ಕೆ ತುತ್ತಾಗುತ್ತೇವೆ ಇದೇ ಕಾರಣದಿಂದ ದುರಾದೃಷ್ಟವು ಬೆನ್ನತ್ತುತ್ತದೆ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ವಸ್ತುಗಳನ್ನು ಶನಿವಾರದ ಮನೆಗೆ ತರುವುದರಿಂದ ಯಾವ ರೀತಿಯ ಕ’ಷ್ಟ ಬರುತ್ತದೆ ಎನ್ನುವುದರ ಬಗ್ಗೆ ಎಲ್ಲರಿಗೂ ತಿಳಿಯಲಿ ಎನ್ನುವ ಕಾರಣಕ್ಕಾಗಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಮಹಿಳೆಯರ ದೇಹದ ಈ ಐದು ಭಾಗ ದೊಡ್ಡದಾಗಿದ್ದರೆ ಅವರು ಬಹಳ ಅದೃಷ್ಟಶಾಲಿಗಳು.!
* ಉಪ್ಪು:- ಯಾವುದೇ ಕಾರಣಕ್ಕೂ ಉಪ್ಪನ್ನು ಮನೆಗೆ ತರಬಾರದು ಈ ರೀತಿ ಶನಿವಾರ ಉಪ್ಪು ಖರೀದಿಸಿ ಮನೆಗೆ ತರುವುದರಿಂದ ಸಾಲ ಹೆಚ್ಚಾಗುತ್ತದೆ ಮತ್ತು ಆ ಸಾಲವು ಸುಲಭಕ್ಕೆ ತೀರುವುದಿಲ್ಲ ಎಂದು ಹೇಳಲಾಗುತ್ತದೆ. ನೀವು ಎಷ್ಟೇ ಪ್ರಯತ್ನಪಟ್ಟರು ನಿಮ್ಮ ಬಳಿ ಹಣ ಇದ್ದರೂ ಕೂಡ ನೀವು ಸಾಲ ತೆಗೆದುಕೊಂಡ ಋಣ ತೀರಿಸಲಾಗದೆ ಋಣ ಬಾಧೆಗೆ ಸಿಲುಕುತ್ತೀರಿ. ಈ ರೀತಿ ಕಷ್ಟ ಪಡಬಾರದು ಎಂದರೆ ಇಂತಹ ಅಭ್ಯಾಸಗಳನ್ನು ತಪ್ಪಿಸಿ.
* ಕಪ್ಪು ಎಳ್ಳು:- ಎಳ್ಳು ಶನಿ ಗ್ರಹವನ್ನು ಸೂಚಿಸುವ ಧಾನ್ಯವಾದರೂ ಕೂಡ ಕಪ್ಪು ಎಳ್ಳನ್ನು ಶನಿವಾರದಂದು ಯಾವುದೇ ಕಾರಣಕ್ಕೂ ಖರೀದಿಸಿ ಮನೆಗೆ ತರಬಾರದು. ಶನಿವಾರದಂದು ಸಾಸಿವೆ ಎಣ್ಣೆ ಹಾಗೂ ಕಪ್ಪುಎಳ್ಳನ್ನು ಶನಿ ದೇವರ ಪೂಜೆಗಾಗಿ ಬಳಸುತ್ತಾರೆ ಆದರೆ ಆ ದಿನ ಇದನ್ನು ಖರೀದಿಸಿ ಮನೆಗೆ ತರಬಾರದು. ಬೇರೆ ಯಾವುದಾದರು ದಿನ ತಂದು ಮನೆಯಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ಇದು ಗೊತ್ತಿದ್ದು ನೀವು ಇಂತಹ ತಪ್ಪು ಮಾಡಿದರೆ ನೀವು ಕೈಗೊಂಡ ಕೆಲಸಗಳು ಪೂರ್ಣಗೊಳ್ಳದೆ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತೀರಿ.
ಈ ಸುದ್ದಿ ಓದಿ:- ಯಾವ ದೇವರು ಕೈಹಿಡಿಯಲಿಲ್ಲ ಎನ್ನುವವರು ಒಮ್ಮೆ ಈ ದೇವಿಯ ದರ್ಶನ ಮಾಡಿ, ಎಂತಹ ಸಮಸ್ಯೆ ಇದ್ದರೂ ಈ ದೇವಸ್ಥಾನಕ್ಕೆ ಹೋದರೆ ಪರಿಹಾರ ಶತಸಿದ್ಧ.!
* ಕಪ್ಪು ಬಣ್ಣದ ಶೂಗಳು ಅಥವಾ ಚಪ್ಪಲಿಗಳು:- ಕಪ್ಪು ಬಣ್ಣ ಎಲ್ಲರಿಗೂ ಇಷ್ಟ ಕಪ್ಪು ಬಣ್ಣದ ವಸ್ತ್ರಗಳು ಕಪ್ಪು ಬಣ್ಣದ ಅಲಂಕಾರಿಕ ವಸ್ತುಗಳು ಕಪ್ಪು ಬಣ್ಣದ ಚಪ್ಪಲಿಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಹೆಣ್ಣು ಮಕ್ಕಳಿಗೆ ಕಪ್ಪು ಬಣ್ಣದ ವಸ್ತುಗಳು ಅಂಧವನ್ನು ಹೆಚ್ಚಿಸುತ್ತವೆ ಆದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಯಾವುದೇ ವಸ್ತ್ರ ಅಥವಾ ಚಪ್ಪಲಿ ಶೂಗಳನ್ನು ಶನಿವಾರದಂದು ಖರೀದಿಸಬೇಡಿ.
* ಕಪ್ಪು ಬಣ್ಣದ ಕತ್ತರಿ:- ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಕತ್ತರಿಯನ್ನು ಶನಿವಾರದ ದಿನ ಮನೆಗೆ ತರಬೇಡಿ ಇದರಿಂದ ಸಂಬಂಧಗಳಲ್ಲಿ ಮತ್ತು ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಡುತ್ತವೆ ನೀವು ಸಾಕಷ್ಟು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ.
ಈ ಸುದ್ದಿ ಓದಿ:- ನಮಗೆ ಏನು ಬರುವುದಿಲ್ಲ ಎನ್ನುವ ಹೊಸಬರು ಕೂಡ ಅಳತೆ ಬ್ಲೌಸ್ ಇಟ್ಟುಕೊಂಡು ಕೇವಲ 30 ನಿಮಿಷಗಳಲ್ಲಿ ಬ್ಲೌಸ್ ಕಟಿಂಗ್ ಕಲಿಯಬಹುದು.!
* ಕಬ್ಬಿಣದ ವಸ್ತುಗಳು:- ಕಬ್ಬಿಣದ ವಸ್ತುಗಳನ್ನು ಕೂಡ ಶನಿ ಗ್ರಹದ ಪ್ರಭಾವ ಇರುವ ವಸ್ತುಗಳು ಎಂದು ಹೇಳಲಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ನೀವು ಈ ಕಬ್ಬಿಣದ ಯಾವುದೇ ವಸ್ತುವನ್ನು ಶನಿವಾರದ ದಿನ ಮಾತ್ರ ಖರೀದಿಸಿ ಮನೆಗೆ ತರಬಾರದು ಇದನ್ನು ಅಂದರೆ ನಿಮ್ಮ ದುರಾದೃಷ್ಟವನ್ನು ನೀವೇ ಆಹ್ವಾನ ಮಾಡಿದಂತೆ.